ಪ್ರಧಾನಿ ಮೋದಿಯಿಂದ ನವೀನ್ ಕುಟುಂಬ ಭೇಟಿ..! ಉಕ್ರೇನ್ ನಲ್ಲಿ ಮೃತ ಪಟ್ಟಿದ್ದ ನವೀನ್ ಪೋಷಕರಿಗೆ ನಮೋ ಸಾಂತ್ವಾನ..!
ಹಾವೇರಿ : ಉಕ್ರೇನ್ ನಲ್ಲಿ ಮೃತ ಪಟ್ಟಿದ್ದ ನವೀನ್ ಪೋಷಕರಿಗೆ ಪ್ರಧಾನಿ ಮೋದಿ ಭೇಟಿಯಾಗುವ ಅವಕಾಶ ಕಲ್ಲಿಸಲಾಗಿದೆ. ಕಳೆದ ಮಾರ್ಚ್ ನಲ್ಲಿ ರಾಣೆಬೆನ್ನೂರು ತಾಲೂಕು ಚಳಗೇರಿ ಗ್ರಾಮದ ...
ಹಾವೇರಿ : ಉಕ್ರೇನ್ ನಲ್ಲಿ ಮೃತ ಪಟ್ಟಿದ್ದ ನವೀನ್ ಪೋಷಕರಿಗೆ ಪ್ರಧಾನಿ ಮೋದಿ ಭೇಟಿಯಾಗುವ ಅವಕಾಶ ಕಲ್ಲಿಸಲಾಗಿದೆ. ಕಳೆದ ಮಾರ್ಚ್ ನಲ್ಲಿ ರಾಣೆಬೆನ್ನೂರು ತಾಲೂಕು ಚಳಗೇರಿ ಗ್ರಾಮದ ...
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ 100 ದಿನ ಕಳೆದಿದ್ದು, ಇದುವರೆಗೆ 68 ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ನಿರಾಶ್ರಿತರಾಗಿದ್ದು, ಆಶ್ರಯ ಬಯಸಿ ದೇಶ ತೊರೆದಿದ್ದಾರೆ. ಯುದ್ಧ ...
ಕೀವ್: ಯುದ್ಧ ಪೀಡಿತ ಉಕ್ರೇನ್ ಗೆ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಮತ್ತು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ದಿಢೀರ್ ಭೇಟಿ ನೀಡಿದ್ದಾರೆ. ನಿನ್ನೆ ...
ಕೋಪನ್ ಹೇಗನ್: ಯುದ್ಧ ಪೀಡಿತ ಉಕ್ರೇನ್ ನಲ್ಲಿ ತಕ್ಷಣವೇ ಕದನ ವಿರಾಮ ಘೋಷಣೆಯಾಗಲಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಡೆನ್ಮಾರ್ಕ್ ಪ್ರವಾಸದಲ್ಲಿರುವ ಪ್ರಧಾನಿ ...
ಮೈಸೂರು: ಯುದ್ಧ ಪೀಡಿತ ಉಕ್ರೇನ್ನಿಂದ ಬಂದಿರುವ ಮೆಡಿಕಲ್ ಸ್ಟೂಡೆಂಟ್ಗಳಿಗೆ JSS ಮೆಡಿಕಲ್ ಕಾಲೇಜಿನಲ್ಲಿ ಬ್ರಿಡ್ಜ್ ಕೋರ್ಸ್ ನಡೆಸಲು ಸುತ್ತೂರು ಶ್ರೀಗಳು ನಿರ್ಧರಿಸಿದ್ದಾರೆ. ಮೈಸೂರಿನಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ...
ಲುವಿವ್: ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ಗೆ ಬಾಲಿವುಡ್ ನಟಿ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ವಿಶೇಷ ರಾಯಭಾರಿಯಾಗಿರುವ ಏಂಜಲಿನಾ ಜೋಲಿ ಅವರು ಭೇಟಿ ನೀಡಿದ್ದಾರೆ. 2011 ...
ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾದ 40 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದ ಉಕ್ರೇನ್ ವಾಯುಪಡೆಯ ಯೋಧ ‘ಘೋಸ್ಟ್ ಆಫ್ ಕೀವ್’ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ...
ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ವರ್ಚುವಲ್ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಉಕ್ರೇನ್ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ ...
ಕೀವ್: ರಷ್ಯಾ ಸೇನೆ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ವಿದೇಶಿ ನಾಯಕರೊಬ್ಬರು ಉಕ್ರೇನ್ ಗೆ ಭೇಟಿ ನೀಡಿದ್ದಾರೆ. ಬ್ರಿಟನ್ ನ ಪ್ರಧಾನ ...
ಕೀವ್: ಉಕ್ರೇನ್ ನ ಪೂರ್ವದಲ್ಲಿರುವ ಕ್ರಾಮಾಟೋರ್ಸ್ಕ್ ನಗರದಲ್ಲಿರುವ ರೈಲು ನಿಲ್ದಾಣದ ಮೇಲೆ ರಷ್ಯಾ ಸೇನೆ ನಡೆಸಿದ ರಾಕೆಟ್ ದಾಳಿಯಲ್ಲಿ 5 ಮಕ್ಕಳು ಸೇರಿ 50 ಕ್ಕೂ ಹೆಚ್ಚು ...
ಕೀವ್ : ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸಿದ್ದು, ರಷ್ಯಾ ಕಳೆದ ಎರಡು ದಿನಗಳಿಂದ ಶೆಲ್, ಮಿಸೈಲ್, ರಾಕೆಟ್ ಮತ್ತು ಬಾಂಬ್ಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಈ ದಾಳಿಯಿಂದಾಗಿ ಬೀದಿ-ಬೀದಿಯಲ್ಲಿ ...
ಕೀವ್: ರಷ್ಯಾ-ಉಕ್ರೇನ್ ಮಧ್ಯೆ ಒಂದು ಕಡೆ ಯುದ್ಧ ಸಂಧಾನ ನಡೆಯುತ್ತಿದ್ದರೆ ಮತ್ತೊಂದು ಕಡೆ ರಷ್ಯಾಗೆ ಉಕ್ರೇನ್ ಶಾಕ್ ಕೊಟ್ಟಿದೆ. ರಷ್ಯಾದ ಗಡಿಯಲ್ಲಿರೋ ತೈಲ ಘಟಕದ ಮೇಲೆ ಏರ್ಸ್ಟ್ರೈಕ್ ...
ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಸೇನೆ ದಾಳಿ ಆರಂಭಿಸಿ ಇಂದಿಗೆ 37 ದಿನ ಕಳೆದಿದ್ದು, ಉಕ್ರೇನ್ ಸೇನೆ ಇಂದು ರಷ್ಯಾಗೆ ದೊಡ್ಡ ಶಾಕ್ ನೀಡಿದೆ. ಉಕ್ರೇನ್ ವಾಯುಪಡೆ ...
ವಾರ್ಸಾ: ಪೋಲೆಂಡ್ ಪ್ರವಾಸದಲ್ಲಿರುವ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ರನ್ನು ಉಕ್ರೇನ್ ನ ರಕ್ಷಣಾ ಮತ್ತು ವಿದೇಶಾಂಗ ಸಚಿವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಷ್ಯಾ ಸೇನೆ ...
ಮಾಸ್ಕೋ : ಇದೇ ಮೊದಲ ಬಾರಿಗೆ ಉಕ್ರೇನ್ ವಿರುದ್ಧದ ಸಮರದಲ್ಲಿ ರಷ್ಯಾ ತನಗಾದ ನಷ್ಟವನ್ನು ಪ್ರಕಟಿಸಿಕೊಂಡಿದ್ದು, ರಷ್ಯಾ ಮೂಲಗಳೇ ಹೇಳುವಂತೆ ರಷ್ಯಾದ 1351 ಸೈನಿಕರು ಸಾವನ್ನಪ್ಪಿದ್ದು, 3500ಕ್ಕೂ ...
ಮಾರಿಯಾಪೋಲ್: ಉಕ್ರೇನ್ ಮೇಲೆ ರಷ್ಯಾ ಸೇನೆ ದಾಳಿ ಮುಂದುವರೆದಿದೆ. ಮಾರಿಯಾಪೋಲ್ ನಗರದ ಮೇಲೆ ನಡೆದ ದಾಳಿಯಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಖುದ್ದು ಉಕ್ರೇನ್ ಆಡಳಿತ ಇದನ್ನು ...
ಕೀವ್: ರಷ್ಯಾ ಸೇನೆ ಕಳೆದ ವಾರ ಉಕ್ರೇನ್ ನ ಮರಿಯುಪೋಲ್ ನಲ್ಲಿರುವ ರಂಗ ಮಂದಿರದ ಮೇಲೆ ಬಾಂಬ್ ದಾಳಿ ನಡೆಸಿತ್ತು. ದಾಳಿಯಲ್ಲಿ ರಂಗ ಮಂದಿರ ಸಂಪೂರ್ಣವಾಗಿ ಧ್ವಂಸವಾಗಿತ್ತು. ...
ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಹಲವು ವಸ್ತುಗಳ ಬೆಲೆ ದುಬಾರಿಯಾಗಿದ್ದು, ಮತ್ತಷ್ಟು ವಸ್ತುಗಳ ಅಭಾವ ಉಂಟಾಗಿದೆ. ರಷ್ಯಾದ ಕೆಲವು ಸೂಪರ್ ಮಾರ್ಕೆಟ್ ಗಳಲ್ಲಿ ...
ಕೀವ್: ಫುಟಿನ್ ಜತೆ ಭೇಟಿಯಾಗದೇ ಕದನ ವಿರಾಮ ಘೋಷಣೆ ಮಾಡಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಹಠ ಹಿಡಿದಿದ್ದಾರೆ. ರಷ್ಯಾ-ಉಕ್ರೇನ್ ಜತೆ ಮಧ್ಯಸ್ಥಿಕೆ ಮಾತುಕತೆ ನಡೆಸುವ ...
ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್ ನಿಂದ ಜೀವಂತ ಇರುವವರನ್ನು ರಕ್ಷಿಸುವುದೇ ಅತ್ಯಂತ ಕಷ್ಟದ ಕೆಲಸವಾಗಿದೆ. ಇದರ ನಡುವೆ ಅಲ್ಲಿ ಮೃತಪಟ್ಟವರ ಮೃತದೇಹವನ್ನು ವಾಪಸ್ ತರುವುದು ಸಾಧ್ಯವೇ ಇಲ್ಲ ...
ಬೆಂಗಳೂರು: ಉಕ್ರೇನ್ ನಲ್ಲಿ ಮೃತಪಟ್ಟ ಹಾವೇರಿಯ ನವೀನ್ ಗ್ಯಾನಗೌಡರ್ ಮೃತದೇಹ ತಾಯ್ನಾಡಿಗೆ ಮರಳಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ...
ಬೆಂಗಳೂರು: ಉಕ್ರೇನ್ನಲ್ಲಿ ಶೆಲ್ ದಾಳಿಗೆ ಸಿಲುಕಿ ಸಾವನಪ್ಪಿದ್ದ ಹಾವೇರಿಯ ನವೀನ್ ಮೃತ ದೇಹ ತವರಿಗೆ ಬಂದಿದ್ದು, ಈ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನ ...
ಬೆಂಗಳೂರು: ಉಕ್ರೇನ್ನಲ್ಲಿ ಮೃತಪಟ್ಟಿದ್ದ ನವೀನ್ ಮೃತದೇಹ ತಾಯ್ನಾಡಿಗೆ ಮರಳಿದ್ದು, ಈ ಹಿನ್ನೆಲೆ ಸಿಎಂ ಬೊಮ್ಮಾಯಿ ಪ್ರಧಾನಿ ಮೋದಿಗೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ...
ಕೀವ್: ರಷ್ಯಾ ಸೇನೆ ಉಕ್ರೇನ್ ಮೇಲೆ ದಾಳಿ ಆರಂಭಿಸಿದ ದಿನದಿಂದ ಇದುವರೆಗೆ ರಷ್ಯಾ ಸೇನೆಯ ದಾಳಿಗೆ 115 ಮಕ್ಕಳು ಪ್ರಾಣ ಕಳೆದುಕೊಂಡಿದ್ದು, 140 ಮಕ್ಕಳು ಗಾಯಗೊಂಡಿದ್ದಾರೆ ಎಂದು ...
ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ದಾಳಿಯಲ್ಲಿ ಮೃತಪಟ್ಟ ನವೀನ್ ಗ್ಯಾನಗೌಡರ್ ಮೃತದೇಹ ನಾಳೆ ಬೆಳಗಿನ ಜಾವ ಬೆಂಗಳೂರು ತಲುಪಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೃತದೇಹವನ್ನು ಬರಮಾಡಿಕೊಳ್ಳಲಿದ್ದಾರೆ. ...
ಬೆಂಗಳೂರು: ಉಕ್ರೇನ್ನಲ್ಲಿ ಶೆಲ್ ದಾಳಿಗೆ ಬಲಿಯಾಗಿದ್ದ ವಿದ್ಯಾರ್ಥಿ ನವೀನ್ ಮೃತದೇಹ ಅಂತೂ ತಾಯ್ನಾಡಿಗೆ ಬರುತ್ತಿದ್ದು, ನವೀನ್ ಮೃತದೇಹ ಬರಮಾಡಿಕೊಳ್ಳಲು ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದಾರೆ. ಸೋಮವಾರ ತವರು ಜಿಲ್ಲೆ ...
ಕಿವ್: ರಷ್ಯಾ–ಉಕ್ರೇನ್ ಸಂಘರ್ಷ ಮುಂದುವರೆದಿದ್ದು, ಕೀವ್ನ ಅಪಾರ್ಟ್ಮೆಂಟ್ಗಳ ಮೇಲೆ ರಾಕೆಟ್ ದಾಳಿ ನಡೆಸಲಾಗುತ್ತಿದೆ. ಪುಟಿನ್ ಸೇನಾ ದಾಳಿಗೆ ಉಕ್ರೇನ್ ತತ್ತರಿಸುತ್ತಿದೆ. ದಿನೇ ದಿನೇ ರಷ್ಯಾ - ಉಕ್ರೇನ್ ...
ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಮೃತಪಟ್ಟಿದ್ದ ನವೀನ್ ಗ್ಯಾನಗೌಡರ್ ಮೃತದೇಹ ಭಾನುವಾರ ಬೆಳಗಿನ ಜಾವ ಬೆಂಗಳೂರಿಗೆ ತಲುಪಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ...
ಲುವಿವ್: ರಷ್ಯಾ ಸೇನೆ ಉಕ್ರೇನ್ ಪಶ್ಚಿಮ ಭಾಗದಲ್ಲಿರುವ ಲುವಿವ್ ನಗರದ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ದಾಳಿಯಲ್ಲಿ ವಿಮಾನ ದುರಸ್ತಿ ಘಟಕ ನಾಶವಾಗಿದೆ. ಶುಕ್ರವಾರ ಬೆಳಗ್ಗೆ ...
ಕಿವ್: ರಷ್ಯಾ - ಉಕ್ರೇನ್ ಕದನ ಮುಂದುವರೆದಿದ್ದು, ಉಕ್ರೇನ್ನ ಹಲವು ನಗರ ರಷ್ಯಾ ವಶ ಪಡಿಸಿಕೊಂಡಿದೆ. ಜನವಸತಿ ಪ್ರದೇಶದ ಮೇಲೆಯೇ ರಷ್ಯಾ ದಾಳಿ ನಡೆಸಿದ್ದು, ರಷ್ಯಾ ಭೀಕರ ...
ನವದೆಹಲಿ: ಕಚ್ಚಾ ತೈಲವನ್ನು ಭಾರತಕ್ಕೆ ಪೂರೈಸುವ ರಷ್ಯಾ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಮತ್ತು ಇತರೆ ಕೆಲವು ಉತ್ಪನ್ನಗಳನ್ನು ...
ಕೀವ್: ನಾವು ನ್ಯಾಟೋ ಸೇರುವುದಿಲ್ಲ, ತಟಸ್ಥರಾಗಿ ಇರುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ತಿಳಿಸಿದ್ದಾರೆ. ರಷ್ಯಾ ಸತತ ಮೂರು ವಾರಗಳಿಂದ ಉಕ್ರೇನ್ ಮೇಲೆ ಭೀಕರ ದಾಳಿ ...
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿರುವ ಬೆನ್ನಲ್ಲೇ ಉಕ್ರೇನ್ ಮತ್ತು ರಷ್ಯಾದ ಪ್ರತಿನಿಧಿಗಳು ಇಂದು ನಾಲ್ಕನೇ ಸುತ್ತಿನ ಮಾತುಕತೆಯನ್ನು ನಡೆಸುತ್ತಿದ್ದಾರೆ. ಈ ಬಾರಿ ವಿಡಿಯೋ ಕಾನ್ಫರೆನ್ಸ್ ...
ಬೆಂಗಳೂರು: ಉಕ್ರೇನ್ನಲ್ಲಿ ಮೃತಪಟ್ಟಿರುವ ನವೀನ್ ಮೃತದೇಹವನ್ನು ವಾಪಸ್ ತರುವ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮನವಿ ಮಾಡಿದ್ದಾರೆ. ಇಂದು ಬೆಳಗ್ಗೆ ...
ಕಿವ್: ದಿನ ಕಳೆದಂತೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರವಾಗ್ತಲೇ ಇದೆ. ಇತ್ತ ನಿನ್ನೆ ಸಂಜೆಯಿಂದ ಮತ್ತೆ ಉಕ್ರೇನ್ ಮೇಲೆ ರಷ್ಯಾ ಮುಗಿಬಿದ್ದಿದೆ. ಪೂರ್ವ ನಗರಗಳಲ್ಲಿ ...
ಲಿವಿವ್: ನ್ಯಾಟೋದ ಸದಸ್ಯ ರಾಷ್ಟ್ರವಾದ ಪೋಲೆಂಡ್ ಗಡಿ ಬಳಿ ಇರುವ ಉಕ್ರೇನ್ ನ ಸೇನಾ ನೆಲೆಯ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದ್ದು, ದಾಳಿಯಲ್ಲಿ 35 ಜನರು ...
ನವದೆಹಲಿ: ಉಕ್ರೇನ್ ನಲ್ಲಿ ರಷ್ಯಾ ಸೇನೆಯ ದಾಳಿ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿದ್ದ ಭಾರತೀಯ ರಾಯಭಾರ ಕಚೇರಿಯನ್ನು ಪೋಲೆಂಡ್ ಗೆ ಸ್ಥಳಾತರಿಸಲಾಗಿದೆ. ಇದನ್ನೂ ಓದಿ: ಅವಧಿಗೂ ಮುನ್ನ ...
ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹತ್ವದ ಸಭೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ...
ಬೆಂಗಳೂರು : ರಷ್ಯಾ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿ ನವೀನ್ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಬಾಂಬಿಂಗ್ ಮುಗಿದ ಬಳಿಕ ಹಾವೇರಿಗೆ ...
ಅಮೆರಿಕ : ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್ಗೆ ಅಮೆರಿಕ ನೆರವು ನೀಡಿದ್ದು, ಶಸ್ತ್ರಾಸ್ತ್ರ ಖರೀದಿಸಲು ಆರ್ಥಿಕ ನೆರವು ನೀಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಉಕ್ರೇನ್ಗೆ 2 ...
ಕೀವ್ : ಉಕ್ರೇನ್ ರಷ್ಯಾ ಭೀಕರ ದಾಳಿಗೆ ಸ್ಮಶಾನವಾಗಿದ್ದು, ಪ್ರತೀ ನಗರಗಳಲ್ಲಿ ರಕ್ತದೋಕುಳಿ ಹರಿಸುತ್ತಿದೆ. ರಷ್ಯಾ ರಣಭೀಕರ ದಾಳಿಗೆ ಅಪಾರ್ಟ್ಮೆಂಟ್ಸ್ ಧರೆಗುರುಳಿದೆ. ವಾಹನ, ಅಂಗಡಿಗಳು ಸುಟ್ಟು ಕರಕಲಾಗಿದೆ. ...
ಕೀವ್: ರಷ್ಯಾ ಸೇನೆ ಉಕ್ರೇನ್ ನ ಮೇಲೆ ದಾಳಿ ಮುಂದುವರೆಸಿದ್ದು, ಇಂದು ಮರಿಯಾಪೋಲ್ ನಗರದಲ್ಲಿ ಪ್ರಾರ್ಥನ ಮಂದಿರದ ಮೇಲೆ ದಾಳಿ ನಡೆಸಲಾಗಿದೆ. ಪ್ರಾರ್ಥನಾ ಮಂದಿರದಲ್ಲಿ ಮಕ್ಕಳು ಸೇರಿದಂತೆ ...
ಅಮೆರಿಕ: ಬೈಡನ್ಗೆ ಮೂರನೇ ಮಹಾಯುದ್ಧದ ಭೀತಿ ಶುರುವಾಗಿದ್ದು, ರಷ್ಯಾ ವಿರುದ್ಧ ನಾವಿಳಿದ್ರೆ 3ನೇ ಮಹಾಯುದ್ಧ ಆಗುತ್ತೆ. ಹೀಗಾಗಿಯೇ ನಾವು ನೇರವಾಗಿ ಉಕ್ರೇನ್ ನೆರವಿಗೆ ಬಂದಿಲ್ಲ ಎಂದು ಜೋ ...
ಕಿವ್: ಉಕ್ರೇನ್-ರಷ್ಯಾ ಸಂಧಾನ ಮಾತುಕತೆ ಮತ್ತೆ ವಿಫಲವಾಗಿದೆ. ಉಕ್ರೇನ್ನ ನಗರಗಳ ಮೇಲೆ ರಷ್ಯಾ ವೈಮಾನಿಕ ದಾಳಿ ಮುಂದುವರೆಸಿದೆ. ರಷ್ಯಾ ಈವರೆಗೆ 328 ಕ್ರೂಸ್ ಕ್ಷಿಪಣಿ ದಾಳಿ ಮಾಡಿದೆ ...
ಬೆಂಗಳೂರು: ಉಕ್ರೇನ್ ರಷ್ಯಾ ವಾರ್ ಹಿನ್ನೆಲೆ ರಾಜ್ಯದಲ್ಲಿ ಅಡುಗೆ ತೈಲ ಬೆಲೆ ಹೆಚ್ಚಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೊಟೆಲ್ ತಿಂಡಿ ಊಟದ ಬೆಲೆ ಸಧ್ಯದಲ್ಲೇ ಏರಿಕೆ ಸಾಧ್ಯತೆಗಳಿದೆ. ...
ಕಿವ್: ರಷ್ಯಾ ಉಕ್ರೇನ್ ರಾಜಧಾನಿ ಕಿವ್ ಸುತ್ತುವರೆದಿದ್ದು, ಕಿವ್ ವಶ ಪಡಿಸಿಕೊಳ್ಳಲು ಮಿಸೈಲ್ ದಾಳಿ ತೀವ್ರ ಗೊಳಿಸಿದೆ. ಆಸ್ಪತ್ರೆ, ಸರ್ಕಾರಿ ಕಟ್ಟಡಗಳ ಮೇಲೆ ರಾಕೆಟ್ ಅಟ್ಯಾಕ್ ಮಾಡಲಾಗುತ್ತಿದ್ದು, ...
ಕಿವ್: ಉಕ್ರೇನ್ನಲ್ಲಿ ರಷ್ಯಾ ರಣಭೀಕರ ದಾಳಿ ಮುಂದುವರೆದಿದ್ದು, ಜನ ವಸತಿ ಕಟ್ಟಡ, ಆಸ್ಪತ್ರೆ, ಶಾಲೆಗಳೂ ಧ್ವಂಸವಾಗಿದೆ. ರಷ್ಯಾ ಬಾಂಬ್, ಕ್ಷಿಪಣಿ ದಾಳಿಗೆ ಕ್ಷಣಕ್ಷಣಕ್ಕೂ ಆತಂಕ ಉಂಟು ಮಾಡುತ್ತಿದ್ದು, ...
ಮಾಸ್ಕೋ: ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದ ರಷ್ಯಾದ ಮೇಲೆ ಅಮೆರಿಕ, ಯುರೋಪ್ ಒಕ್ಕೂಟದ ರಾಷ್ಟ್ರಗಳು ಹಲವು ನಿರ್ಬಂಧಗಳನ್ನು ಹೇರಿದ್ದವು. ರಷ್ಯಾ ವಿರುದ್ಧ ಅಮೆರಿಕ ಆರ್ಥಿಕ ಸಮರವನ್ನು ...
ದಾವಣಗೆರೆ: ಯುದ್ಧ ಪೀಡಿತ ಉಕ್ರೇನ್ ನಿಂದ ಸ್ವಗ್ರಾಮಕ್ಕೆ ಮರಳಿದ ವಿದ್ಯಾರ್ಥಿ ಆದರ್ಶ ಅವರಿಗೆ ಭರ್ಜರಿ ಸ್ವಾಗತ ದೊರೆತಿದ್ದು, ಸೊಕ್ಕೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿಯವರು ಆದರ್ಶರನ್ನು ಬರಮಾಡಿಕೊಂಡರು. ...
ಮಾಸ್ಕೋ: ಉಕ್ರೇನ್ ಬೆನ್ನಿಗೆ ನಿಂತಿರುವ ನ್ಯಾಟೋ ರಾಷ್ಟ್ರಗಳ ವಿರುದ್ಧ ರಷ್ಯಾ ಗರಂ ಆಗಿದ್ದು, ತನ್ನ ಅಸಮಧಾನವನ್ನು ವ್ಯಕ್ತಪಡಿಸಿದೆ. ರಷ್ಯಾ ಸೇನೆ ಉಕ್ರೇನ್ ನಲ್ಲಿ ದಾಳಿ ಆರಂಭಿಸಿದ ಬಳಿಕ ...
ಮಾಸ್ಕೋ: ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕ ‘ಆರ್ಥಿಕ ಯುದ್ಧ’ ನಡೆಸುತ್ತಿದೆ ಎಂದು ರಷ್ಯಾ ಸರ್ಕಾರ ತಿಳಿಸಿದೆ. ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ...
ಕೀವ್: ರಷ್ಯಾ ಸೇನೆ ಉಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸಿದ್ದು, ಪ್ರಬಲ ಬಾಂಬ್ ಗಳನ್ನು ಬಳಸಿ ದಾಳಿ ಮಾಡುತ್ತಿದೆ. ರಷ್ಯಾ ಜನವಸತಿ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಬಹುಮಹಡಿ ...
ಢಾಕಾ: ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಪ್ರಜೆಗಳ ಜೊತೆಯಲ್ಲೇ ಬಾಂಗ್ಲಾದೇಶದ ಪ್ರಜೆಗಳನ್ನೂ ರಕ್ಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ...
ಹಾವೇರಿ: ಉಕ್ರೇನ್ನಲ್ಲಿ ಶೆಲ್ ದಾಳಿಗೆ ಬಲಿಯಾದ ಹಾವೇರಿಯ ನವೀನ್ ನಿವಾಸಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ರಾಣೇಬೆನ್ನೂರು ತಾಲೂಕಿನ ಚಳಗೇರಿಗೆ ತೆರಳಿ ...
ಕೀವ್ : ಉಕ್ರೇನ್ ನ್ಯೂಕ್ಲಿಯರ್ ಪವರ್ ಪ್ಲಾಂಟ್ ರಷ್ಯಾ ಕೈವಶವಾಯ್ತಾ , ಹಾಗೂ ಚೆರ್ನೋಬಿಲ್ ನ್ಯೂಕ್ಲಿಯರ್ ಪ್ಲಾಂಟ್ ಸೇನೆ ಸುತ್ತುವರೆದಿದೆಯಾ ಎಂಬ ಪ್ರಶ್ನೆಗಳು ಮೂಡುತ್ತದೆ. ಚೆರ್ನೋಬಿಲ್ ಪ್ಲಾಂಟ್ ...
ಮಾಸ್ಕೋ: ಉಕ್ರೇನ್ ಮೇಲೆ ಸಮರ ಸಾರಿದ ರಷ್ಯಾಗೆ ಶಾಕ್ ಎದುರಾಗಿದ್ದು, ಆರ್ಥಿಕ ಹೊಡೆತದ ಜತೆಗೆ ಉದ್ಯೋಗ ಹೊಡೆತ ಸೃಷ್ಟಿಯಾಗುತ್ತಿದೆ. ರಷ್ಯಾ ನೆಲದಿಂದ ಪ್ರತಿಷ್ಠಿತ ಕಂಪನಿಗಳು ಕಾಲು ಕೀಳುತ್ತಿದ್ದು, ...
ಕಿವ್: 14ನೇ ದಿನವೂ ಉಕ್ರೇನ್ ಮೇಲೆ ಮಿಸೈಲ್ ದಾಳಿ ನಡೆಸಲಾಗಿದ್ದು, ಸುಮಿಯಲ್ಲಿ ರಷ್ಯಾ ಸೇನೆ ದಾಳಿಗೆ 9 ಮಂದಿ ಬಲಿಯಾಗಿದ್ದಾರೆ. ಕಿವ್, ಖಾರ್ಕಿವ್ ಮೇಲೂ ನಿರಂತರ ಅಟ್ಯಾಕ್ ...
ಕಿವ್ : ಉಕ್ರೇನ್ ನ್ಯಾಟೋ ಸೇರ್ಪಡೆ ಪ್ರಸ್ತಾಪ ಕೈ ಬಿಟ್ಟಿದ್ದು, ನ್ಯಾಟೋ ಕುರಿತ ನಮ್ಮ ನಿಲುವಿನಿಂದ ಹಿಂದೆ ಸರಿದಿದ್ದೇವೆ, ನಮ್ಮನ್ನ ನ್ಯಾಟೋ ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಝಲೆನ್ಸ್ಕಿ ...
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಬಳಿಕ ಕಳೆದ 13 ದಿನಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಉಕ್ರೇನ್ ನಾಗರಿಕರು ಆಶ್ರಯ ಕೋರಿ ನೆರೆ ರಾಷ್ಟ್ರಗಳಿಗೆ ತೆರಳಿದ್ದಾರೆ ...
ಕೀವ್: ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬಹುತೇಕ ಭಾರತೀಯರನ್ನು ರಕ್ಷಿಸಲಾಗಿದ್ದು, ಈಗ ಸುಮಿ ನಗರದಲ್ಲಿ ಇದ್ದ 694 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಭಾರತೀಯ ಸೇನೆಯಿಂದ ...
ಕೀವ್: ರಷ್ಯಾ ದಾಳಿಯಿಂದ ಉಕ್ರೇನ್ ಅನ್ನು ರಕ್ಷಿಸುವ ಸಂಬಂಧ ಪಶ್ಚಿಮದ ದೇಶಗಳು ನೀಡಿದ ಭರಸೆಗಳನ್ನು ಆ ರಾಷ್ಟ್ರಗಳು ಈಡೇರಿಸಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್ ಸ್ಕಿ ...
ಕೊಯಂಬತ್ತೂರು: ಉಕ್ರೇನ್ ನಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ತಮಿಳುನಾಡಿನ ವಿದ್ಯಾರ್ಥಿಯೊಬ್ಬ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಸೇನೆಗೆ ಸೇರ್ಪಡೆಯಾಗಿದ್ದಾನೆ. ತಮಿಳುನಾಡಿನ ಕೊಯಂಬತ್ತೂರಿನ ತುಡಿಯಲೂರು ಸಮೀಪದ ಸುಬ್ರಮಣ್ಯಂಪಾಳ್ಯಂನ ...
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಬೆಲೆ ...
ಕೀವ್ : ರಷ್ಯಾ ಸೇನೆಗೆ ಉಕ್ರೇನ್ ಶಾಕ್ ಮೇಲೆ ಶಾಕ್ ಕೊಡುತ್ತಿದ್ದು, ರಷ್ಯಾದ ಮತ್ತೊಬ್ಬ ಸೇನಾಧಿಕಾರಿಯನ್ನು ಉಕ್ರೇನ್ ಸೈಣಿಕರು ಹತ್ಯೆಗೈದಿದ್ದಾರೆ. ರಷ್ಯಾ ಸೇನೆಯ ಮೇಜರ್ ಜನರಲ್ ವಿಟಾಲಿ ...
ಉಕ್ರೇನ್: ಉಕ್ರೇನ್ ಮೇಲೆ ರಾಕೆಟ್, ಮಿಸೈಲ್ ಸುರಿಮಳೆಯಂತೆ ದಾಳಿ ನಡೆಸಲಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 120ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಉಕ್ರೇನ್ ನಾಗರಿಕರು, ಸೈನಿಕರನ್ನ ರಷ್ಯಾ ಬಲಿ ...
ವಿಜಯಪುರ: ಉಕ್ರೇನ್ನಲ್ಲಿ ನಾವು ಬದುಕುಳಿಯುವುದೇ ಕಷ್ಟವಾಗಿತ್ತು, ಅಂಥಾ ನರಕದ ಸ್ಥಿತಿ ಇನ್ನಾರಿಗೂ ಬಾರದೇ ಇರಲಿ ಎಂದು ಉಕ್ರೇನ್ನಿಂದ ವಾಪಸಾದ ವಿಜಯಪುರದ ವಿವಿಧಾ ಹೇಳಿದ್ದಾರೆ. ನಿನ್ನೆ ವಿವಿಧಾ ಪ್ರಭುಮಲ್ಲಿಕಾರ್ಜುನ ...
ನವದೆಹಲಿ : ಕನ್ನಡಿಗರು ಉಕ್ರೇನ್ನ ಸುಮಿಯಿಂದ ದಿಲ್ಲಿಗೆ ಬಂದಿದ್ದು, ಬೆಳಗ್ಗೆ 9.30ಕ್ಕೆ ದೆಹಲಿಗೆ ಬಂದಿಳಿದಿದ್ದಾರೆ. ಕಳೆದ ರಾತ್ರಿ ರೊಮ್ಯಾನಿಯಾದಿಂದ ಏರ್ಲಿಫ್ಟ್ ಆಗಿದ್ದರು. ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸಿ-17 ಸೇನಾ ...
ಬೆಂಗಳೂರು: ಅಡುಗೆ ಕೋಣೆಗೂ ರಷ್ಯಾ-ಉಕ್ರೇನ್ ವಾರ್ ಎಫೆಕ್ಟ್ ತಾಕಿದ್ದು, ಅಲ್ಲಿ ರಾಕೆಟ್ ಅಟ್ಯಾಕ್..ಇಲ್ಲಿ ದರ ಏರಿಕೆ ಶಾಕ್ ಎದುರಾಗಿದೆ. ಭಾರತದ ಅಡುಗೆ ಮನೆಗಳನ್ನು ಉಕ್ರೇನ್ ರಷ್ಯಾ ನಡುವಿನ ...
ಬೆಂಗಳೂರು: ಕೇಂದ್ರ ಸರ್ಕಾರದ ‘ಆಪರೇಷನ್ ಗಂಗಾ’ ಪ್ರಾಜೆಕ್ಟ್ ಸಕ್ಸಸ್ ಆಗಿದ್ದು, ಈವರೆಗೆ ಉಕ್ರೇನ್ನಿಂದ 19 ಸಾವಿರಕ್ಕೂ ಹೆಚ್ಚು ಮಂದಿ ವಾಪಸ್ ಆಗಿದ್ದಾರೆ. ಆಪರೇಷನ್ ಗಂಗಾದಲ್ಲಿ ರಾಜ್ಯಕ್ಕೆ 458 ...
ಉಕ್ರೇನ್: ಉಕ್ರೇನ್-ರಷ್ಯಾ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಯುದ್ಧಪೀಡಿತ ನೆಲದಲ್ಲಿ ಬರೀ ರಕ್ತದೋಕುಳಿ ಮುಂದುವರೆದಿದೆ. ಉಕ್ರೇನ್ ರಷ್ಯಾದ ಸೇನಾಧಿಕಾರಿಯನ್ನೇ ಹತ್ಯೆಗೈದಿದ್ದಾರೆ. ಉಕ್ರೇನ್ನ ಖಾರ್ಕಿವ್ ಬಳಿ ರಷ್ಯಾ ಸೇನಾಧಿಕಾರಿಯ ಹತ್ಯೆ ...
ನವದೆಹಲಿ: ಯುದ್ಧ ಪೀಡಿತ ಉಕ್ರೇನ್ ನಿಂದ ಇದುವರೆಗೆ 16 ಸಾವಿರ ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್ ...
ಕೀವ್ : ಉಕ್ರೇನ್ನಲ್ಲೇ ನೂರಾರು ವಿದ್ಯಾರ್ಥಿಗಳು ಸಿಲುಕಿದ್ದು, ಸುಮಿಯ ಬಂಕರ್ ಗಳಲ್ಲಿ 300ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ಧಾರೆ. ಸುಮಿಯಿಂದ ಭಾರತೀಯ ವಿದ್ಯಾರ್ಥಿಗಳು ಹೊರಟಿದ್ದಾರೆ. 300ಕ್ಕೂ ಹೆಚ್ಚು ...
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಉಕ್ರೇನ್ ನಿಂದ ನೆರೆ ರಾಷ್ಟ್ರಗಳಿಗೆ ತೆರಳಿದ್ದಾರೆ. ಜನರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸಾಕಷ್ಟು ಕಷ್ಟ, ...
ಬೆಂಗಳೂರು: ಇನ್ಮುಂದೆ ಲೈಫು ಕಷ್ಟವಾಗಲಿದ್ದು, ಒಂದೇ ವಾರದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. 10 ಗ್ರಾಂ ಚಿನ್ನಕ್ಕೆ 2-3 ಸಾವಿರ ರೂಪಾಯಿ ಏರಿಕೆಯಾಗಿದೆ. ರಷ್ಯಾ - ಉಕ್ರೇನ್ ಕದನ ...
ಕೀವ್ : ರಷ್ಯಾ ಮತ್ತೊಂದು ಕದನ ವಿರಾಮ ಘೋಷಿಸಿದ್ದು, ಮಧ್ಯಾಹ್ನ 12.30ರಿಂದ ತಾತ್ಕಾಲಿಕ ಕದನ ವಿರಾಮಗೊಳಿಸಿದೆ. ಉಕ್ರೇನ್ ರಾಜಧಾನಿ ಕಿವ್, ಖಾರ್ಕಿವ್, ಸಮಿ ಈ ನಾಲ್ಕು ನಗರಗಳಿಗೆ ಕದನ ...
ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನದ ನಂತರ ರಷ್ಯಾ, ಉಕ್ರೇನ್ ಅಧ್ಯಕ್ಷರ ಜತೆ ಫೋನ್ನಲ್ಲಿ ಚರ್ಚೆ ಮಾಡುವ ಸಾಧ್ಯತೆಗಳಿವೆ. ಪ್ರಧಾನಿ ಫೋನ್ ಕರೆ ...
ಚಿತ್ರದುರ್ಗ : ಉಕ್ರೇನ್ ನಲ್ಲಿ ಸಿಲುಕಿದ್ದ ಚಳ್ಳಕೆರೆ ವಿದ್ಯಾರ್ಥಿನಿ ತವರಿಗೆ ವಾಪಸಾಗಿದ್ದು, ಇದೊಂದು ಕೆಟ್ಟ ಅನುಭವ ಎಂದು ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ವಿದ್ಯಾರ್ಥಿನಿ ಸೀಮಾ, ...
ಬೆಂಗಳೂರು: ಉಕ್ರೇನ್ ಯುದ್ಧಭೂಮಿಯಿಂದ ಕನ್ನಡಿಗರು ತವರಿಗೆ ಆಗಮಿಸಿದ್ದು, ಇಂದು ಇಂದು ಬೆಳಗ್ಗೆ 37 ವಿದ್ಯಾರ್ಥಿಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ವಿದ್ಯಾರ್ಥಿಗಳು ಆಗಮಿಸಿದ್ದು, ...
ಕಿವ್: ಮುಂದಿನ 24 ಗಂಟೆ ಉಕ್ರೇನ್ಗೆ ಇನ್ನೂ ಡೇಂಜರ್ ಆಗಲಿದ್ದು, ರಷ್ಯಾ ವಿಶೇಷ ಸೇನೆ ದಾಳಿ ತೀವ್ರಗೊಳಿಸುತ್ತಿದೆ. ರಷ್ಯಾ ಸೇನೆ ಕಿವ್, ಖಾರ್ಕಿವ್, ಮಾರಿಯಾಪೋಲ್ ಸುತ್ತುವರೆದಿದ್ದು, 11ನೇ ...
ವಾಷಿಂಗ್ಟನ್ : 12 ವರ್ಷಗಳಲ್ಲೇ ಕಚ್ಚಾತೈಲವು ದುಬಾರಿಯಾಗಿದ್ದು, ಬ್ಯಾರೆಲ್ ಕಚ್ಚಾತೈಲದ ಬೆಲೆ 140 ಡಾಲರ್ಗೆ ಏರಿಕೆಯಾಗಿದೆ. 2008ರ ನಂತರ ಇದೇ ಮೊದಲ ಬಾರಿಗೆ 130.28 ಡಾಲರ್ಗೆ ಏರಿಕೆಯಾಗಿದ್ದು, ನಿನ್ನೆ ...
ಕಿವ್: ಕಿವ್ನಿಂದ ಪೋಲೆಂಡ್ ಗಡಿಗೆ ಬರ್ತಿದ್ದಾಗ ಗುಂಡೇಟು ತಗುಲಿದ್ದ ಪಂಜಾಬ್ ವಿದ್ಯಾರ್ಥಿ ಸೇಫ್ ಆಗಿದ್ದಾರೆ. ಹರ್ಜೋತ್ ಸಿಂಗ್ ಪೋಲೆಂಡ್ನತ್ತ ಬರ್ತಾ ಇದ್ರು. ಈ ವೇಳೆ ಕೀವ್ ಸಮೀಪವೇ ...
ಉಕ್ರೇನ್: ಉಕ್ರೇನ್ನಿಂದ ಬಹುತೇಕ ಭಾರತೀಯರು ವಾಪಸಾಗಿದ್ದು, ಭಾರತದ ಆಪರೇಷನ್ ಗಂಗಾ ಸಕ್ಸಸ್ ಆಗಿದೆ. ಯುದ್ಧ ಭೂಮಿಯಲ್ಲಿ ಸಿಲುಕಿದ್ದ ಸಾವಿರಾರು ವಿದ್ಯಾರ್ಥಿಗಳನ್ನ ಭಾರತ ಸರ್ಕಾರ ಆಪರೇಷನ್ ಗಂಗಾ ಹೆಸರಿನಲ್ಲಿ ...
ಬೆಳಗಾವಿ : ಉಕ್ರೇನ್ನ ಸಮರ ಭೂಮಿಯಲ್ಲಿ ಸಿಲುಕಿದ್ದ ಸಾವಿರಾರು ಮಂದಿಯ ಜೀವ ಉಳಿಸುವಲ್ಲಿ ಕೈಜೋಡಿಸಿದ್ದಾರೆ ಕರ್ನಾಟಕದ ಸೊಸೆ. ಆಪರೇಷನ್ ಗಂಗಾ ಕಾರ್ಯಾಚರಣೆಯ ವಿಮಾನಕ್ಕೆ ನಮ್ಮ ಬೆಳಗಾವಿಯ ಸೊಸೆ ...
ಕೀವ್: ರಷ್ಯಾ ದಾಳಿಗೆ ಉಕ್ರೇನ್ ತತ್ತರಿಸುತ್ತಿದ್ದು, ಬೃಹತ್ ಕಟ್ಟಡಗಳು ನೆಲಕ್ಕುರಿಳಿವೆ. ರಷ್ಯಾ ಉಕ್ರೇನ್ ಮೇಲೆ 600 ಮಿಸೈಲ್ ದಾಳಿ ನಡೆಸಿದೆ. ಉಕ್ರೇನ್ ಪ್ರಮುಖ ಸಿಟಿಗಳ ಮೇಲೆ ರಷ್ಯಾ ...
ಮಾಸ್ಕೋ: ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾದ ಮೇಲೆ ಅಮೆರಿಕ ಮತ್ತು ಯುರೋಪ್ ಒಕ್ಕೂಟದ ಬಹುತೇಕ ರಾಷ್ಟ್ರಗಳು ಹಲವು ನಿರ್ಬಂಧಗಳನ್ನು ಹೇರಿವೆ. ಈ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ನಿರ್ಬಂಧದ ...
ಕೀವ್: ಉಕ್ರೇನ್ ನ ಬಂದರು ನಗರ ಒಡೆಸ್ಸಾ ಮೇಲೆ ಶೆಲ್ ದಾಳಿ ನಡೆಸಲು ರಷ್ಯಾ ಸಿದ್ಧತೆ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಎಚ್ಚರಿಕೆ ...
ಬೆಂಗಳೂರು: ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಇದುವರೆಗೆ 448 ವಿದ್ಯಾರ್ಥಿಗಳು ರಾಜ್ಯಕ್ಕೆ ವಾಪಸ್ ಬಂದಿದ್ದಾರೆ ಎಂದು ನೋಡಲ್ ಆಫೀಸರ್ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.