ರಷ್ಯಾ, ಉಕ್ರೇನ್ ಯುದ್ಧಕ್ಕೆ 100 ದಿನ… ನಿರಾಶ್ರಿತರಾದ 68 ಲಕ್ಷ ಉಕ್ರೇನಿಯನ್ನರು…
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ 100 ದಿನ ಕಳೆದಿದ್ದು, ಇದುವರೆಗೆ 68 ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ನಿರಾಶ್ರಿತರಾಗಿದ್ದು, ಆಶ್ರಯ ಬಯಸಿ ದೇಶ ತೊರೆದಿದ್ದಾರೆ. ಯುದ್ಧ ...
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ 100 ದಿನ ಕಳೆದಿದ್ದು, ಇದುವರೆಗೆ 68 ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ನಿರಾಶ್ರಿತರಾಗಿದ್ದು, ಆಶ್ರಯ ಬಯಸಿ ದೇಶ ತೊರೆದಿದ್ದಾರೆ. ಯುದ್ಧ ...
ಲುವಿವ್: ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ಗೆ ಬಾಲಿವುಡ್ ನಟಿ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ವಿಶೇಷ ರಾಯಭಾರಿಯಾಗಿರುವ ಏಂಜಲಿನಾ ಜೋಲಿ ಅವರು ಭೇಟಿ ನೀಡಿದ್ದಾರೆ. 2011 ...
ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾದ 40 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದ ಉಕ್ರೇನ್ ವಾಯುಪಡೆಯ ಯೋಧ ‘ಘೋಸ್ಟ್ ಆಫ್ ಕೀವ್’ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ...
ಉಕ್ರೇನ್: ಉಕ್ರೇನ್-ರಷ್ಯಾ ಯುದ್ಧ ಮುಗಿಯೋ ಹಾಗೆ ಕಾಣ್ತಿಲ್ಲ. ಅಣ್ವಸ್ತ್ರ ದಾಳಿಯ ಆತಂಕ ಹೆಚ್ಚಾಗುತ್ತಿದೆ. ರಷ್ಯಾ ಪಡೆಗಳು, ಉಕ್ರೇನ್ನ ದೊಡ್ಡ ನಗರಗಳನ್ನೇ ಗುರಿಯಾಗಿಸಿ ದಾಳಿ ತೀವ್ರಗೊಳಿಸಿವೆ. ಕೀವ್ ಮತ್ತು ...
ಕೀವ್: ಉಕ್ರೇನ್ ನ ಪೂರ್ವದಲ್ಲಿರುವ ಕ್ರಾಮಾಟೋರ್ಸ್ಕ್ ನಗರದಲ್ಲಿರುವ ರೈಲು ನಿಲ್ದಾಣದ ಮೇಲೆ ರಷ್ಯಾ ಸೇನೆ ನಡೆಸಿದ ರಾಕೆಟ್ ದಾಳಿಯಲ್ಲಿ 5 ಮಕ್ಕಳು ಸೇರಿ 50 ಕ್ಕೂ ಹೆಚ್ಚು ...
ಕಿವ್: ರಷ್ಯಾ ಅಟ್ಯಾಕ್ಗೆ ಉಕ್ರೇನ್ ಅಕ್ಷರಷಃ ತತ್ತರಿಸಿಹೋಗಿದೆ. ಇರ್ವಿನ್, ಮಾರಿಯಾಪೋಲ್, ಕಿವ್, ಖಾರ್ಕಿವ್, ಬುಕಾ ನಗರಗಳು ಸ್ಮಶಾನದಂತೆ ಗೋಚರಿಸುತ್ತಿವೆ. ಎತ್ತ ನೋಡಿದರೆ ಉರಿದು ಹೋಗಿರುವ ವಾಹನಗಳು, ಮರಗಿಡಗಳು, ...
ಕೀವ್: ಉಕ್ರೇನ್ ಮೇಲೆ ರಷ್ಯಾ ಸೇನೆ ದಾಳಿಯನ್ನು ಮುಂದುವರೆಸಿದ್ದು, ಉಕ್ರೇನ್ ಸೇನೆ ಸಹ ರಷ್ಯಾ ಸೇನೆಗೆ ದಿಟ್ಟ ಉತ್ತರ ನೀಡುತ್ತಿದೆ. ಇಂದು ರಷ್ಯಾ ಸೇನೆಯ ಹೆಲಿಕಾಪ್ಟರ್ ಅನ್ನು ...
ಕೀವ್ : ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಳಿಸಿದ್ದು, ರಷ್ಯಾ ಕಳೆದ ಎರಡು ದಿನಗಳಿಂದ ಶೆಲ್, ಮಿಸೈಲ್, ರಾಕೆಟ್ ಮತ್ತು ಬಾಂಬ್ಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಈ ದಾಳಿಯಿಂದಾಗಿ ಬೀದಿ-ಬೀದಿಯಲ್ಲಿ ...
ಕೀವ್: ರಷ್ಯಾ-ಉಕ್ರೇನ್ ಮಧ್ಯೆ ಒಂದು ಕಡೆ ಯುದ್ಧ ಸಂಧಾನ ನಡೆಯುತ್ತಿದ್ದರೆ ಮತ್ತೊಂದು ಕಡೆ ರಷ್ಯಾಗೆ ಉಕ್ರೇನ್ ಶಾಕ್ ಕೊಟ್ಟಿದೆ. ರಷ್ಯಾದ ಗಡಿಯಲ್ಲಿರೋ ತೈಲ ಘಟಕದ ಮೇಲೆ ಏರ್ಸ್ಟ್ರೈಕ್ ...
ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ಸೇನೆ ದಾಳಿ ಆರಂಭಿಸಿ ಇಂದಿಗೆ 37 ದಿನ ಕಳೆದಿದ್ದು, ಉಕ್ರೇನ್ ಸೇನೆ ಇಂದು ರಷ್ಯಾಗೆ ದೊಡ್ಡ ಶಾಕ್ ನೀಡಿದೆ. ಉಕ್ರೇನ್ ವಾಯುಪಡೆ ...
ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಜನರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕಡಿಮೆ ದರದಲ್ಲಿ ಕಚ್ಚಾ ತೈಲ ಪೂರೈಸುವುದಾಗಿ ರಷ್ಯಾ ಭಾರತಕ್ಕೆ ...
ವಾರ್ಸಾ: ಪೋಲೆಂಡ್ ಪ್ರವಾಸದಲ್ಲಿರುವ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ರನ್ನು ಉಕ್ರೇನ್ ನ ರಕ್ಷಣಾ ಮತ್ತು ವಿದೇಶಾಂಗ ಸಚಿವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಷ್ಯಾ ಸೇನೆ ...
ಮಾಸ್ಕೋ : ಇದೇ ಮೊದಲ ಬಾರಿಗೆ ಉಕ್ರೇನ್ ವಿರುದ್ಧದ ಸಮರದಲ್ಲಿ ರಷ್ಯಾ ತನಗಾದ ನಷ್ಟವನ್ನು ಪ್ರಕಟಿಸಿಕೊಂಡಿದ್ದು, ರಷ್ಯಾ ಮೂಲಗಳೇ ಹೇಳುವಂತೆ ರಷ್ಯಾದ 1351 ಸೈನಿಕರು ಸಾವನ್ನಪ್ಪಿದ್ದು, 3500ಕ್ಕೂ ...
ಮಾರಿಯಾಪೋಲ್: ಉಕ್ರೇನ್ ಮೇಲೆ ರಷ್ಯಾ ಸೇನೆ ದಾಳಿ ಮುಂದುವರೆದಿದೆ. ಮಾರಿಯಾಪೋಲ್ ನಗರದ ಮೇಲೆ ನಡೆದ ದಾಳಿಯಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಖುದ್ದು ಉಕ್ರೇನ್ ಆಡಳಿತ ಇದನ್ನು ...
ಕೀವ್: ರಷ್ಯಾ ಸೇನೆ ಕಳೆದ ವಾರ ಉಕ್ರೇನ್ ನ ಮರಿಯುಪೋಲ್ ನಲ್ಲಿರುವ ರಂಗ ಮಂದಿರದ ಮೇಲೆ ಬಾಂಬ್ ದಾಳಿ ನಡೆಸಿತ್ತು. ದಾಳಿಯಲ್ಲಿ ರಂಗ ಮಂದಿರ ಸಂಪೂರ್ಣವಾಗಿ ಧ್ವಂಸವಾಗಿತ್ತು. ...
ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಹಲವು ವಸ್ತುಗಳ ಬೆಲೆ ದುಬಾರಿಯಾಗಿದ್ದು, ಮತ್ತಷ್ಟು ವಸ್ತುಗಳ ಅಭಾವ ಉಂಟಾಗಿದೆ. ರಷ್ಯಾದ ಕೆಲವು ಸೂಪರ್ ಮಾರ್ಕೆಟ್ ಗಳಲ್ಲಿ ...
ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್ ನಿಂದ ಜೀವಂತ ಇರುವವರನ್ನು ರಕ್ಷಿಸುವುದೇ ಅತ್ಯಂತ ಕಷ್ಟದ ಕೆಲಸವಾಗಿದೆ. ಇದರ ನಡುವೆ ಅಲ್ಲಿ ಮೃತಪಟ್ಟವರ ಮೃತದೇಹವನ್ನು ವಾಪಸ್ ತರುವುದು ಸಾಧ್ಯವೇ ಇಲ್ಲ ...
ಬೆಂಗಳೂರು: ಉಕ್ರೇನ್ ನಲ್ಲಿ ಮೃತಪಟ್ಟ ಹಾವೇರಿಯ ನವೀನ್ ಗ್ಯಾನಗೌಡರ್ ಮೃತದೇಹ ತಾಯ್ನಾಡಿಗೆ ಮರಳಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ...
ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ದಾಳಿಯಲ್ಲಿ ಮೃತಪಟ್ಟ ನವೀನ್ ಗ್ಯಾನಗೌಡರ್ ಮೃತದೇಹ ನಾಳೆ ಬೆಳಗಿನ ಜಾವ ಬೆಂಗಳೂರು ತಲುಪಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೃತದೇಹವನ್ನು ಬರಮಾಡಿಕೊಳ್ಳಲಿದ್ದಾರೆ. ...
ಕೀವ್ : ಉಕ್ರೇನ್ ಮೇಲಿನ ಯುದ್ಧದಾಹ ರಷ್ಯಾಗೆ ಇನ್ನೂ ನಿಂತಿಲ್ಲದ್ದಾಗಿದ್ದು, 25ನೇ ದಿನಕ್ಕೆ ಕಾಲಿಟ್ಟರೂ ಮಿಸೈಲ್, ಶೆಲ್ ದಾಳಿ ಮುಗಿದಿಲ್ಲ. ರಷ್ಯಾದ ಮಿಸೈಲ್, ಶೆಲ್ ದಾಳಿಗೆ ಉಕ್ರೇನ್ನ ...
ಕಿವ್: ರಷ್ಯಾ–ಉಕ್ರೇನ್ ಸಂಘರ್ಷ ಮುಂದುವರೆದಿದ್ದು, ಕೀವ್ನ ಅಪಾರ್ಟ್ಮೆಂಟ್ಗಳ ಮೇಲೆ ರಾಕೆಟ್ ದಾಳಿ ನಡೆಸಲಾಗುತ್ತಿದೆ. ಪುಟಿನ್ ಸೇನಾ ದಾಳಿಗೆ ಉಕ್ರೇನ್ ತತ್ತರಿಸುತ್ತಿದೆ. ದಿನೇ ದಿನೇ ರಷ್ಯಾ - ಉಕ್ರೇನ್ ...
ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಮೃತಪಟ್ಟಿದ್ದ ನವೀನ್ ಗ್ಯಾನಗೌಡರ್ ಮೃತದೇಹ ಭಾನುವಾರ ಬೆಳಗಿನ ಜಾವ ಬೆಂಗಳೂರಿಗೆ ತಲುಪಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ...
ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾಗಿ 3 ವಾರ ಕಳೆಯುತ್ತಿದ್ದು, ರಷ್ಯಾಗೆ ಉಕ್ರೇನ್ ತೀವ್ರ ಪ್ರತಿರೋಧ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ಮೇಲಿನ ಯುದ್ಧಕ್ಕಾಗಿ ಸೇನಾ ...
ಕೀವ್: ನಾವು ನ್ಯಾಟೋ ಸೇರುವುದಿಲ್ಲ, ತಟಸ್ಥರಾಗಿ ಇರುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ತಿಳಿಸಿದ್ದಾರೆ. ರಷ್ಯಾ ಸತತ ಮೂರು ವಾರಗಳಿಂದ ಉಕ್ರೇನ್ ಮೇಲೆ ಭೀಕರ ದಾಳಿ ...
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿರುವ ಬೆನ್ನಲ್ಲೇ ಉಕ್ರೇನ್ ಮತ್ತು ರಷ್ಯಾದ ಪ್ರತಿನಿಧಿಗಳು ಇಂದು ನಾಲ್ಕನೇ ಸುತ್ತಿನ ಮಾತುಕತೆಯನ್ನು ನಡೆಸುತ್ತಿದ್ದಾರೆ. ಈ ಬಾರಿ ವಿಡಿಯೋ ಕಾನ್ಫರೆನ್ಸ್ ...
ಕೀವ್ : ರಷ್ಯಾ ಉಕ್ರೇನ್ ಆಸ್ಪತ್ರೆಗಳನ್ನೇ ಉಡೀಸ್ ಮಾಡಿದ್ದು, ಇಂದು ಮುಂಜಾನೆ 7 ಆಸ್ಪತ್ರೆಗಳ ಮೇಲೆ ರಾಕೆಟ್ ದಾಳಿ ನಡಸಲಾಗಿದೆ. ಇಡೀ ರಾತ್ರಿ ನಡೆದ ಬಾಂಬಿಂಗ್ನಲ್ಲಿ 40ಕ್ಕೂ ಹೆಚ್ಚುಬಲಿಯಾಗಿದ್ದು, ...
ಕಿವ್: ದಿನ ಕಳೆದಂತೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ತೀವ್ರವಾಗ್ತಲೇ ಇದೆ. ಇತ್ತ ನಿನ್ನೆ ಸಂಜೆಯಿಂದ ಮತ್ತೆ ಉಕ್ರೇನ್ ಮೇಲೆ ರಷ್ಯಾ ಮುಗಿಬಿದ್ದಿದೆ. ಪೂರ್ವ ನಗರಗಳಲ್ಲಿ ...
ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹತ್ವದ ಸಭೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ...
ಕೀವ್ : ಉಕ್ರೇನ್ ರಷ್ಯಾ ಭೀಕರ ದಾಳಿಗೆ ಸ್ಮಶಾನವಾಗಿದ್ದು, ಪ್ರತೀ ನಗರಗಳಲ್ಲಿ ರಕ್ತದೋಕುಳಿ ಹರಿಸುತ್ತಿದೆ. ರಷ್ಯಾ ರಣಭೀಕರ ದಾಳಿಗೆ ಅಪಾರ್ಟ್ಮೆಂಟ್ಸ್ ಧರೆಗುರುಳಿದೆ. ವಾಹನ, ಅಂಗಡಿಗಳು ಸುಟ್ಟು ಕರಕಲಾಗಿದೆ. ...
ಕೀವ್ : ರಷ್ಯಾಗೆ ರಕ್ತದೋಕುಳಿ ಹರಿದ್ರೂ ಯುದ್ಧದ ದಾಹ ನಿಲ್ಲದ್ದಾಗಿದೆ. ಯುದ್ಧ ಮುಂದುವರಿಸಿದ ರಷ್ಯಾಗೆ ಭಾರೀ ಹೊಡೆತ ಸಾಧ್ಯತೆಗಳಿವೆ. ರಷ್ಯಾದಲ್ಲಿ ಹಲವು ಯುಟ್ಯೂಬ್ ಚಾನಲ್ಗಳು ಬ್ಲಾಕ್ ಆಗಿದ್ದು, ಯುದ್ಧದ ...
ಕೀವ್: ರಷ್ಯಾ ಸೇನೆ ಉಕ್ರೇನ್ ನ ಮೇಲೆ ದಾಳಿ ಮುಂದುವರೆಸಿದ್ದು, ಇಂದು ಮರಿಯಾಪೋಲ್ ನಗರದಲ್ಲಿ ಪ್ರಾರ್ಥನ ಮಂದಿರದ ಮೇಲೆ ದಾಳಿ ನಡೆಸಲಾಗಿದೆ. ಪ್ರಾರ್ಥನಾ ಮಂದಿರದಲ್ಲಿ ಮಕ್ಕಳು ಸೇರಿದಂತೆ ...
ಅಮೆರಿಕ: ಬೈಡನ್ಗೆ ಮೂರನೇ ಮಹಾಯುದ್ಧದ ಭೀತಿ ಶುರುವಾಗಿದ್ದು, ರಷ್ಯಾ ವಿರುದ್ಧ ನಾವಿಳಿದ್ರೆ 3ನೇ ಮಹಾಯುದ್ಧ ಆಗುತ್ತೆ. ಹೀಗಾಗಿಯೇ ನಾವು ನೇರವಾಗಿ ಉಕ್ರೇನ್ ನೆರವಿಗೆ ಬಂದಿಲ್ಲ ಎಂದು ಜೋ ...
ಕಿವ್: ಉಕ್ರೇನ್-ರಷ್ಯಾ ಸಂಧಾನ ಮಾತುಕತೆ ಮತ್ತೆ ವಿಫಲವಾಗಿದೆ. ಉಕ್ರೇನ್ನ ನಗರಗಳ ಮೇಲೆ ರಷ್ಯಾ ವೈಮಾನಿಕ ದಾಳಿ ಮುಂದುವರೆಸಿದೆ. ರಷ್ಯಾ ಈವರೆಗೆ 328 ಕ್ರೂಸ್ ಕ್ಷಿಪಣಿ ದಾಳಿ ಮಾಡಿದೆ ...
ಚೆರ್ನಿವ್: ಉಕ್ರೇನ್ ಮೇಲೆ ರಷ್ಯಾ ರಣೋತ್ಸಹ ಮುಂದುವರೆದಿದ್ದು, ಚೆರ್ನಿವ್ ಕೈಗಾರಿಕಾ ಪ್ರದೇಶದ ಮೇಲೆ ರಷ್ಯಾ ದಾಳಿ ನಡೆಸಿದೆ. ಪುಟಿನ್ ಸೇನಾ ಪಡೆಗೆ ಕೈಗಾರಿಕೆಗಳು ಧ್ವಂಸವಾಗಿದ್ದು, ಈಗಾಗಲೇ ರಷ್ಯಾ ...
ಕಿವ್: ರಷ್ಯಾ ಉಕ್ರೇನ್ ರಾಜಧಾನಿ ಕಿವ್ ಸುತ್ತುವರೆದಿದ್ದು, ಕಿವ್ ವಶ ಪಡಿಸಿಕೊಳ್ಳಲು ಮಿಸೈಲ್ ದಾಳಿ ತೀವ್ರ ಗೊಳಿಸಿದೆ. ಆಸ್ಪತ್ರೆ, ಸರ್ಕಾರಿ ಕಟ್ಟಡಗಳ ಮೇಲೆ ರಾಕೆಟ್ ಅಟ್ಯಾಕ್ ಮಾಡಲಾಗುತ್ತಿದ್ದು, ...
ಮಾಸ್ಕೋ: ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ನಡೆಸಿದ ರಷ್ಯಾದ ಮೇಲೆ ಅಮೆರಿಕ, ಯುರೋಪ್ ಒಕ್ಕೂಟದ ರಾಷ್ಟ್ರಗಳು ಹಲವು ನಿರ್ಬಂಧಗಳನ್ನು ಹೇರಿದ್ದವು. ರಷ್ಯಾ ವಿರುದ್ಧ ಅಮೆರಿಕ ಆರ್ಥಿಕ ಸಮರವನ್ನು ...
ದಾವಣಗೆರೆ: ಯುದ್ಧ ಪೀಡಿತ ಉಕ್ರೇನ್ ನಿಂದ ಸ್ವಗ್ರಾಮಕ್ಕೆ ಮರಳಿದ ವಿದ್ಯಾರ್ಥಿ ಆದರ್ಶ ಅವರಿಗೆ ಭರ್ಜರಿ ಸ್ವಾಗತ ದೊರೆತಿದ್ದು, ಸೊಕ್ಕೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿಯವರು ಆದರ್ಶರನ್ನು ಬರಮಾಡಿಕೊಂಡರು. ...
ಮಾಸ್ಕೋ: ಉಕ್ರೇನ್ ಬೆನ್ನಿಗೆ ನಿಂತಿರುವ ನ್ಯಾಟೋ ರಾಷ್ಟ್ರಗಳ ವಿರುದ್ಧ ರಷ್ಯಾ ಗರಂ ಆಗಿದ್ದು, ತನ್ನ ಅಸಮಧಾನವನ್ನು ವ್ಯಕ್ತಪಡಿಸಿದೆ. ರಷ್ಯಾ ಸೇನೆ ಉಕ್ರೇನ್ ನಲ್ಲಿ ದಾಳಿ ಆರಂಭಿಸಿದ ಬಳಿಕ ...
ಮಾಸ್ಕೋ: ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕ ‘ಆರ್ಥಿಕ ಯುದ್ಧ’ ನಡೆಸುತ್ತಿದೆ ಎಂದು ರಷ್ಯಾ ಸರ್ಕಾರ ತಿಳಿಸಿದೆ. ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ...
ಕೀವ್: ರಷ್ಯಾ ಸೇನೆ ಉಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸಿದ್ದು, ಪ್ರಬಲ ಬಾಂಬ್ ಗಳನ್ನು ಬಳಸಿ ದಾಳಿ ಮಾಡುತ್ತಿದೆ. ರಷ್ಯಾ ಜನವಸತಿ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಬಹುಮಹಡಿ ...
ಕೀವ್ : ರಷ್ಯಾ ಉಕ್ರೇನ್ ನಡುವಿನ ವಾರ್ನ ಕಾವು ಏರುತ್ತಲೇ ಇದ್ದು, ಜೀವ ಭಯದಲ್ಲಿ ಜನ ವಲಸೆ ಹೋಗುತ್ತಿದ್ದಾರೆ. ರಷ್ಯಾದ ದಾಳಿಯಿಂದ ತಮ್ಮ ದೇಶವನ್ನು ರಕ್ಷಿಸಿಕೊಳ್ಳಲು ಉಕ್ರೇನ್ ಯೋಧರು ...
ಢಾಕಾ: ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಪ್ರಜೆಗಳ ಜೊತೆಯಲ್ಲೇ ಬಾಂಗ್ಲಾದೇಶದ ಪ್ರಜೆಗಳನ್ನೂ ರಕ್ಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ...
ಕೀವ್ : ಉಕ್ರೇನ್ ನ್ಯೂಕ್ಲಿಯರ್ ಪವರ್ ಪ್ಲಾಂಟ್ ರಷ್ಯಾ ಕೈವಶವಾಯ್ತಾ , ಹಾಗೂ ಚೆರ್ನೋಬಿಲ್ ನ್ಯೂಕ್ಲಿಯರ್ ಪ್ಲಾಂಟ್ ಸೇನೆ ಸುತ್ತುವರೆದಿದೆಯಾ ಎಂಬ ಪ್ರಶ್ನೆಗಳು ಮೂಡುತ್ತದೆ. ಚೆರ್ನೋಬಿಲ್ ಪ್ಲಾಂಟ್ ...
ಮಾಸ್ಕೋ: ಉಕ್ರೇನ್ ಮೇಲೆ ಸಮರ ಸಾರಿದ ರಷ್ಯಾಗೆ ಶಾಕ್ ಎದುರಾಗಿದ್ದು, ಆರ್ಥಿಕ ಹೊಡೆತದ ಜತೆಗೆ ಉದ್ಯೋಗ ಹೊಡೆತ ಸೃಷ್ಟಿಯಾಗುತ್ತಿದೆ. ರಷ್ಯಾ ನೆಲದಿಂದ ಪ್ರತಿಷ್ಠಿತ ಕಂಪನಿಗಳು ಕಾಲು ಕೀಳುತ್ತಿದ್ದು, ...
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಬಳಿಕ ಕಳೆದ 13 ದಿನಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಉಕ್ರೇನ್ ನಾಗರಿಕರು ಆಶ್ರಯ ಕೋರಿ ನೆರೆ ರಾಷ್ಟ್ರಗಳಿಗೆ ತೆರಳಿದ್ದಾರೆ ...
ಕೊಯಂಬತ್ತೂರು: ಉಕ್ರೇನ್ ನಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ತಮಿಳುನಾಡಿನ ವಿದ್ಯಾರ್ಥಿಯೊಬ್ಬ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಸೇನೆಗೆ ಸೇರ್ಪಡೆಯಾಗಿದ್ದಾನೆ. ತಮಿಳುನಾಡಿನ ಕೊಯಂಬತ್ತೂರಿನ ತುಡಿಯಲೂರು ಸಮೀಪದ ಸುಬ್ರಮಣ್ಯಂಪಾಳ್ಯಂನ ...
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಬೆಲೆ ...
ಕೀವ್ : ರಷ್ಯಾ ಸೇನೆಗೆ ಉಕ್ರೇನ್ ಶಾಕ್ ಮೇಲೆ ಶಾಕ್ ಕೊಡುತ್ತಿದ್ದು, ರಷ್ಯಾದ ಮತ್ತೊಬ್ಬ ಸೇನಾಧಿಕಾರಿಯನ್ನು ಉಕ್ರೇನ್ ಸೈಣಿಕರು ಹತ್ಯೆಗೈದಿದ್ದಾರೆ. ರಷ್ಯಾ ಸೇನೆಯ ಮೇಜರ್ ಜನರಲ್ ವಿಟಾಲಿ ...
ಬೆಂಗಳೂರು: ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆ ತರಲು ಭಾರತ ಸರ್ಕಾರ ಆರಂಭಿಸಿದ್ದಆಪರೇಷನ್ ಗಂಗಾ ಕಾರ್ಯಾಚರಣೆಗೆ ಶ್ರೀರಾಮಚಂದ್ರಾಪುರ ಮಠ ಕೂಡ ನೆರವು ನೀಡುತ್ತಿದೆ. ಉಕ್ರೇನ್ ...
ಬೆಂಗಳೂರು: ಅಡುಗೆ ಕೋಣೆಗೂ ರಷ್ಯಾ-ಉಕ್ರೇನ್ ವಾರ್ ಎಫೆಕ್ಟ್ ತಾಕಿದ್ದು, ಅಲ್ಲಿ ರಾಕೆಟ್ ಅಟ್ಯಾಕ್..ಇಲ್ಲಿ ದರ ಏರಿಕೆ ಶಾಕ್ ಎದುರಾಗಿದೆ. ಭಾರತದ ಅಡುಗೆ ಮನೆಗಳನ್ನು ಉಕ್ರೇನ್ ರಷ್ಯಾ ನಡುವಿನ ...
ಉಕ್ರೇನ್: ಉಕ್ರೇನ್-ರಷ್ಯಾ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಯುದ್ಧಪೀಡಿತ ನೆಲದಲ್ಲಿ ಬರೀ ರಕ್ತದೋಕುಳಿ ಮುಂದುವರೆದಿದೆ. ಉಕ್ರೇನ್ ರಷ್ಯಾದ ಸೇನಾಧಿಕಾರಿಯನ್ನೇ ಹತ್ಯೆಗೈದಿದ್ದಾರೆ. ಉಕ್ರೇನ್ನ ಖಾರ್ಕಿವ್ ಬಳಿ ರಷ್ಯಾ ಸೇನಾಧಿಕಾರಿಯ ಹತ್ಯೆ ...
ನವದೆಹಲಿ: ಯುದ್ಧ ಪೀಡಿತ ಉಕ್ರೇನ್ ನಿಂದ ಇದುವರೆಗೆ 16 ಸಾವಿರ ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್ ...
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಉಕ್ರೇನ್ ನಿಂದ ನೆರೆ ರಾಷ್ಟ್ರಗಳಿಗೆ ತೆರಳಿದ್ದಾರೆ. ಜನರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸಾಕಷ್ಟು ಕಷ್ಟ, ...
ಬೆಂಗಳೂರು: ಇನ್ಮುಂದೆ ಲೈಫು ಕಷ್ಟವಾಗಲಿದ್ದು, ಒಂದೇ ವಾರದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. 10 ಗ್ರಾಂ ಚಿನ್ನಕ್ಕೆ 2-3 ಸಾವಿರ ರೂಪಾಯಿ ಏರಿಕೆಯಾಗಿದೆ. ರಷ್ಯಾ - ಉಕ್ರೇನ್ ಕದನ ...
ಕೀವ್ : ರಷ್ಯಾ ಮತ್ತೊಂದು ಕದನ ವಿರಾಮ ಘೋಷಿಸಿದ್ದು, ಮಧ್ಯಾಹ್ನ 12.30ರಿಂದ ತಾತ್ಕಾಲಿಕ ಕದನ ವಿರಾಮಗೊಳಿಸಿದೆ. ಉಕ್ರೇನ್ ರಾಜಧಾನಿ ಕಿವ್, ಖಾರ್ಕಿವ್, ಸಮಿ ಈ ನಾಲ್ಕು ನಗರಗಳಿಗೆ ಕದನ ...
ಕಿವ್: ಮುಂದಿನ 24 ಗಂಟೆ ಉಕ್ರೇನ್ಗೆ ಇನ್ನೂ ಡೇಂಜರ್ ಆಗಲಿದ್ದು, ರಷ್ಯಾ ವಿಶೇಷ ಸೇನೆ ದಾಳಿ ತೀವ್ರಗೊಳಿಸುತ್ತಿದೆ. ರಷ್ಯಾ ಸೇನೆ ಕಿವ್, ಖಾರ್ಕಿವ್, ಮಾರಿಯಾಪೋಲ್ ಸುತ್ತುವರೆದಿದ್ದು, 11ನೇ ...
ವಾಷಿಂಗ್ಟನ್ : 12 ವರ್ಷಗಳಲ್ಲೇ ಕಚ್ಚಾತೈಲವು ದುಬಾರಿಯಾಗಿದ್ದು, ಬ್ಯಾರೆಲ್ ಕಚ್ಚಾತೈಲದ ಬೆಲೆ 140 ಡಾಲರ್ಗೆ ಏರಿಕೆಯಾಗಿದೆ. 2008ರ ನಂತರ ಇದೇ ಮೊದಲ ಬಾರಿಗೆ 130.28 ಡಾಲರ್ಗೆ ಏರಿಕೆಯಾಗಿದ್ದು, ನಿನ್ನೆ ...
ಬೆಳಗಾವಿ : ಉಕ್ರೇನ್ನ ಸಮರ ಭೂಮಿಯಲ್ಲಿ ಸಿಲುಕಿದ್ದ ಸಾವಿರಾರು ಮಂದಿಯ ಜೀವ ಉಳಿಸುವಲ್ಲಿ ಕೈಜೋಡಿಸಿದ್ದಾರೆ ಕರ್ನಾಟಕದ ಸೊಸೆ. ಆಪರೇಷನ್ ಗಂಗಾ ಕಾರ್ಯಾಚರಣೆಯ ವಿಮಾನಕ್ಕೆ ನಮ್ಮ ಬೆಳಗಾವಿಯ ಸೊಸೆ ...
ಕೀವ್: ರಷ್ಯಾ ದಾಳಿಗೆ ಉಕ್ರೇನ್ ತತ್ತರಿಸುತ್ತಿದ್ದು, ಬೃಹತ್ ಕಟ್ಟಡಗಳು ನೆಲಕ್ಕುರಿಳಿವೆ. ರಷ್ಯಾ ಉಕ್ರೇನ್ ಮೇಲೆ 600 ಮಿಸೈಲ್ ದಾಳಿ ನಡೆಸಿದೆ. ಉಕ್ರೇನ್ ಪ್ರಮುಖ ಸಿಟಿಗಳ ಮೇಲೆ ರಷ್ಯಾ ...
ಮಾಸ್ಕೋ: ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾದ ಮೇಲೆ ಅಮೆರಿಕ ಮತ್ತು ಯುರೋಪ್ ಒಕ್ಕೂಟದ ಬಹುತೇಕ ರಾಷ್ಟ್ರಗಳು ಹಲವು ನಿರ್ಬಂಧಗಳನ್ನು ಹೇರಿವೆ. ಈ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ನಿರ್ಬಂಧದ ...
ಬೆಂಗಳೂರು: ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಇದುವರೆಗೆ 448 ವಿದ್ಯಾರ್ಥಿಗಳು ರಾಜ್ಯಕ್ಕೆ ವಾಪಸ್ ಬಂದಿದ್ದಾರೆ ಎಂದು ನೋಡಲ್ ಆಫೀಸರ್ ...
ಮಾಸ್ಕೋ: ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಉಕ್ರೇನ್ ಮೇಲೆ ರಷ್ಯಾ ಸೇನೆ ದಾಳಿಯನ್ನು ತೀವ್ರಗೊಳಿಸಿದ್ದು, ಉಕ್ರೇನ್ ಧೂಳಿಪಟಕ್ಕೆ ರಷ್ಯಾ ಸೇನೆ ಹೊಸ ಯೋಜನೆ ರೂಪಿಸಿದೆ. ರಷ್ಯಾ ಸೇನೆ ...
ಕೀವ್: ರಷ್ಯಾ ಸೇನೆ ಉಕ್ರೇನ್ನಲ್ಲಿ ಕ್ಷಿಪಣಿ ದಾಳಿ ಮುಂದುವರೆಸಿದ್ದು, ಝೈಟೊಮಿರ್ ಪ್ರದೇಶದ ಮೆಟ್ರೋ ನಿಲ್ದಾಣ ಬಳಿ ದಾಳಿ ನಡೆಸಿದ್ದಾರೆ. ರಷ್ಯಾ ಸೇನೆಯು ಸಾರ್ವಜನಿಕ ಸ್ಥಳಗಳಲ್ಲೇ ಕ್ಷಿಪಣಿ ದಾಳಿ ...
ಕೀವ್ : ರಷ್ಯಾ ಸೇನೆ ಉಕ್ರೇನ್ನ ಮತ್ತೊಂದು ಅಣುಸ್ಥಾವರವೊಂದನ್ನು ವಶಕ್ಕೆ ಪಡೆದಿದ್ದು, ಝೆಪೋರಿಝಿಯಾ ಬಳಿಕ ಚೆರ್ನೋಬಿಲ್ ಅಣುಸ್ಥಾವರ ವಶಕ್ಕೆ ಪಡೆದಿದೆ. ಸದ್ಯ ಚೆರ್ನೋಬಿಲ್ ಅಣುಸ್ಥಾವರ ಕಾರ್ಯನಿರ್ವಹಿಸುತ್ತಿಲ್ಲ, ಆದರೆ ...
ಕೀವ್ : ರಷ್ಯಾ ವಿರುದ್ಧ ಉಕ್ರೇನ್ ಕೊನೇ ಹಂತದ ಪ್ರತಿದಾಳಿ ನಡೆಸುತ್ತಿದ್ದು,ಉಕ್ರೇನ್ ರಷ್ಯಾದ Su-30SM ಫೈಟರ್ ವಿಮಾನ ಹೊಡೆದುರುಳಿಸಿದೆ. ಉಕ್ರೇನ್ ಸೇನೆ ಒಡೆಸ್ಸಿಯಲ್ಲಿ ರಷ್ಯಾದ Su-30SM ಫೈಟರ್ ...
ಕೀವ್ : ರಷ್ಯಾ ರಾಕ್ಷಸೀಕೃತ್ಯಕ್ಕೆ ಇಡೀ ವಿಶ್ವದಾದ್ಯಂತ ಆಕ್ರೋಶ ಹೊರಹಾಕುತ್ತಿದ್ದು, ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ ವಿರುದ್ಧ ಪ್ರೊಟೆಸ್ಟ್ ನಡೆಸುತ್ತಿದ್ದಾರೆ. ಕೊನೇ ಕ್ಷಣದಲ್ಲೂ ರಷ್ಯಾ ವಿರುದ್ಧ ...
ಕೀವ್ : ಉಕ್ರೇನ್ ಜನರ ಮೇಲೆ ರಷ್ಯಾ ರಾಕ್ಷಸೀಕೃತ್ಯ ಮುಂದುವರೆಸಿದಿದ್ದು, ಜನವಸತಿ ಪ್ರದೇಶಗಳ ಮೇಲೆಯೇ ದಾಳಿ ಮಾಡುತ್ತಿದ್ದಾರೆ. ರಷ್ಯಾ ಸೈನಿಕರು ಮನೆಗಳ ಮೇಲೆ ಬಾಂಬ್ ಮಳೆ ಸುರಿಸುತ್ತಿದ್ದಾರೆ. ...
ಕೀವ್ : ರಷ್ಯಾ - ಉಕ್ರೇನ್ ನಡುವೆ ಭೀಕರ ಸಮರವುಂಟಾಗಿದ್ದು, ಉಕ್ರೇನ್ನಲ್ಲಿ ರಕ್ತದೋಕುಳಿಯೇ ಹರಿಯುತ್ತಿದೆ. ರಷ್ಯಾ ರಣಾರ್ಭಟಕ್ಕೆ ಉಕ್ರೇನ್ ಪ್ರತ್ಯುತ್ತರ ನೀಡುತ್ತಿದ್ದು, ಕಂಡ-ಕಂಡಲ್ಲಿ ಬಾಂಬ್, ಮಿಸೈಲ್, ಗುಂಡಿನ ...
ಉಕ್ರೇನ್: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ್ದು, ಈ ಹಿನ್ನೆಲೆ ಉಕ್ರೇನ್ ತತ್ತರಿ ಹೋಗುತ್ತಿದೆ. ರಷ್ಯಾ ರಾಕೆಟ್ ದಾಳಿಗೆ ಉಕ್ರೇನ್ ಅಕ್ಷರಶಃ ನಲುಗುತ್ತಿದೆ ಈ ಮಧ್ಯೆ ಪ್ರಪಂಚದಾದ್ಯಂತ ...
ಕೀವ್: ನಾನು ಎಲ್ಲಿಗೂ ಓಡಿ ಹೋಗಿಲ್ಲ, ರಷ್ಯಾ ವಿರುದ್ಧ ಈಗಲೂ ಹೋರಾಡ್ತಿದ್ದೇವೆ . ದೇಶವನ್ನ ರಕ್ಷಿಸಿಕೊಳ್ತೇವೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಪೋಲ್ಯಾಂಡ್ಗೆ ಝೆಲೆನ್ಸ್ಕಿ ಪರಾರಿ ...
ಉಕ್ರೇನ್ : ರಷ್ಯಾ ದಾಳಿಗೆ ಉಕ್ರೇನ್ ತತ್ತರಿಸುತ್ತಿದ್ದು, ಬಾಂಬ್, ರಾಕೆಟ್ ದಾಳಿಗೆ ಬೃಹತ್ ಕಟ್ಟಡ ಛಿದ್ರ ಛಿದ್ರವಾಗಿದೆ. ಝಪೋರಿಝಿಯಾ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಟಾರ್ಗೆಟ್ ಆಗಿದ್ದು, ರಷ್ಯಾ ...
ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಬಳಿಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಅವರನ್ನು ಕೊಲ್ಲಲು ಮೂರು ಬಾರಿ ಯತ್ನ ನಡೆದಿದೆ, ಮೂರೂ ಬಾರಿ ...
ಮಾಸ್ಕೋ: ಉಕ್ರೇನ್ ನಲ್ಲಿ ರಷ್ಯಾ ತನ್ನ ಗುರಿಯನ್ನು ಸಾಧಿಸುತ್ತದೆ ಎಂದು ರಷ್ಯಾ ಅದ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಫ್ರಾನ್ಸ್ ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗೆ ತಿಳಿಸಿದ್ಧಾರೆ. ...
ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಕೊಡಬೇಕು ಎಂದು ಭಾರತದ ಪರ ಫ್ರಾನ್ಸ್ ಬ್ಯಾಟ್ ಬೀಸಿದೆ. ಭಾರತದಲ್ಲಿರುವ ಫ್ರಾನ್ಸ್ ನ ರಾಯಭಾರಿ ಇಮ್ಯಾನುಯೆಲ್ ಲೆನೈನ್ ...
ಮೈಕೊಲೈವ್ (ಉಕ್ರೇನ್): ಉಕ್ರೇನ್ ನಲ್ಲಿ ಮೈಕೊಲೈವ್ ನಗರದ ಬಳಿ ಇರುವ ಬಂದರಿನಲ್ಲಿ ಲಂಗರು ಹಾಕಿದ್ದ ಬಾಂಗ್ಲಾದೇಶದ ಸರಕು ಸಾಗಣೆ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು ದಾಳಿಯಲ್ಲಿ ...
ಚಿಕ್ಕಬಳ್ಳಾಪುರ: ಉಕ್ರೇನ್ ನಿಂದ ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿರುವ ಚಿಕ್ಕಬಳ್ಳಾಪುರದ ಯುವತಿ ಲಿಖಿತಾ ಅಲ್ಲಿನ ಪರಿಸ್ಥಿತಿಯನ್ನು ನೆನೆದು ಕಣ್ಣೀರಾಕಿದ್ದಾರೆ. ಉಕ್ರೇನ್ ನಿಂದ ಸುರಕ್ಷಿತವಾಗಿ ಮರಳಿರುವ ಚಿಕ್ಕಬಳ್ಳಾಪುರದ ಪಿಎಸ್ ಐ ...
ಕೀವ್: ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾಗೆ ಉಕ್ರೇನ್ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ರಷ್ಯಾದ ಹಿರಿಯ ಸೇನಾಧಿಕಾರಿಯನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಸೇನೆ ತಿಳಿಸಿರುವುದಾಗಿ ವರದಿಯಾಗಿದೆ. ...
ಕೀವ್: ಉಕ್ರೇನ್ ನ ತೈಲಾಗಾರಗಳ ಮೇಲೂ ರಷ್ಯಾ ಸೇನೆ ಅಟ್ಯಾಕ್ ಮಾಡಿದ್ದು, ಚೆರ್ನಿವ್ ಪ್ರದೇಶದಲ್ಲಿರುವ ಆಯಿಲ್ ಘಟಕದ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 25 ಜನರು ಮೃತಪಟ್ಟಿದ್ದರೆ, ...
ಖಾರ್ಕಿವ್ : ಖಾರ್ಕಿವ್ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸುತ್ತಿದ್ದು, ಕ್ಷಣ-ಕ್ಷಣಕ್ಕೂ ರಷ್ಯಾ ಮಿಸೈಲ್, ಬಾಂಬ್ ನುಗ್ಗುತ್ತಿದೆ. ರಷ್ಯಾ ರಾಕ್ಷಸ ದಾಳಿಗೆ 2000ಕ್ಕೂ ಹೆಚ್ಚು ಸಾವನಪ್ಪಿದ್ದು, ಖಾರ್ಕಿವ್ ...
ಮಾಸ್ಕೋ: ತನ್ನ ಸೈನಿಕರ ಸಾವಿನ ಬಗ್ಗೆ ರಷ್ಯಾ ಅಧಿಕೃತ ಹೇಳಿಕೆ ನೀಡಿದೆ. ಈವರೆಗೂ ಯುದ್ಧದಲ್ಲಿ 498 ಯೋಧರು ಸಾವನಪ್ಪಿದ್ದು, 1597 ಸೈನಿಕರಿಗೆ ಗಾಯಗಳಾಗಿದೆ ಎಂದು ರಷ್ಯಾದ ರಕ್ಷಣಾ ...
ಉಕ್ರೇನ್ : ನಿಮ್ಮ ಹದ್ದುಬಸ್ತಿನಲ್ಲಿದ್ದರೆ ನಿಮಗೆ ಎಲ್ಲರಿಗೂ ಒಳ್ಳೆಯದು, ಉಕ್ರೇನ್ಗೆ ಯಾವುದೇ ರೀತಿಯ ಬೆಂಬಲ ಕೊಟ್ರೂ ಸರಿ ಇರಲ್ಲ ಎಂದು ರಷ್ಯಾ ಸರ್ಕಾರ ಬಹಿರಂಗವಾಗಿಯೇ ಬೆದರಿಕೆ ಒಡ್ಡಿದೆ. ...
ಕೀವ್: ಕಳೆದ 7 ದಿನಗಳಿಂದ ರಷ್ಯಾ ಸೇನೆ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿ ಅಂತಿಮ ಘಟ್ಟವನ್ನು ಪ್ರವೇಶಿಸಿದ್ದು, ಹಲವು ನಗರಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. ಜೊತೆಗೆ ಸಾಕಷ್ಟು ...
ನವದೆಹಲಿ: ಉಕ್ರೇನ್ ನಲ್ಲಿ ಯುದ್ಧ ಪರಿಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ...
ಖಾರ್ಕೀವ್: ಇಂದು ಸಂಜೆ 6 ಗಂಟೆ (ಉಕ್ರೇನ್ ಸಮಯ) ಯೊಳಗೆ ಹೇಗಾದರೂ ಖಾರ್ಕೀವ್ ತೊರೆಯಿರಿ ಎಂದು ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆ ಸಂದೇಶ ಕಳುಹಿಸಿದ ...
ಕೀವ್: ಯುದ್ಧ ಪೀಡಿತ ಉಕ್ರೇನ್ ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: 3ನೇ ಮಹಾಯುದ್ಧದಲ್ಲಿ ಅಣ್ವಸ್ತ್ರ ಬಳಕೆಯಾಗಲಿದೆ… ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್… ...
ಕೀವ್: ಉಕ್ರೇನ್ ನ ಖಾರ್ಕೀವ್ ನಗರದ ಮೇಲೆ ರಷ್ಯಾ ಸೇನೆ ದಾಳಿಯನ್ನು ತೀವ್ರಗೊಳಿಸಿದೆ, ಈ ಹಿನ್ನೆಲೆಯಲ್ಲಿ ತಕ್ಷಣವೇ ಖಾರ್ಕೀವ್ ನಲ್ಲಿರುವ ಭಾರತೀಯರು ಅಲ್ಲಿಂದ ಹೊರಡುವಂತೆ ಭಾರತೀಯ ರಾಯಭಾರ ...
ಮಾಸ್ಕೋ: 3 ನೇ ಮಹಾಯುದ್ಧ ನಡೆದರೆ ಯುದ್ಧದಲ್ಲಿ ಅಣ್ವಸ್ತ್ರ ಬಳಕೆಯಾಗಲಿದೆ ಮತ್ತು ಯುದ್ಧ ವಿನಾಶಕಾರಿಯಾಗಿರಲಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ತಿಳಿಸಿದ್ದಾರೆ. ಉಕ್ರೇನ್ ಅಣ್ವಸ್ತ್ರವನ್ನು ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.