• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home State Bengaluru

ಪೂಜಾ ಕಾರ್ಯಗಳಿಗೆ ಆನೆ ಬಳಸುವುದು ಕ್ರೌರ್ಯ… ಹೈಕೋರ್ಟ್ ಚಾಟಿ…!

August 20, 2021
in Bengaluru, State
Reading Time: 1 min read
0 0
0
ಪೂಜಾ ಕಾರ್ಯಗಳಿಗೆ ಆನೆ ಬಳಸುವುದು ಕ್ರೌರ್ಯ… ಹೈಕೋರ್ಟ್ ಚಾಟಿ…!

ನಮ್ಮಲ್ಲಿ ಪುರಾತನ ಕಾಲದಿಂದಲೂ ದೇವಾಲಯಗಳಲ್ಲಿ ಪೂಜಾ ಕಾರ್ಯಗಳಿಗೆ ಆನೆಗಳನ್ನು ಬಳಕೆ ಮಾಡುವ ಪದ್ಧತಿ ಇದೆ. ಆದರೆ ಆನೆಗಳನ್ನು ದೇವಾಲಯದಲ್ಲಿ ಬಳಸುವುದು ಕ್ರೌರ್ಯ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದ್ದು, ಈ ಕುರಿತು ಚಾಟಿ ಬೀಸಿದೆ.

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಂಸ್ಥಾಪಕ ಟ್ರಸ್ಟಿ ರಾಧಮ್ಮ ಮತ್ತು ಪ್ರಧಾನ ಪೂಜಾರಿ ವಸಂತ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎ.ಎಸ್ ಓಕ ಅವರ ನೇತೃತ್ವದ ಪೀಠವು ಆನೆಗಳನ್ನು ಪೂಜಾಕಾರ್ಯಕ್ಕೆ ಬಳಸುವುದು ಕ್ರೌರ್ಯ ಎಂದು ಅಭಿಪ್ರಾಯಪಟ್ಟಿದೆ.

ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನವು ಮುಜರಾಯಿ ಇಲಾಖೆ ಸುಪರ್ದಿಗೆ ಸೇರುವ ಮುನ್ನ ದೇಗುಲದಲ್ಲಿ ಪೂಜೆ ನೆರವೇರಿಸಲು ಆನೆಯೊಂದನ್ನು ತಂದು ಪೋಷಿಸಲಾಗುತ್ತಿತ್ತು. ಆದರೆ ದೇಗುಲ ಮುಜರಾಯಿ ಇಲಾಖೆ ಸುಪರ್ದಿಗೆ ಸೇರ್ಪಡೆಯಾದ ಬಳಿಕ ಆನೆಯೂ ಸರ್ಕಾರದ ವಶದಲ್ಲಿದೆ. ಹಾಗಾಗಿ ಆನೆಯನ್ನು ದೇವಾಲಯದಲ್ಲಿ ಇರಿಸಲು ಮುಜರಾಯಿ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಗುರುವಾರ ಅರ್ಜಿಯ ವಿಚಾರಣೆ ವೇಳೆ ಆನೆಗಳು ದೇವಸ್ಥಾನದಲ್ಲಿ ಇರಬಾರದು, ಕಾಡಿನಲ್ಲಿರಬೇಕು. ಆನೆಗಳಿಗೆ ಕಾಡಿನಲ್ಲಿರುವ ಆನೆಗಳೊಂದಿಗೆ ಜೀವಿಸಲು ಅವಕಾಶ ಕಲ್ಪಿಸಬೇಕು. ಆದರೆ ಅದನ್ನು ಪೂಜಾ ಕಾರ್ಯಗಳಿಗೆ ಬಳಸುವುದು ಎಷ್ಟು ಸರಿ. ಹಿಂದಿನ ಕಾಲದಲ್ಲಿ ಆನೆಗಳನ್ನು ದೇವಾಲಯದಲ್ಲಿ ಪೂಜಾ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದ ವೇಳೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಜಾರಿಯಲ್ಲಿ ಇರಲಿಲ್ಲ. ಈಗ ಈ ಕಾಯ್ದೆ ಜಾರಿಯಲ್ಲಿದೆ. ಹಿಂದೆ ಈ ಪದ್ಧತಿ ಜಾರಿಯಲ್ಲಿತ್ತು ಎಂದು ಮುಂದೆಯೂ ಇದನ್ನು ಮುಂದುವರೆಸಬೇಕು ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಇದೇ ವೇಳೆ ಆನೆಗೆ ಆರೋಗ್ಯ ಸಮಸ್ಯೆ ಇದ್ದು, ಚಿಕಿತ್ಸೆಗಾಗಿ ಮಾಲೂರಿನಲ್ಲಿರುವ ಅರಣ್ಯ ಇಲಾಖೆಯ ಪುನರ್ವಸತಿ ಕೇಂದ್ರಕ್ಕೆ ಆನೆಯನ್ನು ಕಳುಹಿಸಲಾಗುತ್ತಿದೆ ಎಂದು ಸರ್ಕಾರಿ ವಕೀಲ ವಿಜಯ್ ಕುಮಾರ್ ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ 2 ವಾರಗಳ ಕಾಲಾವಕಾಶವನ್ನು ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 13 ಕ್ಕೆ ಮುಂದೂಡಿದೆ.

ಇದನ್ನೂ ಓದಿ:  14 ಜನರಿಗೆ ಮರುಜೀವ ನೀಡಿದ ಇಬ್ಬರು… ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬಸ್ಥರು

Tags: #Btvnews#Btvnewslive#ElephantAbhay Shreeniwas OkaBtv DigitalBtv EntertainmentKalika Durga Parameshwari TemplekannadaKannada NewsKannada News ChannelKarnataka High Courtಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

Flashnews ಆಫ್ಘನ್​​ನಲ್ಲಿ ಸಿಲುಕಿರೋ ಕನ್ನಡಿಗರನ್ನು ರಕ್ಷಿಸುತ್ತೇವೆ – ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ

Next Post

ನಾನು ರೈತ ಕುಟುಂಬದಿಂದ ಬಂದವಳು, ಅತ್ಯಂತ ಕುಗ್ರಾಮದಲ್ಲಿ ಹುಟ್ಟಿದವಳು- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Related Posts

ಕೋಟಿ ಕೋಟಿ ವಂಚಿಸಿದ ಖತರ್ನಾಕ್ ವಂಚಕ ಪೊಲೀಸ್​ ಬಲೆಗೆ..! ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿರೋ ಆರೋಪಿ…

ಕೋಟಿ ಕೋಟಿ ವಂಚಿಸಿದ ಖತರ್ನಾಕ್ ವಂಚಕ ಪೊಲೀಸ್​ ಬಲೆಗೆ..! ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿರೋ ಆರೋಪಿ…

January 30, 2023
ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ..!

ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ..!

January 29, 2023
ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ‌ ಸೃಷ್ಠಿಸಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ..!

ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ‌ ಸೃಷ್ಠಿಸಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ..!

January 29, 2023
ಬೆಳಗಾವಿಯಲ್ಲಿ ಚಾಣಕ್ಯ ಅಮಿತ್ ಶಾ ಮೆಗಾ ಮೀಟಿಂಗ್… ಒಟ್ಟಾಗಿ ಕೆಲಸ ಮಾಡಿ, ಮತಬೇಟೆ ನಡೆಸುವಂತೆ ಅಮಿತ್ ಶಾ ಸೂಚನೆ…

ಬೆಳಗಾವಿಯಲ್ಲಿ ಚಾಣಕ್ಯ ಅಮಿತ್ ಶಾ ಮೆಗಾ ಮೀಟಿಂಗ್… ಒಟ್ಟಾಗಿ ಕೆಲಸ ಮಾಡಿ, ಮತಬೇಟೆ ನಡೆಸುವಂತೆ ಅಮಿತ್ ಶಾ ಸೂಚನೆ…

January 29, 2023
ಮಂಡ್ಯದಲ್ಲಿ ಮನಕಲಕುವ ಘಟನೆ… 10 ದಿನದ ಹಸುಗೂಸನ್ನು ಬೀದಿಪಾಲು ಮಾಡಿದ ತಾಯಿ…

ಮಂಡ್ಯದಲ್ಲಿ ಮನಕಲಕುವ ಘಟನೆ… 10 ದಿನದ ಹಸುಗೂಸನ್ನು ಬೀದಿಪಾಲು ಮಾಡಿದ ತಾಯಿ…

January 28, 2023
ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ… ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳು ವಶ.. 

ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ… ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳು ವಶ.. 

January 28, 2023
Next Post
ನಾನು ರೈತ ಕುಟುಂಬದಿಂದ ಬಂದವಳು, ಅತ್ಯಂತ ಕುಗ್ರಾಮದಲ್ಲಿ ಹುಟ್ಟಿದವಳು- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ನಾನು ರೈತ ಕುಟುಂಬದಿಂದ ಬಂದವಳು, ಅತ್ಯಂತ ಕುಗ್ರಾಮದಲ್ಲಿ ಹುಟ್ಟಿದವಳು- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

KPCC ಅಧ್ಯಕ್ಷ ಅಂದ್ರೆ ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ : ಲಖನ್​​ ಜಾರಕಿಹೊಳಿ…

KPCC ಅಧ್ಯಕ್ಷ ಅಂದ್ರೆ ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ : ಲಖನ್​​ ಜಾರಕಿಹೊಳಿ…

January 31, 2023
ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

January 31, 2023
ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

January 31, 2023
5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 

5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 

January 31, 2023
ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!

ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!

January 31, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

KPCC ಅಧ್ಯಕ್ಷ ಅಂದ್ರೆ ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ : ಲಖನ್​​ ಜಾರಕಿಹೊಳಿ…

KPCC ಅಧ್ಯಕ್ಷ ಅಂದ್ರೆ ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ : ಲಖನ್​​ ಜಾರಕಿಹೊಳಿ…

January 31, 2023
ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

January 31, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • KPCC ಅಧ್ಯಕ್ಷ ಅಂದ್ರೆ ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ : ಲಖನ್​​ ಜಾರಕಿಹೊಳಿ…
  • ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!
  • ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!
  • 5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 
  • ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In