• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home Crime

ಯಾದಗಿರಿಯಲ್ಲಿ ಪ್ರಿಯಕರನ ನೆರವಿನಿಂದ ಗಂಡನನ್ನೇ ಕೊಲ್ಲಲು ಯತ್ನಿಸಿದ ಪತ್ನಿ…

November 22, 2021
in Crime, Latest News, State
Reading Time: 1 min read
0 0
0
ಯಾದಗಿರಿಯಲ್ಲಿ ಪ್ರಿಯಕರನ ನೆರವಿನಿಂದ ಗಂಡನನ್ನೇ ಕೊಲ್ಲಲು ಯತ್ನಿಸಿದ ಪತ್ನಿ…

ಯಾದಗಿರಿ: ಪ್ರಿಯಕರನ ನೆರವಿನಿಂದ ದೇವರ ಪ್ರಸಾದವೆಂದು ನೀರಿನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಟ್ಟು ತನ್ನ ಗಂಡನನ್ನೇ ಕೊಲ್ಲಲು ಪತ್ನಿ ಯತ್ನಿಸಿದ್ದಾಳೆ.

ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.  ಹೂವಿನಹಳ್ಳಿ‌ ಗ್ರಾಮದ  ವಿಶ್ವನಾಥ ರೆಡ್ಡಿ ಅವರ ಪತ್ನಿ ಚಂದ್ರಕಲಾ ದೇವರ ಪ್ರಸಾದ ಸೇವನೆ ಮಾಡಿದರೆ ಒಳ್ಳೆದಾಗುತ್ತೆ ಎಂದು ನೀರಿನಲ್ಲಿ ನಿದ್ದೆ ಮಾತ್ರಗಳನ್ನು ಬೆರೆಸಿ‌ ತನ್ನ ಪತಿಗೆ ಕುಡಿಸಿದ್ದಾಳೆ.

ಅರ್ಧ ಲೋಟ ನೀರು ಕುಡಿದ ವಿಶ್ವನಾಥ್ ರೆಡ್ಡಿ ನಿದ್ರೆಗೆ ಜಾರಿದ್ದಾರೆ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಚಂದ್ರಕಲಾ ತನ್ನ ಪ್ರಿಯಕರ ಬಸ್ಸಣಗೌಡ ಜೊತೆ ಸೇರಿಕೊಂಡು ವಿಶ್ವನಾಥ ರೆಡ್ಡಿಯನ್ನು ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ಆದರೆ ಈ ವೇಳೆ ವಿಶ್ವನಾಥ್ ಗೆ ಎಚ್ಚರವಾಗಿದ್ದು ಆತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: ಪ್ರೀತಿ ಮಾಡುವ ನೆಪದಲ್ಲಿ ಖಾಸಗಿ ಕ್ಷಣಗಳ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಪ್ರಿಯಕರ…

ಬಳಿಕ ಚಂದ್ರಕಲಾ ಮತ್ತು ಬಸ್ಸಣಗೌಡನನ್ನು ವಿಚಾರಿಸಿದಾಗ ಇವರಿಬ್ಬರೂ ಕಳೆದ  ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.‌ ಹೀಗಾಗಿ ಪ್ರಿಯಕರ ಬಸ್ಸಣಗೌಡ  ಹಾಗೂ ಚಂದ್ರಕಲಾ ಸೇರಿಕೊಂಡು ವಿಶ್ವನಾಥ ರೆಡ್ಡಿಗೆ ಕೊಲೆಗೆ ಸ್ಕೆಚ್ ಹಾಕಿದ್ದರು ಎಂಬುದು ತಿಳಿದು ಬಂದಿದೆ.

ಕೆಲವು ದಿನಗಳ ಹಿಂದೆ ವಿಶ್ವನಾಥ ರೆಡ್ಡಿ ಉಕ್ಕಿನಾಳ ಗ್ರಾಮದ  ಬಸವೇಶ್ವರ ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಬಸ್ಸಣಗೌಡ ಮಗುವಿಗೆ ಔಷಧಿ ಕಳುಹಿಸುವಂತೆ ಚಂದ್ರಕಲಾ ತಿಳಿಸಿರುವುದಾಗಿ ನಿದ್ದೆ ಮಾತ್ರೆಗಳನ್ನು ವಿಶ್ವನಾಥ ರೆಡ್ಡಿಮೂಲಕ ಚಂದ್ರಕಲಾಗೆ ಕಳುಹಿಸಿದ್ದ. ಚಂದ್ರಕಲಾ ಇದೇ ನಿದ್ದೆ ಮಾತ್ರೆಗಳನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ದೇವರ ಪ್ರಸಾದವೆಂದು ತನ್ನ ಪತಿಗೆ ಕುಡಿಸಿದ್ದಳು. ಪತಿಯನ್ನು ಕೊಲೆ ಮಾಡುವ ಪ್ಲಾನ್ ಫೇಲಾದ ಬೆನ್ನಲ್ಲೇ ಚಂದ್ರಕಲಾ ಹಾಗೂ ಪ್ರಿಯಕರ ಬಸ್ಸಣಗೌಡ ಬಣ್ಣ ಬಯಲಾಗಿದೆ.

ಬಸ್ಸಣಗೌಡ ಹಾಗೂ ಚಂದ್ರಕಲಾ ಪೋನಿನಲ್ಲಿ ಇವರಿಬ್ಬರ ನಡುವಿನ ಮಾತುಕತೆ ರೆಕಾರ್ಡ್ ಆಗಿತ್ತು. ಈ ರೆಕಾರ್ಡಿಂಗ್ ನಿಂದ ಇವರಿಬ್ಬರ ಪ್ರೀತಿಯ ವಿಚಾರ ಕುಟುಂಬಸ್ಥರಿಗೆ ತಿಳಿದಿದೆ. ಈ ಹಿನ್ನೆಲೆಯಲ್ಲಿ ವಿಶ್ವನಾಥ ರೆಡ್ಡಿ ಪತ್ನಿ ಚಂದ್ರಕಲಾ ಹಾಗೂ ಪ್ರಿಯಕರ ಬಸ್ಸಣಗೌಡ ವಿರುದ್ದ ಕೆಂಬಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ )307 ,326 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೆಂಬಾವಿ ಪೊಲೀಸರು  ಚಂದ್ರಕಲಾ ಹಾಗೂ ಆಕೆಯ ಪ್ರಿಯಕರ ಬಸ್ಸಣಗೌಡನನ್ನ ಬಂಧಿಸಿ ಕಲಬುರಗಿ ಜಿಲ್ಲಾ ಕಾರಾಗೃಹಕ್ಕೆ  ಕಳುಹಿಸಿದ್ದಾರೆ‌.

ಸ್ಥಳ: ಯಾದಗಿರಿ

ವರದಿಗಾರ: ಶಿವಕುಮಾರ ವೈ ದೇಶಮಾನೆ

Tags: #Btvnewslive#Husband#wife#YadgirBtv DigitalBtv EntertainmentBtvnews​kannadaKannada NewsKannada News ChannelMurder AttemptYadgir CrimeYadgir Newsಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ವಿಧಾನ ಪರಿಷತ್ ಚುನಾವಣೆ… ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ…

Next Post

ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ… ರೈತರನ್ನೇ ಮಟ್ಟ ಹಾಕಲು ಈ ಸರ್ಕಾರ ಬಂದಿದೆ… ಹೆಚ್. ಡಿ. ರೇವಣ್ಣ ವಾಗ್ದಾಳಿ…

Related Posts

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023
ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

January 29, 2023
ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

January 29, 2023
ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

January 29, 2023
ಮತ್ತೇ ಬಸವರಾಜ್ ಬೊಮ್ಮಾಯಿ ಸರ್ಕಾರ ಬರಲಿ : ಹಿರಿಯ ನಟಿ ಭಾರತಿ ವಿಷ್ಣುವರ್ಧನ್..!

ಮತ್ತೇ ಬಸವರಾಜ್ ಬೊಮ್ಮಾಯಿ ಸರ್ಕಾರ ಬರಲಿ : ಹಿರಿಯ ನಟಿ ಭಾರತಿ ವಿಷ್ಣುವರ್ಧನ್..!

January 29, 2023
Next Post
ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ… ರೈತರನ್ನೇ ಮಟ್ಟ ಹಾಕಲು ಈ ಸರ್ಕಾರ ಬಂದಿದೆ… ಹೆಚ್. ಡಿ. ರೇವಣ್ಣ ವಾಗ್ದಾಳಿ…

ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ… ರೈತರನ್ನೇ ಮಟ್ಟ ಹಾಕಲು ಈ ಸರ್ಕಾರ ಬಂದಿದೆ… ಹೆಚ್. ಡಿ. ರೇವಣ್ಣ ವಾಗ್ದಾಳಿ…

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023
ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

January 29, 2023
ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

January 29, 2023
ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

January 29, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ದೈನಂದಿನ ರಾಶಿ ಭವಿಷ್ಯ..!30/01/23
  • ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!
  • ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!
  • ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 
  • ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In