ಇಂದು ದೆಹಲಿಗೆ ಸಿಎಂ ಬೊಮ್ಮಾಯಿ ಭೇಟಿ… ರಾಜ್ಯದ ಕೆಲ ಯೋಜನೆಗಳ ಸಂಬಂಧ ಚರ್ಚೆ ಮಾಡುವ ಸಿಎಂ…
ದೆಹಲಿ : ಸಿಎಂ ಬೊಮ್ಮಾಯಿ ಇಂದು ದೆಹಲಿಗೆ ಹೋಗುತ್ತಿದ್ದು, ರಾಜ್ಯದ ಕೆಲ ಯೋಜನೆಗಳ ಸಂಬಂಧ ಚರ್ಚೆ ಮಾಡಲಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕುರಿತು ಕೇಂದ್ರ ಸಚಿವರ ಜೊತೆ ...
ದೆಹಲಿ : ಸಿಎಂ ಬೊಮ್ಮಾಯಿ ಇಂದು ದೆಹಲಿಗೆ ಹೋಗುತ್ತಿದ್ದು, ರಾಜ್ಯದ ಕೆಲ ಯೋಜನೆಗಳ ಸಂಬಂಧ ಚರ್ಚೆ ಮಾಡಲಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕುರಿತು ಕೇಂದ್ರ ಸಚಿವರ ಜೊತೆ ...
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಇಂದು ಹಾವೇರಿ, ವಿಜಯಪುರ, ಬಳ್ಳಾರಿ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದು, ಜಿಲ್ಲೆಗಳ ವಿವಿಧ ಕಾರ್ಯಕ್ರಮ ಭಾಗಿಯಾಗಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಿಂದ ಹಾವೇರಿ ಜಿಲ್ಲೆಗೆ ...
ಬೆಂಗಳೂರು : ಇಂದು ರಾಜ್ಯಾದ್ಯಂತ ಸಾರಿಗೆ ನೌಕರರ ಪ್ರೊಟೆಸ್ಟ್ ನಡೆಸಲಿದ್ದು, ರಾಜ್ಯಾದ್ಯಂತ ಇಂದು ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆಯಿದೆ. ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಸಾರಿಗೆ ನೌಕರರ ಪ್ರತಿಭಟನೆ ನಡೆಸಲಿದ್ದಾರೆ. ಕೆಎಸ್ಆರ್ಟಿಸಿ ...
ಈ ಬಾರಿ ಪ್ರಿಯಾಂಕ್ ಖರ್ಗೆ ಸೋಲಿಗೆ ಟಾರ್ಗೆಟ್ ಫಿಕ್ಸ್ ಆಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗನನ್ನು ಸೋಲಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಅಂದು ...
ಬೆಂಗಳೂರು: ಮೆಟ್ರೋ ಪಿಲ್ಲರ್ಗೆ ಎರಡು ಬಲಿ ಪ್ರಕರಣ ಸಂಬಂಧ IIT ತಜ್ಞರ ರಿಪೋರ್ಟ್ ಇಂದು ಪೊಲೀಸರ ಕೈ ಸೇರಲಿದೆ. ಪಿಲ್ಲರ್ ಕುಸಿತಕ್ಕೆ ಅಸಲಿ ಕಾರಣ ಏನು ಎಂದು ...
ಮೈಸೂರು : ಸ್ಯಾಂಟ್ರೋ ರವಿ ಕಸ್ಟಡಿಗೆ ಪಡೆಯಲು ಮೈಸೂರು ವಿಜಯನಗರ ಪೊಲೀಸರು ತಯಾರಿ ಮಾಡಿ ಕೊಳ್ಳುತ್ತಿದ್ದಾರೆ. ಕೋರ್ಟ್ ಸ್ಯಾಂಟ್ರೋ ರವಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ವಿಜಯನಗರ ಪೊಲೀಸರು ಇಂದು ...
ಬೆಂಗಳೂರು : ರಾಜ್ಯಕ್ಕೆ ಇಂದು ಪ್ರಿಯಾಂಕ ಗಾಂಧಿ ಎಂಟ್ರಿ ಕೊಡಲಿದ್ದಾರೆ. ಪ್ರಿಯಾಂಕ ‘ನಾ ನಾಯಕಿ’ ಸಮಾವೇಶಕ್ಕೆ ಬರುತ್ತಿದ್ದು, ಕಾಂಗ್ರೆಸ್ಗೆ ಮಹಿಳೆಯರನ್ನು ಸೆಳೆಯಲು ಬೃಹತ್ ಸಮಾವೇಶ ಇದಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ...
ಇಂದು ಮಧ್ಯರಾತ್ರಿಯೇ ರವಿ ಬೆಂಗಳೂರಿಗೆ ಬರಲಿದ್ದಾನೆ. ಪೊಲೀಸರು 12 ಗಂಟಗೆ ಬೆಂಗಳೂರಿಗೆ ಕರೆತರಲಿದ್ದಾರೆ. 9 ಗಂಟೆಗೆ ಫ್ಲೈಟ್ ಅಹಮದಾಬಾದ್ ಏರ್ ಪೋರ್ಟ್ ನಿಂದ ಹೊರಡಲಿದೆ. ಸ್ಯಾಂಟ್ರೋ ರವಿ ...
ವಿಜಯಪುರ: ಇಂದು ಸಂತ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ ಮಾಡಲಿದ್ದಾರೆ. ಕೂಡಲಸಂಗಮ, ಗೋಕರ್ಣದಲ್ಲಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೂಡಲಸಂಗಮದಲ್ಲಿ ಸಂತರ ಚಿತಾಭಸ್ಮ ವಿಸರ್ಜನೆಗೆ ಸಿದ್ಧತೆ ನಡೆದಿದೆ. ಬಾಗಲಕೋಟೆಯ ...
ಹಾವೇರಿ: ಏಲಕ್ಕಿ ನಾಡಿನಲ್ಲಿ ಸಾಹಿತ್ಯದ ಘಮಘಮ, ಇಂದಿನಿಂದ 3 ದಿನ 86ನೇ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಾಗಿದೆ. ಕನಕದಾಸ, ...
ದೆಹಲಿ : ಆರು ವರ್ಷಗಳ ನಂತರ ನೋಟು ನಿಷೇಧ ಮತ್ತೆ ಕುತೂಹಲ ಕೆರಳಿಸಿದೆ. ನೋಟು ಅಮಾನ್ಯೀಕರಣ ಕುರಿತು ಇಂದು ಸುಪ್ರೀಂಕೋರ್ಟ್ನಲ್ಲಿ ತೀರ್ಪು ಬರಲಿದೆ. 1,000 ಮತ್ತು 500 ...
ಬೆಂಗಳೂರು : ಇಂದು ವೈಕುಂಠ ಏಕಾದಶಿ. ವಿಷ್ಣುವಿನ ದೇಗುಲಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಭಕ್ತರು ಬೆಳಂ ಬೆಳಗ್ಗೆ ವೈಕುಂಠ ದ್ವಾರ ದರ್ಶನ ಪಡೆಯುತ್ತಿದ್ದಾರೆ. ...
ಬೆಂಗಳೂರು : ವೆಂಕಟರಾಜು ಮತ್ತು ಹೇಮಾವತಿ ದಂಪತಿಗಳಿಂದ ಕೋಟ್ಯಾಂತರ ಚೀಟಿ ಹಣ ವಂಚನೆಯಾಗಿದೆ. ದಂಪತಿ ನೂರಾರು ಜನರಿಂದ ಹಣ ಪಡೆದು ಪರಾರಿಯಾಗಿದ್ದರು. ದಂಪತಿ ಕೆಲ ವರ್ಷದ ಹಿಂದೆ ...
ಬೆಳಗಾವಿ : ವಿಪಕ್ಷ ನಾಯಕ ಸಿದ್ದರಾಮಯ್ಯ ಬರ್ತಡೇ ಡೇಟ್ ಯಾವುದು.. ಇದೇ ದೊಡ್ಡ ಗುಟ್ಟಾಗಿದ್ದು, ವಿಧಾನಸಭೆಯಲ್ಲಿ ಇವತ್ತು ಅದೇ ಸಬ್ಜೆಕ್ಟ್ ಆಗಿತ್ತು. ಆರ್.ವಿ.ದೇಶಪಾಂಡೆ ಅವರನ್ನು ಅತ್ಯುತ್ತಮ ಸಂಸದೀಯ ಪಟು ...
ಬೆಂಗಳೂರು: ಕೊರೋನಾ ಕೇಸ್ಗಳು ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಇಂದಿನಿಂದ ಆಸ್ಪತ್ರೆಗಳ ತಯಾರಿ ಬಗ್ಗೆ ಮಾಕ್ ಡ್ರಿಲ್ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯ ಸಿ.ವಿ.ರಾಮನಗರ್ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ ಸೇರಿದಂತೆ ...
ಬೆಂಗಳೂರು: ಇಂದಿನಿಂದ ಪರಿಷ್ಕೃತ ಗೈಡ್ಲೈನ್ ಜಾರಿಯಾಗಿದ್ದು, ಕೊರೋನಾ ರೂಲ್ಸ್ಗೆ ಕೆಲವರು ಡೋಂಟ್ ಕೇರ್ ಅನ್ನುತ್ತಿದ್ದು, ಮಾಸ್ಕ್ ರೂಲ್ಸ್ ಬಹುತೇಕರು ಪಾಲನೆ ಮಾಡ್ತಲೇ ಇಲ್ಲ. ಸ್ಕೂಲ್-ಕಾಲೇಜು, ಥಿಯೇಟರ್ಗಳಲ್ಲಿ ...
ಬೆಳಗಾವಿ: ಇಂದು ಕೊರೋನಾ ಅಲರ್ಟ್ ಮೀಟಿಂಗ್ ನಡೆಯಲಿದ್ದು, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್ ಬೆಳಗಾವಿಯಲ್ಲಿ ನಡೆಯಲಿದೆ. ಕೊರೋನಾ ಕಂಟ್ರೋಲ್ಗೆ ಕೈಗೊಳ್ಳಬೇಕಿರುವ ...
ಬೆಂಗಳೂರು: ಇಂದು ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದು, ಸಂಪುಟ ವಿಸ್ತರಣೆಗೆ ಸಿಗುತ್ತಾ ಗ್ರೀನ್ ಸಿಗ್ನಲ್..? ಈಶ್ವರಪ್ಪ, ರಮೇಶ್ ಜಾರಕಿಹೊಳಿಗೆ ಓಕೆ ಅನ್ನುತ್ತಾ ಹೈಕಮಾಂಡ್..? ಸಂಪುಟಕ್ಕೆ ...
ಬೆಂಗಳೂರು : ಹೊಸ ಪಕ್ಷ ಅನೌನ್ಸ್ ಮಾಡ್ತಾರಾ ಜನಾರ್ದನ ರೆಡ್ಡಿ..? ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಘೋಷಣೆ ಆಗುತ್ತಾ..? ಜನಾರ್ದನ ರೆಡ್ಡಿ ಮಠ-ಮಂದಿರ ಭೇಟಿ, ಮುಖಂಡರ ಸಭೆ ನಂತರ ...
ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದಲೇ ಟೈಟ್ ರೂಲ್ಸ್ ಜಾರಿ ಆಗಲಿದ್ದು, ಇಂದೇ ಸರ್ಕಾರದ ಮಾರ್ಗಸೂಚಿ ರಿಲೀಸ್ ಆಗಲಿದೆ. ನಾಳೆಯಿಂದಲೇ ನಿಮ್ಮ ದಿನಚರಿ ಚೇಂಜ್ ಆಗಲಿದ್ದು, ಮಾರ್ಗಸೂಚಿ ರಿಲೀಸ್ ಮಾಡೋದಾಗಿ ...
ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೋನಾ ರೂಲ್ಸ್ ಜಾರಿ ಆಗುತ್ತಾ..? ಮಾಸ್ಕ್ ಕಡ್ಡಾಯ ನಿಯಮ ಜಾರಿಗೆ ತರುತ್ತಾ ಸರ್ಕಾರ..? ಹೊಸ ವರ್ಷಾಚರಣೆಗೂ ಕೊರೋನಾ ಕಾಡಲಿದೆಯಾ ..? ಮದುವೆ, ...
ದೆಹಲಿ : ಚೀನಾ ಕೊರೋನಾ ಸುನಾಮಿ ಬೆನ್ನಲ್ಲೇ ಭಾರತ ಅಲರ್ಟ್ ಆಗಿದ್ದು, ಇಂದು ಕೇಂದ್ರ ಆರೋಗ್ಯ ಸಚಿವರ ಮಹತ್ವದ ಮೀಟಿಂಗ್ ನಡೆಸಲಾಗುತ್ತದೆ. ಸಚಿವ ಮನ್ಸುಕ್ ಮನಸುಖ್ ಮಾಂಡವೀಯ ನೇತೃತ್ವದಲ್ಲಿ ...
ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ರಾಮನಗರ ಕ್ಷೇತ್ರದಿಂದ ನಿಖಿಲ್ ...
ಬೆಳಗಾವಿ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗುತ್ತಿದ್ದು, ಇಂದು ಚುನಾವಣಾ ಸಮಿತಿಯ ಚೊಚ್ಚಲ ಸಭೆ ನಡೆಯಲಿದೆ. ಉಸ್ತುವಾರಿ ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ಸಭೆ ಸಂಜೆ 6 ಗಂಟೆಗೆ ಬೆಳಗಾವಿ ...
ಬೆಂಗಳೂರು : ಐಟಿ ಸಿಟಿ ಬೆಂಗಳೂರಿಗೂ ಫುಟ್ಬಾಲ್ ಕಿಕ್ ಇದ್ದು, FIFA ಫುಟ್ಬಾಲ್ ಜೋಶ್ನಲ್ಲಿ ತೇಲಾಡುತ್ತಿದೆ. ಇಂದು FIFA ಸೆಮಿಫೈನಲ್ ಮ್ಯಾಚ್ ಹಿನ್ನೆಲೆ ಬೆಂಗಳೂರಿನ ಬಾರ್ & ...
ಬೆಂಗಳೂರು : ರಾಜ್ಯದಲ್ಲಿ ಆರೋಗ್ಯ ಕ್ರಾಂತಿಗೆ ಸರ್ಕಾರ ಸಜ್ಜಾಗಿದ್ದು, ಇಂದು ಒಂದೇ ದಿನ 114 ಕ್ಲಿನಿಕ್ಗಳು ಆರಂಭವಾಗಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಕ್ಲಿನಿಕ್ ಆರಂಭವಾಗುತ್ತಿದ್ದು, ನಮ್ಮ ...
ದೆಹಲಿ : ಕರ್ನಾಟಕ-ಮಹಾರಾಷ್ಟ್ರ ಗಡಿ ಗದ್ದಲ ವಿವಾದದ ಬಗ್ಗೆ ಇಂದು ಅಮಿತ್ ಶಾ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಗುತ್ತದೆ. ಗಡಿ ವಿಚಾರಕ್ಕೆ ಉಂಟಾಗಿರೋ ಸಂಘರ್ಷಕ್ಕೆ ಬೀಳುತ್ತಾ ತೆರೆ..? ಕರ್ನಾಟಕ-ಮಹಾರಾಷ್ಟ್ರ ...
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ಬಹಳಷ್ಟು ಚರ್ಚೆಯಲ್ಲಿದ್ದ ಮೀಡಿಯಾ ಎಂದರೆ ಅದು ಟ್ವಿಟರ್. ಟ್ವಿಟರ್ ಅನ್ನು ಎಲಾನ್ ಮಸ್ಕ್ (Elon Musk) ಅವರು ಸಾಧೀನ ಪಡಿಸಿಕೊಂಡ ...
ಗಾಂಧಿನಗರ : 18ನೇ ಸಿಎಂ ಆಗಿ ಭೂಪೇಂದ್ರ ಪಟೇಲ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಗುಜರಾತ್ ಸಿಎಂ ಪದಗ್ರಹಣಕ್ಕೆ ಸಿಎಂ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಪದಗ್ರಹಣಕ್ಕೆ ...
ಮೈಸೂರು : ಸಿಎಂ ಬಸವರಾಜ ಬೊಮ್ಮಾಯಿ ಇಂದು ಮೈಸೂರು ಪ್ರವಾಸ ಹೋಗಲಿದ್ದಾರೆ. ಮಧ್ಯಾಹ್ನ 1:05 ಕ್ಕೆ ಸಿಎಂ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಖಿಲ ಭಾರತ ವೀರಶೈವ ...
ಬೆಂಗಳೂರು: ಮೊಬೈಲ್ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ, ಅಶ್ಲೀಲ ಚಿತ್ರಗಳ ವೆಬ್ಸೈಟ್ಗೆ ತೆರಳಿ ಚಿತ್ರಗಳ ವೀಕ್ಷಿಸುವುದು ಬಹುದೊಡ್ಡ ಅಪಾಯಕ್ಕೆ ಕಾರಣವಾಗಲಿದೆ. ನಿಮ್ಮ ಫೋನ್ನಲ್ಲಿ ಅಶ್ಲೀಲ ವಿಡಿಯೋಗಳನ್ನ ನೋಡ್ತಾ ಇದ್ರೆ ...
ಬೆಂಗಳೂರು: ನಟ ಅನಿರುದ್ಧ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟಿಸಿ ಅದೆಷ್ಟೋ ಮನ ಮನೆಗಳನ್ನು ಗೆದ್ದಿದ್ದರು. ಇವರು ಜೊತೆ ಜೊತೆಯಲಿ ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿ ...
ಮೈಸೂರು: ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಇಂದು ಹನುಮ ಜಯಂತಿ ಬೃಹತ್ ಮಾಲಾ ಯಾತ್ರೆ ನಡೆಯಲಿದೆ. ಹೀಗಾಗಿ ಪೊಲೀಸರು ಅಲರ್ಟ್ ಮಾಡಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ತಾಲೂಕಿನಾದ್ಯಂತ ...
ತುಮಕೂರು : ಇಂದಿನಿಂದ ನಾಲ್ಕು ದಿನ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಬ್ರೇಕ್ ಹಾಕಿದ್ದಾರೆ. ರಥಯಾತ್ರೆ ನವೆಂಬರ್18 ರಿಂದ ಆರಂಭವಾಗಿತ್ತು. ಕುಮಾರಸ್ವಾಮಿ ಸತತ 19 ದಿನ ರಥಯಾತ್ರೆ ಹಾಗೂ ...
ಬೆಂಗಳೂರು : ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿ, ನ್ಯಾಷನಲ್ ಕ್ರಶ್ ಆಗಿ ಕಮಾಲ್ ಮಾಡ್ತಿರೋ ಚೆಲುವೆ ರಶ್ಮಿಕಾ ಮಂದಣ್ಣ. ದಿನದಿಂದ ದಿನಕ್ಕೆ ರೋಶ್ ಕ್ರೇಜ್ ಹೆಚ್ಚಾಗ್ತಿದೆ. ...
ಬೀದರ್: ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಇಂದಿನಿಂದ ಡಿಸೆಂಬರ್ 22ರವರೆಗೆ ಅಗ್ನಿಪಥ ಅಗ್ನಿ ವೀರರಿಗಾಗಿ ಸೇನಾ ನೇಮಕಾತಿ ರ್ಯಾಲಿ ನಡೆಯುತ್ತಿದೆ. ದಕ್ಷಿಣ ಭಾತರದ ಅತಿ ದೊಡ್ಡ ನೇಮಕಾತಿ ...
ದೆಹಲಿ : ಇದು ರಾಜ್ಯ ರಾಜಕಾರಣದ ಬಿಗ್ ನ್ಯೂಸ್ ಆಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ನಡ್ಡಾ ಭೇಟಿಗೆ ತೆರಳಿದ್ದು, ಇಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರ ಜತೆ ಕಟೀಲ್ ...
ತುಮಕೂರು : ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ರಥಯಾತ್ರೆ 16ನೇ ದಿನಕ್ಕೆ ಕಾಲಿಟ್ಟಿದ್ದು, ತುಮಕೂರು ಜಿಲ್ಲೆಯಲ್ಲಿ ರಥಯಾತ್ರೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ತುಮಕೂರಿನಲ್ಲಿ ಕಳೆದ ಮೂರು ದಿನಗಳಿಂದ ...
ಸ್ಯಾಂಡಲ್ ವುಡ್ ಸ್ಟಾರ್ ಜೋಡಿ ಹಸೆಮಣೆಗೆ ಏರಲಿದ್ದು, ವಸಿಷ್ಠಸಿಂಹ- ಹರಿಪ್ರಿಯಾ ಮದುವೆ ಫಿಕ್ಸ್ ಆಗಿದ್ದು, ಇಂದು ಕುಟುಂಬಸ್ಥರ ಸಮ್ಮುಖದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಷ್ಟು ದಿನ ಹರಿದಾಡಿದ್ದ ಗಾಸಿಪ್ ...
ಬೆಂಗಳೂರು : ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಕಾಂತಾರ ಸಿನಿಮಾ ಅಬ್ಬರಿಸುತ್ತಿದೆ. ಈ ಸಿನಿಮಾ ಇಂದು ತುಳು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ರಿಷಬ್ ಶೆಟ್ಟಿ ಇದೇ ಖುಷಿಯನ್ನ ...
ಮೈಸೂರು : ಸಂಸದ ಪ್ರತಾಪ್ ಸಿಂಹ ನವೆಂಬರ್ 30 ರೊಳಗೆ ಮೈಸೂರಿನ ರಿಂಗ್ ರಸ್ತೆ ಬೀದಿ ದೀಪ ಅಳವಡಿಸುವ ಯೋಜನೆಯನ್ನು ಪೂರ್ಣಗೊಳಿಸಿ, ಡಿಸೆಂಬರ್ ನಲ್ಲಿ ರಿಂಗ್ ರೋಡ್ ...
ಬೆಂಗಳೂರು : ಚಿಲುಮೆ ಸಂಸ್ಥೆಯಿಂದ ವೋಟರ್ ಡೇಟಾ ಕಳವು ಪ್ರಕರಣದಲ್ಲಿ ಇಂದು ಇಬ್ಬರು IAS ಅಧಿಕಾರಿಗಳ ವಿಚಾರಣೆ ನಡೆಸಲಾಗುತ್ತದೆ. BBMP ವಿಶೇಷ ಆಯುಕ್ತರಾಗಿದ್ದ ರಂಗಪ್ಪ, ಬೆಂಗಳೂರು ನಗರ ...
ಮಂಗಳೂರು : ಸತತ ಹೋರಾಟದ ಫಲವಾಗಿ ಕೊನೆಗೂ ಇವತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಟೋಲ್ ಅಧಿಕೃತವಾಗಿ ಬಂದ್ ಆಗಲಿದೆ. ಟೋಲ್ ವಿರೋಧಿ ಹೋರಾಟ ಸಮಿತಿ 35 ದಿನಗಳಿಂದ ...
ದೆಹಲಿ : ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಇಂದು ವಿಚಾರಣೆ ಆಗುತ್ತಾ.. ಮಹಾರಾಷ್ಟ್ರ ವಾದಕ್ಕೆ ಸುಪ್ರೀಂಕೋರ್ಟ್ ಏನ್ ಹೇಳುತ್ತೆ..? ನ್ಯಾ.ಕೆ.ಎಂ.ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ...
ದೆಹಲಿ : ಮಹಾರಾಷ್ಟ್ರ ವಿರುದ್ಧ ದೂರು ಕೇಂದ್ರ ಗೃಹಸಚಿವ ಅಮಿತ್ ಶಾಗೆ ಸಿಎಂ ಬೊಮ್ಮಾಯಿ ದೂರು ನೀಡಲಿದ್ದಾರೆ. ವಿನಾ ಕಾರಣ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿ ಮಾಡ್ತಿದ್ದಾರೆ ಎಂದು ...
ಬೆಂಗಳೂರು : ಹೆಬ್ಬಾಳ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆ ಇಂದಿನಿಂದ ಸರಕು ವಾಹನ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಬೆಳಿಗ್ಗೆ 8:30 ರಿಂದ ರಾತ್ರಿ 10:30 ರ ...
ಬೆಂಗಳೂರು: ಬೆಂಗಳೂರು ಜನರೇ ಇವತ್ತು ಹೆಬ್ಬಾಳ ರೋಡ್ಗೆ ಹೋಗ್ಬೇಡಿ.. ಬೆಳಗ್ಗೆ 10 ಗಂಟೆ ನಂತರ ಅಪ್ಪಿ-ತಪ್ಪಿ ಹೆಬ್ಬಾಳದತ್ತ ಸುಳಿಯಬೇಡಿ.. ಹೆಬ್ಬಾಳ ರಸ್ತೆ ಸುತ್ತ-ಮುತ್ತ ಇವತ್ತು ಸಂಚಾರ ಅಸ್ತವ್ಯಸ್ತ ...
ಕೋಲಾರ: ಇಂದು ಕೋಲಾರದ ವಿವಿಧೆಡೆ ಪಂಚರತ್ನ ರಥ ಸಂಚರಿಸಲಿದ್ದು, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಶಕ್ತಿ ಪ್ರದರ್ಶಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ತಂಬಿಹಳ್ಳಿಯಿಂದ ರಥಯಾತ್ರೆ ಆರಂಭವಾಗಲಿದ್ದು, ಬೆಳಗ್ಗೆ ...
ಬೆಂಗಳೂರು : ಇಂದಿನಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಶುರುವಾಗಲಿದ್ದು, ಕೋಲಾರದ ಮುಳಬಾಗಿಲಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮಧ್ಯಾಹ್ನ 12.30ಕ್ಕೆ ಸಮಾವೇಶ ನಡೆಸಲಿದ್ದಾರೆ. ...
ಬೆಂಗಳೂರು : ಕಾಂಗ್ರೆಸ್ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನವಾಗಿದ್ದು, ಅರ್ಜಿ ಸಲ್ಲಿಸಲು ಹಲವು ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ವಿವಿಧ ರಂಗದ ಹಲವರಿಂದ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ...
ಬೆಂಗಳೂರು : ಬಸವನಗುಡಿ ಕಡಲೆಕಾಯಿ ಪರಿಷೆಗೂ ಮುನ್ನ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಿದೆ. ಕಾರ್ತಿಕ ಮಾಸ ಹಿನ್ನೆಲೆ ಮೂರು ದಿನಗಳ ಕಾಲ ಪರಿಷೆ ನಡೆಯಲಿದೆ. ಗಂಗಮ್ಮ ದೇವಿಗೆ ...
ಬೆಂಗಳೂರು : ತಮ್ಮನ ಮಗನ ಕೊಲೆಯಿಂದ ನೊಂದಿರುವ ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಹೊನ್ನಾಳಿಯ ರೇಣುಕಾ ನಿವಾಸಕ್ಕೆ ಸಿಎಂ ...
ಬೆಂಗಳೂರು : ಸತೀಶ್ ಜಾರಕಿಹೊಳಿ ಹಿಂದೂ ಪದಕ್ಕೆ ಅಶ್ಲೀಲ ಅರ್ಥವಿದೆ ಎಂಬ ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಜೆಪಿ ಸಿಡಿದೆದಿದ್ದು, ಇಂದು ರಾಜ್ಯವ್ಯಾಪಿ ಪ್ರತಿಭಟನೆ ಮಾಡಲು ಮುಂದಾಗಿದೆ. ಕಾಂಗ್ರೆಸ್ ...
ಬೆಂಗಳೂರು : ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದ್ದು, ಮಧ್ಯಾಹ್ನ 2.39ಕ್ಕೆ ಸ್ಪರ್ಶಿಸಿ ಸಂಜೆ 6.19ಕ್ಕೆ ಮೋಕ್ಷ ಸಿಗಲಿದೆ. ಸಂಜೆ 4.29ಕ್ಕೆ ಉಚ್ಛ್ರಾಯ ಮಧ್ಯ ಸ್ಥಿತಿಗೆ ಗ್ರಹಣ ಬರಲಿದೆ. ...
ಬೆಂಗಳೂರು : ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದ್ದು, ಗ್ರಹಣ ಭಾರತದ ಹಲವು ಭಾಗಗಳಲ್ಲಿ ಗೋಚರಿಸಲಿದೆ. ಪೂರ್ವ ರಾಜ್ಯಗಳಲ್ಲಿ ಚಂದ್ರೋದಯದೊಂದಿಗೆ ಗೋಚರವಾಗುತ್ತದೆ. ಎಲ್ಲೆಲ್ಲಿ ಗೋಚರವಾಗಲಿದೆ ಗೊತ್ತಾ..? ಮಧ್ಯಾಹ್ನ ...
ಬೆಂಗಳೂರು : OLA, UBER ದರ ವಿವಾದ ಇನ್ನೂ ಬಗೆಹರಿಯದ್ದಾಗಿದ್ದು, ರಾಜ್ಯ ಸರ್ಕಾರ ಓಲಾ, ಉಬರ್ ಸಮಸ್ಯೆ ಪರಿಹಾರಕ್ಕೆ ತಾರ್ಕಿಕ ಅಂತ್ಯ ಕಾಣಿಸಿಲ್ಲ. ಹೈಕೋರ್ಟ್ ಸಭೆ ನಡೆಸಿ ...
ಮೈಸೂರು : ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಿಗ್ ಆಪರೇಷನ್ ನಡೆದಿದ್ದು, ಇಬ್ಬರು ಮಾಜಿ ಸಂಸದರು ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಕೆಲಹೊತ್ತಿನಲ್ಲೇ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ...
ಗಾಂಧಿನಗರ : ಗುಜರಾತ್ ಎಲೆಕ್ಷನ್ಗೆ ಇಂದು ಮುಹೂರ್ತ ಸಿಗಲಿದ್ದು, ಮಧ್ಯಾಹ್ನ 12 ಗಂಟೆಗೆ ಚುನಾವಣಾ ಆಯೋಗದ ಸುದ್ದಿಗೋಷ್ಠಿ ನಡೆಸಿ, ಚುನಾವಣೆ ಘೋಷಣೆ ಮಾಡಲಿದೆ. ಗುಜರಾತ್ ಅಸೆಂಬ್ಲಿ ಅವಧಿ ...
ಬೆಂಗಳೂರು: 2023ರ ಎಲೆಕ್ಷನ್ಗೆ ದಳಪತಿಗಳ ಮಹಾ ಪ್ಲಾನ್ ಮಾಡಿದ್ದು, ಪ್ರಬಲ ಸಮುದಾಯಗಳನ್ನು ಸೆಳೆಯಲು ರಣತಂತ್ರ ಹೂಡಲಾಗಿದೆ. ದೊಡ್ಡ-ದೊಡ್ಡ ಸಮುದಾಯ ಸೆಳೆಯಲು ಪ್ಲಾನ್ ಶುರುವಾಗಿದ್ದು, ಉತ್ತರ ಕರ್ನಾಟಕದ ಲಿಂಗಾಯತ ...
ಬೆಂಗಳೂರು : ಕನ್ನಡಿಗರ ಪಾಲಿಗೆ ಅಕ್ಟೋಬರ್ 29 ಕರಾಳ ದಿನವಾಗಿದ್ದು, ಪವರ್ ಸ್ಟಾರ್ ನಮ್ಮನ್ನಗಲಿ ಇಂದಿಗೆ 1 ವರ್ಷ ಆಗಿದೆ. 1 ವರ್ಷ ರಾಜಕುಮಾರನಿಲ್ಲದೆ ಕಳೆದೇ ಹೋಗಿದೆ. ಒಂದು ...
ಹಾಸನ : ದೀಪಾವಳಿ ಸಂದರ್ಭದಲ್ಲಿ ಭಕ್ತರಿಗೆ ದರ್ಶನ ನೀಡಿದ್ದ ಹಾಸನಾಂಬೆ ದೇಗುಲದ ಬಾಗಿಲನ್ನು ಇಂದು ಮುಚ್ಚಲಾಗುತ್ತಿದ್ದು, ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿಲು ಬಂದ್ ಮಾಡಲಾಗುತ್ತಿದೆ. ...
ಬೆಂಗಳೂರು : ಅಸೆಂಬ್ಲಿ ಎಲೆಕ್ಷನ್ಗೆ ಈಗಿನಿಂದಲೇ ದಳಪತಿಗಳ ತಾಲೀಮು ನಡೆಸಿದ್ದು, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರು ಪಂಚರತ್ನ ರಥಯಾತ್ರೆಗೆ ಇಂದು ಸಾಂಕೇತಿಕ ಚಾಲನೆ ನೀಡಲಿದ್ಧಾರೆ. ಬೆಳಗ್ಗೆ 9.45 ...
ದೆಹಲಿ : ಇಂದು AICC ಅಧ್ಯಕ್ಷ ಖರ್ಗೆ ಪದಗ್ರಹಣ ಸಮಾರಂಭ ನಡೆಯಲಿದ್ದು, ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗಿ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ...
ಬೆಂಗಳೂರು : ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನ ಫುಲ್ ರಶ್ ಆಗಿತ್ತು. ಇಡೀ ದಿನ ಬಂಡೆ ಮಹಾಕಾಳಿ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆಯಿಂದ ...
ಬೆಳಕಿನ ಹಬ್ಬದ ಹೊತ್ತಲ್ಲೇ ಖಂಡಗ್ರಾಸ ಸೂರ್ಯ ಗ್ರಹಣ ಗೋಚರಿಸಲಿದ್ದು, ಇಂದು ವರ್ಷದ 2ನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ. ಕೇತು ಗ್ರಸ್ತ ಗ್ರಹಣ ಸಂಜೆ 4.29ರಿಂದ 5.56ರವರೆಗೆ ಇರುತ್ತೆ. ...
ಬೆಂಗಳೂರು : ಕಾಂಗ್ರೆಸ್ ನ ಪೇ ಸಿಎಂ ಅಭಿಯಾನ ಹಿನ್ನೆಲೆ ಕೆಪಿಸಿಸಿ ಕಾರ್ಯಕರ್ತರಿಗೆ ಸಿಸಿಬಿ ನೋಟಿಸ್ ನೀಡಿದೆ. ಐವರು ಸೋಶಿಯಲ್ ಮಿಡಿಯಾ ಸಿಬ್ಬಂದಿಗೆ ನೊಟೀಸ್ ಜಾರಿ ಮಾಡಿದೆ. ...
ಬೆಂಗಳೂರು : ಸಚಿವ ವಿ.ಸೋಮಣ್ಣ ವಿರುದ್ಧ ಆಕ್ರೋಶ ಭುಗಿಲೆದಿದ್ದು, ಸೋಮಣ್ಣ ವಿರುದ್ಧ ಮಹಿಳಾ ಸಂಘಟನೆಗಳ ಆಕ್ರೋಶ ಹೊರಹಾಕುತ್ತಿದ್ಧಾರೆ. ಕಾಂಗ್ರೆಸ್ ಮಹಿಳಾ ಘಟಕದಿಂದ ಭಾರೀ ಪ್ರೊಟೆಸ್ಟ್ ನಡೆಸಲಿದ್ದು, ಕಾಂಗ್ರೆಸ್ ಮಹಿಳಾ ಘಟಕ ...
ಬೆಂಗಳೂರು: ಸೂಪರ್ ಸಂಡೇಗೆ ಇಂದು ಜಬರ್ದಸ್ತ್ ಫೈಟ್ ಆಗಲಿದ್ದು, ಟಿ-20 ವಿಶ್ವಕಪ್ನಲ್ಲಿ ಭಾರತ -ಪಾಕ್ ಕಾಳಗ ನಡೆಯಲಿದೆ. ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಲು ಭಾರತ ರೆಡಿಯಾಗಿದ್ದು, ...
ನವದೆಹಲಿ: ಇಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮೋತ್ಸವ ಆಗಲಿದೆ. ದೀಪಾವಳಿ ಆಚರಣೆಗಾಗಿ ರಾಮ ಸನ್ನಿಧಿಗೆ ಮೋದಿ ಭೇಟಿ ನೀಡಲಿದ್ದು, ಅಯೋಧ್ಯೆಯಲ್ಲಿ ಲಕ್ಷಾಂತರ ಜನರ ಜೊತೆ ಮೋದಿ ...
ಬೆಂಗಳೂರು: ಬೈಯಪ್ಪನಹಳ್ಳಿ- ವೈಟ್ ಫೀಲ್ಡ್ ಮೆಟ್ರೋ ಮಾರ್ಗ ಕಂಪ್ಲೀಟ್ ಆಗಿದ್ದು, ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರಕ್ಕೆ ಸಿದ್ದತೆ ನಡೆಸಲಾಗಿದೆ. ಹೀಗಾಗಿ ಇಂದಿನಿಂದ ನೂತನ ಮೆಟ್ರೋ ಮಾರ್ಗದಲ್ಲಿ ...
ಬೆಂಗಳೂರು : ಪುನೀತ ಪರ್ವದ ದಿನ ರಾಜ್ ಫ್ಯಾಮಿಲಿ ವೈಟ್ ಸಂಕಲ್ಪ ತೊಟ್ಟಿದೆ. ಅಪ್ಪುಗೆ ಬಿಳಿ ಬಣ್ಣದ ಬಟ್ಟೆಗಳಂದ್ರೆ ಇಷ್ಟ ಹೀಗಾಗಿ ಇಡೀ ರಾಜ್ ಫ್ಯಾಮಿಲಿ ಇವತ್ತು ವೈಟ್ ...
ಬೆಂಗಳೂರು : ಇಂದು ರಾಜ್ಯ ಸಂಪುಟ ಸಭೆ ನಡೆಯಲಿದ್ದು, ಸಂಪುಟ ಸಭೆಯಲ್ಲಿ SC-ST ಮೀಸಲು ಹೆಚ್ಚಳ ಸುಗ್ರೀವಾಜ್ಞೆ ಜಾರಿ ತರುವ ಸಾಧ್ಯತೆಯಿದೆ. ಇತ್ತೀಚೆಗೆ ಸರ್ಕಾರ SC-ST ಮೀಸಲು ಹೆಚ್ಚಳ ...
ಕೊಡಗು : ಇಂದು ಕಾವೇರಿ ತೀರ್ಥೋದ್ಭವ ಆಗಲಿದ್ದು, ಭಕ್ತಗಣ ವಿಸ್ಮಯ ನೋಡಲು ಕಾದು ಕುಳಿತಿದೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ವಿಸ್ಮಯ ನಡೆಯಲಿದೆ. ಸಂಜೆ 7 ಗಂಟೆ 21 ನಿಮಿಷಕ್ಕೆ ...
ಬೆಂಗಳೂರು : ಸರ್ಕಾರದ ವಾರ್ನಿಂಗ್ಗೂ ಆ್ಯಪ್ ಆಟೋಗಳು ಡೋಂಟ್ಕೇರ್ ಆಗಿದ್ದು, OLA, UBER, RAPIDO ಆಟೋ ಬುಕಿಂಗ್ ಮಾಡಬಹುದು. ಸಾರಿಗೆ ಇಲಾಖೆ ಇಂದಿನಿಂದ ಸೇವೆ ನೀಡದಂತೆ ತಾಕೀತು ...
ಬೆಂಗಳೂರು: ಅಂತೂ.. ಇಂತೂ ಜನಮೆಚ್ಚಿನ ಪ್ರೊ ಕಬಡ್ಡಿ ಲೀಗ್ 9ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಮೊದಲಾರ್ಧದ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, ಇಂದಿನಿಂದ ಬೆಂಗಳೂರಿನ ಶ್ರೀ ಕಂಠೀರವ ...
ಬೆಂಗಳೂರು : ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಅರಮನೆ ಮೈದಾನದಲ್ಲಿ ಕಾರ್ಯಕಾರಣಿ ನಡೆಯಲಿದೆ. ಕಾರ್ಯಕಾರಣಿ ಸಭೆ ಎರಡು ಬಾರಿ ಮುಂದೂಡಿಕೆಯಾಗಿದ್ದು, ಮುಂಬರುವ ಎಲೆಕ್ಷನ್ಗಳಿಗೆ ಸಭೆಯಲ್ಲಿ ...
ತುಮಕೂರು : ಇಂದು ಭಾರತ್ ಜೋಡೋ ತುಮಕೂರು ಪ್ರವೇಶ ಮಾಡಲಿದ್ದು, ಸೋನಿಯಾ ಗಾಂಧಿ ಮಂಡ್ಯದಲ್ಲಿ ಮಗನಿಗೆ ಸಾಥ್ ಕೊಟ್ಟಿದ್ದರು. ಇಂದು ಸೋದರಿ ಪ್ರಿಯಾಂಕ ವಾದ್ರಾ ಎಂಟ್ರಿ ಕೊಡ್ತಾರಾ ...
ಮೈಸೂರು : ಅರಮನೆಯ ಸವಾರಿ ತೊಟ್ಟಿಯಲ್ಲಿ ಇಂದು ಜಟ್ಟಿ ಕಾಳಗ ನಡೆಯಲಿದ್ದು, ಜಗಜ್ಜಟ್ಟಿಗಳ ಕಾಳಗ ನೋಡಲು ಜನರು ಕಾಯ್ತಿದ್ದಾರೆ. ರಾಜವಂಶಸ್ಥರ ವಿಜಯದಶಮಿ ವಿಶೇಷತೆ ಜಟ್ಟಿ ಕಾಳಗವಾಗಿದೆ. ಬೆಳಿಗ್ಗೆ ...
ಬೆಂಗಳೂರು : ಸೋನಿಯಾ ಗಾಂಧಿ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಎರಡು ದಿನ ಕೊಡಗಿನಲ್ಲಿ ವಾಸ್ತವ್ಯ ಹೂಡಲಿದ್ಧಾರೆ. ಅಕ್ಟೋಬರ್ 6ರಂದು ಭಾರತ್ ಜೋಡೋದಲ್ಲಿ ಭಾಗಿಯಾಗಲಿದ್ಧಾರೆ. ಸೋನಿಯಾ ಇಂದು ಸಂಜೆ ಮೈಸೂರಿಗೆ ...
ಬೆಂಗಳೂರು: ಇವತ್ತು ಗಾಂಧಿ ಜಯಂತಿ.. ನಕಲಿ ಗಾಂಧಿ ಬಗ್ಗೆ ಮಾತಾಡಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ...
ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಲಿದ್ದು, ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆಯಲಿದ್ಧಾರೆ. ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ...
ಬೆಂಗಳೂರು: ಇಂದು ಸಿಇಟಿ ಪರಿಷ್ಕ್ರತ ರ್ಯಾಂಕಿಂಗ್ ಪಟ್ಟಿ ಪ್ರಕಟವಾಗಲಿದೆ. ಎಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸಿಇಟಿ ರ್ಯಾಂಕಿಂಗ್ ಹೊರಬೀಳಲಿದೆ. ಮಧ್ಯಾಹ್ನ 2 ಗಂಟೆಗೆ ಸಿಇಟಿ ಪರಿಷ್ಕೃತ ರ್ಯಾಕಿಂಗ್ ...
ಬೆಂಗಳೂರು: ಭಾರತದಲ್ಲಿ 5-G ಕಾಲ ಕೂಡಿ ಬಂದಿದ್ದು, ಇಂದು 5-G ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ . ಟೆಲಿಕಾಂ ಇಂಡಸ್ಟ್ರಿ ಈವೆಂಟ್ ಸಂದರ್ಭದಲ್ಲಿ 5ಜಿಗೆ ...
ಬೆಂಗಳೂರು : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಳೆದ ಮೂರು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದರು. ಇಂದು ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ಸಾಗಿದ್ಧಾರೆ. ಮುರ್ಮು ಅವರು ಹೆಚ್ಎಎಲ್ ವಿಮಾನ ...
ಮೈಸೂರು : ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ ಹಿನ್ನೆಲೆ ನಿನ್ನೆ ರಾತ್ರಿಯೇ ಮೈಸೂರಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದು, ಸಿಟಿ ನೈಟ್ ರೌಂಡ್ಸ್ ಹೊಡೆದಿದ್ಧಾರೆ. ವಿದ್ಯಾಪೀಠ ಸರ್ಕಲ್ನಿಂದ ...
ಮಂಡ್ಯ : ಇಂದು ಮಹಾಲಯ ಅಮಾವಾಸ್ಯೆ ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಆಸ್ತಿಕರ ಜನ ಜಾತ್ರೆ ಸೇರಿದೆ. ಪಿಂಡ ತರ್ಪಣಕ್ಕೆ ರಾಜ್ಯದ ವಿವಿಧೆಡೆಯಿಂದ ಜನರು ಬಂದಿದ್ದಾರೆ. ...
ಬೆಂಗಳೂರು: ಇಂದೂ ಕಾಂಗ್ರೆಸ್ನಿಂದ PAYCM ಅಭಿಯಾನ ನಡೆಯಲಿದ್ದು, ಖುದ್ದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯರಿಂದ ಅಭಿಯಾನ ಮಾಡಲಿದ್ದಾರೆ. ಡೀಲ್ ನಿಮ್ದು, ಕಮಿಷನ್ ನಮ್ದು ಎಂದು ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.