ಮೋದಿ ಮತ್ತೆ ನಂ. 1 ಜನಪ್ರಿಯ ನಾಯಕ… ಬೈಡೆನ್, ರಿಷಿ ಸುನಕ್ರನ್ನೂ ಹಿಂದಿಕ್ಕಿದ ನಮೋ..
ಬೆಂಗಳೂರು: ಜನಪ್ರಿಯ ಜಾಗತಿಕ ನಾಯಕರಲ್ಲಿ ಮೋದಿ ನಂ. 1 ಸ್ಥಾನ ಪಡೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೇ.78 ...
ಬೆಂಗಳೂರು: ಜನಪ್ರಿಯ ಜಾಗತಿಕ ನಾಯಕರಲ್ಲಿ ಮೋದಿ ನಂ. 1 ಸ್ಥಾನ ಪಡೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೇ.78 ...
ಬೆಂಗಳೂರು: ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ ಆಗಿದ್ದಾರೆ. ಜೆಪಿ ನಗರದಲ್ಲಿರುವ ಸುಪ್ರ ಆಸ್ಪತ್ರೆ ದಾಖಲಾಗಿದ್ದ ಸಾಯಿದತ್ತ, ಮೂರು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು, ನಿನ್ನೆ ಮಧ್ಯ ...
ಹಾಸನ: ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ ಮಾಡಲಾಗುತ್ತದೆ. ಅಭ್ಯರ್ಥಿಗಳ ಲಿಸ್ಟ್ ಫೈನಲ್ ಕುರಿತು ಇಂದು JDS ಸಭೆ ನಡೆಯಲಿದೆ. ಸಭೆಯಲ್ಲಿ ಟಿಕೆಟ್ ಹಂಚಿಕೆ ಕುರಿತು ...
ಹಾಸನ : ಹಾಸನದ 7 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಸಾಧ್ಯತೆಗಳಿದ್ದು, ಹಾಸನ ಟಿಕೆಟ್ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..? ಅಖಾಡಕ್ಕೆ ಎಂಟ್ರಿ ಕೊಟ್ಟಿರೋ HDD ಫೈನಲ್ ಮಾಡ್ತಾರಾ..? ...
ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರಾಗಿ ನಡೆದಿದ್ದು, ಸರ್ಕಾರ ಹೊರಡಿಸಿರೋ 50 ಪರ್ಸೆಂಟ್ ಡಿಸ್ಕೌಂಟ್ ಫೈನ್ ಫುಲ್ ಕ್ಲಿಕ್ ಆಗಿದೆ. ದಂಡ ವಸೂಲಿಯಲ್ಲಿ ಕಲೆಕ್ಟ್ ಆಗಿರೋ ...
ಚೆನ್ನೈ: ಇತ್ತೀಚೆಗಷ್ಟೇ ಸಿನಿಮಾ ಘೋಷಣೆ ಮಾಡಿದ್ದ ನಟ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಗರಾಜ್, ಇದೀಗ ದಳಪತಿ 67 ಚಿತ್ರದ ಅದ್ದೂರಿ ಮುಹೂರ್ತವನ್ನೂ ನೆರವೇರಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ...
ಬೆಂಗಳೂರು: ನಟ ಸುದೀಪ್ ಕಾಂಗ್ರೆಸ್ಗೆ ಬಂದರೆ ಸ್ವಾಗತ, ಪಕ್ಷದ ಸಿದ್ಧಾಂತ ಒಪ್ಪಿ ಬಂದ್ರೆ ವೆಲ್ಕಮ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ...
ಬೆಂಗಳೂರು: ಯಾರೂ ಕೂಡ ವೈಯಕ್ತಿಕ ಟೀಕೆ ಮಾಡಬಾರದು, ಎಲ್ಲವೂ ಕಾನೂನು ಚೌಕಟ್ಟಿನಲ್ಲಿಯೇ ಇರಬೇಕು ಎಂದು ರಮೇಶ್ ಜಾರಕಿಹೊಳಿ, ಡಿಕೆಶಿಗೆ ಸತೀಶ್ ಕಿವಿಮಾತು ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ...
ತುಮಕೂರು: ನಮ್ಮ ತಪ್ಪು ನಿರ್ಧಾರದಿಂದ್ಲೇ ಅವರಿಗೆ ಈ ಪರಿಸ್ಥಿತಿ, ಲೋಕಸಭೆ ಚುನಾವಣೆ ಅವರ ಮೇಲೆ ಪ್ರಭಾವ ಬೀರಿದೆ ಎಂದು ದೇವೇಗೌಡರ ನೆನೆದು ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ. ತುಮಕೂರಿನ ತಿಪಟೂರಿನಲ್ಲಿ ...
ಮೈಸೂರು: ಮೈಸೂರಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲಾಗಿದ್ದು, ಎರಡ್ಮೂರು ಬಾರಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಪ್ರಖ್ಯಾತ ಬೇಕರಿ ...
ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಬಿಜೆಪಿ ನಾಯಕರ ಹೈವೋಲ್ಟೇಜ್ ಮೀಟಿಂಗ್ ಆರಂಭವಾಗಲಿದ್ದು, ಬಿಜೆಪಿ ರಾಜ್ಯ ಕೋರ್ ಕಮಿಟಿ ನಾಯಕರ ಮಹತ್ವದ ಸಭೆ ನಡೆಸಲಿದ್ದಾರೆ. ವಿಧಾನಸಭಾ ಹಿನ್ನೆಲೆ ಬಿಜೆಪಿ ನಾಯಕರ ...
ಬೆಂಗಳೂರು: ಟ್ರಾಫಿಕ್ ದಂಡ ಪಾವತಿಸಲು 50% ರಿಯಾಯಿತಿ ಆದೇಶ ಹಿನ್ನಲೆ ಟ್ರಾಫಿಕ್ ಪೊಲೀಸರಿಂದ ಕೇಸ್ ಹಾಗೂ ದಂಡದ ರಿಯಾಯಿತಿ ಚಾರ್ಟ್ ಬಿಡುಗಡೆ ಮಾಡಲಾಗಿದೆ. ಯಾವ್ಯಾವ ಕೇಸ್ ಗೆ ಎಷ್ಟೆಷ್ಟು ...
ಕನ್ನಡ ಚಿತ್ರರಂಗದ ದೇವ್ರಂಥ ಮನುಷ್ಯ ಪ್ರಥಮ್ ನಟನೆ ಹಾಗೂ ನಿರ್ದೇಶನದ ನಟಭಯಂಕರ ಸಿನಿಮಾ ತೆರೆ ಮೇಲೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟು, ಧೂಳೆಬ್ಬಿಸುತ್ತಿದೆ.. ಈಗಾಗಲೇ ಟ್ರೇಲರ್ ಹಾಗೂ ...
ಹಿರಿಯ ಕಲಾವಿದರು, ತಂತ್ರಜ್ಞರ ಬದುಕಿಗೆ ಆಸೆಯಾಗಬೇಕೆನ್ನುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಟೆಲಿವಿಷನ್ ಪ್ರಿಮಿಯರ್ ಲೀಗ್ -2 ಲೋಗೋ ಬಿಡುಗಡೆ ...
ಬೆಂಗಳೂರು: ಬೆಂಗಳೂರಲ್ಲಿ ಸಿನಿಮೀಯ ಮಾದರಿ ಶವ ಪತ್ತೆ ಪ್ರಕರಣವನ್ನ ಒಂದೇ ದಿನದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪತ್ತೆಯಾದ ಮೃತದೇಹ ಮಹಿಳೆಯದ್ದು ಎಂದು ಪತ್ತೆ ಮಾಡಲಾಗಿದ್ದು, ಸ್ಥಳದಲ್ಲಿ ಸಿಕ್ಕಿದ್ದು ...
ದೆಹಲಿ : ದೆಹಲಿ ಅಂಗಳದಲ್ಲಿ ರಾಜ್ಯದ ‘ಸಿಡಿ’ ಗದ್ದಲ ಶುರುವಾಗಿದ್ದು, ಸಿಬಿಐ ತನಿಖೆಯಾದ್ರೆ ಯಾರಿಗೆ ಟೆನ್ಷನ್..? ಆ ರಾಜಕಾರಣಿಗಳಿಗೆ ಶುರುವಾಯ್ತಾ ಆತಂಕ..? ರಮೇಶ್ ಜಾರಕಿಹೊಳಿ ಸಿಬಿಐ ತನಿಖೆಗೆ ...
ಬೆಂಗಳೂರು: ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ ಬರುತ್ತಿದ್ದು, ಸೋಮವಾರ ನೆಲಮಂಗಲದ ಮಾದವಾರ ಬಳಿಯ ಬಿಐಇಸಿಗೆ ಭೇಟಿ ನೀಡಲಿದ್ದಾರೆ. G-20 ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ನಮೋ ಭಾಗಿಯಾಗಲಿದ್ದು, ...
ಬೆಂಗಳೂರು: ರಾಜ್ಯದ ಸಿಡಿ ವಿಚಾರ ರಾಜ್ಯಕ್ಕೆ ಕಪ್ಪು ಚುಕ್ಕೆ ಇದ್ದಂಗೆ, ಸಿಬಿಐಗೆ ವಹಿಸಿ, ತನಿಖೆಯಿಂದ ಎಲ್ಲವೂ ಹೊರಬರಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ...
ಬೆಂಗಳೂರು : ಟ್ರಾಫಿಕ್ ಫೈನ್ ಕಟ್ಟುವವರಿಗೆ ಬಂಪರ್ ಆಫರ್ ನೀಡಿದ್ದು, ಟ್ರಾಫಿಕ್ ಬಾಕಿ ದಂಡಕ್ಕೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಫೆ. 11ರೊಳಗೆ ದಂಡ ಕಟ್ಟುವವರಿಗೆ ಶೇ.50ರಷ್ಟು ರಿಯಾಯಿತಿ ...
ಬೆಂಗಳೂರು: ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಜ್ಯ ಮಟ್ಟದ ಸ್ವಿಮ್ಮರ್ ಸಪ್ತಮಿ ಗೌಡ ಈಗ ಕಾಂತಾರ ಬ್ಯೂಟಿ. ಲೀಲಾ ...
ಬೆಂಗಳೂರು : ಹಾಸನ ಟಿಕೆಟ್ ಸಮರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಎಂಟ್ರಿ ಕೊಟ್ಟಿದ್ದಾರೆ. ಟಿಕೆಟ್ ಗೊಂದಲಕ್ಕೆ ಇಂದೇ ತೆರೆ ಎಳಿತಾರಾ HDD..? ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್ ...
ಲಕ್ನೋ : 100 ರೂಪಾಯಿ ಲಂಚ ಪಡೆದಿದ್ದಕ್ಕಾಗಿ 32 ವರ್ಷಗಳ ಹಿಂದಿನ ಪ್ರಕರಣದಲ್ಲಿ 82 ವರ್ಷದ ನಿವೃತ್ತ ರೈಲ್ವೆ ಕ್ಲರ್ಕ್ಗೆ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯವು ಒಂದು ...
ಬೆಂಗಳೂರು: 2 ವರ್ಷಗಳ ಹಿಂದೆ ಭೀಕರ ಅಪಘಾತ... ಬೆನ್ನುಮೂಳೆಗೆ ಬಲವಾದ ಪೆಟ್ಟು.. ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ.. ಹೌದು, ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಿರ್ದೇಶಕ ...
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಚಿರತೆಗಳು ಕಾಣಿಸಿಕೊಂಡಿದೆ. ನೈಸ್ ರಸ್ತೆಯ ಗೊಂಗಡಿಪರ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ದೊಡ್ಡ ಚಿರತೆ ಜೊತೆ 2 ಮರಿ ಚಿರತೆ ಕಂಡು ಗ್ರಾಮಸ್ಥರು ...
ಬೆಂಗಳೂರು: ಸಿನಿಮಾ ಪ್ರೇಮಿಗಳಿಗೆ ಈ ವಾರ ಹಬ್ಬವೋ ಹಬ್ಬ. ಇಂದು ಸಿಲ್ವರ್ಸ್ಕ್ರೀನಲ್ಲಿ ನಟಭಯಂಕರ ಗ್ರ್ಯಾಂಡ್ ರಿಲೀಸ್ ಆಗಿದೆ. ಒಳ್ಳೆ ಹುಡುಗ ಪ್ರಥಮ್ ಗರಡಿಯಿಂದ ನಟಭಯಂಕರ ಎಂಬ ಒಂದೊಳ್ಳೆ ...
ಬೆಂಗಳೂರು : ಪ್ರಣಾಳಿಕೆ ಸಮಿತಿಗೆ ರಿಸೈನ್ ವಿಚಾರದ ಬಗ್ಗೆ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿ ನಾವು ಜವಾಬ್ದಾರಿಯಿಂದ ನಡೆದುಕೊಳ್ಳೋ ಜನ, ನಾವು ಬೇಸರ ಮಾಡಿಕೊಳ್ಳುವ ಅಗತ್ಯವೇ ಇಲ್ಲ ಎಂದು ...
ಬೆಂಗಳೂರು : ನಟ ಕಿಚ್ಚ ಸುದೀಪ್ಗೆ ಆಫರ್ ಮೇಲೆ ಆಫರ್ ಬರುತ್ತಿದ್ದು, ಎಲೆಕ್ಷನ್ ಹೊತ್ತಲ್ಲಿ ಕಿಚ್ಚ ಸುದೀಪ್ಗೆ ಭಾರೀ ಬೇಡಿಕೆಯಿದೆ. ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ...
ಬೆಂಗಳೂರು : ಬೆಂಗಳೂರಲ್ಲಿ ಸಿನಿಮೀಯ ರೀತಿ ವಿಚಿತ್ರ ಕೇಸ್ ಪತ್ತೆಯಾಗಿದ್ದು, ಮರವೊಂದರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಅವಶೇಷ ಪತ್ತೆಯಾಗಿರುವ ಘಟನೆ ಹುಳಿಮಾವು ಬಳಿಯ ಅಕ್ಷಯನಗರದ ಬಳಿ ...
ದೆಹಲಿ : ರಾಜ್ಯದ ಆ ಸಿಡಿ ಬಾಕ್ಸ್ ದೆಹಲಿಗೆ ತಲುಪಿದ್ದು, ಇಂದೇ ಆ ಸಿಡಿಗಳು ಅಮಿತ್ ಶಾ ಕೈಸೇರಲಿದೆ. ದೆಹಲಿ ಅಂಗಳದಲ್ಲಿ ಸಿಡಿ, ಹಲವರು ಶೇಕ್ ಆಗಲಿದ್ದಾರೆ. ...
ತುಮಕೂರು : ಸೋಮವಾರ ತುಮಕೂರಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆ KSRTC ಬಸ್, ಭಾರಿ ವಾಹನಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ. ಫೆಬ್ರವರಿ 6ರಂದು ನಿಟ್ಟೂರು ಬಳಿಯ ...
ಬೆಂಗಳೂರು : ಉತ್ತರ ಕರ್ನಾಟಕ ಬಳಿಕ ಬೆಂಗಳೂರಲ್ಲಿ JDS ಪಂಚರತ್ನ ರಥಯಾತ್ರೆ ನಡೆಯಲಿದ್ದು, ದಳಪತಿಗಳು ಬೆಂಗಳೂರಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಶಾಸಕ R. ಮಂಜುನಾಥ್ ಕ್ಷೇತ್ರದಲ್ಲಿ ಜೆಡಿಎಸ್ ...
ಹಾಸನ : ಹಾಸನ ಟಿಕೆಟ್ ಬಿಕ್ಕಟ್ಟಿಗೆ ದೇವೇಗೌಡರ ಬಿಗ್ ಫಾರ್ಮುಲಾ ರೆಡಿಯಾಗಿದ್ದು, ನಾಳೆ ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆಯಿದ್ದು, ನಾಳೆ ಅಧಿಕೃತವಾಗಿ ಹಾಸನ ಟಿಕೆಟ್ ...
ಬೆಂಗಳೂರು : ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಗುಡ್ನ್ಯೂಸ್ ಸಿಕ್ಕಿದ್ದು, ಟ್ರಾಫಿಕ್ ಫೈನ್ ಕಟ್ಟುವವರಿಗೆ ಬಂಪರ್ ಆಫರ್ ದೊರಕಿದೆ. ಟ್ರಾಫಿಕ್ ಬಾಕಿ ದಂಡಕ್ಕೆ ಶೇ.50ರಷ್ಟು ರಿಯಾಯಿತಿ ಸಿಗಲಿದೆ. ಫೆ. ...
ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಬರೋ ಕೆಲಸದ ಆಫರ್ ನೋಡುವವರೇ ಎಚ್ಚರದಿಂದಿರಿ... ಕೆಲಸ ಕೊಡಿಸ್ತೀವಿ ಅಂತಾ ಸುಲಿಗೆ ಮಾಡುತಿದ್ದ ಗ್ಯಾಂಗ್ ಬಂಧನವಾಗಿದೆ. ಆರೋಪಿಗಳು ಬೆಂಗಳೂರಿನಲ್ಲಿ ಐಟಿ ಕಂಪನಿಗಳಲ್ಲಿ ...
ರಾಮನಗರ : ಸಾಲಬಾಧೆ ತಾಳಲಾರದೇ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ವಿಷ ಸೇವಿಸಿ ಒಂದೇ ಕುಟುಂಬದ 7 ಜನ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಓರ್ವ ಮಹಿಳೆ ಸಾವು, ಉಳಿದ 6 ಜನರ ...
ಬೆಂಗಳೂರು : ಫೆ. 15ರೊಳಗೆ ನೂರಕ್ಕೆ ನೂರರಷ್ಟು ಪಟ್ಟಿ ರಿಲೀಸ್ ಆಗಲಿದೆ. ಮೊದಲ ಹಂತದಲ್ಲೇ 100 ಕ್ಷೇತ್ರಗಳ ಪಟ್ಟಿ ರಿಲೀಸ್ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಲ್ಲಂ ...
ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಚುನಾವಣೆ ಹೊತ್ತಲ್ಲಿ ‘ಕೈ’ ಪಾಳಯದಲ್ಲಿ ಭಿನ್ನಮತ ಶುರುವಾಗಿದೆ. ಪ್ರಣಾಳಿಕೆ ಸಮಿತಿಗೆ ಡಾ.ಜಿ ಪರಮೇಶ್ವರ್ ರಾಜೀನಾಮೆ ನೀಡಿದ್ದಾರೆ. ಏಕಪಕ್ಷೀಯ ನಿರ್ಧಾರದಿಂದ ...
ಬೆಂಗಳೂರು : ಸಿದ್ದು ಮತ್ತು ಡಿಕೆಶಿ ನಡುವೆ ತಂದಿಡಲು ಹೊರಟಿದ್ರಾ..? ಹೈಕಮಾಂಡ್ಗೆ ಸಿದ್ದು ಹೆಸರಲ್ಲಿ ಡಿಕೆಶಿ ವಿರುದ್ಧ ದೂರು ನೀಡಿದ್ರಾ..? ಸಿದ್ದು ಹೆಸರಲ್ಲಿ ಡಿಕೆಶಿ ವಿರುದ್ಧ ಸೋನಿಯಾಗೆ ...
ಬೆಂಗಳೂರು : ಎಲೆಕ್ಷನ್ ಹೊತ್ತಲ್ಲೇ CD ವಾರ್ ಶುರುವಾಗಿದ್ದು, ಸಾಹುಕಾರ್ - ಡಿಕೆಶಿ ಮಧ್ಯೆ ಸಮರ ಜೋರಾಗುತ್ತಿದೆ. ಇಂದು ಅಮಿತ್ ಶಾಗೆ ಟೋಟಲ್ 120 CD ಕೈಸೇರಲಿದೆ. ...
ಬೆಂಗಳೂರು : ತಮ್ಮ ಸಂಗಾತಿಯ ಜೊತೆ ಎಷ್ಟೇ ಸಮಯ ಕಳೆದರೂ ಆಕೆಯ ಇಷ್ಟಗಳ ಬಗ್ಗೆ ತಿಳಿದಿರುವುದಿಲ್ಲ. ಅದೇ ವಿಷಯಕ್ಕಾಗಿ ಜೋಡಿಗಳ ಮಧ್ಯೆ ಅದೆಷ್ಟೋ ಜಗಳವೂ ನಡೆಯುತ್ತದೆ. ನಿಮಗೂ ...
ಬೀದರ್ : ಬಸವಕಲ್ಯಾಣ ಕಾಂಗ್ರೆಸ್ ಆಕಾಂಕ್ಷಿಗಳ ಮಧ್ಯೆ ಮಾರಾಮಾರಿ ನಡೆದಿದೆ. ನಾಳೆ ಬಸವಕಲ್ಯಾಣದಲ್ಲಿ ನಡೆಯಲಿರುವ ಪ್ರಜಾಧ್ವನಿಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕಿರಿಕಿರಿ ನಡೆದಿದೆ. ಸಭೆಯಲ್ಲಿ ಬಸವಕಲ್ಯಾಣ ಆಕಾಂಕ್ಷಿಗಳಾದ ವಿಜಯ ...
ಚಿಕನ್ ಎಂದರೆ ನಾನ್ವೆಜ್ ಪ್ರಿಯರ ಲಿಸ್ಟ್ನಲ್ಲಿ ಬರುವ ಮೊದಲ ಹೆಸರು. ಚಿಕನ್ನಿಂದ ಏನೆಲ್ಲಾ ವೆರೈಟಿ ರೆಸಿಪಿಗಳನ್ನು ಮಾಡಬಹುದು ಎಂಬುದಕ್ಕೆ ಲೆಕ್ಕವಿಲ್ಲ. ನಾವಿಂದು ಮಂಗಳೂರಿನಲ್ಲಿ ಅತ್ಯಂತ ಫೇಮಸ್ ಆಗಿರುವ ...
ಬೆಂಗಳೂರು: ಬೆಂಗಳೂರಿನಲ್ಲಿ ಜಿ 20 ಶೃಂಗಸಭೆ ಹಿನ್ನಲೆ ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ ನೋ ಫ್ಲೈ ಜೋನ್ ಜಾರಿಗೊಳಿಸಲಾಗಿದೆ. ಸಭೆಗೆ ಹಲವು ದೇಶದ ಗಣ್ಯರು ವಿವಿಐಪಿಗಳು ...
ಗರ್ಭಧಾರಣೆ ಅನ್ನೋ ಒಂದು ವಿಶೇಷ ಭಾಗ್ಯ ಹೆಣ್ಣಿಗೆ ಮಾತ್ರ ಸಿಕ್ಕಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ವಂ ತಂತ್ರಜ್ಞಾನ ಮಯಂ ಎಂಬಂತೆ ತಂತ್ರಜ್ಞಾನದ ಮೂಲಕವೂ ಗರ್ಭಧಾರಣೆ ಮಾಡಿಸಿಕೊಳ್ಳಬಹುದು. ಹಾಗೆಯೇ ...
ಬೆಂಗಳೂರು : ಚುನಾವಣಾ ಪಟ್ಟಿ ರಿಲೀಸ್ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಅಲ್ಲಂ ವೀರಭದ್ರಪ್ಪ ಪ್ರತಿಕ್ರಿಯಿಸಿ, ಫೆ. 15ರೊಳಗೆ ನೂರಕ್ಕೆ ನೂರರಷ್ಟು ಪಟ್ಟಿ ರಿಲೀಸ್ ಮಾಡ್ತೀವಿ, ಮೊದಲ ...
ಬೆಂಗಳೂರು: ಅಸೆಂಬ್ಲಿ ಎಲೆಕ್ಷನ್ ಹೊತ್ತಲ್ಲೇ ಭಾರೀ ಬೆಳವಣಿಗೆಯಾಗುತ್ತಿದ್ದು, ಪೊಲೀಸ್ ಅಧಿಕಾರಿಗಳು ರಾಜಕೀಯ ಎಂಟ್ರಿಗೆ ಮುಂದಾಗಿದ್ದಾರೆ. ಪೊಲೀಸ್ ಇಲಾಖೆಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಜೈ ಅನ್ನುತ್ತಿದ್ದಾರೆ. ಶ್ರೀಧರ್ಗೌಡ ...
ಗಂಡ ಹೆಂಡತಿ ಸಂಬಂಧ ಅನ್ನೋದು ಒಂದು ಪವಿತ್ರ ಬಂಧವಾಗಿದೆ. ಪರಸ್ಪರ ಹೊಂದಾಣಿಕೆ, ನಂಬಿಕೆಯಿಂದಿದ್ದರೆ ಉತ್ತಮ ಜೀವನವನ್ನು ಮುನ್ನಡೆಸಲು ಸಾಧ್ಯ. ಇತ್ತೀಚಿಗೆ ಮದುವೆಯಾಗಿರೋ ಗಂಡ-ಹೆಂಡತಿ ಅನೈತಿಕ ಸಂಬಂಧಗಳನ್ನು ಇಟ್ಟುಕೊಳ್ಳುವುದು ...
ಬೆಂಗಳೂರು: ವೃತ್ತಿಜೀವನದ ಬಗ್ಗೆ ಬಾಲಿವುಡ್ ಸ್ಟಾರ್ ಆಲಿಯಾ ಭಟ್ ಬಹುದೊಡ್ಡ ನಿರ್ಧಾರ ಕೈಗೊಂಡಿದ್ದಾರೆ. ಮಗಳೇ ನನ್ನ ಮೊದಲ ಆದ್ಯತೆ ಎಂದು ಹೇಳುವ ಮೂಲಕ ನಟನೆಗೆ ತಾತ್ಕಾಲಿಕ ಬ್ರೇಕ್ ಹಾಕುವುದಾಗಿ ...
ಲಕ್ನೋ : ನೇಪಾಳದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ತರಲಾದ ಎರಡು ಸಾಲಿಗ್ರಾಮ ಕಲ್ಲು ಶಿಲೆಗಳನ್ನು ಭವ್ಯವಾಗಿ ಸ್ವಾಗತ ಮಾಡಲಾಯ್ತು. ನೂರಾರು ಭಕ್ತರು ಭಕ್ತಭಾವದಿಂದ ಕಲ್ಲುಬಂಡೆಗಳನ್ನು ಸ್ವಾಗತಿಸಿದರು. ಅಯೋಧ್ಯೆಯಲ್ಲಿ ...
ಅತ್ಯಾಚಾರ ದಿನದಿಂದ ದಿನಕ್ಕೆ ಅತ್ಯಂತ ಕೀಳು ಮಟ್ಟಕ್ಕೆ ಇಳಿಯುತ್ತಿದೆ. ಇಲ್ಲೊಂದು ಸ್ನೇಹಿತನಿಂದಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವಾಗಿರುವ ಘಟನೆ ನಡೆದಿದೆ. ಅಷ್ಠೇ ಅಲ್ಲದೇ ಆ ವೀಡಿಯೋವನ್ನು ಆಕೆಯ ತಾಯಿಗೆ ...
ವಿಜಯಪುರ: ಬಾಗಲಕೋಟಯಲ್ಲಿ ಲೋಕಾಯುಕ್ತ ಸಿಪಿಐ ಆಗಿ ಕೆಲಸ ಮಾಡುತ್ತಿದ್ದ ಮಹೇಂದ್ರ ನಾಯಕ್ ವೈಯುಕ್ತಿಕ ಕಾರಣಗಳನ್ನು ನೀಡಿ ಪೊಲೀಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಸೇರ್ಪಡೆಯಾಗುವ ಉದ್ದೇಶದಿಂದ ಪೊಲೀಸ್ ಹುದ್ದೆಗೆ ...
ಹಾಸನ : ಹಾಸನ ಬಿಕ್ಕಟ್ಟಿಗೆ ಗೌಡರ ಬಿಗ್ ಫಾರ್ಮುಲಾ ತಯಾರಾಗಿದ್ದು, ದೇವೇಗೌಡರ ಒಂದು ತಂತ್ರ.. ಮೂರು ಪರಿಹಾರವಾಗಲಿದೆ. ಮಾಜಿ ಪ್ರಧಾನಿ ದೇವೇಗೌಡರು ಹಾಸನ ಟಿಕೆಟ್ ಫೈಟ್ಗೆ ಪರಿಹಾರ ಸೂಚಿಸಿದ್ದಾರೆ. ...
ಬ್ರೆಸಿಲಿಯ : ಸಾಮಾನ್ಯವಾಗಿ ನವಜಾತ ಶಿಶು 2.5 ಕೆಜಿಯಿಂದ 3.5 ಕೆಜಿ ಇರುತ್ತೆ. ದಷ್ಟಪುಷ್ಟವಾಗಿ ಬೆಳೆದಿದ್ರೆ 5 ಕೆಜಿ ಇರಬಹುದು. ಆದ್ರೆ ಬ್ರೆಜಿಲ್ನ ಮಹಾತಾಯಿಯೊಬ್ಬಳು 7.3 ಕೆ.ಜಿ ...
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಜನರ ಬಹುನಿರೀಕ್ಷೆಯ ವಿಮಾನ ನಿಲ್ದಾಣ ಫೆಬ್ರವರಿ 27ರಂದು ಉದ್ಘಾಟನೆ ಆಗಲಿದೆ. ಖುದ್ದು ಪ್ರಧಾನಿ ಮೋದಿ ಅವ್ರೇ ಮಾಜಿ ಸಿಎಂ ಬಿಎಸ್ವೈಗೆ ಹುಟ್ಟುಹಬ್ಬದ ಗಿಫ್ಟ್ ...
ಹುಬ್ಬಳ್ಳಿ : ಕುಡಿದ ಮತ್ತಿನಲ್ಲಿ ಹೆಂಡತಿ ಮತ್ತು ಮಕ್ಕಳ ಮೇಲೆ ಸುತ್ತಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಸುಳ್ಳದಲ್ಲಿ ನಡೆದಿದೆ. ...
ನವದೆಹಲಿ: ಭಾನುವಾರ ದೆಹಲಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಬಜೆಟ್ನಲ್ಲಿ ಭದ್ರಾ ಯೋಜನೆಗೆ 5300 ಕೋಟಿ ಘೋಷಣೆ ಹಿನ್ನೆಲೆ ಕೇಂದ್ರ ಹಣಕಾಸು ಸಚಿವರಿಗೆ ಧನ್ಯವಾದ ಅರ್ಪಿಸಲಿದ್ದಾರೆ. ಸಿಎಂ ...
ತುಮಕೂರು : ತುಮಕೂರಿಗೂ ಧರ್ಮ ದಂಗಲ್ ಯುದ್ಧ ಪ್ರಾರಂಭವಾಗಿದೆ. ಗುಬ್ಬಿ ಚನ್ನಬಸವೇಶ್ವರ ಜಾತ್ರೆಯಲ್ಲಿ ಧರ್ಮ ದಂಗಲ್ ಶುರುವಾಗಿದ್ದು, ಹಿಂದೂಯೇತರರಿಗೆ ವ್ಯಾಪಾರ ಅವಕಾಶ ನೀಡದಂತೆ VHP, ಬಜರಂಗ ದಳ ...
ಬೆಂಗಳೂರು : CD ಕೇಸ್ ಸಿಬಿಐ ತನಿಖೆಗೆ ಸಾಹುಕಾರ್ ಪಟ್ಟು ಹಿಡಿದಿದ್ದು, ರಮೇಶ್ ಜಾರಕಿಹೊಳಿ ಕೇಂದ್ರ ಗೃಹ ಸಚಿವರ ಭೇಟಿಗೆ ಸಜ್ಜಾಗಿದ್ದಾರೆ. ರಮೇಶ್ ಜಾರಕಿಹೊಳಿ ನಾಳೆ ದೆಹಲಿಗೆ ...
ವಿಜಯನಗರ : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿಯಲ್ಲಿ ದುರ್ಗಾಂಬಿಕೆ ರಥೋತ್ಸವ ಅದ್ದೂರಿಯಾಗಿ ನಡೆದಿದೆ. ಜಾತ್ರೆಯಲ್ಲಿ ವಿಶೇಷವಾಗಿ ಹರಕೆ ತೀರಿಸಿದ ಯುವಕ ಜನರ ಮನಸ್ಸು ಬದಲಾಗಲಿ, ರೈತರಿಗೆ ...
ಚೆನ್ನೈ : ತಮಿಳುನಾಡಿನ ಕೃಷ್ಣಗಿರಿಯಲ್ಲಿ ಜಲ್ಲಿಕಟ್ಟುಗೆ ಅವಕಾಶ ನೀಡಲಿಲ್ಲ ಅಂತಾ ಜನರು ರೊಚ್ಚಿಗೆದ್ದು ಹೆದ್ದಾರಿ ತಡೆದಿದ್ದಾರೆ. ಇದ್ರಿಂದಾಗಿ ಬೆಂಗಳೂರು-ಚೆನ್ನೈ ನಡುವಿನ ಸಂಚಾರ ಅಸ್ತವ್ಯಸ್ತವಾಗಿದೆ. ಕೆಎಸ್ಆರ್ಟಿಸಿ ಸೇರಿದಂತೆ ಹಲವು ...
ತುಮಕೂರು : ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 6ರಂದು ತುಮಕೂರು ಜಿಲ್ಲೆಗೆ ಆಗಮಿಸುತ್ತಿದ್ದು, ಮೋದಿ ಸ್ವಾಗತಿಸಲು ತುಮಕೂರು ಸಜ್ಜಾಗಿದೆ. ಗುಬ್ಬಿ ತಾಲೂಕಿನ ಬಿದರಹಳ್ಳಿ ಕಾವಲ್ನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ...
ಬೆಂಗಳೂರು : ಯಾರ್ ರೀ ಅವನು ರಮೇಶ್ ಜಾರಕಿಹೊಳಿ, ಅವನೊಬ್ಬ ಡಮ್ಮಿ ಪೀಸ್.. ರಾಜಕಾರಣಕ್ಕೆ ಯೋಗ್ಯವಲ್ಲ. ಚಡ್ಡಿ ಬಿಚ್ಚು, ಪ್ಯಾಂಟ್ ಬಿಚ್ಚು ಅಂತ ಯಾರಾದ್ರೂ ಹೇಳಿದ್ರಾ..? ಎಂದು ...
ಬೆಂಗಳೂರು : ಪಾಗಲ್ ಪ್ರೇಮಿ ಕಾಟಕ್ಕೆ ಡಾಕ್ಟರ್ ಸೂಸೈಡ್ ಮಾಡಿಕೊಂಡಿದ್ದು, ಸಂಜಯ್ ನಗರದಲ್ಲಿ ಪ್ರಿಯಾಂಶಿ ತ್ರಿಪಾಠಿ ಸೂಸೈಡ್ ಮಾಡಿಕೊಂಡಿದ್ದಾರೆ. ಜನವರಿ 25ರಂದು ಘಟನೆ ನಡೆದಿದೆ. ಪ್ರಿಯಾಂನ್ಷಿ ಉತ್ತರಪ್ರದೇಶ ...
ಬಿಲಿಯನೇರ್ ಗೌತಮ್ ಅದಾನಿ ಸಮೂಹ 20,000 ಕೋಟಿ ರೂಗಳ ಫಾಲೋ ಆನ್ ಷೇರುಗಳ ಮಾರಾಟವನ್ನು ಹಿಂಪಡೆಯುವುದಾಗಿ ಘೋಷಿಸಿಕೊಂಡಿದೆ. ಹಿಂಡನ್ಬರ್ಗ್ ವರದಿ ನಂತರ ಅದಾನಿ ಗ್ರೂಪ್ಸ್ ಷೇರುಮೌಲ್ಯ ಶೇ.28ರಷ್ಟು ...
ಬೆಂಗಳೂರು : ಗಂಡಂದಿರೇ ಇಂಥವರೂ ಇರ್ತಾರೆ ಹುಷಾರ್ ಆಗಿರಿ, ಹೆಂಡ್ತೀರ ಬಗ್ಗೆ ಎಚ್ಚರದಿಂದಿರಿ. ಫ್ರೆಂಡ್ಸ್ ಜತೆಗಿದ್ದಾಗ ಫೋನ್ ಬಂದ್ರೆ ಎಚ್ಚರವಾಗಿರಿ ಯಾಕೆ ಅಂತೀರಾ.. ಈ ಸ್ಟೋರಿ ಓದಿ... ...
ವಿಜಯಪುರ : ಕ್ರಾಂತಿಯೋಗಿ ಬಸವಣ್ಣನವರಿಗೆ ನನ್ನನ್ನು ಹೋಲಿಕೆ ಮಾಡಬೇಡಿ.. ನಾನೊಬ್ಬ ಸಾಮಾನ್ಯ ಮನುಷ್ಯ.. ಮನುಷ್ಯನ ರೀತಿ ಭೂಮಿ ಮೇಲೆ ಇರಲು ಬಿಡಿ ಎಂದು ಜನರನ್ನು ಸಿಎಂ ಬಸವರಾಜ ...
ಅಮೆರಿಕಕ್ಕೆ ಬನ್ನಿ ಮೋದಿ ಎಂದು ಬೈಡನ್ ಆಹ್ವಾನ ಕೊಟ್ಟಿದ್ದು, ಮೋದಿ ಜೂನ್ ಅಥವಾ ಜುಲೈನಲ್ಲಿ ಅಮೆರಿಕಕ್ಕೆ ಹೋಗ್ತಿದ್ದಾರೆ. ಅಮೆರಿಕ-ಭಾರತದ ಸಂಬಂಧ ಸುಧಾರಣೆಗೆ ಮಹತ್ವದ ಭೇಟಿ ಇದಾಗಿದೆ. ಅಮೆರಿಕ ಅಧ್ಯಕ್ಷ ...
ವಿಜಯಪುರ : ಅಭಿವೃದ್ಧಿ ಪೂರ್ವಕವಾದ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ವಿಜಯಪುರದಲ್ಲಿ ಮಾತನಾಡಿ ಕೃಷಿ ...
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಪುಂಡರು ಮಾತುಕತೆಗೆ ಕರೆದು ಅಟ್ಟಾಡಿಸಿ ಥಳಿಸಿದ್ದಾರೆ. ಪುಂಡರು ಚರ್ಚ್ ಸ್ಟ್ರೀಟ್ನ ಬೀದಿ ಬೀದಿಗಳಲ್ಲಿ ಅಟ್ಟಾಡಿಸಿದ್ದಾರೆ. ಚರ್ಚ್ ...
ದಾವಣಗೆರೆ : ನನಗೂ ವಯಸ್ಸಾಯ್ತು..ಬದುಕಿದ್ರೆ 10-15 ವರ್ಷ ಬದುಕಬಹುದು, 40 ಸೀಟ್ ಗೆಲ್ಲಲು ನಾನ್ ಸುತ್ತಾಡ್ತಿಲ್ಲ 123 ಸೀಟ್ ಗೆಲ್ಲಬೇಕು. ನಾನು ಸತ್ತರೆ ಮಾಜಿ ಸಿಎಂ ಆಗಿ ಸಾಯುತ್ತೇನೆ, ...
ದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ತೆರಿಗೆದಾರರಿಗೆ ಬಂಪರ್ ಕೊಟ್ಟಿದ್ದು, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಸೇರಿ 9 ರಾಜ್ಯಗಳ ಮೇಲೆ ಕಣ್ಣು ಇಟ್ಟಿದೆ. ಮತ ಸೆಳೆಯಲು ...
ಬೆಂಗಳೂರು : ಕಾಂಗ್ರೆಸ್ ಅಭ್ಯರ್ಥಿಗಳ ಲಿಸ್ಟ್ ಇಂದೇ ಫೈನಲ್ ಆಗುತ್ತಾ , 150 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಫೈನಲ್ ಮಾಡ್ತಾರಾ ನಾಯಕರು..? ಯಾವ ಕ್ಷೇತ್ರದಲ್ಲಿ ಯಾರಿಗೆಲ್ಲಾ ಸಿಗುತ್ತೆ ಚಾನ್ಸ್..? ...
ಬಳ್ಳಾರಿ : ಇದು ರಾಜಕಾರಣ ಕಂಡು ಕೇಳರಿಯದ ದೃಶ್ಯ ! ಆ ದೃಶ್ಯದಲ್ಲಿದ್ದಾರೆ ಒಬ್ಬರು ಮಾಜಿ ಮಿನಿಸ್ಟರ್ ! ಆ ಮಾಜಿ ಮಿನಿಸ್ಟರ್ ಮಾಡಿದ್ದೇನು ? ಎಲ್ಲಿ ...
ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಮೊನ್ನೆಯಷ್ಟೇ ರಿಲೀಸ್ ಆಗಿ, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಪಠಾಣ್ ಮೊದಲನೇ ದಿನವೇ 50 ಕೋಟಿ ಕಲೆಕ್ಷನ್ ...
ಬೆಂಗಳೂರು: ನಟಿ ಉರ್ಫಿ ಜಾವೇದ್ ಅವರು ಯಾವ ರೀತಿಯ ಬಟ್ಟೆ ಧರಿಸುತ್ತಾರೆ ಎಂಬುದನ್ನು ಕಲ್ಪನೆ ಮಾಡಲು ಕೂಡ ಸಾಧ್ಯವಿಲ್ಲ. ಪ್ರತಿ ದಿನವೂ ಅವರು ವಿಚಿತ್ರ ವಿನ್ಯಾಸದ ಬಟ್ಟೆ ...
ಬೆಂಗಳೂರು : ಬೆಂಗಳೂರು ಸಬ್ ಅರ್ಬನ್ ರೈಲಿಗೆ 900 ಕೋಟಿ ಘೋಷಣೆಯಾಗಿದೆ. ಕರ್ನಾಟಕಕ್ಕೆ ಹೊಸ ರೈಲು ಘೋಷಣೆಯಾಗಿದೆ. ಬೆಳಗಾವಿ-ಸೂಳದಾಳ ರೈಲ್ವೆ ಹಳಿ ಡಬ್ಲಿಂಗ್, ಬೆಂಗಳೂರಿನ ಯುನಾನಿ ಸಂಸ್ಥೆಗೆ ...
ತುಮಕೂರು : ಪ್ರಚೋದನಾಕಾರಿ ಭಾಷಣ ಮಾಡಿದ್ದ ಶರಣ್ ಪಂಪ್ವೇಲ್ ಮೇಲೆ FIR ದಾಖಲಾಯ್ತು. ಶರಣ್ ಪಂಪವೆಲ್ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿಯಾಗಿದ್ದಾರೆ. ತುಮಕೂರಿನ ತಿಲಕ್ ...
ನವದೆಹಲಿ: ಏಷ್ಯಾದ ರಾಷ್ಟ್ರಗಳಿಗೆ ಭಾರತವೇ ದೊಡ್ಡಣ್ಣ ಆಗಿದ್ದು, ಮೋದಿ ಬೇಡಿದರೂ ಪಾಕ್ಗೆ 1 ರೂಪಾಯಿಯನ್ನೂ ನೀಡಿಲ್ಲ. ಮಾರಿಷಸ್ಗೆ 460 ಕೋಟಿ, ಮಾಯನ್ಮಾರ್ಗೆ 400 ಕೋಟಿ, ಆಘ್ಘಾನ್, ಬಾಂಗ್ಲಾಗೆ ...
ಬೆಂಗಳೂರು: ಪಾಪ ಅವರು ಮಂತ್ರಿ ಆಗ್ಬೇಕಿತ್ತು ಆಗಲಿಲ್ಲ, ಮಂತ್ರಿ ಸ್ಥಾನ ಸಿಗದೆ ಫ್ರಸ್ಟ್ರೇಷನ್ ಆಗಿದ್ದಾರೆ. ಪಾಪ ಆಸ್ಪತ್ರೆಗಾದ್ರೂ ತೋರಿಸಿಕೊಳ್ಳಲಿ ಎಂದು ಸಾಹುಕಾರ್ಗೆ ಡಿಕೆಶಿ ಭರ್ಜರಿ ತಿರುಗೇಟು ಕೊಟ್ಟಿದ್ದಾರೆ. ...
ಬೆಂಗಳೂರು : ಭದ್ರಾ ಮೇಲ್ದಂಡೆ ಯೋಜನೆಗೆ 5, 300 ಕೋಟಿ ರೂಪಾಯಿ ಅನುದಾನ ನೀಡಿದ್ದಕ್ಕಾಗಿ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ...
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆಗಾಗಿ ಇಂದು ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು (ಮರೂನ್ ...
ಬೆಂಗಳೂರು: ಅಮೃತಕಾಲದ ಸರ್ವಸ್ಪರ್ಶಿ ಬಜೆಟ್, ಮಧ್ಯಮವರ್ಗದ ಜನತೆಯ ಅವಶ್ಯಕತೆಗಳಿಗೆ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಪ್ರಧಾನಿ ...
ದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆಯರಿಗೆ ಬಂಪರ್ ಉಡುಗೊರೆ ಕೊಟ್ಟಿದ್ದು, ಮಹಿಳೆಯರಿಗಾಗಿ ವಿಶೇಷ ಉಳಿತಾಯ ಪತ್ರ ಘೋಷಣೆ ಮಾಡಿದ್ದಾರೆ. ಮಹಿಳಾ ಸಮ್ಮಾನ್ ಹೆಸರಿನ ಯೋಜನೆ ...
ನವದೆಹಲಿ: ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಮೊಬೈಲ್ ಬಿಡಿ ಭಾಗಗಳ ದರದಲ್ಲಿ ಇಳಿಕೆ ಮಾಡಲಾಗಿದೆ. LED ಟಿವಿ ಮೇಲಿನ ಕಸ್ಟಮ್ ಸುಂಕ ಇಳಿಕೆ ಮಾಡಲಾಗಿದ್ದು, ಎಲೆಕ್ಟ್ರಿಕ್ ...
ದೆಹಲಿ : ಸಿಗರೇಟ್ ಜೇಬು ಸುಡಲಿದ್ದು, ಸಿಗರೇಟ್ ಮೇಲೆ ಭಾರೀ ತೆರಿಗೆ ಭಾರವಾಗಿದೆ. ಶೇಕಡಾ 16ಕ್ಕೆ ಸಿಗರೇಟ್ ಮೇಲಿನ ತೆರಿಗೆ ಹೆಚ್ಚಳವಾಗಿದೆ. ಪ್ರತಿ ಪ್ಯಾಕ್ ಮೇಲೆ ಅಂದಾಜು ...
ದೆಹಲಿ : ಷೇರು ಬಜಾರ್ನಲ್ಲಿ ಗೂಳಿ ಅಬ್ಬರ ಎದ್ದಿದ್ದು, 10 ನಿಮಿಷಕ್ಕೆ 1000ಕ್ಕೂ ಹೆಚ್ಚು ಪಾಯಿಂಟ್ ಏರಿಕೆಯಾಗಿದೆ. ಟ್ಯಾಕ್ಸ್ ರಿಲೀಫ್ ಘೋಷಣೆ ಆಗ್ತಿದ್ದಂತೆ ಅಬ್ಬರ ಜೋರಾಗಿದೆ. ಒಂದು ...
ನವದೆಹಲಿ: ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಬುಧವಾರ (Wednesday) ಸಂಸತ್ತಿನಲ್ಲಿ 2023-24ನೇ ಹಣಕಾಸು ವರ್ಷದ ಬಜೆಟ್ (budget 2023-24) ಮಂಡನೆ ಆರಂಭ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.