ಬೆಂಗಳೂರು ನಗರ ಡಿಸಿ ಮಂಜುನಾಥ್ ಎತ್ತಂಗಡಿ… ಸಂಗಪ್ಪ ಬೆಂಗಳೂರು ನಗರದ ನೂತನ ಡಿಸಿ…
ಬೆಂಗಳೂರು: ಎಸಿಬಿ ರೇಡ್ ವಿಚಾರವಾಗಿ ಸದ್ದು ಮಾಡಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಸಂಗಪ್ಪ ಅವರನ್ನು ನೂತನ ಡಿಸಿಯಾಗಿ ನೇಮಕ ...
ಬೆಂಗಳೂರು: ಎಸಿಬಿ ರೇಡ್ ವಿಚಾರವಾಗಿ ಸದ್ದು ಮಾಡಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಸಂಗಪ್ಪ ಅವರನ್ನು ನೂತನ ಡಿಸಿಯಾಗಿ ನೇಮಕ ...
ಹೈದರಾಬಾದ್: ಮಹಾರಾಷ್ಟ್ರದ ಬಳಿಕ ಬಿಜೆಪಿ ಕಣ್ಣು ಈಗ ತೆಲಂಗಾಣದ ಮೇಲೆ ಬಿದ್ದಿದ್ದು, ನಾಳೆಯಿಂದ ಮೂರು ದಿನ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಹೈದರಾಬಾದ್ ನಲ್ಲಿ ಹಮ್ಮಿಕೊಂಡಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ...
ಉದಯಪುರ: ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈಗಾಗಲೇ ಪೊಲೀಸರು ಹಂತಕರಾದ ರಿಯಾಜ್ ಅನ್ಸಾರಿ ಮತ್ತು ಗೌಸ್ ...
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಡಾಲಿ ಧನಂಜಯ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಟಗರು ನಂತರ ಬೈರಾಗಿ ಸಿನಿಮಾದಲ್ಲಿ ಇಬ್ಬರು ಮತ್ತೆ ನಾನಾ..? ನೀನಾ..? ಅಂತ ಪೈಪೋಟಿಗೆ ಇಳಿದಿರೋದು ಅಭಿಮಾನಿಗಳಿಗೆ ...
ವಯನಾಡು: ವಯನಾಡಿನಲ್ಲಿರುವ ನನ್ನ ಕಚೇರಿ ಮೇಲೆ ನಡೆದ ದಾಳಿ ಒಂದು ದುರದೃಷ್ಟಕರ ಸಂಗತಿ, ಹಿಂಸೆಯಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಿಳಿಸಿದ್ಧಾರೆ. ...
ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡರ ಕುರಿತು ಕೆ.ಎನ್. ರಾಜಣ್ಣ ನೀಡಿರುವ ಹೇಳಿಕೆಯನ್ನು ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ...
ಉತ್ತರಾಯಣ ಗ್ರೀಷ್ಮ ಋತು ಆಷಾಢ ಮಾಸ ಶುಕ್ಲ ಪಕ್ಷ ಬಿದಿಗೆ ಶನಿವಾರ ಸೂರ್ಯೋದಯ ಬೆಳಗ್ಗೆ : 05:27 AM ಸೂರ್ಯಾಸ್ತ ಸಂಜೆ : 07:23 PM ಚಂದ್ರೋದಯ : 07:58 AM ...
ಚಿತ್ರದುರ್ಗ: ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಿದ ಮಾನವರಹಿತ ವಿಮಾನದ { unmanned aerial vehicle (UAV)} ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ...
ಬೆಂಗಳೂರು: ದೇವೇಗೌಡರ ಸಾವು ಬಯಸಿದ ಕೆ.ಎನ್. ರಾಜಣ್ಣ ವಿರುದ್ಧ ದೇವೇಗೌಡರ ಬೆಂಬಲಿಗರು ಸಿಡಿದೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೇವೇಗೌಡರನ್ನ ನಾಲ್ವರು ಹೊತ್ಕೊಂಡ್ ಹೋಗೋ ದಿನ ...
ಮುಂಬೈ: ಸೋಮವಾರ ಏಕನಾಥ್ ಶಿಂಧೆಗೆ ಅಗ್ನಿ ಪರೀಕ್ಷೆ ನಡೆಯಲಿದ್ದು, ಕಾಶೀನಾಥನ ದಿನವೇ ಏಕನಾಥ ಶಿಂಧೆ ಬಹುಮತ ಸಾಬೀತು ಪಡಿಸಬೇಕಿದೆ. ಜುಲೈ 3 ಮತ್ತು 4ರಂದು ವಿಶೇಷ ಅಧಿವೇಶನ ...
ಮುಂಬೈ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2019 ರಲ್ಲಿ ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿದ್ದರೆ, ಇಂದು ಬಿಜೆಪಿಯವರೇ ಮುಖ್ಯಮಂತ್ರಿ ಆಗಿರುತ್ತಿದ್ದರು ಎಂದು ಮಾಜಿ ಸಿಎಂ ಉದ್ಧವ್ ...
ಬೆಂಗಳೂರು: ಕೆ.ಎನ್. ರಾಜಣ್ಣ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯಿಸಿ, ತಿಂದ ಮನೆಗೆ ಕನ್ನ ಹಾಕುವ ಕೆಲಸ ಮಾಡ್ತಿದ್ದೀರ. ಕೂಡಲೇ ದೇವೇಗೌಡರ ಮನೆಗೆ ಬಂದು ಕ್ಷಮೆ ...
ಹಾಸನ: ನೀಚನ ಬಾಯಲ್ಲಿ ನೀಚ ಪದ ಬಂದಿದೆ, ಇದಕ್ಕೆ ದೇವರು ಉತ್ತರ ಕೊಡುತ್ತಾನೆ ಎಂದು ಕೆ.ಎನ್. ರಾಜಣ್ಣ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ದೇವೇಗೌಡರ ...
ಬೆಂಗಳೂರು : ನೀನು ಬ್ರಹ್ಮ ಅಲ್ಲ.. ನೀನು ಒಬ್ಬ ಹುಲು ಮಾನವ. ಕ್ಷಮೆ ಕೇಳಬೇಕು ಅಂತ ಹೇಳಲ್ಲ. ದೇವೇಗೌಡರ ಮಗ ನಾನಿದ್ದೇನೆ. ರಾಜಣ್ಣ... ಮಧುಗಿರಿಗೆ ನಾನೇ ಬರ್ತೀನಿ, ...
ಬೆಂಗಳೂರು: ಪವಿತ್ರಾ ಲೋಕೇಶ್ ಜೊತೆಗಿನ ಮದುವೆ ವದಂತಿ ಬಗ್ಗೆ ನರೇಶ್ ಮಾತನಾಡಿ ನನ್ನ ಮತ್ತು ಪವಿತ್ರಾ ಜೊತೆಗಿನ ಸಂಬಂಧ ತುಂಬಾ ಪವಿತ್ರವಾದದ್ದು. ಈಗ ನಮ್ಮಿಬ್ಬರ ನಡುವೆ ಇರೋದುಪವಿತ್ರ ...
ಬೆಂಗಳೂರು : ರಾಜ್ಯ ಸರ್ಕಾರ 46 DYSP ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪ್ರವೀಣ್ - ಮಲ್ಲೇಶ್ವರಂ ಉಪವಿಭಾಗಕ್ಕೆ, ಪವನ್ ಎನ್ ರನ್ನು ಸುಬ್ರಮಣ್ಯಪುರ ಉಪವಿಭಾಗಕ್ಕೆ ...
ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ 5 ನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಕೊರೊನಾ ಕಾರಣದಿಂದಾಗಿ ...
ಬೆಂಗಳೂರು: ಎಲ್ಲರ ಜೊತೆ ಸಂಬಂಧ ಕಟ್ಟಿದ್ರೆ ನಾನು ಬದುಕೋದು ಹೇಗೆ, ನನ್ನ ಬಗ್ಗೆ ರಮ್ಯಾ ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಟಿ ಪವಿತ್ರಾ ಲೋಕೇಶ್ ತಿಳಿಸಿದ್ದಾರೆ. ನರೇಶ್ ...
ಬೆಂಗಳೂರು: ತೆಲುಗು ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಇಬ್ಬರೂ ಸಂಬಂಧ ಹೊಂದಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪವಿತ್ರಾ ಲೋಕೇಶ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ...
ಬೆಂಗಳೂರು: ನರೇಶ್ ಹಾಗೂ ನನ್ನದು ಸ್ನೇಹಕ್ಕೂ ಮೀರಿದ ಸಂಬಂಧ,ನನಗೆ ನರೇಶ್ ಬಾಬು 4 ವರ್ಷಗಳಿಂದ ಗೊತ್ತು. ನರೇಶ್ ನನ್ನ ಸ್ನೇಹಿತ ಅವರನ್ನು ನಾನು ಮದುವೆ ಆಗಿಲ್ಲ ಎಂದು ...
ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಾಲಾಯಕ್ ಗಳು ಎಂಬ ಹೇಳಿಕೆ ನೀಡಿದ್ದ ಮಾಜಿ ಶಾಸಕ ಎಂ.ಡಿ. ...
ಬೆಂಗಳೂರು: ಬೆಂಗಳೂರಿನಲ್ಲಿ ಮಗುವನ್ನ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ ಆರ್ ನಗರದ ಚೆನ್ನಸಂದ್ರದಲ್ಲಿರುವ ಮಂತ್ರಿ ಅಲ್ಫಿಯನ್ ಅಪಾರ್ಟ್ಮೆಂಟ್ನಲ್ಲಿ ಘಟನೆ ಸಂಭವಿಸಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ದೀಪ(31) ...
ತುಮಕೂರು: ದೇವೇಗೌಡರು ಇಬ್ಬರು ಹೆಗಲ ಮೇಲೆ ಕೈಹಾಕ್ಕೊಂಡು ಹೋಗ್ತಿದ್ದಾರೆ, ಹತ್ತಿರದಲ್ಲೇ ಇದೆ ನಾಲ್ಕರ ಮೇಲೆ ಹೋಗೋದು ಎಂದು ಕೆ.ಎನ್.ರಾಜಣ್ಣ ವಿವಾದಿತ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಮಧುಗಿರಿ ...
ನವದೆಹಲಿ: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಜುಲೈ 1 ಶುಕ್ರವಾರ 198 ರೂಪಾಯಿ ಇಳಿಕೆಯಾಗಿದೆ. ಇದೀಗ 19 ಕೆಜಿ ...
ನವದೆಹಲಿ: ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡಿದ್ದು, ನಿಮ್ಮ ಲೂಸ್ ಟಾಕ್ನಿಂದ ದೇಶ ಹೊತ್ತಿ ಉರಿದಿದೆ, ಈಗಲಾದರೂ ದೇಶದ ಜನರ ಕ್ಷಮೆ ಕೇಳಿ ಎಂದು ಕೋರ್ಟ್ ಹೇಳಿದೆ. ...
ಕೇರಳ : ನಾಯಿ ಕಡಿತಕ್ಕೊಳಗಾದ ಯುವತಿ ಒಂದೇ ತಿಂಗಳಿಗೆ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕಾಲೇಜು ವಿದ್ಯಾರ್ಥಿನಿ ಶ್ರೀಲಕ್ಷ್ಮಿ (18) ನಾಯಿ ಕಚ್ಚಿ ರೇಬಿಸ್ಗೆ ಚಿಕಿತ್ಸೆ ...
ಮೈಸೂರು: ನಿವೃತ್ತಿ ದಿನವೇ ಮೈಸೂರು ವಿವಿ ನೌಕರ ಮರ್ಡರ್ ಆಗಿದ್ದು, ಪಾರ್ಟಿ ಮುಗಿಸಿ ಮನೆಗೆ ಹೋಗುವಾಗ ಕೊಲೆ ಮಾಡಲಾಗಿದೆ. ಕನಕಗಿರಿ ನಿವಾಸಿ 60 ವರ್ಷದ ಕೃಷ್ಣೇಗೌಡ ಕೊಲೆ ...
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಮತ್ತೆ ED ಸಂಕಷ್ಟ ಎದುರಾಗಿದ್ದು, ಇಡಿಡಿ.ಕೆ.ಶಿವಕುಮಾರ್ ಜಾಮೀನು ರದ್ದು ಕೋರಿದೆ. ಆಕ್ಷೇಪಣೆ ಸಲ್ಲಿಸಲು ಇಡಿಗೆ ಕೋರ್ಟ್ ಕಾಲಾವಕಾಶ ನೀಡಿದೆ. ಜಾಮೀನು ರದ್ದು ...
ಉದಯಪುರ : ಉದಯಪುರ ಶಿರಚ್ಛೇದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಆ ರಾಕ್ಷಸನ ಬೈಕ್ ಅನುಮಾನಕ್ಕೆ ಕಾರಣವಾಗಿದೆ. ಆರೋಪಿ ರಿಯಾಜ್ ಬಳಿ 26/11 ನಂಬರಿನ ಬೈಕ್ ಇತ್ತು. ...
ಬೆಂಗಳೂರು: ಸಚಿವ ಉಮೇಶ್ ಕತ್ತಿಯಿಂದ ಮತ್ತೊಂದು ಎಡವಟ್ಟು ಮಾಡಿದ್ದು, ಶೂ ಧರಿಸಿಯೇ ನೂತನ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಸಿಎಂ, ಸಚಿವ ಬಿ ಸಿ ನಾಗೇಶ್, ಇತರರೆಲ್ಲರೂ ...
ಬೆಂಗಳೂರು: ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದ್ದು, ED ವಿಶೇಷ ಕೋರ್ಟ್ ಜುಲೈ 30ಕ್ಕೆ ವಿಚಾರಣೆ ಮುಂದೂಡಿದೆ. ಇಡಿ ಜಾಮೀನು ಮುಂದುವರೆಸದಂತೆ ಕೋರಲಾಗಿತ್ತು , ಇಡಿ ವಕೀಲರು ...
ಮುಂಬೈ : ಏಕನಾಥ್ ಶಿಂಧೆ ಸಿಎಂ ಪ್ರಮಾಣ ಬೆನ್ನಲ್ಲೇ ಶರದ್ ಪವಾರ್ಗೆ ಶಾಕ್ ನೀಡಲಾಗಿದ್ದು, NCP ನಾಯಕ ಶರದ್ ಪವಾರ್ಗೆ IT ನೋಟಿಸ್ ನೀಡಿದೆ. ಅಧಿಕಾರ ಕಳೆದುಕೊಂಡ ...
ಬೆಂಗಳೂರು: ಗೂಗಲ್ ಮೂಲಕ ಕಾಲ್ ಗರ್ಲ್ ಸಂಪರ್ಕಿಸಿ ಮನೆಗೆ ಕರೆಸಿಕೊಳ್ಳಲು ಮುಂದಾಗಿದ್ದ ಬೆಂಗಳೂರಿನ ನಿವಾಸಿಯೊಬ್ಬರು ₹ 30 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ಆಗ್ನೇಯ ವಿಭಾಗ ಸೈಬರ್ ...
ಮಂಡ್ಯ : ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನೊಬ್ಬ ಶಾಲೆಯಿಂದ ಬಿಸಿಯೂಟದ ಎರಡು ಮೂಟೆ ಬೇಳೆ ಕದ್ದು ಅಂಗಡಿಗೆ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ...
ಬೆಂಗಳೂರು : ಸಿಸಿಬಿ ಪೊಲೀಸರು ಹೈ ಸೆಕ್ಯೂರಿಟಿ ಇದ್ರೂ ಮಿಸ್ ಮಾಡದೇ ಕಳವು ಮಾಡುತ್ತಿದ್ದ ಮೋಸ್ಟ್ ವಾಂಟೆಡ್ ಮನೆಗಳ್ಳನನ್ನ ಬಂಧಿಸಿದ್ಧಾರೆ. ಚೋರ್ ಇಮ್ರಾನ್ ಬಂಧಿತ ಆರೋಪಿಯಾಗಿದ್ಧಾನೆ. ಆರೋಪಿ ಚೋರ್ ...
ರಾಯಚೂರು: ನಾರಾಯಣಪುರ ಬಲದಂಡೆ ಗೋಲ್ಮಾಲ್ ಮುಚ್ಚಾಕೋ ಯತ್ನ ನಡೆಸಲಾಗುತ್ತಿದ್ದು, ಅಧಿಕಾರಿಗಳಿಂದಲೇ ಕಾಂಟ್ರಾಕ್ಟರ್ ರಕ್ಷಿಸೋ ಕಸರತ್ತು ಮಾಡಲಾಗುತ್ತಿದೆ. ನಾರಾಯಣಪುರ ಬಲದಂಡೆ ಕಾಲುವೆ, ಉಪ ಕಾಲುವೆ ಅಕ್ರಮಕ್ಕೆ ಸಂಬಂಧಿಸಿದಂತೆ 1300 ...
ರಾಜಸ್ಥಾನ : ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆ ಪ್ರಕರಣ ನಂತರ 30 ಜಿಹಾದಿಗಳಿಗೆ ಅಟ್ಯಾಕ್ ಟಾರ್ಗೆಟ್ ನೀಡಿರೋ ಮಾಹಿತಿ ದೊರಕಿದೆ. ದವಾತ್-ಇ-ಇಸ್ಲಾಮಿ ಸಂಘಟನೆಯ ಜತೆ ಲಿಂಕ್ ...
ಬೆಳಗಾವಿ :ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ನಡೆದ ಡೇಂಜರಸ್ ಟ್ರಾಕ್ಟರ್ ಹಗ್ಗ-ಜಗ್ಗಾಟ ಸ್ಫರ್ಧೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಚಮಕೇರಿ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ಅಂಗವಾಗಿ ಟ್ರಾಕ್ಟರ್ ಹಗ್ಗ-ಜಗ್ಗಾಟ ...
ಮುಂಬೈ : ವಾಣಿಜ್ಯ ನಗರಿ ಮುಂಬೈನಲ್ಲಿ ಕಳೆದ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಮುಂಬೈನ ಕುರ್ಲಾ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ನೀರು ತುಂಬಿ ಜನರು ಪರದಾಡುತ್ತಿದ್ದಾರೆ.ಇನ್ನೂ ಮೂರ್ನಾಲ್ಕು ...
ಮುಂಬೈ : ನಾಳೆಯೇ ಏಕನಾಥ್ ಶಿಂಧೆಗೆ ಬಹುಮತ ಪರೀಕ್ಷೆ ನಡೆಯಲಿದ್ದು, ನಾಳೆಯಿಂದ ಮಹಾ ಅಧಿವೇಶನ ಶುರುವಾಗಲಿದೆ. ಏಕನಾಥ್ ಶಿಂಧೆ ಕಳೆದ ರಾತ್ರಿ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ್ದು, ...
ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಮಳೆ ಆರ್ಭಟ ತಗ್ಗದಂತಾಗಿದ್ದು, ಏಳು ಜಿಲ್ಲೆಗಳಲ್ಲಿ ಇನ್ನೂ 4 ದಿನ ಮಳೆ ಅಬ್ಬರ ಮುಂದುವರೆಯಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ...
ಕೊಡಗು: ಕೊಡಗಿನಲ್ಲಿ ಭೂಮಿ ನಡುಗುತ್ತಲೇ ಇದ್ದು, ಸತತ ನಾಲ್ಕು ಬಾರಿ ಭೂಮಿ ಕಂಪನವಾಗಿದೆ. ಸಿಸ್ಮೋ ಮೀಟರ್ ಅಳವಡಿಸಿ ನಿಗಾ ವಹಿಸಲಾಗಿದೆ. ಸತತ ನಾಲ್ಕನೇ ಬಾರಿ ಕೊಡಗು, ದಕ್ಷಿಣ ...
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇವತ್ತು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಐದು ಜನ ಆರೋಪಿಗಳಿಗೆ ಸಮನ್ಸ್ ನೀಡಲಾಗಿದ್ದು ...
ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರಕ್ಕೆ ಚಾಮುಂಡಿಬೆಟ್ಟ ಸಿಂಗಾರಗೊಂಡಿದೆ. ಬೆಳಗ್ಗೆಯೇ ಬೆಟ್ಟಕ್ಕೆ ಬಂದು ಭಕ್ತರು ದರ್ಶನ ಪಡೆದುಕೊಳ್ತಿದ್ದಾರೆ. ದೇವಾಲಯ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸ್ತಿದೆ. ಅಲಂಕೃತ ದೇವಿಯ ಮೂರ್ತಿಯನ್ನು ಭಕ್ತರು ...
ಉಡುಪಿ: ಪಿಯುಸಿ ಮರು ಪರೀಕ್ಷೆಯಲ್ಲೂ ಅನುತ್ತೀರ್ಣಗೊಂಡ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಾನಸ ಕುಲಾಲ್ ನೇಣಿಗೆ ಶರಣಾಗಿದ್ದು, ಶಂಕರನಾರಾಯಣದ ಸರಕಾರಿ ಕಾಲೇಜಿನಲ್ಲಿ ಓದುತ್ತಿದ್ದರು. ಶಂಕರನಾರಾಯಣ ...
ಉತ್ತರಾಯಣ ಗ್ರೀಷ್ಮ ಋತು ಆಷಾಢ ಮಾಸ ಶುಕ್ಲ ಪಕ್ಷ ಬಿದಿಗೆ ಶುಕ್ರವಾರ ಸೂರ್ಯೋದಯ ಬೆಳಗ್ಗೆ : 05:41 AM ಸೂರ್ಯಾಸ್ತ ಸಂಜೆ : 07:14 PM ಚಂದ್ರೋದಯ : 06:49 AM ...
ಮುಂಬೈ : ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆಟೋ ಡ್ರೈವರ್ ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮೈತ್ರಿಯ ಮಹಾ ವಿಕಾಸ್ ...
ಬೆಂಗಳೂರು : ಪವಿತ್ರಾ ಅವರು ನನ್ನ ಸ್ನೇಹಿತೆ.. ನಾನು ಡಿವೋರ್ಸ್ ಕೊಡ್ತಿರದನ್ನ ಪವಿತ್ರಾ ಲೋಕೇಶ್ ಗೆ ಕನೆಕ್ಟ್ ಮಾಡಬೇಡಿ ಎಂದು ನಟ ನರೇಶ್ ಹೇಳಿದ್ಧಾರೆ. ಈ ಬಗ್ಗೆ ...
ಉದಯಪುರ : ಉದಯಪುರದಲ್ಲಿ ಹಾಡುಹಗಲೇ ಹತ್ಯೆಗೀಡಾದ ಕನ್ಹಯ್ಯಲಾಲ್ ಕುಟುಂಬಕ್ಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಆನ್ಲೈನ್ನಲ್ಲಿ ನಿಧಿ ಸಂಗ್ರಹ ಮಾಡಿದ್ದಾರೆ. 24 ಗಂಟೆಯಲ್ಲಿ 1 ಕೋಟಿ ರೂಪಾಯಿ ...
ಬೆಂಗಳೂರು : ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಬಾಬು ಮದುವೆ ಆಗಿದೆ ಎಂಬ ವದಂತಿ ಸಾಕಷ್ಟು ಸದ್ದು ಮಾಡಿತ್ತು. ಪವಿತ್ರಾ ಸಂಬಂಧದ ಬಗ್ಗೆ ...
ಬೆಂಗಳೂರು : ಐಸಿಸ್ ಮತ್ತೆ ಕಾಂಗ್ರೆಸ್ ಇಬ್ಬರು ಅಣ್ಣ ತಮ್ಮಂದಿರು. ಐಸಿಸ್, ಕಾಂಗ್ರೆಸ್, ಪಿಎಫ್ಐ, ಎಸ್ಡಿಪಿಐ ಇವೆಲ್ಲವೂ ಕೂಡ ಒಂದು ಪರಿವಾರದವರು ಎಂದು ಕಾಂಗ್ರೆಸ್ ಮೇಲೆ ಬಿಜೆಪಿ ...
ಮುಂಬೈ : ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಹಾರಾಷ್ಟ್ರದ ಮುಂದಿನ ಸಿಎಂ ಏಕನಾಥ್ ಶಿಂಧೆ ಆಗಿದ್ಧಾರೆ. ಇಂದು ಸಂಜೆಯೇ ಶಿಂಧೆ ಪ್ರಮಾಣ ವಚನ ಸ್ವೀಕಾರ ...
ವಿಜಯಪುರ : ನರಭಕ್ಷಕ ಮೊಸಳೆ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಂಡರಗಲ್ಲ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ನಡೆದಿದೆ. ಹಂಡರಗಲ್ಲ ಗ್ರಾಮದ ...
ಉಡುಪಿ : ಗದ್ದೆಯಲ್ಲಿ ಉಳುತ್ತಿದ್ದ ಟ್ರಾಕ್ಟರ್ ಚಾಲಕನಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಕುಂದಾಪುರದ ಕೆರಾಡಿ ಗ್ರಾಮದ ದೀಟಿ ಯಲ್ಲಿ ಘಟನೆ ನಡೆದಿದೆ. ದೀಟಿ ಗ್ರಾಮದಲ್ಲಿ ರಾಜು ಎಂಬಾತ ಗದ್ದೆಯಲ್ಲಿ ಟ್ರ್ಯಾಕ್ಟರ್ ...
ಶಿವಮೊಗ್ಗ : ಶಿವಮೊಗ್ಗದಲ್ಲಿ ಕನ್ಹಯ್ಯ ಹತ್ಯೆ ಖಂಡಸಿ ವಿಹೆಚ್ಪಿ, ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಪ್ರತಿಭಟಿಸಿದ ಪ್ರತಿಭಟನಾಕಾರರು, ಜಿಹಾದಿ ಮುಸಲ್ಮಾನರು ...
ಉಡುಪಿ : ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಹಿಂದೂ ಜಾಗರಣ ವೇದಿಕೆ ಮಳೆಯ ನಡುವೆಯೂ ಹಂತಕರ ವಿರುದ್ಧ ಆಕ್ರೋಶ ...
ಉದಯ್ಪುರ : ಕನ್ಹಯ್ಯ ಲಾಲ್ ಮನೆಗೆ ರಾಜಸ್ಥಾನ ಸಿಎಂ ಭೇಟಿ ಕೊಟ್ಟಿದ್ದು, ಕನ್ಹಯ್ಯ ಲಾಲ್ ಕುಟುಂಬಕ್ಕೆ ಅಶೋಕ್ ಗೆಹ್ಲೋಟ್ ಸಾಂತ್ವನ ಸೂಚಿಸಿದ್ದಾರೆ. ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ರಾಕ್ಷಸರು ...
ಕಲಬುರಗಿ: ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಕಲಬುರಗಿಯಲ್ಲಿ ವಿಎಚ್ಪಿ & ಭಜರಂಗದಳದಿಂದ ಪ್ರತಿಭಟನೆ ನಡೆಸಲಾಗಿದೆ. ನಗರದ ಸರ್ಧಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಹಿಂದೂ ...
ಮೈಸೂರು: ಆಷಾಢ ಬಂತು ಅಂದ್ರೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೊಸ ಸಡಗರ. ಪ್ರತಿ ಶುಕ್ರವಾರ ಶಕ್ತಿ ದೇವತೆ ಚಾಮುಂಡಿಗೆ ವಿಶೇಷ ಪೂಜೆ ನಡೆಯುತ್ತಿದೆ. ನಾಳೆಯ ಆಷಾಢ ಪೂಜೆಗೆ ...
ಮಂಗಳೂರು : ಮಹಾ ಮಳೆಗೆ ಮಂಗಳೂರು ತತ್ತರಿಸಿದ್ದು, ರಸ್ತೆ, ಸೇತುವೆ, ರೈಲ್ವೆ ಹಳಿಗಳ ಮೇಲೆ ನೀರು ನಿಂತಿದೆ. ಹಳಿಗಳ ಮೇಲೆ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತವಾಗಿದೆ. ಮಂಗಳೂರು ...
ಮೈಸೂರು : ನಾನು ಹಿಂದು..ಬಡವ.. ನನ್ನ ಕತ್ತು ಸೀಳಬೇಡಿ.. ನನ್ನ ಕುಟುಂಬ ನನ್ನನ್ನು ನೆಚ್ಚಿಕೊಂಡಿದೆ.. ನಾನು ಸತ್ಯ ಹೇಳಲ್ಲ, ಹೇಳಿದವರ ಪರ ನಿಲ್ಲುವುದೂ ಇಲ್ಲ.. ನನ್ನ ಕುಟುಂಬ ...
ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆದ ದರ್ಜಿಯ ಹತ್ಯೆ ದೇಶವನ್ನು ತಲ್ಲಣಗೊಳಿಸಿದೆ. ಇದು ಕ್ರೌರ್ಯದ ಪರಮಾವಧಿ ಎಂಬ ಖಂಡನೆ ವ್ಯಕ್ತವಾಗುತ್ತಿದೆ. ಕತ್ತು ಕತ್ತರಿಸುವ ಐಸಿಸ್ ಮಾದರಿಯ ಕೃತ್ಯ ಸಾಮಾನ್ಯ ...
ಕೋಲಾರ : ಕೋಲಾರದಲ್ಲಿ ರೌಡಿ ಶೀಟರ್ಗಳ ಪರೇಡ್ ನಡೆಸಲಾಗಿದೆ. ಎಸ್ಪಿ ಡಿ ದೇವರಾಜ್ ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ಧಾರೆ. ಕೋಲಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಎಸ್ಪಿ ಡಿ.ದೇವರಾಜ್ ...
ಮಂಡ್ಯ : ಏಯ್... ಬಾಲ ಬಿಚ್ಚಿದ್ರೆ ಗಡಿಪಾರು ಮಾಡ್ತೀನಿ ಹುಷಾರ್ ಎಂದು ಮಂಡ್ಯ ರೌಡಿಗಳಿಗೆ ಎಸ್ಪಿ ಯತೀಶ್ ಖಡಕ್ ವಾರ್ನಿಂಗ್ ಕೊಟ್ಟಿದ್ಧಾರೆ. ಮಂಡ್ಯದಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ...
ಬೆಂಗಳೂರು: ಸಾಮಾಜಿಕ ಜಾಲತಾಣ ಎನ್ನುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ನಾವು ಜಗತ್ತನ್ನು ನೋಡುವ ರೀತಿ ಮತ್ತು ನಮ್ಮ ಸ್ನೇಹಿತರು, ಪರಿಚಯಸ್ಥರು ಮತ್ತು ನಮ್ಮ ಪ್ರೀತಿಪಾತ್ರರ ಜೊತೆ ...
ಬೆಂಗಳೂರು : ACB ಕಚೇರಿ ಎದುರು ಎಎಪಿ ಪ್ರತಿಭಟನೆ ನಡೆಸುತ್ತಿದ್ದು, ACB ಕಲೆಕ್ಷನ್ ಸೆಂಟರ್ ಆಗಿದೆ ಎಂದು ಆರೋಪ ಮಾಡುತ್ತಿದ್ಧಾರೆ. ಬೆಂಗಳೂರು ನಗರ ಡಿಸಿ ಪ್ರಕರಣದಲ್ಲಿ ಅರೆಸ್ಟ್ ...
ಬೆಂಗಳೂರು: DC ಕಚೇರಿಯಲ್ಲಿ ಲಂಚ ಪಡೆಯುವಾಗ ACB ರೇಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ACB ಕಚೇರಿಯಲ್ಲಿ ಬೆಂಗಳೂರು ಡಿಸಿ ಮಂಜುನಾಥ್ ವಿಚಾರಣೆ ನಡೆಸಲಾಗುತ್ತಿದೆ. ...
ಬೆಂಗಳೂರು: ಕರ್ನಾಟಕ ಕರಾವಳಿಯಲ್ಲಿ ಮಹಾ ಮಳೆಯಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವರುಣ ನರ್ತನ ಜೋರಾಗಿದೆ. ಈ ಹಿನ್ನೆಲೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ತಗ್ಗು ...
ಬೆಂಗಳೂರು: ಬ್ಯಾಟರಾಯನಪುರ ಪ್ರಭಾವಿ ಬಿಜೆಪಿ ಮುಖಂಡ ಕೆ.ಎನ್.ಚಕ್ರಪಾಣಿ ಮೇಲೆ FIR ದಾಖಲಾಗಿದೆ. FIR ಆಗ್ತಿದ್ದಂತೆ ಪೊಲೀಸರಿಗೂ ಸಿಗದೇ ಚಕ್ರಪಾಣಿ ಎಸ್ಕೇಪ್ ಆಗಿದ್ದಾನೆ. ಹಲ್ಲೆ, ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪದಡಿ ...
ಬೆಂಗಳೂರು: ಉದಯಪುರದಲ್ಲಿ ಕನ್ನಯ್ಯ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಹಲ್ಲೆಮಾಡಿದವರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಉದಯಪುರದ ಘಟನೆ ಅಮಾನವೀಯ ...
ಬೆಂಗಳೂರು: ಎರಡು ಹೈವೆಗಳಲ್ಲಿ ಮಿಡ್ನೈಟ್ ಮಹಾ ಟ್ರಾಫಿಕ್ ಆಗಿದ್ದು, ಬೆಂಗಳೂರಿಗೆ ಬರ್ತಿದ್ದ ಬೇಡ ಜಂಗಮರ ತಡೆದಿದ್ದಕ್ಕೆ ಶಿರಾ, ತಿಪಟೂರು, ಹಿರಿಯೂರು ಬಳಿ ಹೆವಿ ಟ್ರಾಫಿಕ್ ಆಗಿದೆ. ...
ಯಾದಗಿರಿ: ಸಂಧಾನಕ್ಕೆ ಕರೆಸಿ ಪಾಪಿ ಅಳಿಯ ಮಾವನಿಗೆ ಬೆಂಕಿ ಇಟ್ಟಿದ್ದು, ನೋಡ ನೋಡುತ್ತಲೇ ಇಬ್ಬರ ಸಜೀವ ದಹನವಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಛಾಯಾ ...
ಚಿಕ್ಕಬಳ್ಳಾಪುರ: ಬಾಂಬ್ ಪತ್ತೆ ದಳದಲ್ಲಿ10 ವರ್ಷ ಸೇವೆ ಸಲ್ಲಿಸಿದ್ದ ಚಿಕ್ಕಬಳ್ಳಾಪುರದ ಶ್ವಾನ ಇನ್ನಿಲ್ಲ. ವಯೋಸಹಜ ಸಮಸ್ಯೆಯಿಂದ ಶ್ವಾನ ಚಿತ್ರಾ ಅಸುನೀಗಿದೆ. ಎಸ್ಪಿ ಕಚೇರಿ ಆವರಣದಲ್ಲೇ ಪೊಲೀಸ್ ಶ್ವಾನದ ...
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗ್ತಿದೆ. ಕಳೆದ 24 ಗಂಟೆಯಲ್ಲಿ 1,249 ಕೊರೋನಾ ಕೇಸ್ ಪತ್ತೆಯಾಗಿದೆ. ಇಬ್ಬರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 1,109 ಕೇಸ್ ವರದಿಯಾಗಿವೆ. ಸಕ್ರಿಯ ...
ಮುಂಬೈ: ವಿಶ್ವಾಸ ಮತ ಯಾಚನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಇದೇ ವೇಳೆ ...
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳವು ಕೇವಲ ಸಣ್ಣಪುಟ್ಟ ಅಧಿಕಾರಿಗಳನ್ನು ಹಿಡಿಯುತ್ತಿದೆ. ಐಎಎಸ್ ಅಧಿಕಾರಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ. ಆ ಕಾರಣಕ್ಕಾಗಿ ಆರೋಪಿಯಾದ್ರೂ ಐಎಎಸ್ ಅಧಿಕಾರಿಗಳನ್ನು ಬಂಧಿಸುತ್ತಿಲ್ಲ. ...
ಬೆಂಗಳೂರು: ಗೋವಿಂದರಾಜನಗರದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ರೇಡ್ ಮಾಡಲಾಗಿದ್ದು, ಸಿಸಿಬಿಯಿಂದ 18 ಮಂದಿ ವಶಕ್ಕೆ ಪಡೆಯಲಾಗಿದೆ. ಹಾಗೂ ಹಣ ಜಪ್ತಿ ಮಾಡಲಾಗಿದೆ. ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿ ...
ಮಹಾರಾಷ್ಟ್ರ: ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಕೊಟ್ಟಿದ್ದು, ಯಾವುದೇ ಕ್ಷಣ ಫಡ್ನವೀಸ್ಗೆ ಗೌರ್ನರ್ ಆಹ್ವಾನಿಸಲಾಗುತ್ತದೆ. ಶಿಂಧೆಗೆ ಡಿಸಿಎಂ ಸ್ಥಾನ, 12 ಮಂದಿಗೆ ಮಂತ್ರಿಗಿರಿ ನೀಡುವ ಪ್ಲಾನ್ ...
ಮುಂಬೈ: ನಾಳೆ ವಿಶ್ವಾಸ ಮತ ಯಾಚನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಇದೇ ...
ನವದೆಹಲಿ: ಮಹಾರಾಷ್ಟ್ರ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವ ವಿಶ್ವಾಸ ಮತ ಯಾಚನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ನಾಳೆ ವಿಶ್ವಾಸ ...
ಲಂಡನ್: ಕೊರೋನಾ ಸೋಂಕಿಗೆ ತುತ್ತಾಗಿರುವ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ನಾಯಕ ಜಸ್ಪ್ರೀತ್ ಬುಮ್ರಾ ...
ಬೆಂಗಳೂರು: ಕೆಜಿಎಫ್ ಭಾಗ 1 ಮತ್ತು ಭಾಗ 2 ರಲ್ಲಿ ಖಳನಟನಾಗಿ ಮಿಂಚಿರುವ ನಟ ಅವಿನಾಶ್ ಅವರ ಕಾರು ಎಂಜಿ ರೋಡ್ ಬಳಿ ಅಪಘಾತಕ್ಕೀಡಾಗಿದ್ದು, ಕಾರು ಸಂಪೂರ್ಣವಾಗಿ ...
ಬೆಂಗಳೂರು: ಡಿಬಾಸ್ ದರ್ಶನ್ ನಟನೆಯ ಮೋಸ್ಟ್ ಅವೇಟೆಡ್ ಸಿನಿಮಾ ಕ್ರಾಂತಿ.. ಸದ್ದಿಲ್ಲದೇ ಸಿನಿಮಾ ಶೂಟಿಂಗ್ ನಡೀತಿದೆ.. ಈಗಾಗಲೇ ಬಹುತೇಕ ಟಾಕಿ ಪೋರ್ಷನ್ ಶೂಟಿಂಗ್ ಮುಕ್ತಾಯವಾಗಿದೆ. ಚಿತ್ರದಲ್ಲಿ ಡಿಂಪಲ್ ...
ಉದಯ್ ಪುರ: ನಿನ್ನೆ ಇಬ್ಬರು ಹಂತಕರಿಂದ ಬರ್ಬರವಾಗಿ ಹತ್ಯೆಗೀಡಾಗ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಜೂನ್ 14 ರಂದೇ ತನಗೆ ಜೀವ ಬೆದರಿಕೆ ಇದೆಯೆಂದು ಪೊಲೀಸ್ ಠಾಣೆಯಲ್ಲಿ ...
ನವದೆಹಲಿ: ಮಾಜಿ ಶಾಸಕ ಕೋಲಾರ ಜಿಲ್ಲೆಯ ಮುಳಬಾಗಿಲಿನ ಕೊತ್ತೂರು ಮಂಜುನಾಥ್ ಮತ್ತು ಚಿಂತಾಮಣಿಯ ಡಾ.ಎಂ.ಸಿ. ಸುಧಾಕರ್ ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಇವರು ದೆಹಲಿಯಲ್ಲಿ ಎಐಸಿಸಿ ವರಿಷ್ಠರಾದ ...
ಉತ್ತರಾಯಣ ಗ್ರೀಷ್ಮ ಋತು ಆಷಾಢ ಮಾಸ ಶುಕ್ಲ ಪಕ್ಷ ಪಾಡ್ಯ ಗುರುವಾರ ಸೂರ್ಯೋದಯ ಬೆಳಗ್ಗೆ : 05:26 AM ಸೂರ್ಯಾಸ್ತ ಸಂಜೆ : 07:23 PM ಚಂದ್ರೋದಯ : 06:07 AM ...
ನವದೆಹಲಿ: ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಇಂದು ಕೇಂದ್ರ ಚುನಾವಣಾ ಆಯೋಗ ಉಪರಾಷ್ಟ್ರಪತಿ ಚುನಾವಣೆಯ ದಿನಾಂಕವನ್ನು ಘೋಷಿಸಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.