3 ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತನಾಡಲ್ಲ : ಲಕ್ಷ್ಮೀ ಹೆಬ್ಬಾಳ್ಕರ್…
ಚಿಕ್ಕಮಗಳೂರು : ಮೂರು ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ, ಈ ಬಾರಿ ಬಹಳ ತಾಳ್ಮೆಯಿಂದ ಎಲೆಕ್ಷನ್ ಮಾಡ್ಬೇಕು ಅನ್ಕೊಂಡಿದ್ದೀನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಈ ಬಗ್ಗೆ ...
ಚಿಕ್ಕಮಗಳೂರು : ಮೂರು ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ, ಈ ಬಾರಿ ಬಹಳ ತಾಳ್ಮೆಯಿಂದ ಎಲೆಕ್ಷನ್ ಮಾಡ್ಬೇಕು ಅನ್ಕೊಂಡಿದ್ದೀನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಈ ಬಗ್ಗೆ ...
ಬೆಂಗಳೂರು : ಬೆಂಗಳೂರು ನಗರ ಮೂಲಭೂತ ಸೌಕರ್ಯಗಳ ವಿಚಾರದ ಬಗ್ಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರಕ್ಕೆ ನಗರದ ಬಗ್ಗೆ ಯಾವುದೇ ...
ಮೈಸೂರು: ಮತ್ತೊಮ್ಮೆ ಬೊಮ್ಮಾಯಿಯವರೇ ಸಿಎಂ ಆಗಲಿ, ಮತ್ತೇ ಬಸವರಾಜ್ ಬೊಮ್ಮಾಯಿ ಸರ್ಕಾರ ಬರಲಿ ಎಂದು ಮೈಸೂರಲ್ಲಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ. ಈ ಬಗ್ಗೆ ವಿಷ್ಣು ...
ಬೆಂಗಳೂರು : ನಾಳೆ ಗಣರಾಜ್ಯೋತ್ಸವ ಹಿನ್ನೆಲೆ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಲು ಸಚಿವರನ್ನು ನಿಯೋಜನೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಂದ 26 ಜಿಲ್ಲೆಗಳಲ್ಲಿ ಧ್ವಜಾರೋಹಣ ನಡೆಯಲಿದೆ. ಬೀದರ್, ವಿಜಯಪುರ, ...
ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ಸರ್ಕಾರ ನೀಡುವ ಆದೇಶದಂತೆ ನಡೆದುಕೊಳ್ಳೋದಾಗಿ ನಗರ ಜಿಲ್ಲಾಧಿಕಾರಿ ದಯಾನಂದ್ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ...
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಿಎಂ ಬೊಮ್ಮಾಯಿ ಸರ್ಕಾರಿ ನೌಕರರ ವರ್ಗಾವಣೆ ಕುರಿತು ಮಹತ್ವದ ಆದೇಶ ನೀಡಿದ್ದಾರೆ. ಸಿಎಂ ಬೊಮ್ಮಾಯಿ ರಾಜ್ಯದಲ್ಲಿ ...
ಚಾಮರಾಜಪೇಟೆ: ಮತ್ತೊಂದು ಸಮರಕ್ಕೆ ಚಾಮರಾಜಪೇಟೆ ಮೈದಾನ ಸಜ್ಜಾಗಿದ್ದು, ಸ್ಥಳೀಯ ಒಕ್ಕೂಟಗಳು ಗಣರಾಜ್ಯೋತ್ಸವ ಆಚರಣೆಗೆ ಮುಂದಾಗಿದೆ. ಹಿಂದೂಪರ ಸಂಘಟನೆ, ಚಾಮರಾಜಪೇಟೆ ನಾಗರಿಕರ ಒಕ್ಕೂಟ ತಯಾರಿ ನಡೆಸಿದ್ದು, ಸರ್ಕಾರಕ್ಕೆ ಸೆಡ್ಡು ...
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರವು 2019ರಲ್ಲಿ ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಸಹಾಯವಾಗುವಂತೆ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನ ...
ಬೆಂಗಳೂರು: ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಕೇಸ್ ಸಿಐಡಿಗೆ ನೀಡಿದ್ದಕ್ಕೆ ರವಿ ಪರ ವಕೀಲ ಹರೀಶ್ ಆಕ್ಷೇಪ ಮಾಡಿದ್ದಾರೆ. ಈ ಬಗ್ಗೆ ಹರೀಶ್ ...
ರಾಜಸ್ಥಾನ್: ಭದ್ರತಾ ಪ್ರೋಟೋಕಾಲ್ ಉಲ್ಲಂಘಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾದ ಸ್ಪರ್ಶಿಸಲು ಯತ್ನಿಸಿದ ಸರ್ಕಾರಿ ಇಂಜಿನಿಯರ್ ಅಂಬಾ ಸಿಯೋಲ್ ಅವರನ್ನ ಸಸ್ಪೆಂಡ್ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮ ...
ಬೆಂಗಳೂರು: ಹಲವು ಸಚಿವರು ಹಾಗೂ ಸಿಎಂ ಜೊತೆ ಸ್ಯಾಂಟ್ರೋ ರವಿ ಸಂಪರ್ಕ ಇರುವ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ...
ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೇ 2014ರಲ್ಲಿ ಅಧಿಕಾರವಹಿಸಿಕೊಂಡ ದಿನದಿಂದಲೂ ಇದುವರೆಗೆ ತಮ್ಮ ವೈದ್ಯಕೀಯ ಆರೈಕೆ, ಚಿಕಿತ್ಸೆಗೆ ಸರ್ಕಾರದಿಂದ ಓಂದು ರೂಪಾಯಿನ್ನು ವ್ಯಯಿಸಿಲ್ಲವಂತೆ. ಪ್ರಸ್ತುತ ಆರ್ಟಿಐ ಸಂಸ್ಥೆ ...
ಬೆಂಗಳೂರು: ಸರ್ಕಾರದ ಸಚಿವರ ಜೊತೆ ಸ್ಯಾಂಟ್ರೋ ರವಿ ನಂಟು ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿ ಆರೋಪ ಬಂದ ಮೇಲೆ ತನಿಖೆ ಆಗಬೇಕು, ತನಿಖೆ ಆಗಲಿ, ಸತ್ಯ ...
ಬೆಂಗಳೂರು : ರಾಜ್ಯ ಸರ್ಕಾರ ಫೆ.17 ರಂದು ಕೊನೆಯ ಬಜೆಟ್ ಮಂಡನೆ ಮಾಡಲಿದೆ. ಸಿಎಂ ಬೊಮ್ಮಯಿ ಕೊನೆಯ ಬಜೆಟ್ ನಲ್ಲಿ ಹೆಚ್ಚುವರಿ ಆಯವ್ಯಯ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ...
ಕಲಬುರಗಿ : 2022-23 ರ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ 19 ಕ್ಷೇತ್ರಗಳಿಗೆ ತಲಾ 3 ಕೋಟಿಗಳಂತೆ ಈ ಕೆಳಕಾಣಿಸಿದ ಆಯಾ ಜಿಲ್ಲೆಯ ಸಿ.ಇ.ಒ ...
ಬೆಂಗಳೂರು: ಕೊರೋನಾ ಕೇಸ್ಗಳು ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಇಂದಿನಿಂದ ಆಸ್ಪತ್ರೆಗಳ ತಯಾರಿ ಬಗ್ಗೆ ಮಾಕ್ ಡ್ರಿಲ್ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯ ಸಿ.ವಿ.ರಾಮನಗರ್ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆ ಸೇರಿದಂತೆ ...
ಬೆಂಗಳೂರು : ಹೊಸ ವರ್ಷದ ಸಂಭ್ರಮಕ್ಕೆ ಕೊರೋನಾ ಶಾಕ್ ನೀಡಿದೆ. ನ್ಯೂ ಇಯರ್ಗೆ ಸರ್ಕಾರದಿಂದ ಪ್ರತ್ಯೇಕ ರೂಲ್ಸ್ ಜಾರಿಗೆಯಾಗಿದೆ. ಮಧ್ಯರಾತ್ರಿ 1 ಗಂಟೆವರೆಗೆ ಮಾತ್ರ ಪಾರ್ಟಿಗೆ ಅವಕಾಶ, ರಾತ್ರಿ ...
ಬೆಂಗಳೂರು : ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಲ್ಲಿ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯ ನಾಯಕರ ಮಹತ್ವದ ಸಭೆ ನಡೆದಿದೆ. ಒಕ್ಕಲಿಗ ನಾಯಕರಾದ ಮಾಜಿ ಎಂಪಿ. ರಾಜೀವ್ ಗೌಡ, ...
ಬೆಂಗಳೂರು : ರಾಜ್ಯ ಸರ್ಕಾರ ಐದು ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲು ಆದೇಶ ಹೊರಡಿಸಿದೆ. ಆರ್ ಚೇತನ್ _ ಎಸ್ ಪಿ ,ಇಂಟೆಲಿಜೆನ್ಸ್. ಸೀಮಾ ಲಟ್ಕರ್ _ ಎಸ್ ...
ದೇವನಹಳ್ಳಿ : ದೇವನಹಳ್ಳಿ ಪಟ್ಟಣದ ಸರ್ಕಾರಿ ಆಸ್ವತ್ರೆಗೆ ಶುಗರ್ ಚೆಕ್ ಮಾಡಿಸಿಕೊಳ್ಳಲು ಬಂದಿದ್ದ ಶಿಡ್ಲಘಟ್ಟ ಮೂಲದ 61 ವರ್ಷ ಚಿನ್ನಪ್ಪ ಎಂಬ ವೃದ್ದ ಸಾವನ್ನಪ್ಪಿದ್ದಾರೆ. ಆಸ್ವತ್ರೆ ಸಿಬ್ಬಂದಿಯ ...
ಬೆಳಗಾವಿ : ವಿಧಾನಸಭೆಯಲ್ಲಿ ಬಸ್ ಬಡಿದಾವಾಡಿದ್ದು, ಸರ್ಕಾರದ ವಿರುದ್ಧ ಕಾಂಗ್ರೆಸ್, ಜೆಡಿಎಸ್ ವಾಗ್ದಾಳಿ ನಡೆಸಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ಬಸ್ ಇಲ್ಲ ಅಂತಾ ಸರ್ಕಾರದ ಮೇಲೆ ಕಾಂಗ್ರೆಸ್ನ ರಂಗನಾಥ್ ...
ಪೋಷಕರಿಗೆ ಬಂಪರ್ ಆಫರ್...ಮಕ್ಕಳನ್ನು ಮಾಡ್ಕೊಂಡ್ರೆ ಸರ್ಕಾರದಿಂದಲೇ ದುಡ್ಡು..! ಹೌದು ಇದೀಗ ಒಂದೇ ಮಗು ಸಾಕು ಅಂತ ಪ್ಯಾನ್ ಮಾಡಿಕೊಂಡಿರುವ ಪೋಷಕರಿಗೆ ಇದೀಗ ಸರ್ಕಾರ ಬಂಪರ್ ಆಫರ್ ನೀಡಿದೆ. ...
ಮಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಡಿಕೆಶಿ ಬೆಂಬಲಕ್ಕೆ ನಿಂತಿದ್ದು, ಕುಕ್ಕರ್ ಬಾಂಬ್ ವಿಚಾರದಲ್ಲಿ ಡಿಕೆಶಿ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ...
ಬೆಂಗಳೂರು : ರಾಜ್ಯದಲ್ಲಿ ಆರೋಗ್ಯ ಕ್ರಾಂತಿಗೆ ಸರ್ಕಾರ ಸಜ್ಜಾಗಿದ್ದು, ಇಂದು ಒಂದೇ ದಿನ 114 ಕ್ಲಿನಿಕ್ಗಳು ಆರಂಭವಾಗಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಕ್ಲಿನಿಕ್ ಆರಂಭವಾಗುತ್ತಿದ್ದು, ನಮ್ಮ ...
ಬೆಂಗಳೂರು : ಸರ್ಕಾರ BBMP ಎಲೆಕ್ಷನ್ಗೆ ಮತ್ತೆ ಸಮಯ ಕೇಳಿದ್ದು, ಮೂರು ತಿಂಗಳ ಕಾಲಾವಕಾಶ ಕೇಳಿದೆ. ಹೈಕೋರ್ಟ್ ನ್ಯಾ.ಹೇಮಂತ್ ಚಂದನ್ ಗೌಡರ್ ಪೀಠದಲ್ಲಿ ವಿಚಾರಣೆ ನಡೆಸಲಾಗುತ್ತದೆ. ಹೈಕೋರ್ಟ್ ಪೀಠ ...
ಕರ್ನಾಟಕ :ರಾಜ್ಯದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಂದಿನ ತಿಂಗಳು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ...
ಕೇರಳ : ಕೊರೋನಾ ಬಳಿಕ ಶಬರಿಮಲೆಯಲ್ಲಿ ಭರ್ಜರಿ ಓಪನಿಂಗ್ ಆಗಿದ್ದು, ಅಯ್ಯಪ್ಪ ದರ್ಶನಕ್ಕೆ ಲಕ್ಷ ಲಕ್ಷ ಭಕ್ತರು ಬರುತ್ತಿದ್ದಾರೆ. ಕೇವಲ 10 ದಿನಗಳಲ್ಲೇ ಅಯ್ಯಪ್ಪನ ಹುಂಡಿ ಭರ್ತಿಯಾಗಿದ್ದು, 10 ...
ಗುಲ್ಬರ್ಗ : ಕರ್ನಾಟಕದ ಪ್ರದೇಶಗಳ ಮೇಲೆ ಕಣ್ಣು ಹಾಕುವ ಬದಲು ಇಲ್ಲಿರುವ ಕನ್ನಡಿಗರಿಗೆ ಮೂಲ ಸೌಕರ್ಯ ಕಲ್ಪಿಸಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಗಡಿ ಭಾಗದ ಜನರು ಆಗ್ರಹ ...
ಚಿಕ್ಕಮಗಳೂರು : ಸರ್ಕಾರದ 40% ಕಮೀಷನ್ ನ ಆರೋಪದ ಸುದ್ದಿ ಹಿನ್ನೆಲೆ ಕಡೂರು ಇಓ ರನ್ನ ಅಮಾನತು ಗೊಳಿಸಲಾಗಿದೆ. ಹುಬ್ಬಳ್ಳಿ ಮೂಲದ ಗುತ್ತೆಗೆದಾರನಿಂದ ಬಿಲ್ ಮಂಜೂರಾತಿಗೆ ಲಂಚ ...
ನೆಲಮಂಗಲ : ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುತಿದ್ದು. ವೈದ್ಯೆ ಅರುಂಧತಿ ಆಸ್ಪತ್ರೆಗೆ ಬಾರದೆ ಆಸ್ಪತ್ರೆಗೆ ಸ್ವಯಂ ಘೋಷಿತ ರಜೆ ಮಾಡಿದ್ದಾರೆ. ಈ ಘಟನೆ ನೆಲಮಂಗಲ ...
ತುಮಕೂರು: ತುಮಕೂರಿನಲ್ಲಿ ಬಾಣಂತಿ, ಶಿಶು ಸಾವು ಪ್ರಕರಣ ಸಂಬಂಧ ಸರ್ಕಾರದ ಲೋಪ ಮುಚ್ಚಲು ಡಾಕ್ಟರ್ ಸಸ್ಪೆಂಡ್ ಆಯ್ತಾ..? ಸಚಿವ ಡಾ.ಸುಧಾಕರ್ ಪರಿಶೀಲನೆ ವೇಳೆ ಎಡವಟ್ಟು ಮಾಡಿದ್ರಾ...? ಸತ್ಯ ...
ತುಮಕೂರು: ಸರ್ಕಾರದಲ್ಲಿ ಸಚಿವ ಸುಧಾಕರ್ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಆರೋಗ್ಯ ಸಚಿವ ಸುಧಾಕರ್ ಹಠಾವೋ.. ಇಲಾಖೆ ಬಚಾವೋ.. ಎಂದು ಸ್ವಪಕ್ಷ ನಾಯಕರಿಂದಲೂ ಸಚಿವರ ವಿರುದ್ಧ ವ್ಯಾಪಕ ಟೀಕೆ ...
ಬೆಂಗಳೂರು : ದೇವರು ವರ ಕೊಟ್ಟರು ಪೂಜಾರಿ ವರ ಕೊಡ್ತಿಲ್ಲ ಅಂತರಲ್ಲ ಹಾಗೇ ಆಗಿದ್ದು, ರಾಜ್ಯ ಸರ್ಕಾರದ ಮಾತಿಗೆ ಜಿವಿಕೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ. ಜಿವಿಕೆ ಕಂಪನಿ ...
ಬೆಂಗಳೂರು : ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಾಳೆ ನಡೆಯಲಿದ್ದು, ಸರ್ಕಾರ ಪುನೀತ್ ಪತ್ನಿ ಅಶ್ವಿನಿಗೆ ಆಹ್ವಾನ ನೀಡಿದೆ. ನಾಳೆ ಪುನೀತ್ಗೆ ಮರಣೋತ್ತರವಾಗಿ ಕರ್ನಾಟಕ ...
ಬೆಂಗಳೂರು: ಇನ್ಸ್ಪೆಕ್ಟರ್ ನಂದೀಶ್ ಸಾವು ಹೃದಯಾಘಾತವಲ್ಲ, MTB ಹೇಳಿಕೆಯೇ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ವಿಪಕ್ಷನಾಯಕ ಸಿದ್ದರಾಮಯ್ಯ, ...
ಬೆಂಗಳೂರು: ಬೆಂಗಳೂರು ಪಟಾಕಿ ಅಂಗಡಿಗಳಿಂದ GST ವಂಚಿಸಲಾಗಿದ್ದು, ಯಾವುದೇ ಬಿಲ್ಗೆ ಟ್ಯಾಕ್ಸ್ ಕಟ್ಟದೆ ಸರ್ಕಾರಕ್ಕೆ ಮೋಸ ಮಾಡಲಾಗಿದೆ. ತೆರಿಗೆ ವಂಚನೆಗೆ ಇಳಿದ ಪಟಾಕಿ ಅಂಗಡಿ ಮಾಲೀಕರು.. ಪಟಾಕಿ ಅಂಗಡಿ ...
ಹಾಸನ: ರಾಜ್ಯ ರಾಜಕಾರಣದ ಬಗ್ಗೆ ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸರ್ಕಾರ ನಡೆಸುತ್ತೆ ಎಂದು ಹೇಳಿದ್ದಾರೆ. ಈ ಬಗ್ಗೆ ಹಾಸನಾಂಬೆ ದರ್ಶನ ...
ಮೈಸೂರು : ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಪುನರ್ ಜಾರಿಗೊಳಿಸಿರುವ ವಿಚಾರದ ಬಗ್ಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಪ್ರತಿಕ್ರಿಯಿಸಿ ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಯಾವುದೋ ಖಾಸಗಿ ...
ಬೆಂಗಳೂರು : ಸ್ಕೂಲ್ಗಳಲ್ಲಿ ಹಿಜಾಬ್ ನಿಷೇಧ ವಿಚಾರಕ್ಕೆ ಸರ್ಕಾರ ಬದ್ಧವಾಗಿದೆ. ಸರ್ಕಾರಿ ಸ್ಕೂಲ್-ಕಾಲೇಜುಗಳಲ್ಲಿ ಯಾವುದೇ ಕಾರಣಕ್ಕೂ ಹಿಜಾಬ್ಗೆ ಅವಕಾಶ ಕೊಡಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ...
ಬೆಳಗಾವಿ : SC/ST ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಬಗ್ಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ಹಲವು ಸಮುದಾಯಗಳ ಬೇಡಿಕೆಯ ನಡುವೆ SC ST ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ...
ಬೆಂಗಳೂರು: ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬಂಪರ್ ಗಿಫ್ಟ್ ನೀಡಿದೆ. ರಾಜ್ಯದ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ...
ಬೆಂಗಳೂರು : ನಮ್ಮ ರಾಮನಗರ ಜಿಲ್ಲೆಯಲ್ಲಿ ನಮ್ಮ ಬಿಜೆಪಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ತಡೆಯಲು ಹೆಚ್.ಡಿ.ಕುಮಾರಸ್ವಾಮಿ ಅವರು 'ವಾಮ ಮಾರ್ಗ' ಅನುಸರಿಸುತ್ತಿರುವುದು ಖಂಡನೀಯ ಎಂದು ಉನ್ನತ ಶಿಕ್ಷಣ ...
ಬೆಂಗಳೂರು : ಸರ್ಕಾರ ಬಿಬಿಎಂಪಿ ಎಲೆಕ್ಷನ್ಗೆ ಹಿಂದೇಟು ಹಾಕಿಲ್ಲ, ಶೀಘ್ರವೇ ಸಿಎಂ ಬೊಮ್ಮಾಯಿ ಜತೆ ಸಭೆ ಮಾಡುತ್ತೇವೆ. OBC ಮೀಸಲಾತಿ ಸಂಬಂಧ ತೀರ್ಮಾನ ಮಾಡುತ್ತೇವೆ ಎಂದು ಕಂದಾಯ ...
ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಮೇಲೆ ಅವ್ರ ಪೀಠ ತ್ಯಾಗಕ್ಕೆ ಆಗ್ರಹ ಹೆಚ್ಚಿದೆ. ಚಿತ್ರದುರ್ಗದಲ್ಲಿ ನಡೆದ ಲಿಂಗಾಯತ ...
ಕಲಬುರಗಿ : PFI ಬ್ಯಾನ್ ಮಾಡಿರುವ ವಿಚಾರವಾಗಿ BJP ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪ್ರತಿಕ್ರಿಯೆಸಿದ್ದು, ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡಿದವರಿಗೆ ಸರ್ಕಾರ ತಕ್ಕ ಶಾಸ್ತಿ ಮಾಡಿದೆ ...
ಬೆಂಗಳೂರು: ಎಸ್ ಡಿ ಪಿ ಐ,ಪಿ ಎಫ್ ಐ ಕಾರ್ಯಕರ್ತರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆಮಾಜಿ ಸಿಎಂಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, 40% ಕಮಿಷನ್ ವಿಚಾರವನ್ನು ವಿಷಯಂತಾರ ಮಾಡಲು ...
ಬೆಂಗಳೂರು : ಇಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರು ಸಿಡಿದೆದ್ದಿದ್ದು, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ 2 ...
ಬೆಂಗಳೂರು : ರಾಜ್ಯಾದ್ಯಂತ 108 ತುರ್ತು ಸೇವೆ ಸ್ಥಗಿತಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದು, ಬಿಜೆಪಿ ಸರ್ಕಾರ ರೋಗಿಗಳ ರಕ್ಷಣೆ ಮಾಡುತಿಲ್ಲ ಎಂದು ಗುಡುಗಿದ್ದಾರೆ. ಈ ವಿಚಾರದ ...
ಬೀದರ್ : ಡ್ಯಾಂ ಪಾಲಾದವು ಸರ್ಕಾರಿ ಆಸ್ಪತ್ರೆ ಔಷಧಿಗಳು, ಅವಧಿ ಮೀರದೇ ಇದ್ರೂ ಔಷಧಿ ನದಿಗೆ ಎಸೆದ ಆರೋಪ ಬೀದರ್ ಜಿಲ್ಲೆ ಬಾಲ್ಕಿ ಆಸ್ಪತ್ರೆಯಲ್ಲಿ ನಡೆದಿದೆ. ಮಾಂಜ್ರಾ ...
ಬೆಂಗಳೂರು: ಸರ್ಕಾರ ಮನೆ ಮಾಲೀಕರಿಗೆ ಶಾಕ್ ಕೊಟ್ಟಿದ್ದು, ಹೊಸ ಪಾರ್ಕಿಂಗ್ ಕಾಯಿದೆ ಜಾರಿಗೊಳಿಸಲು ಮುಂದಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ ಎಂಟು ವಲಯಗಳಿಗೆ ಹೊಸ ಪಾರ್ಕಿಂಗ್ ನೀತಿ ಬರಲಿದೆ. ಏನಿದು ಹೊಸ ...
ಬೆಂಗಳೂರು : ಸದನದಲ್ಲಿ PSI ಹಗರಣ ಕೋಲಾಹಲ ಸೃಷ್ಟಿಸುತ್ತಾ, ಹಗರಣ ಪ್ರಸ್ತಾಪ ಮಾಡಲು ಕಾಂಗ್ರೆಸ್ ಸಜ್ಜಾಗಿದೆ. ಸದನಕ್ಕೆ ತೆರಳುವ ಮುನ್ನ ಪ್ರತಿಭಟನಾನಿರತರ ಭೇಟಿ ಮಾಡಲಿದ್ದಾರೆ. ಅಭ್ಯರ್ಥಿಗಳು ಪರೀಕ್ಷೆ ...
ಬೆಂಗಳೂರು : ಸದನದಲ್ಲಿ ಇಂದು PSI ಪರೀಕ್ಷೆ ಅಕ್ರಮ ಕೋಲಾಹಲವಾಗಲಿದ್ದು,ಸ್ಪೀಕರ್ PSI ಪರೀಕ್ಷೆ ಅಕ್ರಮದ ಚರ್ಚೆಗೆ ಅವಕಾಶ ನೀಡಿದ್ದಾರೆ. ಇಂದು ವಿಧಾನಸಭೆಯಲ್ಲಿ ಅಕ್ರಮದ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಸಿದ್ದು ...
ಬೆಂಗಳೂರು: ಇದೇ ಸ್ಥಿತಿಯಿದ್ರೆ ಬೆಂಗಳೂರಿಗೇ ದೇವರೆ ಗತಿ, ಮೊದ್ಲೇ ಮಾಹಿತಿ ಇದ್ರೂ ಸರ್ಕಾರ ಎಚ್ಚೆತ್ತುಕೊಳ್ಳಿಲ್ಲ. ಬೆಂಗಳೂರು ಮುಳುಗೋ ಸ್ಥಿತಿಗೆ ಮಳೆ ಬಿದ್ದಿದೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಸರ್ಕಾರದ ...
ಬೆಂಗಳೂರು: ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸವಾಲೆಸೆದಿದ್ದು, ದಾಖಲೆ ಬಿಡುಗಡೆಗೆ ಹೆಚ್.ಡಿ. ಕುಮಾರಸ್ವಾಮಿ ಸಿದ್ದತೆ ನಡೆಸಲಾಗಿದೆ. ಸರ್ಕಾರದ ವಿರುದ್ದ ದಾಖಲೆಯ ಅಸ್ತ್ರ ಬಿಡುಗಡೆ ಮಾಡ್ತಾರಾ ಹೆಚ್ ...
ಬೆಂಗಳೂರು: ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆ ಸರ್ಕಾರ ರಾಜ್ಯದಲ್ಲಿ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದೆ. ರಾಜ್ಯಾದ್ಯಂತ ಶೋಕಾಚರಣೆಗೆ ಆದೇಶ ಹೊರಡಿಸಲಾಗಿದ್ದು, ಯಾವುದೇ ಅಧಿಕೃತ ಸರ್ಕಾರಿ ...
ಬೆಂಗಳೂರು: ಮಳೆ ಅವಾಂತರಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ನಾಳೆ ಕಾಂಗ್ರೆಸ್ ಶಾಸಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಜನರ ನೆರವಿಗೆ ಸರ್ಕಾರ ಬರುತ್ತಿಲ್ಲ ...
ಮೈಸೂರು : ಮುರುಘಾಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಎಲ್ ಸಿ ಹೆಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದು, ಪ್ರಕರಣದ ಸಾಕ್ಷ್ಯ ನಾಶವಾಗಿದೆ, ಸಾಕ್ಷ್ಯ ನಾಶಕ್ಕೆ ಸರ್ಕಾರವೇ ಕಾರಣ ಎಂದು ...
ಬೆಂಗಳೂರು : ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ 40ಪರ್ಸೆಂಟ್ ಕಮಿಷನ್ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿದ್ದು, ಅಧಿವೇಶನದಲ್ಲಿ 40 ಪರ್ಸೆಂಟ್ ಕಮಿಷನ್ ವಿಚಾರವನ್ನು ಪ್ರಸ್ತಾಪ ಮಾಡುವಂತೆ ಸಿಎಲ್ಪಿ ಸಭೆಯಲ್ಲಿ ಸೂಚನೆ ...
ಮಂಗಳೂರು : ಡಬಲ್ ಇಂಜಿನ್ ಸರ್ಕಾರ ಕರ್ನಾಟಕ ಮಾತ್ರ ಅಲ್ಲ ದೇಶವನ್ನು ಮುನ್ನಡೆಸುತ್ತಿದ್ದು, ಡಬಲ್ ಇಂಜಿನ್ ಸರ್ಕಾರ ಇರುವುದರಿಂದ ಕೋಸ್ಟೆಲ್ ಬೆಲ್ಟ್ ಅಭಿವೃದ್ಧಿ ಆಗಿದೆ ಎಂದು ಸಿಎಂ ...
ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ಗುತ್ತಿಗೆದಾರರ ಸಂಘದ 40% ಕಮೀಷನ್ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸಲು ಸರ್ಕಾರ ತೀರ್ಮಾನ..? ...
ಬೆಂಗಳೂರು: ಗಣೇಶೋತ್ಸವಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ, ಸರ್ಕಾರ ಅನುಮತಿ ನೀಡುವ ಸಂಪೂರ್ಣ ವಿಶ್ವಾಸ ಇದೆ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಹೇಳಿದ್ದಾರೆ. ಈ ಬಗ್ಗೆ ...
ಬೆಂಗಳೂರು: ಹೈಕೋರ್ಟ್ ಆದೇಶ ಸಂತೋಷವಾಗಿದೆ. ಗಣೇಶೋತ್ಸವ ಶಾಂತ ರೀತಿಯಿಂದ ಆಗುತ್ತೆ ಅದಕ್ಕೆ ಎಲ್ಲರೂ ಅವಕಾಶ ಕೊಡಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಆ ಜಾಗ-ಈ ...
ಬೆಂಗಳೂರು:ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ಅಧಿಕಾರ ನೀಡಿದ್ದು, ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ನಡೆಯುತ್ತಾ..?ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡುತ್ತಾ..? ಅನುಮತಿ ನೀಡುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕೆ ...
ಬೆಂಗಳೂರು: ಇನ್ಮುಂದೆ ಪಾನ್-ಬೀಡ ಅಂಗಡಿಗಳಿಗೂ ಲೈಸೆನ್ಸ್ ಕಡ್ಡಾಯ ಮಾಡಲಾಗಿದೆ. ಕಾರ್ಪೊರೇಷನ್ನಿಂದ ಲೈಸನ್ಸ್ ಪಡೆಯಲು ಸರ್ಕಾರ ಸೂಚನೆ ಕೊಟ್ಟಿದ್ದು, ಸರ್ಕಾರದ ನಿರ್ಧಾರಕ್ಕೆ ಬೀಡ ಅಂಗಡಿ ಮಾಲೀಕರ ಆಕ್ರೋಶ ವ್ಯಕ್ತ ...
ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಗಂಭೀರ ವಿಷಯ,ಸರ್ಕಾರದ ಜೊತೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ...
ಬೆಂಗಳೂರು: ರಸ್ತೆ ಗುಂಡಿಗೆ ಬೈಕ್ ಸವಾರ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಟ್ವೀಟ್ ಮೂಲಕ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ. ಈ ಮೂಲಕ ಟ್ವೀಟ್ ...
ಬೆಂಗಳೂರು : ನಮ್ಮ ಕಾರ್ಯಕ್ರಮ ಇದ್ದಾಗ ಮಾತ್ರ 144 ಸೆಕ್ಷನ್ ಹಾಕ್ತಾರೆ, ನಮ್ಮನ್ನು ಸರ್ಕಾರ ಕಾಮಾಲೆ ಕಣ್ಣಿನಿಂದ ನೋಡ್ತಾ ಇದೆ ಎಂದು ಕೊಡಗಿನಲ್ಲಿ ನಿಷೇಧಾಜ್ಞೆ ಹೇರಿದ್ದಕ್ಕೆ ಕೆಪಿಸಿಸಿ ...
ಚಿಕ್ಕಮಗಳೂರು: ಗೋ ಬ್ಯಾಕ್ ಅಂದರೆ ನಾನು ಎಲ್ಲಿಗೆ ಹೋಗಲಿ ಹೇಳಿ..?ಸರ್ಕಾರ ಸತ್ತು ಹೋಗಿದೆ.. ಮಾಧುಸ್ವಾಮಿ ಹೇಳಿಕೆ ಇದಕ್ಕೆ ಕನ್ನಡಿ,ನನ್ನ ವಿರುದ್ಧದ ಪ್ರತಿಭಟನೆ ಸರ್ಕಾರದ ಪ್ರಾಯೋಜಿತ ಎಂದು ವಿಪಕ್ಷ ...
ಬೆಂಗಳೂರು: ಬಿಜೆಪಿ ಕಣ್ಣಿಗೆ ಕಾಣೋದೆಲ್ಲಾ ಕಾಮಾಲೆ, ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವುದು ಅವರ ಕೆಟ್ಟ ಚಾಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ...
ಪಾಟ್ನಾ : ಬಿಹಾರದ ನಿತೀಶ್ ಕುಮಾರ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇವತ್ತು 31 ಮಂದಿ ನೂತನ ಸಂಪುಟ ಸೇರಿಕೊಂಡಿದ್ದಾರೆ. ಆರ್ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಸೇರಿ ...
ಬೆಂಗಳೂರು: ಸರ್ಕಾರದ ಮೆಗಾ ಡಿಸಿಷನ್ ನಂತ್ರ ಮೈದಾನ ಟೆನ್ಷನ್ ಶುರುವಾಗಿದ್ದು, ಚಾಮರಾಜಪೇಟೆಯಲ್ಲಿ ಟೈಟ್ ಸೆಕ್ಯೂರಿಟಿ ಒದಗಿಸಲಾಗಿದೆ. ನಿನ್ನೆ ಹೈವೋಲ್ಟೇಜ್ ಮೀಟಿಂಗ್ ಮಾಡಿದ್ದ ಸಚಿವ ಆರ್.ಅಶೋಕ್, ACಯಿಂದಲೇ ಧ್ವಜಾರೋಹಣ ...
ಮುಂಬೈ : ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಸರ್ಕಾರ ರಚಿಸಿ 40 ದಿನಗಳ ನಂತ್ರ ಹೊಸ ಸಚಿವರ ಸೇರ್ಪಡೆಯಾಗಿದ್ಧಾರೆ. ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಮಾಡಿದ್ಧಾರೆ. ಏಕನಾಥ್ ...
ಕೊಡಗು :ಕೊಡಗು ಜಿಲ್ಲೆಯನ್ನು ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಕೊಡಗಿನ ಮಳೆ ಹಾನಿ ಪರಿಶೀಲನೆ ನಂತರ ...
ಬೆಂಗಳೂರು: ಈದ್ಗಾ ಮೈದಾನ ಸರ್ಕಾರದ ಆಸ್ತಿ ಎಂದು ಆದೇಶ ಹೊರಡಿಸಿದ ಹಿನ್ನೆಲೆಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಆದೇಶ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ...
ಕೋಲಾರ : ಮೈದಾನದಲ್ಲಿ ಜನರನ್ನ ಸೇರಿಸಿದ ಮಾತ್ರಕ್ಕೆ ಸರ್ಕಾರ ಬರಲ್ಲ ಎಂದು ಕಾಂಗ್ರೆಸ್ಗೆ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ಈ ಬಗ್ಗೆ ಕೋಲಾರದಲ್ಲಿ ಮಾತನಾಡಿದ ಸಚಿವ ಮುನಿರತ್ನ, ಸಿದ್ದರಾಮೋತ್ಸವ ...
ಬೆಂಗಳೂರು: ನಮ್ಮ ಮೇಲೆ ಕೇಸ್ ಹಾಕಿದ್ರೆ ಸುಮ್ಮನಿರೋ ಮಾತೇ ಇಲ್ಲ, ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಪ್ರೊಟೆಸ್ಟ್ ಮಾಡುತ್ತೀವಿ ಎಂದು ABVP ಕಾರ್ಯಕರ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ಧಾರೆ. ...
ಬೆಂಗಳೂರು : ಸ್ವಾತಂತ್ರ ಬಂದು 75 ವರ್ಷ ಆಯ್ತು, ಈಗಲೂ ನಾವು ಆಸ್ಪತ್ರೆಗಾಗಿ ಪ್ರತಿಭಟಿಸುತ್ತಿದ್ದೀವಿ . ಒಬ್ಬನಾದ್ರೂ ಅಯೋಗ್ಯ ಎಂಎಲ್ಎ ಬಂದಿದ್ದಾನಾ ಎಂದು ಪ್ರಶ್ನೆ ಮಾಡಿ, ಮತ್ತೆ ...
ಶಿವಮೊಗ್ಗ: ಸಾಮೂಹಿಕ ರಾಜೀನಾಮೆ ಸರಿಯಲ್ಲ, ಹಿಂದೂಗಳ ಹತ್ಯೆ ಪ್ರಕರಣ ಸರ್ಕಾರದ, ಹಿಂದೂಗಳ ದೌರ್ಬಲ್ಯ ಅಲ್ಲ. ಹಿಂದೂಗಳು ಶಾಂತಿ ಕಾಪಾಡುತ್ತಿದ್ದಾರೆ ಮುಸ್ಲಿಂ ಗೂಂಡಾಗಳು ಹಿಂದೂಗಳ ಶಾಂತಿಯ ಪರೀಕ್ಷೆ ಮಾಡುವುದು ...
ಬೆಂಗಳೂರು: ಸಾಲು ಸಾಲು ಕೊಲೆಯಾಗ್ತಿದ್ರೂ ಸರ್ಕಾರ ಕಣ್ಮುಚ್ಚಿಕೊಂಡಿದೆ,ಗೃಹಸಚಿವ ಆರಗ ಜ್ಞಾನೇಂದ್ರ ಯಾವ್ದಕ್ಕೂ ಉಪಯೋಗವಿಲ್ಲ. ಕಠಿಣ ಕ್ರಮ ಕೈಗೊಳ್ತೇವೆ ಅಂತ ಹೇಳ್ಕೊಂಡು ತಿರುಗಾಡ್ತಿದ್ದಾರೆ ಎಂದು ಎಂ.ಎಸ್.ಹರೀಶ್ ಆಕ್ರೋಶ ವ್ಯಕ್ತ ...
ಬೆಂಗಳೂರು : 1 ನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳ ವಯೋಮಿತಿ ವಿಚಾರದ ಬಗ್ಗೆ ಸರ್ಕಾರ ಹೊರಡಿಸಿರುವ ಹೊಸ ಆದೇಶಕ್ಕೆ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ವಿರೋಧ ವ್ಯಕ್ತಪಡಿಸಿದೆ. ...
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನಿಟ್ಟಾರು ಬರ್ಬರ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ಧಾರೆ. ಬಿಜೆಪಿ ಕಾರ್ಯಕರ್ತರು ...
ಬೆಂಗಳೂರು : ಶ್ರೀನಿವಾಸಮೂರ್ತಿ ಕಮಿಟಿಯ ಮಹತ್ವದ ರಿಪೋರ್ಟ್ ಇವತ್ತೇ ಸರ್ಕಾರದ ಕೈ ಸೇರಲಿದ್ದು, ಸರ್ಕಾರ ನಾಲ್ಕೂ ನಿಗಮ ಸೇರಿಸಿ ಒಂದೇ ನಿಗಮ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ. ಶ್ರೀನಿವಾಸಮೂರ್ತಿ ...
ಬೆಂಗಳೂರು: ವಾರ್ಡ್ ಪಟ್ಟಿ ಸಿದ್ದವಿದ್ರೂ BBMP ಚುನಾವಣೆಗೆ ಹಿಂದೇಟು ಹಾಕುತ್ತಿದ್ದು, ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಸರ್ಕಾರ ಕಣ್ಣಾಮುಚ್ಚಾಲೆ ನಡೆಸುತ್ತಿದೆ. ವಾರ್ಡ್ ಮರುವಿಂಗಡಣೆ, ವರದಿ ಸಲ್ಲಿಕೆ ಮುಗಿದಿದ್ದರೂ ಸರ್ಕಾರ ...
ಬೆಂಗಳೂರು : ಕನ್ನಡ ತಪ್ಪನ್ನು ಮುಚ್ಚಿಹಾಕಲು ಮತ್ತೊಂದು ಆದೇಶ ಹೊರಡಿಸಿದ್ದು, ತಪ್ಪುಗಳನ್ನ ಸರಿ ಮಾಡಿ ಸರ್ಕಾರ ಮತ್ತೊಂದು ಆದೇಶ ಹೊರಡಿಸಿದೆ. ಸರ್ಕಾರ ಸರ್ಕಾರಿ ಕಚೇರಿಯಲ್ಲಿ ಚಿತ್ರೀಕರಣ ನಿಷೇಧಿಸಿದ್ದು, ನಿನ್ನೆ ...
ಬೆಂಗಳೂರು : ಸರ್ಕಾರ ಬರೆದ ಆದೇಶ ಪ್ರತಿಯಲ್ಲಿ ತಪ್ಪು ಮೇಲೆ ತಪ್ಪುಆಗಿದ್ದು, ರಾತ್ರಿ ದಿಢೀರ್ ಹೊರಡಿಸಿದ್ದ ಆದೇಶದಲ್ಲಿ ಕನ್ನಡದ ಕಗ್ಗೊಲೆಯಾಗಿದೆ. ಪತ್ರದಲ್ಲಿ ಹಲವು ಪದಗಳನ್ನ ತಪ್ಪು ಮಾಡಿ ...
ಬೆಂಗಳೂರು : ಸರ್ಕಾರಿ ಕಚೇರಿಯಲ್ಲಿ ಫೋಟೋ, ವಿಡಿಯೋ ನಿರ್ಬಂಧ ವಿವಾದಿತ ಸುತ್ತೋಲೆಯನ್ನ ಸರ್ಕಾರ ವಾಪಸ್ ಪಡೆದಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಹಿನ್ನೆಲೆ ಮಿಡ್ನೈಟ್ನಲ್ಲೇ ವಿವಾದಿತ ಸುತ್ತೋಲೆ ವಾಪಸ್ ...
ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ, ವಿಡಿಯೋ ತೆಗೆಯಲು ನಿರ್ಬಂಧ ಹೇರಲಾಗಿದ್ದು, ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರದ ಈ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.