• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home State Kalaburgi

JDS ಗೆ ಮೇಯರ್ ಸ್ಥಾನ ಯಾರು ಕೊಡುತ್ತಾರೋ ಆ ಪಕ್ಷಕ್ಕೆ ನಮ್ಮ ಬೆಂಬಲ… JDS ಮುಖಂಡ ನಾಸೀರ್ ಹುಸೇನ್ ಉಸ್ತಾದ್…

September 18, 2021
in Kalaburgi, Political, State
Reading Time: 1 min read
0 0
0
JDS ಗೆ ಮೇಯರ್ ಸ್ಥಾನ ಯಾರು ಕೊಡುತ್ತಾರೋ ಆ ಪಕ್ಷಕ್ಕೆ ನಮ್ಮ ಬೆಂಬಲ… JDS ಮುಖಂಡ ನಾಸೀರ್ ಹುಸೇನ್ ಉಸ್ತಾದ್…

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಗದ್ದುಗೆ ಯಾರಿಗೆ ಸಿಗುತ್ತೆ ಎನ್ನುವುದು ಸದ್ಯ ಯಕ್ಷ ಪ್ರಶ್ನೆಯಾಗಿದೆ. 4ವಾರ್ಡ್ ಗಳಲ್ಲಿ ಗೆದ್ದು ಜೆಡಿಎಸ್ ಕಿಂಗ್ ಮೇಕರ್ ಆಗಿದೆ. ನಮ್ಮವರಿಗೇ  ಮೇಯರ್ ಸ್ಥಾನ ಕೊಡಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ.

ಇದನ್ನೂ ಓದಿ: ನಮೋ 71ನೇ ಜನ್ಮದಿನ… ಲಸಿಕಾ ಮೇಳದಲ್ಲಿ ಬೆಳಗಾವಿ ಜಿಲ್ಲೆಗೆ ಇಡೀ ದೇಶದಲ್ಲಿಯೇ ಎರಡನೇ ಸ್ಥಾನ…
ಮಹಾನಗರ ಪಾಲಿಕೆಯ ರಿಸಲ್ಟ್ ಬಂದು ವಾರಗಳು ಕಳೆದಿದೆ, ಆದ್ರೂ ಮೇಯರ್ ಯಾರು ಎನ್ನುವುದು ಗೊತ್ತಾಗದೆ ಕಲಬುರಗಿ ಮಹಾನಗರ ಪಾಲಿಕೆ ಗೊಂದಲದಲ್ಲೆ ಸಿಲುಕಿದೆ. ಜೆಡಿಎಸ್ ಗೆ ಯಾವ ಪಕ್ಷ ಮೇಯರ್ ಸ್ಥಾನ ಕೊಡುತ್ತಾರೋ ಅವರಿಗೆ ನಮ್ಮ ಬೆಂಬಲವಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಯಾವುದೇ ಪಕ್ಷಗಳು ಆಹ್ವಾನ ನೀಡಿದರೂ ಸ್ವಾಗತ ಎಂದು ಕಲಬುರಗಿಯಲ್ಲಿ ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಪಕ್ಷ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ… ಜೆಡಿಎಸ್ ಗೆ ಗುಡ್ ಬೈ ಹೇಳಿದ ಕೋಲಾರ ಶಾಸಕ ಶ್ರೀನಿವಾಸಗೌಡ…

ಸದ್ಯ ಜೆಡಿಎಸ್ ಮೇಯರ್ ಸ್ಥಾನ ನೀಡಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮನಸ್ಸು ಮಾಡಿಲ್ಲ. ಪಟ್ಟು ಬಿಡದೆ ಆಹ್ವಾನ ನೀಡಿದೆ. ಆದ್ರೆ ಈ ವಿಷಯವಾಗಿ  ಜೆಡಿಎಸ್ ಅನ್ನು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ಬಿಟ್ಟರೆ ಕಾಂಗ್ರೆಸ್ ನ ಯಾವ ನಾಯಕರು ಸಂಪರ್ಕ ಮಾಡಿಲ್ಲ. ಆದ್ರೆ, ಬಿಜೆಪಿಯಿಂದ ಸಾಕಷ್ಟು ಜನರು ನಮ್ಮನ್ನು ಸಂಪರ್ಕ ಮಾಡಿದ್ದಾರೆ. ಜೆಡಿಎಸ್ ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಹ ಮೇಯರ್ ಪಟ್ಟ ಯಾವ ಪಕ್ಷ ನೀಡುತ್ತದೆಯೋ, ಆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳೋಣ ಎಂದಿದ್ದಾರೆ. ಇದೀಗ ನಾಲ್ಕು ಜನ ಜೆಡಿಎಸ್ ಸದಸ್ಯರು ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿದ್ದಾರೆ ಎಂದು ನಾಸೀರ್ ಹುಸೇನ್ ತಿಳಿಸಿದ್ದಾರೆ.

Tags: # BtvEntertainment#Btvnews#Btvnewslive#Election#jds#Kannada_news#Kannada_news_Channel#ಕನ್ನಡ_ವಾರ್ತೆ#ಕನ್ನಡ_ಸುದ್ದಿಗಳುBJPCongressCorporationkalaburgikannadaNasirHusenUstad
ShareTweetSendSharePinShare
Previous Post

ಜೆಡಿಎಸ್ ಪಕ್ಷ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ… ಜೆಡಿಎಸ್ ಗೆ ಗುಡ್ ಬೈ ಹೇಳಿದ ಕೋಲಾರ ಶಾಸಕ ಶ್ರೀನಿವಾಸಗೌಡ…

Next Post

ಗುಜರಾತ್ ಮಾದರಿಯಲ್ಲೇ ನಮ್ಮಲ್ಲೂ ಹೊಸ ಸಂಪುಟ ರಚನೆ ಆದ್ರೆ ಒಳ್ಳೆಯದು… ಶಾಸಕ ರೇಣುಕಾಚಾರ್ಯ

Related Posts

ಕೋಟಿ ಕೋಟಿ ವಂಚಿಸಿದ ಖತರ್ನಾಕ್ ವಂಚಕ ಪೊಲೀಸ್​ ಬಲೆಗೆ..! ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿರೋ ಆರೋಪಿ…

ಕೋಟಿ ಕೋಟಿ ವಂಚಿಸಿದ ಖತರ್ನಾಕ್ ವಂಚಕ ಪೊಲೀಸ್​ ಬಲೆಗೆ..! ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿರೋ ಆರೋಪಿ…

January 30, 2023
ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ..!

ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ..!

January 29, 2023
ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ‌ ಸೃಷ್ಠಿಸಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ..!

ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ‌ ಸೃಷ್ಠಿಸಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ..!

January 29, 2023
ಬೆಳಗಾವಿಯಲ್ಲಿ ಚಾಣಕ್ಯ ಅಮಿತ್ ಶಾ ಮೆಗಾ ಮೀಟಿಂಗ್… ಒಟ್ಟಾಗಿ ಕೆಲಸ ಮಾಡಿ, ಮತಬೇಟೆ ನಡೆಸುವಂತೆ ಅಮಿತ್ ಶಾ ಸೂಚನೆ…

ಬೆಳಗಾವಿಯಲ್ಲಿ ಚಾಣಕ್ಯ ಅಮಿತ್ ಶಾ ಮೆಗಾ ಮೀಟಿಂಗ್… ಒಟ್ಟಾಗಿ ಕೆಲಸ ಮಾಡಿ, ಮತಬೇಟೆ ನಡೆಸುವಂತೆ ಅಮಿತ್ ಶಾ ಸೂಚನೆ…

January 29, 2023
ಮಂಡ್ಯದಲ್ಲಿ ಮನಕಲಕುವ ಘಟನೆ… 10 ದಿನದ ಹಸುಗೂಸನ್ನು ಬೀದಿಪಾಲು ಮಾಡಿದ ತಾಯಿ…

ಮಂಡ್ಯದಲ್ಲಿ ಮನಕಲಕುವ ಘಟನೆ… 10 ದಿನದ ಹಸುಗೂಸನ್ನು ಬೀದಿಪಾಲು ಮಾಡಿದ ತಾಯಿ…

January 28, 2023
ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ… ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳು ವಶ.. 

ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ… ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳು ವಶ.. 

January 28, 2023
Next Post
ಗುಜರಾತ್ ಮಾದರಿಯಲ್ಲೇ ನಮ್ಮಲ್ಲೂ ಹೊಸ ಸಂಪುಟ ರಚನೆ ಆದ್ರೆ ಒಳ್ಳೆಯದು… ಶಾಸಕ ರೇಣುಕಾಚಾರ್ಯ

ಗುಜರಾತ್ ಮಾದರಿಯಲ್ಲೇ ನಮ್ಮಲ್ಲೂ ಹೊಸ ಸಂಪುಟ ರಚನೆ ಆದ್ರೆ ಒಳ್ಳೆಯದು… ಶಾಸಕ ರೇಣುಕಾಚಾರ್ಯ

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

January 31, 2023
ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

January 31, 2023
5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 

5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 

January 31, 2023
ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!

ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!

January 31, 2023
ಸೆಲ್ಫಿ ಕೇಳೋ ನೆಪದಲ್ಲಿ ಸಾನ್ಯಾ ಜುಟ್ಟು ಎಳೆದ ಫ್ಯಾನ್​… ಕಂಬಳ ವೇದಿಕೆ ಮೇಲೆ ದೊಡ್ಡ ಜಗಳ…!

ಸೆಲ್ಫಿ ಕೇಳೋ ನೆಪದಲ್ಲಿ ಸಾನ್ಯಾ ಜುಟ್ಟು ಎಳೆದ ಫ್ಯಾನ್​… ಕಂಬಳ ವೇದಿಕೆ ಮೇಲೆ ದೊಡ್ಡ ಜಗಳ…!

January 31, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

January 31, 2023
ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

January 31, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!
  • ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!
  • 5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 
  • ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!
  • ಸೆಲ್ಫಿ ಕೇಳೋ ನೆಪದಲ್ಲಿ ಸಾನ್ಯಾ ಜುಟ್ಟು ಎಳೆದ ಫ್ಯಾನ್​… ಕಂಬಳ ವೇದಿಕೆ ಮೇಲೆ ದೊಡ್ಡ ಜಗಳ…!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In