ಕರ್ನಾಟಕಕ್ಕೆ ಹೊಸ ರೈಲು ಘೋಷಣೆ… ಬೆಂಗಳೂರು ಸಬ್ ಅರ್ಬನ್ ರೈಲಿಗೆ 900 ಕೋಟಿ…
ಬೆಂಗಳೂರು : ಬೆಂಗಳೂರು ಸಬ್ ಅರ್ಬನ್ ರೈಲಿಗೆ 900 ಕೋಟಿ ಘೋಷಣೆಯಾಗಿದೆ. ಕರ್ನಾಟಕಕ್ಕೆ ಹೊಸ ರೈಲು ಘೋಷಣೆಯಾಗಿದೆ. ಬೆಳಗಾವಿ-ಸೂಳದಾಳ ರೈಲ್ವೆ ಹಳಿ ಡಬ್ಲಿಂಗ್, ಬೆಂಗಳೂರಿನ ಯುನಾನಿ ಸಂಸ್ಥೆಗೆ ...
ಬೆಂಗಳೂರು : ಬೆಂಗಳೂರು ಸಬ್ ಅರ್ಬನ್ ರೈಲಿಗೆ 900 ಕೋಟಿ ಘೋಷಣೆಯಾಗಿದೆ. ಕರ್ನಾಟಕಕ್ಕೆ ಹೊಸ ರೈಲು ಘೋಷಣೆಯಾಗಿದೆ. ಬೆಳಗಾವಿ-ಸೂಳದಾಳ ರೈಲ್ವೆ ಹಳಿ ಡಬ್ಲಿಂಗ್, ಬೆಂಗಳೂರಿನ ಯುನಾನಿ ಸಂಸ್ಥೆಗೆ ...
ದೆಹಲಿ : ಎಲೆಕ್ಷನ್ಗೆ ಹೋಗ್ತಿರೋ ಕರ್ನಾಟಕಕ್ಕೆ ನಿರ್ಮಲಾ ಗಿಫ್ಟ್ ಏನು..? ಕರ್ನಾಟಕ ಕೇಂದ್ರ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟಿದೆ. ಕರ್ನಾಟಕದ ಮೂಲಸೌಕರ್ಯಕ್ಕೆ ಇನ್ನಷ್ಟು ಅನುದಾನ ನೀಡಲಿದ್ಯಾ, ...
ಬೆಳಗಾವಿ : ಸಾಹುಕಾರ್ ಬೆನ್ನಲ್ಲೇ ಡಿಕೆಶಿ ಮೇಲೆ ಲಖನ್ ಜಾರಕಿಹೊಳಿ ವಾಗ್ದಾಳಿ ನಡೆಸಿ, ಬೆಳಗಾವಿ ಟು ಕನಕಪುರ CD ಕಾರ್ಖಾನೆ ಇದೆ, ಸಿಬಿಐ ತನಿಖೆಯಾದ್ರೆ ಎಲ್ಲವೂ ಬಹಿರಂಗವಾಗಲಿದೆ ...
ಹುಬ್ಬಳ್ಳಿ : ಹಳೆ ಮೈಸೂರು ನಂತ್ರ ಕಿತ್ತೂರು ಕರ್ನಾಟಕಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ. ಅಮಿತ್ ಶಾ ಇಂದು ರಾತ್ರಿಯೇ ಹುಬ್ಬಳ್ಳಿಗೆ ಬರ್ತಿದ್ದಾರೆ. ನಾಳೆ ಹುಬ್ಬಳ್ಳಿ ಜನಸಂಕಲ್ಪ ಸಮಾವೇಶದಲ್ಲಿ ...
ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಚಪ್ಪಲಿ ಕಥೆ ಮೂಲಕ ಜೆಡಿಎಸ್ ಕಾಂಗ್ರೆಸ್ ಬಗ್ಗೆ ಟೀಕೆ ಪ್ರಕರಣ ಸಂಬಂಧ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ...
ದೆಹಲಿ : ಕರ್ನಾಟಕದ ಜನತೆಯ ನಡುವೆ ಇರಲು ಉತ್ಸುಕನಾಗಿದ್ದೇನೆ. ಸುಮಾರು 10,000 ಕೋಟಿ ಮೌಲ್ಯದ ಕಾಮಗಾರಿಗೆ ಚಾಲನೆ ಸಿಗಲಿದೆ. ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿ ಆಗ್ತಿದ್ದೇನೆ ಎಂದು ಕರ್ನಾಟಕ ...
ದೇವನಹಳ್ಳಿ : ಹಿಮಾಚಲ ಗೆದ್ದ ನಂತರ ಕರ್ನಾಟಕಕ್ಕೆ ಪ್ರಿಯಾಂಕ ಗಾಂಧಿ ಆಗಮಿಸುತ್ತಿದ್ದು, ಕರ್ನಾಟಕದಲ್ಲೂ ಗೆಲುವಿನ ಮ್ಯಾಜಿಕ್ ಮಾಡಲು ಪ್ರಿಯಾಂಕ ಎಂಟ್ರಿ ಕೊಡಲಿದ್ದಾರೆ. ಪ್ರಿಯಾಂಕ ಕೆಲ ಹೊತ್ತಿನಲ್ಲೇ ದೇವನಹಳ್ಳಿಗೆ ...
ಬೆಂಗಳೂರು : ಹಿರಿಯರು ಮಾರ್ಗದರ್ಶಕರಾದ ಪೂರ್ಣಿಮ ಯಾದವ್ ಇಂದು ರಾಜ್ಯ ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳ, ಅಂಗವಿಕಲರ ಮತ್ತು ಹಿರಿಯರ ನಾಗರೀಕರ ಸಬಲೀಕರಣದ ಸಂಸ್ಥೆ ಕರ್ನಾಟಕ ಬಾಲ ...
ಮಂಡ್ಯ: ಕರ್ನಾಟಕ ಚುನಾವಣಾ ಅಶ್ವಮೇಧಕ್ಕೆ ಅಮಿತ್ ಶಾ ಚಾಲನೆ ಕೊಡಲಿದ್ದಾರೆ. ಹಳೆ ಮೈಸೂರು ಭಾಗದಲ್ಲಿ 20 ಸ್ಥಾನ ಗೆಲ್ಲಲು ಬಿಜೆಪಿ ಟಾರ್ಗೆಟ್ ಮಾಡಿದ್ದು, ಅಮಿತ್ ಶಾ ಮಂಡ್ಯದಿಂದ ದಕ್ಷಿಣ ...
ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದಲೇ ಟೈಟ್ ರೂಲ್ಸ್ ಜಾರಿ ಆಗಲಿದ್ದು, ಇಂದೇ ಸರ್ಕಾರದ ಮಾರ್ಗಸೂಚಿ ರಿಲೀಸ್ ಆಗಲಿದೆ. ನಾಳೆಯಿಂದಲೇ ನಿಮ್ಮ ದಿನಚರಿ ಚೇಂಜ್ ಆಗಲಿದ್ದು, ಮಾರ್ಗಸೂಚಿ ರಿಲೀಸ್ ಮಾಡೋದಾಗಿ ...
ಬೆಂಗಳೂರು: ಕರ್ನಾಟಕದ ಮಹಾ ಜನರೇ ಬಿ ಅಲರ್ಟ್.. ಬಿ ಅಲರ್ಟ್ ಬಿಟಿವಿ ಕೊಡ್ತಿದೆ ಕನ್ನಡಿಗರಿಗೆ ಮಹಾ ಅಲರ್ಟ್.. ಅಲರ್ಟ್.. ಹಳೇ ಮಾಸ್ಕ್ ತೊಳ್ದಿಟ್ಕೊಳ್ಳಿ.. ಹೊಸ ಮಾಸ್ಕ್ ಪರ್ಚೇಸ್ ...
ಬೆಂಗಳೂರು: ಮಹಾರಾಷ್ಟ್ರ ಗಡಿ ಪಾಲಿಟಿಕ್ಸ್ ಮಾಡುತ್ತಿದ್ದು, ಅವರಿಗೆ ಗಡಿಯೇ ರಾಜಕೀಯ ವಿಚಾರವಾಗಿದೆ. ಹೀಗಾಗಿ ಪದೇ-ಪದೇ ಗಡಿ ಕಿತಾಪತಿ ಮಾಡ್ತಿದ್ದಾರೆ, ಈ ಕುರಿತು ಗೃಹ ಸಚಿವ ಅಮಿತ್ ಶಾರಿಗೆ ...
ಬೆಂಗಳೂರು : ಟಿಕ್ ಟಾಕ್ ವೀರ ಕಮ್ ಕರ್ನಾಟಕ ಜನಸೇವಾ ಟ್ರಸ್ಟ್ ಸಂಸ್ಥಾಪಕನ ಮೇಲೆ ಎಫ್ ಐ ಆರ್ ದಾಖಲಾಗಿದೆ. ಬೆಂಗಳೂರು ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎಫ್ ಐ ...
ಬೆಳಗಾವಿ : ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮಸಿ ಬಳಿದು, ಕಲ್ಲು ಎಸೆದು ಭಾಷಾಂಧರ ಪುಂಡಾಟ ಮಾಡುತ್ತಿದ್ದಾರೆ. ಪುಂಡರು ಪುಣೆಯಲ್ಲಿ ಕರ್ನಾಟಕದ ಬಸ್ಗಳಿಗೆ ಮಸಿ ಬಳಿದಿದ್ದಾರೆ. ...
ಬೆಂಗಳೂರು : ರಾಜ್ಯ ಬಿಜೆಪಿ ಶಾಸಕರಿಗೆ ಇದು ಶಾಕಿಂಗ್ ಸುದ್ದಿಯಾಗಿದೆ. ಗುಜರಾತ್ ಎಲೆಕ್ಷನ್ ಬೆನ್ನಲ್ಲೇ ಕರ್ನಾಟಕಕ್ಕೆ ಸೀಕ್ರೆಟ್ ಮೆಸೇಜ್ ಬಂದಿದೆ. ಕರ್ನಾಟಕದಲ್ಲಿ ಗುಜರಾತ್ ಮಾಡೆಲ್ ಟಿಕೆಟ್ ಹಂಚಿಕೆ ಫಿಕ್ಸ್ ...
ನವದೆಹಲಿ: ಆರ್ಥಿಕತೆಯಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಮೊದಲ ಸ್ಥಾನ, ಕರ್ನಾಟಕ ಎರಡನೇ ಸ್ಥಾನವನ್ನು ಪಡೆದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಾಜ್ಯದ ಆಂತರಿಕ ಉತ್ಪನ್ನ ...
ದೆಹಲಿ : ಮಹಾರಾಷ್ಟ್ರ-ಕರ್ನಾಟಕ ಗಡಿ ಅರ್ಜಿ ವಿಚಾರಣೆ ಕುರಿತು, ಸಿಎಂ ಬೊಮ್ಮಾಯಿ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಸಿಎಂ ಬೊಮ್ಮಾಯಿ ಹಿರಿಯ ಕಾನೂನು ತಜ್ಞರ ಜತೆ ಕೊನೆ ಕ್ಷಣದಲ್ಲೂ ...
ದೆಹಲಿ : ಮಹಾರಾಷ್ಟ್ರ ವಿರುದ್ಧ ದೂರು ಕೇಂದ್ರ ಗೃಹಸಚಿವ ಅಮಿತ್ ಶಾಗೆ ಸಿಎಂ ಬೊಮ್ಮಾಯಿ ದೂರು ನೀಡಲಿದ್ದಾರೆ. ವಿನಾ ಕಾರಣ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿ ಮಾಡ್ತಿದ್ದಾರೆ ಎಂದು ...
ಮಂಡ್ಯ: ಮಂಡ್ಯದ ಕಾರಿಮನೆ ಗೇಟ್ ಬಳಿ ರಸ್ತೆ ಗುಂಡಿಗೆ 38 ವರ್ಷದ ಕುಮಾರ್ ನಿವೃತ್ತ ಯೋಧ ಬಲಿಯಾಗಿದ್ದಾರೆ. ಇತ್ತೀಚೆಗಷ್ಟೇ ಸೇನೆಯಿಂದ ನಿವೃತ್ತಿ ಪಡೆದಿದ್ದ ಕುಮಾರ್, ಬೆಂಗಳೂರಿನಲ್ಲಿ ಪೊಲೀಸ್ ...
ರಾಮನಗರ: ಕೆಂಪೇಗೌಡ ಕಾರ್ಯಕ್ರಮಕ್ಕೆ HDDಗೆ ಆಹ್ವಾನ ನೀಡದ ವಿಚಾರ ಸಂಬಂಧ ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ರಾಮನಗರದಲ್ಲಿ ಬಿಜೆಪಿ ವಿರುದ್ಧ ...
ದೇವನಹಳ್ಳಿ : ದೇವನಹಳ್ಳಿಯಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನಮಸ್ಕಾರ ಬೆಂಗಳೂರು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ್ದರು, ಕರ್ನಾಟಕದ ಜನತೆಗೆ ಕೋಟಿ ಕೋಟಿ ನಮನ ಸಲ್ಲಿಸಿದ್ಧಾರೆ. ...
ಬೆಂಗಳೂರು :ಯುವರತ್ನ ಪುನೀತ್ ರಾಜ್ಕುಮಾರ್ ಇನ್ಮೇಲೆ ಕರ್ನಾಟಕ ರತ್ನ.. ನಾಳೆ ವಿಧಾನಸೌಧ ಮುಂಭಾಗ ಪ್ರೀತಿಯ ಅಪ್ಪುಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿವೆ. ...
ಬೆಂಗಳೂರು : ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಳೆ ನಡೆಯಲಿದ್ದು, ಸರ್ಕಾರ ಪುನೀತ್ ಪತ್ನಿ ಅಶ್ವಿನಿಗೆ ಆಹ್ವಾನ ನೀಡಿದೆ. ನಾಳೆ ಪುನೀತ್ಗೆ ಮರಣೋತ್ತರವಾಗಿ ಕರ್ನಾಟಕ ...
ಬೆಂಗಳೂರು: ಕರುನಾಡಿನಲ್ಲಿ ಅಪ್ಪು ‘ಗಂಧದಗುಡಿ’ ವಿಶಿಷ್ಟ ದಾಖಲೆ ಬರೆದಿದ್ದು, ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ‘ಪುನೀತ್ ಪವರ್’ ಜೋರಾಗಿದೆ. ಪುನೀತ್ ರಾಜ್ಕುಮಾರ್ ಕನಸಿಗೆ ಪ್ರೇಕ್ಷಕ ಉಘೇ ಎಂದಿದ್ದು, ಎರಡೇ ...
ಬೆಂಗಳೂರು: ದೀಪಾವಳಿ ಆಚರಣೆಯ ನಡುವೆಯೇ ಸೂರ್ಯಗ್ರಹಣ ಬಂದಿದ್ದು, ಕರ್ನಾಟಕದ ವಿವಿಧ ದೇವಾಲಯಗಳು ಮುಚ್ಚಿರಲಿದ್ದು, ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶವಿಲ್ಲ. ಕೋವಿಡ್ ಲಾಕ್ ಡೌನ್ ಹಿನ್ನೆಲೆ ಅದ್ದೂರಿಯಾಗಿ ದೀಪಾವಳಿ ಆಚರಣೆ ...
ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸಿ ಕನ್ನಡಿಗರ ಮನೆಮಾತಾಗಿರುವ ಹೆಮ್ಮೆಯ ‘ಹೊಂಬಾಳೆ ಫಿಲಮ್ಸ್ ‘ , ಚಿತ್ರರಸಿಕರ ನಿರೀಕ್ಷೆಯಂತೆ ಸತತವಾಗಿ ಯಶಸ್ವಿ ಚಿತ್ರಗಳನ್ನು ದೇಶದ ಚಲನಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ...
ಬಳ್ಳಾರಿ : ಕರ್ನಾಟಕದಲ್ಲಿ ಎರಡು ಮತದಾನ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ರಾಹುಲ್ ಗಾಂಧಿ ಬಳ್ಳಾರಿಯಲ್ಲೇ ಮತದಾನ ಮಾಡುತ್ತಾರೆ. ಸಂಗನಕಲ್ಲು ಕ್ಯಾಂಪ್ನಲ್ಲಿ ಮತದಾನ ಕೇಂದ್ರ ಸ್ಥಾಪನೆಯಾಗಿದೆ. ರಾಹುಲ್ ಸೇರಿ ...
ಬೆಂಗಳೂರು : ಸ್ಕೂಲ್ಗಳಲ್ಲಿ ಹಿಜಾಬ್ ನಿಷೇಧ ವಿಚಾರಕ್ಕೆ ಸರ್ಕಾರ ಬದ್ಧವಾಗಿದೆ. ಸರ್ಕಾರಿ ಸ್ಕೂಲ್-ಕಾಲೇಜುಗಳಲ್ಲಿ ಯಾವುದೇ ಕಾರಣಕ್ಕೂ ಹಿಜಾಬ್ಗೆ ಅವಕಾಶ ಕೊಡಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ...
ಚಾಮರಾಜನಗರ : ಕರ್ನಾಟಕದಲ್ಲಿ 3ನೇ ದಿನದ ಭಾರತ್ ಜೋಡೋ ಯಾತ್ರೆ ಶುರುವಾಗಲಿದ್ದು, ಮೈಸೂರು ಜಿಲ್ಲೆ ತಾಂಡವಪುರದಿಂದ ಆರಂಭವಾಗಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಯಾತ್ರೆ ನಡೆಯಲಿದ್ದು, ...
ನವದೆಹಲಿ : ಮಕ್ಕಳ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಆನ್ಲೈನ್ನಲ್ಲಿ ಪೂರೈಕೆ ಮತ್ತು ಹಂಚಿಕೆ ಮಾಡ್ತಿದ್ದ ಆರೋಪದ ಮೇಲೆ ನಿನ್ನೆ ಸಿಬಿಐ ದೇಶಾದ್ಯಂತ ದಾಳಿ ಮಾಡಿದೆ. ಕರ್ನಾಟಕವೂ ಸೇರಿದಂತೆ ...
ವಿಜಯಪುರ : ಬಿ ಎಲ್ ಡಿ ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಬಿ. ಕಾಂ. ಮೊದಲ ವರ್ಷದ ...
ಬೆಂಗಳೂರು : ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆ ಮುನ್ಸೂಚನೆ ನೀಡಿದ್ದು, ಕರ್ನಾಟಕ ಸೇರಿ 4 ರಾಜ್ಯಗಳಿಗೆ ಅಲರ್ಟ್ ಮಾಡಲಾಗಿದೆ. ಪಶ್ಚಿಮ ಘಟ್ಟ ಭಾಗದಲ್ಲಿ ಮೂರು ದಿನ ...
ಬೆಂಗಳೂರು: ಬಿಜೆಪಿ ದಿಗ್ಗಜರ ಕರ್ನಾಟಕ ಸರಣಿ ಪ್ರವಾಸ ಶುರುವಾಗಿದ್ದು, ಇಂದು ಯೋಗಿ..ನಾಳೆ ಪ್ರಧಾನಿ ಮೋದಿ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾರೆ. ಇಂದು-ನಾಳೆ ಬಿಜೆಪಿಯ ಸಾಲು-ಸಾಲು ನಾಯಕರ ಭೇಟಿ ಕೊಡಲಿದ್ದು, ...
ಬೆಂಗಳೂರು : ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗುತ್ತಿದ್ದು, ಒಂದು ವರ್ಷಕ್ಕಿಂತ ಹೆಚ್ಚಾಗಿದೆ ಪ್ರಧಾನಿಗೆ ದೂರು ನೀಡಿ. ಅವರ ಆರೋಪದಲ್ಲಿ ಹುರುಳಿಲ್ಲ ಅಂದ್ರೆ ಯಾಕೆ ನೀವು ಕಂಪ್ಲೆಂಟ್ ಮಾಡಿಲ್ಲ, ನೀವು ...
ಮುಂಬೈ : ಕರ್ನಾಟಕ, ಕೇರಳ, ಮಹಾರಾಷ್ಟ್ರ ಕರಾವಳಿ ಮತ್ತೆ ಅಲರ್ಟ್ ಮಾಡಲಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಬಿರುಗಾಳಿ ಮಳೆ ಸುರಿಯೋ ಸಾಧ್ಯತೆಗಳಿವೆ. ಭಾರತೀಯ ಹವಾಮಾನ ಇಲಾಖೆ ಭಾರೀ ...
ಶಿವಮೊಗ್ಗ: ಖೋ-ಖೋದಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದ ರಾಷ್ಟ್ರೀಯ ಕ್ರೀಡಾಪಟು ಶಿವಮೊಗ್ಗದ ವಿನಯ್ ಗೌಡ ಇನ್ನಿಲ್ಲ. ಮೆದುಳು ಜ್ವರದಿಂದ ಬಳಲುತ್ತಿದ್ದ ವಿನಯ್ ನಿನ್ನೆ ಕೊನೆಯುಸಿರೆಳೆದಿದ್ದಾರೆ. ತೀರ್ಥಹಳ್ಳಿ ತಾಲೂಕು ...
ಬೆಂಗಳೂರು : ಕರ್ನಾಟಕ & ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ ಆರ್ ರವಿಚಂದ್ರನ್ ಅವರನ್ನು ನೇಮಿಸಲಾಗಿದ್ದು, ಕೇಂದ್ರ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ. ಆರ್ ರವಿಚಂದ್ರನ್ 1987 ...
ಮಂಗಳೂರು : ರಾಜ್ಯದ ಜನರೇ ಎಚ್ಚರದಿಂದಿರಿ. ಇನ್ನೂ 6 ದಿನ ಭಾರೀ ಮಳೆ ಸುರಿಯೋದು ಗ್ಯಾರೆಂಟಿಯಾಗಿದೆ. ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಅಲರ್ಟ್ ಮಾಡಿದೆ. ಆಶ್ಲೇಷ ಮಳೆಯ ...
ಬೆಂಗಳೂರು : ISIS ಉಗ್ರ ಸಂಘಟನೆ ಚಟುವಟಿಕೆ ಸಂಬಂಧ ರಾಜ್ಯದ ಮೂರು ಕಡೆ NIA ದಾಳಿ ನಡೆಸಿದೆ. ಭಟ್ಕಳ, ತುಮಕೂರುಮ ಬೆಳಗಾವಿಯಲ್ಲಿ ದಾಳಿ ನಡೆದಿದೆ. NIA ಜೂನ್ 25 ...
ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು,15 ಮಂದಿಯನ್ನು ವಿಚಾರಣೆ ಮಾಡುತ್ತಿದ್ದೇವೆ , ಸಾರ್ವಜನಿಕವಾಗಿ ನೇಣು ಹಾಕುವುದು ಅಫ್ಘಾನ್ ಮಾದರಿ, ...
ಬೆಂಗಳೂರು: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ ಸಾಧ್ಯತೆಗಳಿದ್ದು, ಕರಾವಳಿ, ಮಲೆನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ...
ಬೆಂಗಳೂರು : ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರ ಮಹತ್ವಾಕಾಂಕ್ಷೀಯ ‘ಭಾರತ್ ಜೋಡೋ ಯಾತ್ರೆ’ಯು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 22 ದಿನಗಳ ಕಾಲ ನಡೆಯಲಿದೆ. ರಾಜ್ಯದಲ್ಲಿ ಬರೋಬ್ಬರಿ ...
ಬೆಂಗಳೂರು: ರಾಜ್ಯದಲ್ಲಿ ಮಳೆಯ ರೌದ್ರಾವತಾರ ಮುಂದುವರೆದಿದ್ದು, ಕರಾವಳಿ, ಮಲೆನಾಡು ನಂತರ ಉತ್ತರದ ಜಿಲ್ಲೆಗಳಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಬಿರುಗಾಳಿ ಮಳೆ, ಪ್ರವಾಹದ ಅಬ್ಬರಕ್ಕೆ ಜಿಲ್ಲೆಗಳು ತತ್ತರಿಸಿದ್ದು, ಉಡುಪಿ, ...
ಕೊಡಗು: ಕೊಡಗಿನಲ್ಲಿ ಮತ್ತೆ ಮಳೆ ಅಬ್ಬರಿಸುತ್ತಿದ್ದು, ಬಿರುಗಾಳಿ ಸಹಿತ ಮಳೆಗೆ ಕೊಡಗು ತತ್ತರಿಸಿದೆ. ಭಾರೀ ಮಳೆ, ಗಾಳಿಯಿಂದ ಜನರಲ್ಲಿ ಆತಂಕ ಹೆಚ್ಚಿದ್ದು, ಭಾರಿ ಗಾಳಿ ಮಳೆಗೆ ಮರಗಳು ...
ಬೆಂಗಳೂರು: ನಟಿ ಸಾಯಿ ಪಲ್ಲವಿ ಸ್ಟಾರ್ ರಿವರ್ಸ್ ಹೊಡೆದು ಬಿಡ್ತಾ ? ಕಾಶ್ಮೀರಿ ಪಂಡಿತರ ಬಗ್ಗೆ ಮಾತನಾಡಿದ್ಮೇಲೆ, ಕಾಲ್ಗುಣ ಬದಲಾಗಿ ಹೋಯ್ತಾ ? ಸಾಯಿ ಪಲ್ಲವಿ ನಟಿಸ್ತಿರೋ ...
ಬೆಂಗಳೂರು: ಇಂದಿನಿಂದ ಎರಡು ದಿನ ರಾಜ್ಯದಲ್ಲಿ ಮೋದಿ ಹವಾ ಸೃಷ್ಟಿಸಲಿದ್ದು, ಪ್ರಧಾನಿ ಮೋದಿ ಮಧ್ಯಾಹ್ನ ಐಟಿಸಿಟಿಗೆ ಎಂಟ್ರಿ ಕೊಡ್ತಿದ್ದಾರೆ. ನಮೋಗೆ ಅದ್ದೂರಿ ವೆಲ್ಕಮ್ ನೀಡಲು ಬೆಂಗಳೂರು ಸಜ್ಜಾಗಿದ್ದು, ರಾಜ್ಯದಲ್ಲಿ ...
ಬೆಂಗಳೂರು : ಗುಜರಾತ್ (Gujarat) ಬಳಿಕ ಕರ್ನಾಟಕ (Karnataka) ದಲ್ಲೂ ಮೋದಿ ಹವಾ ಶುರುವಾಗಲಿದ್ದು, ಬೆಂಗಳೂರು (Bengaluru) ಹಾಗೂ ಮೈಸೂರು ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra ...
ಬೆಂಗಳೂರು: ಡೆಡ್ಲಿ ವೈರಸ್ ಹೆಚ್ಚಾಗುತ್ತಿದ್ದು, ಕೊರೋನಾ ಕಾಟಕ್ಕೆ ಕರ್ನಾಟಕ ಬೆಚ್ಚಿದೆ. ರಾಜ್ಯದಲ್ಲಿ ಮತ್ತೆ ಕೊರೋನಾ ಮಿತಿಮೀರಿದ್ದು, 10 ದಿನಗಳಿಂದ ಕೋವಿಡ್ ಕೇಸ್ ಏರುತ್ತಲೇ ಇದೆ. ನಿನ್ನೆ ರಾಜ್ಯದಲ್ಲಿ ...
ಲಖನೌ: ಉತ್ತರ ಪ್ರದೇಶ ಮತ್ತು ಕರ್ನಾಟದ ಆರ್ ಎಸ್ ಎಸ್ ಕಚೇರಿಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ...
ಬೆಂಗಳೂರು: ರಾಜ್ಯಕ್ಕೆ ಕೊರೋನಾ ಮತ್ತೆ ಶಾಕ್ ಕೊಡುತ್ತಿದ್ದು, ಕಳೆದ 24 ಗಂಟೆಯಲ್ಲಿ 301 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇಕಡಾ 1.04ಕ್ಕೆ ಏರಿಕೆಯಾಗಿದ್ದು, ರಾಜ್ಯದ ಒಟ್ಟು ...
ಬೆಂಗಳೂರು: ಕೊರೋನಾ ಮೀಟರ್ ಏರುತ್ತಿದ್ದು, ಕರ್ನಾಟಕ ಸೇರಿ 5 ರಾಜ್ಯಗಳಿಗೆ ಕೇಂದ್ರದ ಅಲರ್ಟ್ ಘೋಷಣೆ ಮಾಡಲಾಗಿದೆ. ಕಳೆದ 24 ಗಂಟೆಯಲ್ಲಿ 4000ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದ್ದು, ...
ಬೆಂಗಳೂರು: ಭೂಮಿ ಮತ್ತು ಮಣ್ಣಿನ ಸಂರಕ್ಷಣೆಯ ಸಲುವಾಗಿ ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಚಾಲನೆ ...
ಬೆಂಗಳೂರು: ಉತ್ತರ ಪ್ರದೇಶದಿಂದ ನಿರ್ಮಲಾ ಸ್ಫರ್ಧೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಹಿನ್ನೆಲೆ ಕರ್ನಾಟಕದಿಂದ ಸ್ಪರ್ಧಿಸಲ್ವಾ ನಿರ್ಮಲಾ ಸೀತಾರಾಮನ್..? ಎಂಬ ಪ್ರಶ್ನೆ ಉಲ್ಬಣವಾಗಿದೆ. ಈಗಾಗ್ಲೇ ರಾಜ್ಯದಿಂದ ನಿರ್ಮಲಾ ...
ಬೆಂಗಳೂರು: ರಾಜ್ಯದಲ್ಲಿ ಮಳೆ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಪರಿಸ್ಥಿತಿ ನಿಯಂತ್ರಿಸಲು ಸಿದ್ಧತೆ ಮಾಡಿಕೊಳ್ತಿದೆ. ಮುಂದಿನ ವಾರ NDRFನ ನಾಲ್ಕು ತಂಡಗಳು ರಾಜ್ಯಕ್ಕೆ ಆಗಮಿಸಲಿವೆ ಎಂದು ಕಂದಾಯ ...
ಬೆಂಗಳೂರು: ಕರ್ನಾಟಕದಲ್ಲಿ ಮಳೆ ಆರ್ಭಟ ನಿಲ್ಲದಂತಾಗಿದ್ದು, ಹಲವು ಜಿಲ್ಲೆಗಳಲ್ಲಿ ಶಲಾ-ಕಾಲೇಜಿಗೆ ರಜೆ ಘೋಶಿಸಲಾಗಿದೆ. ಮುಂದಿನ ವಾರ ರಾಜ್ಯಕ್ಕೆ 4 NDRF ತಂಡ ಎಂಟ್ರಿ ಕೊಡಲಿದೆ. ರಾಜ್ಯದಲ್ಲಿ ಇನ್ನೂ ...
ಬೆಂಗಳೂರು : ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಇಂದು ಗುಡುಗು, ಸಿಡಿಲು ಧಾರಾಕಾರ ಮಳೆ ಸಾಧ್ಯತೆಗಳಿವೆ. ಕರ್ನಾಟಕದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ, ...
ಬೆಂಗಳೂರು: ಮೂರು ದಿನಗಳ ಕಾಂಗ್ರೆಸ್ ಚಿಂತನಾ ಶಿಬಿರ ಅಂತ್ಯ ಗೊಂಡಿದ್ದು, ಭಾರತ್ ಜೋಡೋ ಯಾತ್ರೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ಗೆಲ್ಲಲು ರಾಜಸ್ಥಾನದಲ್ಲಿ ರಣತಂತ್ರ ಹೂಡಲಾಗಿದೆ. ಮೂರು ದಿನಗಳ ...
ಬೆಂಗಳೂರು : H2SO4 ಆ್ಯಸಿಡ್ ಎಲ್ಲಿ ಬೇಕಾದ್ರು ಸಿಗುತ್ತೆ, ಆ್ಯಸಿಡ್ ಮಾರಾಟಕ್ಕೆ ಯಾವುದೇ ರಿಸ್ಟ್ರಿಕ್ಷನ್ ಇಲ್ಲ. ಪ್ರಬಲ ಸಲ್ಫೂರಿಕ್ ಆ್ಯಸಿಡ್ ಸುಲಭವಾಗಿ ಸಿಗುತ್ತೆ. ಲ್ಯಾಬ್ ನಲ್ಲಿ ಒಂದು ಲೀಟರ್ ಸಲ್ಫೂರಿಕ್ ...
ಬೆಂಗಳೂರು : ದೇಶಾದ್ಯಂತ 57 ರಾಜ್ಯಸಭಾ ಸ್ಥಾನಗಳಿಗೆ ಎಲೆಕ್ಷನ್ ಘೋಷಣೆಯಾಗಿದ್ದು, ಕರ್ನಾಟಕದ 4 ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಮೇ 24ರಿಂದ 31ರೊಳಗೆ ನಾಮಪತ್ರ ಸಲ್ಲಿಕೆಗೆ ...
ಚಿಕ್ಕಮಗಳೂರು: JDSನ ಅಧಿಕಾರಕ್ಕೆ ತಂದು ನಾನು ಉಸಿರುಬಿಡುತ್ತೇನೆ, ಇದೇ ನನ್ನ ಹಠ ಎಂದು ಮಾಜಿ ಪ್ರಧಾನಿ ಹೆಚ್ಡಿಡಿ ಹೇಳಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಮಾಜಿ ಪ್ರಧಾನಿ ...
ವಿಜಯಪುರ; ಅಮಿತ್ ಶಾ ಭೇಟಿ ಹೊತ್ತಲ್ಲೇ ಯತ್ನಾಳ್ ಬಾಂಬ್ ಸಿಡಿಸಿದ್ದು, ಮೇ 10ರೊಳಗೆ ಏನ್ ಬೇಕಾದರೂ ಆಗಬಹುದು ಮೋದಿ ವಿದೇಶದಿಂದ ಬಂದ್ಮೇಲೆ ಡಿಸೈಡ್ ಮಾಡ್ತಾರೆ ಎಂದು ಹೇಳಿದ್ದಾರೆ. ...
ನವದೆಹಲಿ: ದೆಹಲಿಯಲ್ಲಿ ಜೆಪಿ ನಡ್ಡಾ ಮೆಗಾ ಮೀಟಿಂಗ್ ಮಾಡಿದ್ದು, ಅಮಿತ್ ಶಾ, ಅರುಣ್ ಸಿಂಗ್ ಕರ್ನಾಟಕ ಭೇಟಿ ಹೊತ್ತಲ್ಲೇ ಸಭೆ ನಡೆಸಿದ್ದಾರೆ. ಜೆ.ಪಿ.ನಡ್ಡಾ ಹಿರಿಯ ಮುಖಂಡರ ಜತೆ ...
ಶ್ರೀನಗರ: ಕರ್ನಾಟಕದ ಧರ್ಮ ಸಂಘರ್ಷ ಶ್ರೀನಗರದಲ್ಲಿ ಪ್ರಸ್ತಾಪಿಸಲಾಗಿದ್ದು, ಕಣಿವೆ ರಾಜ್ಯವನ್ನು ಕರ್ನಾಟಕ ಮಾಡುವ ಪ್ರಯತ್ನವನ್ನು ತಡೆಯಬೇಕಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿ.ಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ...
ಬೆಂಗಳೂರು : ಹಿಂದಿ ರಾಷ್ಟ್ರಭಾಷೆ ವಿಚಾರದಲ್ಲಿ ಸುದೀಪ್- ಅಜಯ್ ದೇವಗನ್ ನಡುವೆ ವಾರ್ ನಡೆಯುತ್ತಿದ್ದು, ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ ಹಿಂದಿ ರಾಷ್ಟ್ರೀಯ ಭಾಷೆಯಲ್ಲ. ಅದು ...
ಬೆಂಗಳೂರು : ಕರ್ನಾಟಕದಲ್ಲಿ ಆಪ್ ಸಂಘಟನೆಗೆ ರಣತಂತ್ರ ಹೂಡಿದ್ದು, ಅಸೆಂಬ್ಲಿ ಎಲೆಕ್ಷನ್ಗೆ ಈಗಿನಿಂದಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಯಾರಿ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ...
ಬೆಂಗಳೂರು : ಕೆಲವು ರಾಜ್ಯಗಳಲ್ಲಿ ಕೊರೋನಾ ಹೆಚ್ಚಾಗುತ್ತಾ ಇದ್ದು, ಕರ್ನಾಟಕದಲ್ಲಿ ಈವರೆಗೂ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಆದರೂ ಮುಂಜಾಗ್ರತೆ ವಹಿಸಲು ಸೂಚಿಸಿದ್ದೇನೆ. 4ನೇ ಅಲೆ ಬರುವ ಆತಂಕ ...
ಬೆಳಗಾವಿ: ಕರ್ನಾಟಕದಲ್ಲಿ ನಡೆದಿರೋದು ಸಣ್ಣ ಘಟನೆಯಲ್ಲ, ಇದರ ಹಿಂದೆ ದೊಡ್ಡ ಮಟ್ಟದ ಕೈವಾಡ ಇದೆ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅರುಣ್ ...
ಬೆಂಗಳೂರು: ಬಿಟ್ ಕಾಯಿನ್ ವಿಚಾರದಲ್ಲಿ FBI ತಂಡ ಕರ್ನಾಟಕಕ್ಕೆ ಭೇಟಿ ಕೊಟ್ಟೇ ಇಲ್ಲ ಎಂದು ಸಿಬಿಐ ಮಾಧ್ಯಮ ಹೇಳಿಕೆ ರಿಲೀಸ್ ಮಾಡಿದ್ದು, ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ...
ಬೆಂಗಳೂರು: ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಬೆಲೆ ಏರಿಕೆ ಬಿಸಿಯ ನಡುವೆಯೂ ಖರೀದಿ ಜೋರಾಗಿದೆ. ಬೆಂಗಳೂರಿನ ಕೆ.ಆರ್.ಮಾರ್ಕೆಟ್ನಲ್ಲಿ ಜನಜಾತ್ರೆ ನಡೆಯುತ್ತಿದ್ದು, ನಗರದ ಮಾರುಕಟ್ಟೆಗಳಲ್ಲಿ ಯುಗಾದಿ ...
ಬೆಂಗಳೂರು: ಕರ್ನಾಟಕದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ...
ಬೆಂಗಳೂರು: ರಾಜೀನಾಮೆ ಬೆನ್ನಲ್ಲೇ ಇಬ್ರಾಹಿಂ ಬಿಗ್ ಬಾಂಬ್ ಸಿಡಿಸಿದ್ದು, ಇಬ್ರಾಹಿಂ ದಾರಿ ಹಿಡಿಯುತ್ತಾರಾ ಮತ್ತಷ್ಟು ನಾಯಕರು..? ಯುಗಾದಿ ನಂತರ ರಾಜಕಾರಣ ಅಲ್ಲೋಲ-ಕಲ್ಲೋಲ ಆಗುತ್ತಾ..? ಎಂಬ ಕುತೂಹಲ ಹೆಚ್ಚಾಗಿದೆ. ...
ಬಾಗಲಕೋಟೆ: ಆಂಧ್ರದ ಶ್ರೀಶೈಲ ಮಲ್ಲಿಕಾರ್ಜುನ ಸನ್ನಿಧಿಯಲ್ಲಿ ಗಲಾಟೆಯಾಗಿದ್ದು, ಶ್ರೀಶೈಲ ಗಲಾಟೆಗೆ ಕರ್ನಾಟಕದ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಕಳೆದ ರಾತ್ರಿ ಶ್ರೀಶೈಲದಲ್ಲಿ ಗಲಾಟೆ ನಡೆದಿದ್ದು, ಆಂಧ್ರಪ್ರದೇಶ ಮತ್ತು ...
ಬೆಂಗಳೂರು: ಹಲಾಲ್ ಬ್ಯಾನ್ ದೊಡ್ಡ ಅಭಿಯಾನವಾಗಿದ್ದು,ಹಲಾಲ್ ಮುಕ್ತ ಕರ್ನಾಟಕವಲ್ಲ, ಹಲಾಲ್ ಮುಕ್ತ ಭಾರತವಾಗಬೇಕು. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಬ್ಯಾನ್ ಆಗಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ...
ಬೆಂಗಳೂರು: ಇದು ಇಡೀ ಕರ್ನಾಟಕ ರೊಚ್ಚಿಗೇಳೋ ಸುದ್ದಿಯಾಗಿದ್ದು, ಅಪ್ಪು ಅಭಿಮಾನಿಗಳಿಗೆ ಬಿಗ್ ಬಿಗ್ ಶಾಕ್ ಎದುರಾಗಿದೆ. ಒಂದೇ ವಾರಕ್ಕೆ ಥಿಯೇಟರ್ಗಳಿಂದ 'ಜೇಮ್ಸ್' ಎತ್ತಂಗಡಿ ಮಾಡಲಾಗುತ್ತಿದ್ದು, ಜಗತ್ತಿನಾದ್ಯಂತ ಮೆಚ್ಚಿರೋ ...
ಬೆಂಗಳೂರು: ರಾಜ್ಯದ ಹಲವೆಡೆ ವರುಣ ಅಬ್ಬರಿಸಿದ್ದಾನೆ. ಹಾವೇರಿ ಜಿಲ್ಲೆಯ ಅರಳೇಶ್ವರ ಗ್ರಾಮ ಸೇರಿದಂತೆ ಕೆಲವೆಡೆ ಭಾರೀ ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದು ಜನರು ...
ಬೆಂಗಳೂರು: ಪಂಜಾಬ್ ಬಳಿಕ ಆಮ್ ಆದ್ಮಿ ಪಾರ್ಟಿ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕವನ್ನು ಟಾರ್ಗೆಟ್ ಮಾಡಿದ್ದ ಕರ್ನಾಟಕದ ರಾಜಕಾರಣಕ್ಕೆ ಅದ್ದೂರಿಯಾಗಿ ಎಂಟ್ರಿ ಕೊಡಲು ಸಿದ್ಧವಾಗುತ್ತಿದೆ. 2023ರ ವಿಧಾನಸಭೆ ...
ನವದೆಹಲಿ: ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ, ಸಂಪುಟ ವಿಸ್ತರಣೆ, ಪುನಾರಚನೆ ಸಿಎಂಗೆ ಬಿಟ್ಟಿದ್ದು. ಇನ್ಮುಂದೆ ನಮ್ಮ ಗಮನ ಕರ್ನಾಟಕದ ಮೇಲೆ ಎಂದು ಅರುಣ್ ಸಿಂಗ್ ದೆಹಲಿಯಿಂದಲೇ ರಿಯಾಕ್ಟ್ ...
ಬೆಂಗಳೂರು: ಕುಮಾರಸ್ವಾಮಿ,ಯಡಿಯೂರಪ್ಪ ಇಬ್ಬರೂ ಸಿಎಂ ಆದ್ರು, ಆದರೆ ಇವರೇ ಅಧಿಕಾರಕ್ಕೆ ಬರಲಿಲ್ಲ ಎಂದು ಸಿಎಂ ಬೊಮ್ಮಾಯಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಈ ಬಗ್ಗೆ ಸದನದಲ್ಲಿ ಮಾತನಾಡಿದ ಸಿಎಂ ...
ಬೆಂಗಳೂರು: ಇಬ್ಬರು ಮಾಜಿ ಸಿಎಂಗಳ ಮಧ್ಯೆ ದೊಡ್ಡ ಫೈಟ್ ನಡೆದಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷವನ್ನು ಮುಕ್ತ ಮಾಡ್ತೇವೆ ಎಂದು ಬಿಎಸ್ವೈ ಹೇಳಿದ್ದಾರೆ. ಈ ಬಗ್ಗೆ ಬಜೆಟ್ ಮೇಲೆ ...
ಬೆಂಗಳೂರು: ಏಪ್ರಿಲ್ನಲ್ಲಿ ಕರ್ನಾಟಕಕ್ಕೆ ಪ್ರಧಾನಿ ಮೋದಿ ಬರಲಿದ್ದು, ಪ್ರಧಾನಿಗೆ ಅದ್ದೂರಿ ಸ್ವಾಗತ ಕೋರಲು ಬಿಜೆಪಿ ಸಜ್ಜಾಗುತ್ತಿದೆ. ಪಂಚರಾಜ್ಯ ಫಲಿತಾಂಶ ನಂತರ ನಮೋ ಬರುತ್ತಿದ್ದು, ಹೀಗಾಗಿ ಪಕ್ಷ ಸಂಘಟನೆಗೆ ...
ಬೆಂಗಳೂರು: ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ನಾಲ್ಕು ರಾಜ್ಯಗಳ ಗೆಲುವಿನ ಉತ್ಸಾಹದಲ್ಲಿರುವ ಬಿಜೆಪಿ, ಕರ್ನಾಟಕದಲ್ಲೂ ಮೋದಿ ಅಲೆ ಬಳಸಿಕೊಳ್ಳಲು ತೀರ್ಮಾನ ಕೈಗೊಂಡಿದೆ ಎನ್ನಲಾಗುತ್ತಿದೆ. ಬಿಜೆಪಿ ...
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕರ್ನಾಟಕ ರಾಜ್ಯದಲ್ಲಿ ಇಂದು ಮತ್ತು ನಾಳೆ ಮಳೆ ಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು, ಇಂದು ...
ಹಾವೇರಿ: ಇಲ್ಲಿನ ಅವ್ಯವಸ್ಥೆಯಿಂದಲೇ ನನ್ನ ಮಗನನ್ನು ಕಳ್ಕೊಂಡೆ, ರಾಜಕೀಯ, ರಿಸರ್ವೇಷನ್, ಶಿಕ್ಷಣ ಪದ್ಧತಿ ಸರಿ ಇಲ್ಲ, ಇಲ್ಲಿ ಸರಿಯಿಲ್ಲ ಅನ್ನೋ ಕಾರಣಕ್ಕೆ ನನ್ನ ಮಗ ಅಲ್ಲಿಗೆ ಹೋದ ...
ಹಾಸನ: ಯುದ್ಧಭೂಮಿ ಉಕ್ರೇನ್ನಿಂದ ಕರ್ನಾಟಕದ ಸ್ಟೂಡೆಂಟ್ಸ್ ತವರಿಗೆ ವಾಪಸ್ ಆಗಿದ್ದಾರೆ. ಹಿಮನ್ರಾಜ್, ಅರ್ಪಿತಾ ಮತ್ತು ಧನುಜಾ ಹಾಸನಕ್ಕೆ ಮರಳಿದ್ದಾರೆ. ಉಕ್ರೇನ್ನಲ್ಲಿ ವೈದ್ಯಕೀಯ ವಿಜ್ಞಾನ ವ್ಯಾಸಂಗ ಮಾಡುತ್ತಿದ್ದ ನಗರದ ...
ಉಕ್ರೇನ್: ಉಕ್ರೇನ್ನಲ್ಲಿ ರಾಜ್ಯದ 400ಕ್ಕೂ ಹೆಚ್ಚು ಮಂದಿ ಇದ್ದು, ಅನ್ನ, ನೀರಿಲ್ಲದೇ ಕನ್ನಡಿಗರು ಕಂಗಾಲಾಗಿದ್ದಾರೆ. ಬಂಕರ್ಗಳಲ್ಲಿ ಅಡಗಿ ಪ್ರಾಣ ರಕ್ಷಣೆ ಮುಂದಾಗಿದ್ದಾರೆ. ಉಕ್ರೇನ್ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ...
ಶಿವಮೊಗ್ಗ: ಹಿಂದೂ ಕಾರ್ಯಕರ್ತನಿಗಾಗಿ ಕರ್ನಾಟಕ ಮಿಡಿದಿದ್ದು, ಹರ್ಷನ ಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಶಿವಮೊಗ್ಗದಲ್ಲಿ ಹತ್ಯೆಯಾಗಿದ್ದ ಹಿಂದೂ ಕಾರ್ಯಕರ್ತನ ಫ್ಯಾಮಿಲಿಗೆ 41 ಲಕ್ಷಕ್ಕೂ ಹೆಚ್ಚು ನೆರವು ...
ಬೆಂಗಳೂರು: ಕಾಂಗ್ರೆಸ್ಗೆ ಟಕ್ಕರ್ ಕೊಡಲು ಬಿಜೆಪಿ ರಣತಂತ್ರ ಹೂಡಿದ್ದು, ಕರ್ನಾಟಕ ಬಿಜೆಪಿ ಇಂದು ದಿಢೀರ್ ಸಭೆ ಹಮ್ಮಕೊಂಡಿದೆ. ರಾಜ್ಯ ಬಿಜೆಪಿ ಮ್ಯಾರಾಥಾನ್ ಮೀಟಿಂಗ್ ಮಾಡಲಿದ್ದು, ಕಟೀಲ್ ನೇತೃತ್ವದಲ್ಲಿ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.