ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಸೂರಪ್ಪ ಬಾಬು ಕಾರು ಅಪಘಾತ..!
ತಮಿಳುನಾಡು : ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕರಾದ ಸೂರಪ್ಪ ಬಾಬು ಅವರ ಕಾರಿಗೆ ಅಪಘಾತ ಸಂಭವಿಸಿರುವ ಘಟನೆಯೊಂದು ಹೊಸೂರಿನ ಹೆದ್ದಾರಿಯ ರಸ್ತೆ ಬಳಿ ನಡೆದಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ...
ತಮಿಳುನಾಡು : ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕರಾದ ಸೂರಪ್ಪ ಬಾಬು ಅವರ ಕಾರಿಗೆ ಅಪಘಾತ ಸಂಭವಿಸಿರುವ ಘಟನೆಯೊಂದು ಹೊಸೂರಿನ ಹೆದ್ದಾರಿಯ ರಸ್ತೆ ಬಳಿ ನಡೆದಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ...
ಬೆಂಗಳೂರು : ಸ್ಯಾಂಡಲ್ವುಡ್ ಯುವ ನಟನ ಬರ್ಬರ ಹತ್ಯೆಯಾಗಿದ್ದು, ಪತ್ನಿ ಸಹೋದರನಿಂದಲೇ ಸತೀಶ್ ಕೊಲೆಯಾಗಿದೆ. ಆರ್.ಆರ್.ನಗರ ಠಾಣೆ ವ್ಯಾಪ್ತಿಯ ಪಟ್ಟಣಗೆರೆಯಲ್ಲಿ ಘಟನೆ ನಡೆದಿದೆ. ಸತೀಶ್ ಲಗೋರಿ ಎಂಬ ಸಿನಿಮಾದಲ್ಲಿ ನಟಿಸಿದ್ದರು. ...
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆದ್ಮೇಲೆ, ಯಶ್ ಕಾಲ್ಶೀಟ್ಗಾಗಿ ಪರಭಾಷಿಗರು ಕ್ಯೂ ನಿಂತಿದ್ದಾರೆ. ಅದ್ರಲ್ಲೂ ಕೆಜಿಎಫ್ ಸೀಕ್ವೆಲ್ನಲ್ಲಿ ಸಕ್ಸಸ್ ನಂತ್ರ ...
ಬೆಂಗಳೂರು: ಯಾರದ್ದೋ ಸೈಟ್ ತೋರಿಸಿ ಮಾರಾಟ ಮಾಡೋದಾಗಿ ವಂಚನೆ ಮಾಡಲಾಗಿದ್ದು, ಸ್ಯಾಂಡಲ್ ವುಡ್ ನಿರ್ಮಾಪಕ ಪೊಲೀಸರ ಅತಿಥಿಯಾಗಿದ್ದಾನೆ. ಸಿನಿಮಾಗೆ ಬಂಡವಾಳ ಹಾಕಿ ಕೈ ಸುಟ್ಟುಕೊಂಡು ವಂಚನೆಗಿಳಿದಿದ್ದ ನಿರ್ಮಾಪಕ ...
‘ಗಾಳಿಪಟ’ ಹಾರಿಸುತ್ತಾ, ‘ಗರಡಿ’ ಮನೆಯಲ್ಲಿ ಗುದ್ದಾಟ ಮಾಡ್ತಿದ್ದ ಸ್ಟಾರ್ ಡೈರೆಕ್ಟರ್ ವಿಕಟಕವಿ ಯೋಗರಾಜ್ ಭಟ್, ಇದೀಗ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.. ಅದು ಅಂತಿಂಥಾ ಸಿನಿಮಾ ಅಲ್ಲ ...
ಬೆಂಗಳೂರು: ಪುನೀತ್ ರಾಜ್ಕುಮಾರ್ ಅವ್ರ ಜೇಮ್ಸ್ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹೊಸ ದಾಖಲೆ ಬರೆದಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಯಾವ ಸಿನಿಮಾವೂ ಇಂಥಾ ಸಾಧನೆ ಮಾಡಿಲ್ಲ. ಈವರೆಗೆ ಜೇಮ್ಸ್ ...
ಬೆಂಗಳೂರು: ನನ್ನನ್ನು ಟ್ರೋಲ್ ಮಾಡಲು ಕಾಂಗ್ರೆಸ್ ನಾಯಕರು ಸಂದೇಶ ನೀಡಿದ್ದಾರೆ. ಕಾರ್ಯಕರ್ತರಿಗೆ ‘ಕಚೇರಿ’ ಈ ಸಂದೇಶಗಳನ್ನು ರವಾನೆ ಮಾಡಿದೆ, ತೊಂದರೆ ತಗೊಳ್ಳೋದು ಬೇಡ ನನ್ನನ್ನು ನಾನೇ ಟ್ರೋಲ್ ...
ಹಾಸನ: ಸ್ಯಾಂಡಲ್ವುಡ್ ಬಹುಬೇಡಿಕೆ ನಟ ಡಾಲಿ ಧನಂಜಯ್, ಶೀಘ್ರವೇ ರಾಜಕೀಯ ಅಖಾಡಕ್ಕೆ ಧುಮುಕಲಿದ್ದು, ಡಾಲಿ ಧನಂಜಯ್ ಎಲೆಕ್ಷನ್ ಸುದ್ದಿ ಭಾರೀ ವೈರಲ್ ಆಗಿದೆ. ಶಿವಲಿಂಗೇಗೌಡರು ಜೆಡಿಎಸ್ ಬಿಡ್ತಾರೆ ...
ಬೆಂಗಳೂರು: ಜಗ್ಗೇಶ್ ಮತ್ತು ಕಿಚ್ಚ ಸುದೀಪ್ ನಟ ಯಶ್ ಗೆ ಟಾಂಗ್ ಕೊಟಿದ್ದು, ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಜೋರಾಗ್ತಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದನ್ನೂ ...
ಕನ್ನಡಕ್ಕೊಬ್ಬರೇ ಪವರ್ ಸ್ಟಾರ್.. ಅದು ಪುನೀತ್ ರಾಜ್ ಕುಮಾರ್.. ಅವರ ಜಾಗವನ್ನು ಮತ್ಯಾರಿಂದಲೂ ತುಂಬೋಕೆ ಸಾಧ್ಯವಿಲ್ಲ.. ಅಪ್ಪು ಅಗಲಿಕೆಯ ನೋವಿನಿಂದ ಅಭಿಮಾನಿಗಳು ಇನ್ನು ಹೊರ ಬಂದಿಲ್ಲ.. ಮತ್ತೊಂದ್ಕಡೆ ...
ಬೆಂಗಳೂರು: ಬಣ್ಣದ ಲೋಕದಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಈಗಾಗಲೇ ಸಾಕಷ್ಟು ನಟ-ನಟಿಯರು ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ. ಈಗ ಈ ಸಾಲಿನಲ್ಲಿ ನಟಿ ಕಾವ್ಯಾ ಶಾಗೂ ಕಂಕಣ ...
ಬೆಂಗಳೂರು: ಮದುವೆಯ ಸುಮಧುರ ಕ್ಷಣಗಳನ್ನು ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ ನೆನಪಿಸಿಕೊಂಡಿದ್ದು, ತಮ್ಮ ವಿವಾಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ...
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್’ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಕೇವಲ ನಾಲ್ಕೇ ದಿನದಲ್ಲಿ 100 ಕೋಟಿಗೂ ...
ಬೆಂಗಳೂರು: ಸ್ಯಾಂಡಲ್ವುಡ್ನ ಫೇಮಸ್ ಡೈರೆಕ್ಟರ್ ಕಂ ನಟ ಎಸ್.ನಾರಾಯಣ್ ಮಗನೊಂದಿಗೆ ಇಂದು ಕಾಂಗ್ರೆಸ್ ಸೇರಿದ್ದಾರೆ. ಸಿನಿಮಾ ಕ್ಷೇತ್ರದಿಂದ ರಾಜಕೀಯ ಕ್ಷೇತ್ರಕ್ಕೆ ಎಸ್.ನಾರಾಯಣ್ ಎಂಟ್ರಿ ಕೊಟ್ಟಿದ್ದು, 2023ರ ವಿಧಾನಸಭಾ ...
ಬೆಂಗಳೂರು: ಸ್ಯಾಂಡಲ್ವುಡ್ಗೆ ಮತ್ತೆ ಪೈರಸಿ ಶಾಕ್ ನೀಡಿದ್ದು, 'ಅಘೋರ' ಚಿತ್ರತಂಡಕ್ಕೆ ಪೈರಸಿ ಕಾಟ ಶುರುವಾಗಿದೆ. ಅಘೋರ ಸಿನಿಮಾ ಕಳೆದ ಶುಕ್ರವಾರ ರಿಲೀಸ್ ಆಗಿದೆ. ಈ ಸಿನಿಮಾಗೆ ಭರ್ಜರಿ ...
ಬೆಂಗಳೂರು: ಅಪ್ಪು ಅಂದ್ರೆ ಅಪ್ಪುಗೆ, ಪ್ರೀತಿ, ಸ್ನೇಹ.. ಆತ್ಮೀಯತೆ.. ಸ್ಟಾರ್ ಅನ್ನುವ ಹಮ್ಮು ಬಿಮ್ಮು ಇಲ್ಲದೇ ಎಲ್ಲರೊಳಗೆ ಒಬ್ಬರಾಗಿ ಬೆರೆಯುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ...
ಬೆಂಗಳೂರು: ರಾಜಕೀಯ ಹಾಗೂ ಚಿತ್ರರಂಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.. ಅದೆಷ್ಟೋ ಜನ ಚಿತ್ರರಂಗದಿಂದ ರಾಜಕೀಯಕ್ಕೆ ಹೋದವರಿದ್ದಾರೆ.. ರಾಜಕೀಯದಿಂದ ಚಿತ್ರರಂಗಕ್ಕೂ ಬಂದವರಿದ್ದಾರೆ.. ಕೆಲದಿನಗಳಿಂದ ಮಾಜಿ ಸಚಿವ ಗಾಲಿ ...
ಬೆಂಗಳೂರು: ಮಾಜಿ ಸಚಿವ, ಉದ್ಯಮಿ ಗಾಲಿ ಜನಾರ್ಧನ ರೆಡ್ಡಿ ಅವರು ಪುತ್ರ ಗಾಲಿ ಕಿರೀಟಿ ರೆಡ್ಡಿ ಹೀರೋ ಆಗಿ ಚಿತ್ರ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಕಿರೀಟಿ ಅಭಿನಯದ ...
ಬೆಂಗಳೂರು: ಅಂಬರೀಶ್ ಗೆ ಅಧಿಕಾರಕ್ಕೆ ಅಂಟಿಕೊಳ್ಳುವ ಗುಣ ಇರಲಿಲ್ಲ, ಕಾವೇರಿ ಸಮಸ್ಯೆ ಆಂದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಬಂದಿದ್ದರು, ಕಾವೇರಿಗಾಗಿ ಯಾರಾದ್ರೂ ಹೋರಾಟ ಮಾಡಿದ್ದರೆ ...
ನಾಳೆ ಕನ್ನಡ ಚಿತ್ರರಸಿಕರಿಗೆ ಮಸ್ತ್ ಮನರಂಜನೆ ಕಾದಿದೆ. ಅಚ್ಚ ಕನ್ನಡದ ಮೂರು ಚಿತ್ರಗಳು ಏಕಕಾಲಕ್ಕೆ ರಾಜ್ಯಾದ್ಯಂತ ರಿಲೀಸ್ ಆಗ್ತಿವೆ. ಯುವ ಪ್ರೇಮಿಗಳ ಪ್ರೇಮ್ ಕಹಾನಿ ಇರುವ ಚಿತ್ರ ...
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಜೇಮ್ಸ್.. ಚೇತನ್ ಕುಮಾರ್ ನಿರ್ದೇಶನದ ಈ ಆ್ಯಕ್ಷನ್ ಎಂಟರ್ಟೈನರ್ ಸಿನಿಮಾ ರಿಲೀಸ್ ಗೆ ...
ವೀಕೆಂಡ್ ಹತ್ರ ಬಂತು. ಈ ವಾರ ಸಿನಿರಸಿಕರಿಗಂತು ಸಡಗರ ಸಂಭ್ರಮ. ಸ್ಯಾಂಡಲ್ ವುಡ್ ನಲ್ಲಿ ಈ ವಾರ ಮೂರು ಸಿನಿಮಾಗಳು ರಿಲೀಸ್ ಆಗ್ತಿವೆ. ಚಿತ್ರಮಂದಿರಗಳಲ್ಲಿ ವೆಲ್ ಕಮ್ ...
ಒಂದು ಕಾಲದಲ್ಲಿ ರ ಹೆಸರಿನಿಂದಲೇ ಫೇಮಸ್ ಆಗಿ, ಮೋಹಕ ತಾರೆ ಆಗಿ ಮಿಂಚಿದ ಬ್ಯೂಟಿ ರಮ್ಯಾ. ಪದ್ಮಾವತಿ ಆ್ಯಕ್ಟಿಂಗ್ ನೋಡಿ ಪಡ್ಡೆ ಹುಡುಗರು ಹಗಲು ಕನಸಿನಲ್ಲಿಯೂ ಈಕೆಯ ...
ಬೆಂಗಳೂರು: ಮೋಹಕ ತಾರೆ ರಮ್ಯಾ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಆಗೋ ಸುಳಿವು ಕೊಟ್ಟಿದ್ದು, ನೀವು ಅನ್ಕೊಂಡಿರಕ್ಕಿಂತ ಡಿಫರೆಂಟ್ ಆಗಿ ಇರುತ್ತೆ ನನ್ನ ಕಮ್ ಬ್ಯಾಕ್ ಎಂದು ...
ಬೆಂಗಳೂರು : ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರವು ಜಾರಿಗೆ ತಂದಿದ್ದ ಹಲವು ನಿಯಮಗಳನ್ನು ಹಂತ ಹಂತವಾಗಿ ಹಿಂದಕ್ಕೆ ಪಡೆಯಲಾಗುತ್ತಿದ್ದು, ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ಗೆ ಗುಡ್ ನ್ಯೂಸ್ ...
ಬೆಂಗಳೂರು: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಜಾರಿಗೆ ತಂದಿದ್ದ ಹಲವು ನಿಯಮಗಳನ್ನು ಹಂತ ಹಂತವಾಗಿ ಹಿಂದಕ್ಕೆ ಪಡೆಯಲಾಗುತ್ತಿದ್ದು, ಇಂದು ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ಗೆ ಗುಡ್ ನ್ಯೂಸ್ ...
ನೆಲಮಂಗಲ: ರಾಜ್ಯ ಸರ್ಕಾರ ಇಂದು ಹಲವು ಕೊರೋನಾ ರೂಲ್ಸ್ ಗಳನ್ನು ಸಡಿಲಿಸಿದ್ದು, ಜನರಿಗೆ ಗುಡ್ ನ್ಯೂಸ್ ನೀಡಿದೆ. ಆದರೆ ಥಿಯೇಟರ್ ಗಳಲ್ಲಿ 50-50 ರೂಲ್ಸ್ ಮುಂದುವರೆಸುವ ಮೂಲಕ ...
ಬೆಂಗಳೂರು : ದಿ. ಪುನೀತ್ ರಾಜ್ಕುಮಾರ್ ನಮ್ಮನೆಲ್ಲ ಅಗಲಿ ಇಂದಿಗೆ 3 ತಿಂಗಳು ಕಳೆದಿದೆ. ಈ ಹಿನ್ನೆಲೆ ಪುನೀತ್ ಸಮಾಧಿಗೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿದ್ದಾರೆ. ಅಶ್ವಿನಿ ...
ಬೆಂಗಳೂರು : ಸ್ಯಾಂಡಲ್ವುಡ್ ನಟ ಕಂ ನಿರ್ಮಾಪಕ ಅಂದರ್ ಆಗಿದ್ದು, ನಟಿಗೆ ವಂಚನೆ ಮಾಡಿದ್ದ ಪ್ರೊಡ್ಯೂಸರ್ ಅರೆಸ್ಟ್ ಆಗಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಮಿಷನ್-2023 ಚಿತ್ರದ ...
ಕನ್ನಡದ ‘ಕಿಸ್’ ಚಿತ್ರದಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ಶ್ರೀ ಲೀಲಾ ಭರಾಟೆ ಚಿತ್ರದ ನಂತರ ಸಖತ್ ಹವಾ ಕ್ರಿಯೇಟ್ ಮಾಡಿದ್ರು. ಒಳ್ಳೆ ಪಾತ್ರಗಳ ಮೂಲಕ ಎಲ್ಲರ ಗಮನ ...
ಬೆಂಗಳೂರು: ಸ್ಯಾಂಡಲ್ವುಡ್ಗೆ ಮತ್ತೆ ರಮ್ಯ ಚೈತ್ರಕಾಲ ಶುರುವಾಗಿದ್ದು, ಎಲ್ಲೆಲ್ಲೋ ಓಡಿದ ಮನಸ್ಸು ಮತ್ತೆ ಕರ್ನಾಟಕಕ್ಕೆ ಬರುವ ಸುಳಿವು ನೀಡಿದ್ದಾರೆ. ಎಕ್ಸ್ಕ್ಯೂಸ್ಮಿ ನಾನು ವಾಪಸ್ ಬರ್ತಿದ್ದೀನಿ ಅಂತ ಚಂದನವನಕ್ಕೆ ...
ಬೆಂಗಳೂರು: ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನ ಗೆದ್ದಿದ್ದ 6 ವರ್ಷದ ಸಮನ್ವಿ ಇಹಲೋಕ ತ್ಯಜಿಸಿದ್ದಾಳೆ. ಕೋಣನಕುಂಟೆಯ ವಾಜರಹಳ್ಳಿ ಬಳಿ ದ್ವಿಚಕ್ರ ವಾಹನದಲ್ಲಿ ...
ಬೆಂಗಳೂರು: ಮೇಕೆದಾಟು ಹೋರಾಟಕ್ಕೆ ಆನೆ ಬಲ ಸಿಕ್ಕಂತಾಗಿದ್ದು, ಹೋರಾಟಕ್ಕೆ ಚಿತ್ರರಂಗದ ಸಂಪೂರ್ಣ ಬೆಂಬಲ ದೊರಕಿದೆ. ನಾಡು-ನುಡಿ, ನೆಲ-ಜಲದ ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದು ಫಿಲ್ಮ್ ಚೇಂಬರ್ ...
ಬೆಂಗಳೂರು : ಕೊರೋನಾ 3ನೇ ಅಲೆ ಸ್ಯಾಂಡಲ್ವುಡ್ಗೂ ಶಾಕ್ ಕೊಟ್ಟಿದೆ. ಸಿನಿಮಾ ರಿಲೀಸ್ ಪೋಸ್ಟ್ಫೋನ್ ಮಾಡಲು ಮುಂದಾಗಿದ್ದು, ಕಲಾವಿದರು ಸಂಕಷ್ಟದಲ್ಲಿ ಸಿಲುಕಿದ್ದಾರೆ . ಈ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ...
ಬೆಂಗಳೂರು: ಕನ್ನಡಿಗರ ಬಂದ್ ಬಗ್ಗೆ ಯಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಂದ್ ಯಾಕೆ ಮಾಡ್ತಿದ್ದಾರೆ ಅಂತಾ ನನಗೆ ಗೊತ್ತಿಲ್ಲ, ನಮಗೆ ನಷ್ಟ ಮಾಡಿಕೊಂಡು ನಾವು ಬಂದ್ ಮಾಡಬಾರದು ...
ಬೆಂಗಳೂರು: ಕನ್ನಡ ಬಾವುಟಕ್ಕೆ ಬೆಂಕಿ.. ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ.. ಕನ್ನಡಿಗರ ಮೇಲೆ ಗೂಂಡಾಗಿರಿ.. MES ಪುಂಡಾಟ ಒಂದಾ ಎರಡಾ.. ಗಡಿ ಜಿಲ್ಲೆ ಬೆಳಗಾವಿಯಲ್ಲಿ MES ಪದೇ ...
ಬೆಂಗಳೂರು: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಉಂಟುಮಾಡಿದ ಎಂಇಎಸ್ ಪುಂಡರ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಡಿಕಾರಿದ್ದಾರೆ. ರಾಯಣ್ಣನ ಪುತ್ಥಳಿ ಧ್ವಂಸ ಮಾಡಿದ ಕಿಡಿಗೇಡಿಗಳಿಗೆ ...
ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದ ನೆನ್ನೆ ಕನ್ನಡದ ಹಿರಿಯ ನಟ ಶಿವರಾಂ ನಿಧನರಾಗಿದ್ದು, ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಬೆಳಗ್ಗೆ 7:30ಕ್ಕೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 12 ...
ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಶಿವರಾಂ ಸ್ಥಿತಿ ಕ್ಷಣ-ಕ್ಷಣಕ್ಕೂ ಕ್ಷೀಣಿಸುತ್ತಿದೆ. ಕೋಮಾ ಸ್ಥಿತಿಯಲ್ಲಿರುವ ಶಿವರಾಂ ಅವರಿಗೆ ಚಿಕಿತ್ಸೆ ಕೊಡುವುದು ಕಷ್ಟವಾಗಿದೆ. ಶಿವರಾಂ ಅವರಿಗೆ ವಯಸ್ಸಾಗಿರುವುದರಿದ ಸರ್ಜರಿ ಮಾಡಲು ...
ಬೆಂಗಳೂರು: ಸ್ಯಾಂಡಲ್ವುಡ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕಾದಿದ್ದು, ಉಲ್ಲಾಸದ ಹೂಮಳೆ ಸುರಿಸೋ ಖುಷಿ ಖುಷಿ ಸುದ್ದಿ ಹೊರ ಬಿದ್ದಿದೆ. ಗೋಲ್ಡನ್ ಕ್ವೀನ್ ಅಮೂಲ್ಯ ತಾಯಿ ಆಗುತ್ತಿದ್ದಾರೆ. ...
ಬೆಂಗಳೂರು: ಸ್ಯಾಂಡಲ್ ವುಡ್ ಎವರ್ ಗ್ರೀನ್ ನಟಿ ಸುಧಾರಾಣಿಗೆ ಗೌರವ ಡಾಕ್ಟರೇಟ್ ನೀಡಲಾಗಿದ್ದು, ಈ ಬಗ್ಗೆ ಸುಧಾರಾಣಿ ಇನ್ಸ್ಟಾಗ್ರಾಂನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ...
ಬೆಂಗಳೂರು: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮೇಲೆ ನಟಿ ಶೃತಿ ಹರಿಹರನ್ ಮೀಟೂ ಆರೋಪ ಹೊರಸಿದ್ದರು. ಆದ್ರೆ ಸರಿಯಾದ ಸಾಕ್ಷಿ ಆಧಾರಗಳಿಲ್ಲದ ಕಾರಣ ಈ ಪ್ರಕರಣದಲ್ಲಿ ಶೃತಿ ...
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಮತ್ತೆ ಮೀಟೂ ಸದ್ದು ಮಾಡುತ್ತಿದ್ದು, ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಶೃತಿ ಹರಿಹರನ್ಗೆ ಕಬ್ಬನ್ಪಾರ್ಕ್ ಪೊಲೀಸರು ನೋಟಿಸ್ ನೀಡಿದ್ದಾರೆ. ಸರ್ಜಾ ವಿರುದ್ದ ಶೃತಿ ...
ಈ ವರ್ಷ ಸ್ಯಾಂಡಲ್ವುಡ್ನಲ್ಲಿ ಭಿನ್ನ ವಿಭಿನ್ನ ಸಿನಿಮಾಗಳು ಬಂದು ಪ್ರೇಕ್ಷಕರನ್ನು ರಂಜಿಸಿದೆ.. ಆದ್ರೆ, ಔಟ್ ಅಂಡ್ ಔಟ್ ಕಾಮಿಡಿ ಎಂಟರ್ಟೈನರ್ ಸಿನಿಮಾಗಳು ಬಂದಿರ್ಲಿಲ್ಲ.. ಗೋವಿಂದ ಗೋವಿಂದ ಸಿನಿಮಾ ...
ಬೆಂಗಳೂರು: ನಟ ಚೇತನ್ ನಾದಬ್ರಹ್ಮ ಹಂಸಲೇಖ ಅವರ ಪರ ನಿಂತಿದ್ದಾರೆ. ಹಂಸಲೇಖ ಪರ ಚಿತ್ರರಂಗ ನಿಲ್ಲಬೇಕು. ನಾವು ಹಂಸಲೇಖ ಪರವಾಗಿ ಹೋರಾಟ ಮಾಡ್ತಿವಿ ಎಂದು ಹೇಳಿದ್ದಾರೆ. ...
ಬಣ್ಣದ ಲೋಕದಲ್ಲಿ ನಟ-ನಟಿಯರು ಏನೇ ಮಾಡಿದ್ರು ಸಿಕ್ಕಾಪಟ್ಟೆ ಸುದ್ದಿಯಾಗ್ತಾರೆ. ಸಣ್ಣ ವಿಷಯವೂ ದೊಡ್ಡದಾಗಿ ಕಾಣುತ್ತೆ. ಚಿಕ್ಕ ವಿಷಯ ಹೊರ ಬಂದರೂ, ಅದಕ್ಕೆ ರೆಕ್ಕೆ ಪುಕ್ಕ ಸೇರಿಕೊಳ್ಳುತ್ತೆ.. ಚಿತ್ರರಂಗದಲ್ಲಿ ...
ಬೆಂಗಳೂರು: ನಾದಬ್ರಹ್ಮ ಹಂಸಲೇಖ ಪೇಜಾವರ ಶ್ರೀಗಳ ವಿರುದ್ಧದ ಹೇಳಿಕೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದಾಗ ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿರಲಿಲ್ಲ ಎಂಬ ಸುದ್ದಿ ಹರಿದಾಡುತ್ತಿತ್ತು. ಆ ಬಗ್ಗೆ ಹಂಸಲೇಖ ...
ಬಿಗ್ಬಾಸ್ ಖ್ಯಾತಿಯ ಪ್ರಥಮ್ ನಟನೆಯ ‘ನಟಭಯಂಕರ’ ಸಿನಿಮಾ ಸದಾ ಒಂದಲ್ಲ ಒಂದು ರೀತಿ ಸದ್ದು ಮಾಡ್ತಾನೇ ಇದೆ. ಇಷ್ಟೇ ಅಲ್ಲ ನಟಭಯಂಕರನಿಗೆ ಕನ್ನಡದ ಸೂಪರ್ ಸ್ಟಾರ್ಗಳು ಸಾಥ್ ...
ಗದಗ: ಪೇಜಾವರ ಸ್ವಾಮೀಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನಲೆ, ಹಂಸಲೇಖ ಅವರ ವಿರುದ್ಧ ಗದಗದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ. ಇದನ್ನೂ ಓದಿ: ...
ಬೆಂಗಳೂರು: ಕನ್ನಡದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ಅಗಲಿಕೆ ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನ್ನಡ ಚಿತ್ರರಂಗಕ್ಕೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ. ಪುನೀತ್ ನೆನೆಪಿಗಾಗಿ ಭಾರತೀಯ ...
ಬೆಂಗಳೂರು: ದಿವಂಗತ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಅಗಲಿಕೆಯ ನೋವನ್ನು ಚಿತ್ರರಂಗ ತಡೆದುಕೊಳ್ಳಲು ಆಗುತ್ತಿಲ್ಲ. ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಜಂಟಿಯಾಗಿ ಅರಮನೆ ಮೈದಾನದಲ್ಲಿ ...
ದುನಿಯಾ ವಿಜಯ್ ನಟಿಸಿ-ನಿರ್ದೇಶಿಸಿರುವ ಸಲಗ ಸಿನಿಮಾ ಬೆಳ್ಳಿ ಪರದೆ ಮೇಲೆ ಅಬ್ಬರಿಸಿ, ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಸಲಗ ರಿಲೀಸ್ ಆಗಿ ಬರೋಬ್ಬರಿ ಒಂದು ತಿಂಗಳು ಕಳೆದ್ರೂ, ...
ಪ್ರಾಮಿಸಿಂಗ್ ಟ್ರೈಲರ್ ನಿಂದ ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರೋ '100' ಸಿನಿಮಾ ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.. ಮನೆಯೊಳಗೆ ನುಸುಳುವ ಸೈಬರ್ ಜಗತ್ತಿನ ಕಥೆಯನ್ನು ...
ಬೆಂಗಳೂರು: ಕುತೂಹಲದ ಜೊತೆಗೆ ಬಹಳ ನಿರೀಕ್ಷೆ ಮೂಡಿಸಿದ್ದ ಪ್ರೇಮಂ ಪೂಜ್ಯಂ ಸಿನಿಮಾ ಕೊನೆಗೂ ಪ್ರೇಕ್ಷಕರು ಮುಂದೆ ಬಂದಿದೆ.. ಡಾಕ್ಟರ್ಗಳೇ ಸೇರಿ ಮಾಡಿರೋ ಈ ಡಾಕ್ಟರ್ ಲವ್ ಸ್ಟೋರಿಗೆ ...
ಬೆಂಗಳೂರು: ದಿವಂಗತ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಅಗಲಿಕೆಯ ನೋವನ್ನು ಚಿತ್ರರಂಗ ತಡೆದುಕೊಳ್ಳಲು ಆಗುತ್ತಿಲ್ಲ. ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಜಂಟಿಯಾಗಿ ‘‘ಪುನೀತ್ ನಮನ‘‘ ...
ಬೆಂಗಳೂರು: ಥ್ರಿಲ್ಲಿಂಗ್ ಟ್ರೈಲರ್ನಿಂದ ಸ್ಯಾಂಡಲ್ವುಡ್ನಲ್ಲಿ ಬಹಳ ನಿರೀಕ್ಷೆ ಹುಟ್ಟಾಕಿರೋ ಸಿನಿಮಾ 100.. ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರೋ ಈ ಸಿನಿಮಾ ಮುಂದಿನ ವಾರ ಪ್ರೇಕ್ಷಕರ ಮುಂದೆ ಬರ್ತಿದೆ.. ...
ಬೆಂಗಳೂರು: ರವಿಚಂದ್ರನ್ ಮತ್ತು ಹಂಸಲೇಖ ಜೋಡಿ ಕನ್ನಡ ಸಿನಿಮಾದಲ್ಲಿ ಇತಿಹಾಸ ಸೃಷ್ಟಿಸಿದ ಜೋಡಿ. ಇಬ್ಬರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಹಾಡುಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ...
ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣದ ಸುತ್ತ ಹತ್ತು ಹಲವು ಅನುಮಾನಗಳು ಮೂಡುತ್ತಿವೆ. ಪುನೀತ್ ಮನೆಯಿಂದ ಹೊರಡುವಾಗ ಆರಾಮಾಗಿದ್ದರು. ಫ್ಯಾಮಿಲಿ ಡಾಕ್ಟರ್ ರಮಣ್ ...
ಬೆಂಗಳೂರು: ದಿವಂಗತ ನಟ, ಪುನೀತ್ ರಾಜ್ ಕುಮಾರ್ ಸಮಾಧಿ ದರ್ಶನಕ್ಕೆ ಸಹಸ್ರಾರು ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ಸಮಾಧಿಗೆ ಭೇಟಿ ಕೊಟ್ಟು ಅಭಿಮಾನಿಗಳು ‘ಅಪ್ಪು‘ಗೆ ಜೈಕಾರ ಹಾಕುತ್ತಿದ್ದಾರೆ. ...
ಬೆಂಗಳೂರು: ಸ್ಯಾಂಡಲ್ ವುಡ್ ನ ‘ನಟಸಾರ್ವಭೌಮ‘ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ದೈಹಿಕವಾಗಿ ಕುಟುಂಬದಿಂದ ಹಾಗೂ ಅಭಿಮಾನಿಗಳಿಂದ ದೂರಾಗಿಬಹುದು ಆದ್ರೆ, ಅವರ ಚಿತ್ರಗಳ ಮೂಲಕ ಹಾಡುಗಳ ಮೂಲಕ ...
ಬೆಂಗಳೂರು: ದಿವಗಂತ ಪುನೀತ್ ರಾಜ್ ಕುಮಾರ್ ಅವರು ಕಣ್ಮರೆಯಾಗಿ ಇಂದಿಗೆ 5 ದಿನ ಕಳೆದಿವೆ. ಇಂದು ಪುನೀತ್ ರಾಜ್ ಕುಮಾರ್ ಕುಟುಂಬದಿಂದ ಹಾಲು-ತುಪ್ಪ ಕಾರ್ಯ ನೆರವೇರಿತು. ಇದೇ ...
ಬೆಂಗಳೂರು: ದಿವಂಗತ ಪುನೀತ್ ರಾಜ್ ಕುಮಾರ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ. ಪರ ಭಾಷೆಯಲ್ಲೂ ಸಾಕಷ್ಟು ಸ್ನೇಹಿತರು ಮತ್ತು ಹಿತೈಷಿಗಳಿದ್ದಾರೆ. ದೊಡ್ಮನೆಯ ಕುಟುಂಬಕ್ಕೆ ಸಾಂತ್ವಾನ ಹೇಳಿ ...
ಬೆಂಗಳೂರು: ಸ್ಯಾಂಡಲ್ ವುಡ್ ನ ನಟ , ದಿವಂಗತ ಪುನೀತ್ ರಾಜ್ ಕುಮಾರ್ ಅವರು ಮೃತಪಡುವ ಕೆಲವೇ ನಿಮಿಷಗಳ ಹಿಂದೆ ಏನೇಲ್ಲ ಸಂಭವಿಸಿತ್ತು ಗೊತ್ತಾ? ಆ 15 ...
ಬೆಂಗಳೂರು: ಸ್ಯಾಂಡಲ್ ವುಡ್ ನ ಸಂಗೀತ ಮಾಂತ್ರಿಕ ಎಂದೇ ಖ್ಯಾತಿ ಪಡೆದಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ತೆರಳಿದ್ದಾರೆ. ಈ ...
ಬೆಂಗಳೂರು: ದಿವಂಗತ ಪುನೀತ್ ರಾಜ್ ಕುಮಾರ್ ಸಮಾಧಿಗೆ ಹಾಲು-ತುಪ್ಪ ಕಾರ್ಯ ಮುಗಿಸಿದ ನಂತರ ರಾಘವೇಂದ್ರ ರಾಜ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಸರ್ಕಾರಕ್ಕೆ ಹಾಗೂ ಅಭಿಮಾನಿಗಳಿಗೆ ಎಷ್ಟು ಥ್ಯಾಂಕ್ಸ್ ...
ಕೊಪ್ಪಳ: ಅಪ್ಪು ಅಭಿಮಾನಿಗಳ ಮನಸ್ಸಿನಲ್ಲಿ ಇನ್ನು ದುಃಖ ಕಡಿಮೆಯಾಗಿಲ್ಲ. ಕೊಪ್ಪಳದಲ್ಲಿ ಕಬಡ್ಡಿ ಪಂದ್ಯಾವಳಿ ವೇಳೆ ಅಪ್ಪು ಫ್ಯಾನ್ಸ್ ಅಭಿಮಾನ ಮೆರೆದಿದ್ದಾರೆ. ರಾಜಕುಮಾರ ಸಿನಿಮಾದ ‘ನೀನೇ ರಾಜ್ಕುಮಾರ‘ ಎಂಬ ...
ಬೆಂಗಳೂರು: ಕನ್ನಡಿಗರ ಕಣ್ಮಣಿ ದಿವಂಗತ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಐದು ದಿನಗಳು ಕಳೆದಿವೆ. ಇಂದು ಅಪ್ಪು ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯ ಮಾಡಲಾಗಿದೆ. ...
ಬೆಂಗಳೂರು: ದಿವಂಗತ ಪುನೀತ್ ರಾಜ್ ಕುಮಾರ್ ಚಿಕ್ಕ ವಯಸ್ಸಿನಿಂದಲೂ ತನ್ನ ಮುಗ್ಧ ನಗುವಿನ ಮೂಲಕ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿದ್ದಾರೆ. ಇಡೀ ಕರುನಾಡೇ ಮನೆ ಮಗನನ್ನು ಕಳೆದುಕೊಂಡ ...
ಬೆಂಗಳೂರು: ಸ್ಯಾಂಡಲ್ ವುಡ್ ಸಿನಿಮಾಗಳ ಮೋಸ್ಟ್ ಅವೇಟೆಡ್ ಸಿನಿಮಾಗಳ ಲಿಸ್ಟ್ ನಲ್ಲಿ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸಿನಿಮಾ ಕೊನೆಯ ಸೀನ್ ಬಿಟಿವಿಗೆ ...
ಬೆಂಗಳೂರು: ಸ್ಯಾಂಡಲ್ವುಡ್ ಅನ್ನು ಅನಾಥ ಮಾಡಿಹೋದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಕನ್ನಡ ರಾಜ್ಯೋತ್ಸವದ ದಿನದಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನುಡಿನಮನ ಸಲ್ಲಿಸಲಾಯಿತು. ಕನ್ನಡ ರಾಜ್ಯೋತ್ಸವ ಹಾಗೂ ...
ಚೆನೈ: ನಟ ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕದಲ್ಲಿ ಮಾತ್ರವಲ್ಲ ಪಕ್ಕದ ತಮಿಳು, ತೆಲಗು ಚಿತ್ರರಂಗದಲ್ಲು ಹೆಸರುವಾಸಿಯಾಗಿದ್ದರು. ತಮಿಳು ನಟ ಆರ್ಯ ಪುನೀತ್ ರಾಜ್ ಕುಮಾರ್ ಬಗ್ಗೆ ...
ಲಂಡನ್: ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಕೇಳಿದವರಿಗೆಲ್ಲ ಶಾಕ್ ನೀಡಿತ್ತು. ಆರಾಮಾಗಿ ಇದ್ದ ಅಪ್ಪು ತೀರಿಹೋಗಿದ್ದಾರೆ ಎಂದರೆ ...
ಬೆಂಗಳೂರು: ಸ್ಯಾಂಡಲ್ ವುಡ್ ನಟರ ಪಾಲಿಗೆ ನಂಬರ್ 17 ಕಂಟಕವಾಗಿದ್ಯಾ ಎಂಬ ಚರ್ಚೆ ಶುರುವಾಗಿದೆ. ಒಂದೇ ತಾರೀಖಿನಂದು ಜನಿಸಿದ 3 ಮಾಣಿಕ್ಯಗಳನ್ನು ಸಾಂಡಲ್ ವುಡ್ ಕಳೆದುಕೊಂಡಿದೆ. ಬಾಳಿ ...
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಹಲವಾರು ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವರಾಗಿದ್ದರು. ಅವರ ಅಕಾಲಿಕ ಮರಣದಿಂದ ಇಡೀ ಕರುನಾಡು ಕಣ್ಣೀರು ಸುರಿಸುತ್ತಿದೆ. ಅಪ್ಪು ಹಲವಾರು ನಿರ್ಗತಿಕರಿಗೆ ...
ಮಂಡ್ಯ: ನಟ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದ ಸುದ್ದಿ ಸಾಕಷ್ಟು ನೋವುಂಟು ಮಾಡಿದೆ. ತಮ್ಮ ನೆಚ್ಚಿನ ನಟ ಇನ್ನಿಲ್ಲ ಎಂಬ ಸುದ್ದಿ ಕೇಳಿ ಅಭಿಮಾನಿಗಳಿಗೆ ...
ಬೆಂಗಳೂರು: ಕನ್ನಡದ ಯುವರತ್ನ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದು, ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಯಾವುದೇ ಅಹಿತಕರ ಘಟನೆ ಸಂಭವಿಸದೆ ಸಮಾಧಾನಕರವಾಗಿ ಸಹಸ್ರಾರು ...
ಬೆಂಗಳೂರು: ನಿನ್ನೆ ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಈ ಕರ್ನಾಟಕವೇ ಶಾಕ್ ನಲ್ಲಿದೆ. ಪುನೀತ್ ರಾಜ್ ಕುಮಾರ ಅವರ ಮಗಳು ಧೃತಿ ಅಪ್ಪನ ಅಂತಿಮ ...
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಗಲಿಕೆ ಸುದ್ದಿ ಅವರ ಕುಟುಂಬ ಹಾಗೂ ಸಹಸ್ರಾರು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೊನ್ನೆಯಷ್ಟೇ ಸಂತೋಷದಿಂದ ಎಲ್ಲರೊಂದಿಗೆ ಬೆರೆತಿದ್ದ ವ್ಯಕ್ತಿ ದಿಢೀರನೆ ...
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅನಿರೀಕ್ಷಿತ ಅಗಲಿಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪುನೀತ್ ಅಂತಿಮ ದರ್ಶನ ಪಡೆಯಲು ನಟ ರವಿಶಂಕರ್ ಆಗಮಿಸಿದ್ದು, ಸಿನಿಮಾರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ...
ಉಡುಪಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ಇಡೀ ಕರ್ನಾಟಕವೇ ಶೋಕ ಸಾಗರದಲ್ಲಿ ಮುಳುಗಿದೆ. ರಾಜರತ್ನನನ್ನು ಕಳೆದುಕೊಂಡು ಕೆಲ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಉಡುಪಿಯಲ್ಲಿ ಪುನೀತ್ ...
ಮೈಸೂರು: ಡಾ. ಪಾರ್ವತಮ್ಮ ರಾಜ್ ಕುಮಾರ್ ಶಕ್ತಿಧಾಮದವನ್ನು ಸ್ಥಾಪಿಸಿದ್ದರು. ಪಾರ್ವತಮ್ಮ ನಂತರ ಅವರ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ ಶಕ್ತಿಧಾಮದ ಕೆಲಸ ಕಾರ್ಯಗಳನ್ನು ಮುಂದುವರೆಸಿಕೊಂಡು ಹೊಗುತ್ತಿದ್ದರು. ...
ಕೊಪ್ಪಳ: ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಅಂದ್ರೇ ಚಿಕ್ಕ ಮಕ್ಕಳಿಗೆ ಅಚ್ಚು ಮೆಚ್ಚು. ದೊಡ್ಡವರೇ ಆಗಲಿ, ಚಿಕ್ಕ ಮಕ್ಕಳೇ ಬರಲಿ ಅಷ್ಟೇ ಪ್ರೀತಿಯಿಂದ ...
ಮೈಸೂರು: ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ನಿನ್ನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅಪ್ಪು ಅಗಲಿಕೆಯಿಂದ ಕರ್ನಾಟಕವೇ ಬಡವಾಗಿದೆ. ರಾಜಕುಮಾರ ಸಿನಿಮಾದಲ್ಲಿ ಇರುವಂತೆ ಮೈಸೂರಿನ ...
ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನಟ ದರ್ಶನ್ ಬಗ್ಗೆ ಖಾಸಗಿ ವಾಹಿನಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಕಾರ್ಯಕ್ರಮ ಪ್ರಸಾರವಾಗುವುದಕ್ಕೂ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ...
ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ನೆರೆಮನೆಯ ಕೆಲಸದಾಕೆಯ ಮೇಲೆ ಹಲ್ಲೆ ಮಾಡಿದ್ದಷ್ಟೇ ಅಲ್ಲ ಅಕ್ಕ ಪಕ್ಕದ ಮನೆಯವರಿಗೂ ತಡರಾತ್ರಿಯಲ್ಲಿ ತೊಂದರೆ ಕೊಡುತ್ತಿದ್ದ ಎಂದು ತಿಳಿದು ...
ವಿಕಟ ಕವಿ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಥಿಯೇಟರ್ನಲ್ಲಿ ಗಾಳಿಪಟ 2 ಹಾರಿಸೋಕೆ ಭಟ್ರು ರೆಡಿಯಾಗಿದ್ದಾರೆ. ಈಗಾಗಲೇ ಇದರ ಶೂಟಿಂಗ್ ...
ಹೈದ್ರಾಬಾದ್: ಸ್ಯಾಂಡಲ್ ವುಡ್ ನ ‘ಕಿಸ್‘ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಕ್ಯೂಟ್ ಗರ್ಲ್ ಶ್ರೀಲೀಲಾ ಜೀವನದಲ್ಲಿ ಸದ್ಯ ಬಿರುಗಾಳಿ ಬಿಟ್ಟಿದೆ. ಚಿತ್ರರಂಗದಲ್ಲಿ ಯಶಸ್ಸಿನ ಮೆಟ್ಟಿಲು ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.