• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Lifestyle

ಆರೋಗ್ಯವಂತರ ದೇಹಕ್ಕೆ ಬೇಕು ಈ ವಿಟಮಿನ್ಸ್ ಹಾಗೂ ಖನಿಜಗಳು..!

September 10, 2021
in Lifestyle
Reading Time: 1 min read
0 0
0
ಆರೋಗ್ಯವಂತರ ದೇಹಕ್ಕೆ ಬೇಕು ಈ ವಿಟಮಿನ್ಸ್ ಹಾಗೂ ಖನಿಜಗಳು..!

ಇತ್ತೀಚಿನ ದಿನಗಳಲ್ಲಿ ಹಿಂದೆಂದೂ ಕಾಣದ ಹತ್ತು ಹಲವು ವೈರಸ್ ಗಳಿಂದ ಜನ ಜೀವನ ಹದಗೆಡುತ್ತಿದ್ದೆ. ನಮ್ಮ ಜೀವನ ಹದಗೆಡದೆ ಆರಾಮದಾಯಕ ಜೀವನ ನಡೆಸಲು ಮಿತ ಆಹಾರ ಹಾಗೂ ತಾಜಾ ಆಹಾರ ಸೇವಿಸಿ, ನಮ್ಮ ಆರೋಗ್ಯದ ಜೊತೆಗೆ ದೇಹದ ದೃಢತೆಯನ್ನು ಸಮವಾಗಿ ಕಾಪಾಡಿಕೊಳ್ಳಲು ಕೆಲವು ವಿಟಮಿನ್ ಗಳು ಅತ್ಯಾವಶ್ಯಕವಾಗಿರುತ್ತೆ.

ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳಿದ್ದರೆ, ಆಗ ಅದು ನಮ್ಮ ದೇಹಾರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕೆಲವೊಂದು ವಿಟಮಿನ್ ಗಳು ಹಾಗೂ ಖನಿಜಾಂಶಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕೇಬೇಕು. ಇದರ ಕೊರತೆ ಕಂಡುಬಂದರೆ ಅದರಿಂದ ದೇಹದಲ್ಲಿ ಸಮಸ್ಯೆಗಳು ಆರಂಭವಾಗುವುದು.

ಹೀಗಾಗಿ ಪ್ರತಿನಿತ್ಯವೂ ನಾವು ಸೇವಿಸುವಂತಹ ಆಹಾರದಲ್ಲಿ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಇದೆಯಾ ಎಂದು ತಿಳಿಯುವುದು ಅಗತ್ಯ. ಮುಖ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಕೆಲವೊಂದು ಸಮಸ್ಯೆಗಳನ್ನು ದೂರವಿಡಲು ವಿಟಮಿನ್ ಬಿ6 ಸಮೃದ್ಧವಾಗಿರುವಂತಹ ಆಹಾರ ಸೇವನೆ ಮಾಡಬೇಕು.

ವಿಟಮಿನ್ ಬಿ6 ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕು. ಇದು ನರ, ಚರ್ಮ, ಕೆಂಪು ರಕ್ತದ ಕಣಗಳು ಮತ್ತು ಅಂಗಾಂಗಗಳ ನಿರ್ವಹಣೆಗೆ ಅಗತ್ಯವಾಗಿ ಬೇಕು. ಇದು ದೇಹದಲ್ಲಿ ಉರಿಯೂತ ಕಡಿಮೆ ಮಾಡುವ ಜತೆಗೆ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ ಆಗುವುದು.

 

ಹೀಗಾಗಿ ನಿಮಗೆ ಜೀರ್ಣಕ್ರಿಯೆ ಸಮಸ್ಯೆಯಿದ್ದರೆ, ಆಗ ನೀವು ಆಹಾರದಲ್ಲಿ ವಿಟಮಿನ್ ಬಿ6 ಇರುವ ಆಹಾರ ಸೇವನೆ ಮಾಡಿ. ಇದು ಉರಿಯೂತ ತಗ್ಗಿಸುವುದು ಹಾಗೂ ಜೀರ್ಣಕ್ರಿಯೆಯನ್ನು ಸರಾಗವಾಗಿಸುವುದು. ದೇಹಾರೋಗ್ಯ ಕಾಪಾಡುವ ವಿಟಮಿನ್ ಬಿ6 ಇರುವ ಆಹಾರಗಳೆಂದರೆ ಹಾಲು, ಮೊಟ್ಟೆ, ಕಡಲೆಕಾಳು, ಸೊಪ್ಪು, ಬಾಳೆಹಣ್ಣು, ಪಾಲಕ್, ಹಸಿ ಬಟಾಣಿ ಕಾಳು, ಹಾಗೂ ಕುಚ್ಚಲಕ್ಕಿ. ಇದೆಲ್ಲ ಸೇವಿಸುವುದರಿಂದ ಒಬ್ಬ ಮನುಷ್ಯ ದೇಹದಲ್ಲಿ ವಿಟಮಿನ್ ಬಿ6 ಕೊರತೆಯಾಗದಂತೆ ತಡೆಯಬಹುದು.

Tags: # BtvEntertainment#Btvnews#Btvnewslive#KannadanewskannadaKannadawebstoriesKanndaneswschannelಕನ್ನಡ ಸುದ್ದಿಗಳುಕನ್ನಡವಾರ್ತೆ
ShareTweetSendSharePinShare
Previous Post

ಬಯೋಪಿಕ್​ಗೆ ಸೌರವ್​ ಗಂಗೂಲಿ ಗ್ರೀನ್​ ಸಿಗ್ನಲ್..! ತೆರೆ ಮೇಲೆ ದಾದಾ ರೀತಿ ಶರ್ಟ್​ ಬಿಚ್ಚಿ ಸಂಭ್ರಮಿಸೋದು ಯಾರು ?

Next Post

ನಾನು ಕಾಶ್ಮೀರಿ ಪಂಡಿತ… ಜಮ್ಮು ಮತ್ತು ಕಾಶ್ಮೀರ ನನ್ನ ಮನೆಯಿದ್ದಂತೆ: ರಾಹುಲ್ ಗಾಂಧಿ

Related Posts

ಶ್ರಾವಣದಲ್ಲಿ ಬಿರಿಯಾನಿ ಮಿಸ್​ ಮಾಡ್ಕೊಳ್ತಾ ಇದೀರಾ…? ಇಲ್ಲಿದೆ ನಾನ್‍ವೆಜ್ ಪ್ರಿಯರ ಆಲ್‍ಟೈಮ್ ಫೇವರೆಟ್ ‘ಕುಶ್ಕ’ ಮಾಡುವ ರೆಸಿಪಿ…

ಶ್ರಾವಣದಲ್ಲಿ ಬಿರಿಯಾನಿ ಮಿಸ್​ ಮಾಡ್ಕೊಳ್ತಾ ಇದೀರಾ…? ಇಲ್ಲಿದೆ ನಾನ್‍ವೆಜ್ ಪ್ರಿಯರ ಆಲ್‍ಟೈಮ್ ಫೇವರೆಟ್ ‘ಕುಶ್ಕ’ ಮಾಡುವ ರೆಸಿಪಿ…

August 16, 2022
ವರಮಹಾಲಕ್ಷ್ಮಿ ಹಬ್ಬ ಹೀಗೆ ಆಚರಿಸಿದರೆ ಸಂಪೂರ್ಣ ಫಲ ಸಿದ್ಧಿ…

ವರಮಹಾಲಕ್ಷ್ಮಿ ಹಬ್ಬ ಹೀಗೆ ಆಚರಿಸಿದರೆ ಸಂಪೂರ್ಣ ಫಲ ಸಿದ್ಧಿ…

August 4, 2022
ನೀವೂ ತಯಾರಿಸಿ ಬಾಯಲ್ಲಿ ನೀರೂರಿಸುವ ಗೌಡ್ರು ಮನೆ ದೊನ್ನೆ ಬಿರಿಯಾನಿ..!

ನೀವೂ ತಯಾರಿಸಿ ಬಾಯಲ್ಲಿ ನೀರೂರಿಸುವ ಗೌಡ್ರು ಮನೆ ದೊನ್ನೆ ಬಿರಿಯಾನಿ..!

July 21, 2022
ಆರೋಗ್ಯ ಚೆನ್ನಾಗಿರಲು ಪ್ರತಿನಿತ್ಯ  20 ನಿಮಿಷ ಡಕ್​ ವಾಕ್​ ಮಾಡಿ… ಏನಿದು ಡಕ್ ವಾಕ್..?

ಆರೋಗ್ಯ ಚೆನ್ನಾಗಿರಲು ಪ್ರತಿನಿತ್ಯ 20 ನಿಮಿಷ ಡಕ್​ ವಾಕ್​ ಮಾಡಿ… ಏನಿದು ಡಕ್ ವಾಕ್..?

July 12, 2022
ಮಳೆಗಾಲಕ್ಕೆ ಬಾಯಲ್ಲಿ ನೀರೂರಿಸುವ ಗ್ರೀನ್ ಚಿಲ್ಲಿ ಚಿಕನ್ ರೆಸಿಪಿ..!

ಮಳೆಗಾಲಕ್ಕೆ ಬಾಯಲ್ಲಿ ನೀರೂರಿಸುವ ಗ್ರೀನ್ ಚಿಲ್ಲಿ ಚಿಕನ್ ರೆಸಿಪಿ..!

July 12, 2022
Social Media Day 2022 : ಈ ದಿನದ ಇತಿಹಾಸ, ಮಹತ್ವ ಏನು ಗೊತ್ತಾ..?

Social Media Day 2022 : ಈ ದಿನದ ಇತಿಹಾಸ, ಮಹತ್ವ ಏನು ಗೊತ್ತಾ..?

June 30, 2022
Next Post
ನಾನು ಕಾಶ್ಮೀರಿ ಪಂಡಿತ… ಜಮ್ಮು ಮತ್ತು ಕಾಶ್ಮೀರ ನನ್ನ ಮನೆಯಿದ್ದಂತೆ: ರಾಹುಲ್ ಗಾಂಧಿ

ನಾನು ಕಾಶ್ಮೀರಿ ಪಂಡಿತ… ಜಮ್ಮು ಮತ್ತು ಕಾಶ್ಮೀರ ನನ್ನ ಮನೆಯಿದ್ದಂತೆ: ರಾಹುಲ್ ಗಾಂಧಿ

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron State Team India Today Rashi Bhavishya Udupi Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…

ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…

August 16, 2022
ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…

ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…

August 16, 2022
ಹೋಮ್ ಸ್ಟೇಗಳಿಗೆ ಬರುವ ಜೋಡಿಗಳ ಖಾಸಗಿ ವಿಡಿಯೋ ಚಿತ್ರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್..!

ಹೋಮ್ ಸ್ಟೇಗಳಿಗೆ ಬರುವ ಜೋಡಿಗಳ ಖಾಸಗಿ ವಿಡಿಯೋ ಚಿತ್ರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್..!

August 16, 2022
ಬಿಗ್​ ಹೌಸ್​ನಲ್ಲಿ ದಿನಕ್ಕೊಬ್ರಿಗೆ ಶುರುವಾಗ್ತಿದೆ ಕುಚ್.. ಕುಚ್​…! ಒಂದಲ್ಲ.. ಎರಡಲ್ಲ.. ನಾಲ್ಕು ಲವ್ ಸ್ಟೋರಿ..!

ಬಿಗ್​ ಹೌಸ್​ನಲ್ಲಿ ದಿನಕ್ಕೊಬ್ರಿಗೆ ಶುರುವಾಗ್ತಿದೆ ಕುಚ್.. ಕುಚ್​…! ಒಂದಲ್ಲ.. ಎರಡಲ್ಲ.. ನಾಲ್ಕು ಲವ್ ಸ್ಟೋರಿ..!

August 16, 2022
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ… ಸೆಷನ್ಸ್ ಕೋರ್ಟ್ ನಲ್ಲೂ ಎಡಿಜಿಪಿ ಅಮೃತ್ ಪೌಲ್ ಜಾಮೀನು ಅರ್ಜಿ ವಜಾ…

ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ… ಸೆಷನ್ಸ್ ಕೋರ್ಟ್ ನಲ್ಲೂ ಎಡಿಜಿಪಿ ಅಮೃತ್ ಪೌಲ್ ಜಾಮೀನು ಅರ್ಜಿ ವಜಾ…

August 16, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…

ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…

August 16, 2022
ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…

ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…

August 16, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…
  • ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…
  • ಹೋಮ್ ಸ್ಟೇಗಳಿಗೆ ಬರುವ ಜೋಡಿಗಳ ಖಾಸಗಿ ವಿಡಿಯೋ ಚಿತ್ರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್..!
  • ಬಿಗ್​ ಹೌಸ್​ನಲ್ಲಿ ದಿನಕ್ಕೊಬ್ರಿಗೆ ಶುರುವಾಗ್ತಿದೆ ಕುಚ್.. ಕುಚ್​…! ಒಂದಲ್ಲ.. ಎರಡಲ್ಲ.. ನಾಲ್ಕು ಲವ್ ಸ್ಟೋರಿ..!
  • ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ… ಸೆಷನ್ಸ್ ಕೋರ್ಟ್ ನಲ್ಲೂ ಎಡಿಜಿಪಿ ಅಮೃತ್ ಪೌಲ್ ಜಾಮೀನು ಅರ್ಜಿ ವಜಾ…
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In