ಕಾಲೇಜಿಗೆ ಹೋಗುವಾಗ ಕಚ್ಚಿದ ನಾಯಿ… ಒಂದು ತಿಂಗಳಲ್ಲೇ ರೇಬಿಸ್ ರೋಗ ಲಕ್ಷಣಗಳಿಂದ ಬಲಿಯಾದ ಯುವತಿ..!
ಕೇರಳ : ನಾಯಿ ಕಡಿತಕ್ಕೊಳಗಾದ ಯುವತಿ ಒಂದೇ ತಿಂಗಳಿಗೆ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕಾಲೇಜು ವಿದ್ಯಾರ್ಥಿನಿ ಶ್ರೀಲಕ್ಷ್ಮಿ (18) ನಾಯಿ ಕಚ್ಚಿ ರೇಬಿಸ್ಗೆ ಚಿಕಿತ್ಸೆ ...
ಕೇರಳ : ನಾಯಿ ಕಡಿತಕ್ಕೊಳಗಾದ ಯುವತಿ ಒಂದೇ ತಿಂಗಳಿಗೆ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕಾಲೇಜು ವಿದ್ಯಾರ್ಥಿನಿ ಶ್ರೀಲಕ್ಷ್ಮಿ (18) ನಾಯಿ ಕಚ್ಚಿ ರೇಬಿಸ್ಗೆ ಚಿಕಿತ್ಸೆ ...
ವಿಜಯಪುರ : ನರಭಕ್ಷಕ ಮೊಸಳೆ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಂಡರಗಲ್ಲ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ನಡೆದಿದೆ. ಹಂಡರಗಲ್ಲ ಗ್ರಾಮದ ...
ಬೆಂಗಳೂರು : ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ (48) ಅವರು ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ವಿದ್ಯಾಸಾಗರ್ ಬೆಂಗಳೂರು ಮೂಲದವರಾಗಿದ್ದು, ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು. ವಿದ್ಯಾಸಾಗರ್ ...
ವಿಜಯಪುರ : ಹಾಡುಹಗಲೆ ದುಷ್ಕರ್ಮಿಗಳು ಆಟೋ ಡ್ರೈವರ್ನನ್ನು ಹತ್ಯೆಗೈದು ಪರಾರಿಯಾಗಿದ್ದಾರೆ. ಈ ಘಟನೆ ವಿಜಯಪುರದ ಗೋಳಗುಮ್ಮಟ್ ಎದುರು ನಡೆದಿದೆ. ನಗರದ ರೈಲ್ವೆ ಸ್ಟೇಷನ್ ನಿವಾಸಿ ಹಾಗೂ 22 ವರ್ಷದ ...
ಕಲಬುರಗಿ: ಕಲಬುರಗಿಯಲ್ಲಿ ಖಾಸಗಿ ಬಸ್ ಧಗಧಗ ಹೊತ್ತಿ ಉರಿದಿದ್ದು, 6 ಮಂದಿ ಸಜೀವ ದಹನ, 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ. ಕಲಬುರಗಿಯ ಕಮಲಾಪುರ ಬಳಿ ಭೀಕರ ಅಪಘಾತ ...
ಕೋಲ್ಕತ್ತಾ : ಬಹು ಭಾಷಾ ಗಾಯಕ ಕೃಷ್ಣ ಕುಮಾರ್ ಕುನ್ನತ್ ನಿಧನ ಹೊಂದಿದ್ದಾರೆ. 53 ವರ್ಷದ ಕುನ್ನತ್ ನಿನ್ನೆ ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಾಡ್ತಿದ್ದಾಗ ...
ಬೆಂಗಳೂರು : ಕೈ ಸರ್ಜರಿಗೆ ಹೋದವಳ ಪ್ರಾಣವೇ ಹೋಗಿದ್ದು, ಮಾರತಹಳ್ಳಿಯ ಜೀವಿಕಾ ಆಸ್ಪತ್ರೆ ವಿರುದ್ಧ ಪೋಷಕರು ಆಕ್ರೋಶ ಹೊರಹಾಕುತ್ತಿದ್ದಾರೆ. 21 ವರ್ಷದ ತೇಜಸ್ವಿನಿ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಮಾರತಹಳ್ಳಿ ಜೀವಿಕಾ ...
ಬೆಂಗಳೂರು : ಬೆಂಗಳೂರಿನ ಕೊತ್ತನೂರು ದೊಡ್ಡಗುಬ್ಬಿ ಕೆರೆಯಲ್ಲಿ ಈಜಲು ಹೋದ ಐವರ ಪೈಕಿ ಮೂರು ಹುಡುಗರು ಸಾವನ್ನಪ್ಪಿದ್ದಾರೆ. ನೆನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಪೊಲೀಸರಿಗೆ ...
ಉಡುಪಿ: ಉಡುಪಿಯಲ್ಲಿ ಲವ್ ಜಿಹಾದ್ಗೆ ಯುವತಿ ಬಲಿಯಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದ ಶಿಲ್ಪಾ ದೇವಾಡಿಗ ಮಣಿಪಾಲದ KMC ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಫಲಿಸದೆ ಸಾವನ್ನಪ್ಪಿದ್ದಾರೆ. ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಎಂಬಲ್ಲಿ ...
ಬೆಂಗಳೂರು : ಐಟಿಸಿಟಿಯಲ್ಲಿ ಭೀಕರ ಆ್ಯಕ್ಸಿಡೆಂಟ್ ಆಗಿದ್ದು, ಶಾಲಾ ಬಸ್ ಹರಿದು ಬಾಲಕಿ ದುರ್ಮರಣ ಹೊಂದಿದ್ದಾಳೆ. ಬನಶಂಕರಿ ಟ್ರಾಫಿಕ್ ಠಾಣೆ ವ್ಯಾಪ್ತಿಯಲ್ಲಿ ಆ್ಯಕ್ಸಿಡೆಂಟ್ ನಡೆದಿದೆ. ಶಾಲಾ ಬಸ್ ...
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ MLA ಜಿ.ಟಿ.ದೇವೇಗೌಡರ ನಿವಾಸಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಇತ್ತೀಚೆಗೆ ಜಿಟಿ ದೇವೇಗೌಡರ ಮೊಮ್ಮಗಳು ಅನಾರೋಗ್ಯದಿಂದ ನಿಧನಳಾಗಿದ್ದಳು. ...
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವಾಹನ ಸವಾರ ಏರ್ಪೋರ್ಟ್ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಸಾವನಪ್ಪಿದ್ದಾನೆ. ಬೆಂಗಳೂರಿನ ಜಕ್ಕೂರು ಏರೋಡ್ರಮ್ ಬಳಿ ಘಟನೆ ...
ಬೆಂಗಳೂರು : ಯುವಕ- ಯುವತಿ ಶಾಪಿಂಗ್ ಕಾಂಪ್ಲೆಕ್ಸ್ನಿಂದ ಕಾಲು ಜಾರಿ ಬಿದಿದ್ದು, ಯುವತಿ ಸಾವನ್ನಪ್ಪಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಬ್ರಿಗೇಡ್ ರೋಡ್ನಲ್ಲಿರೋ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಈ ...
ಮೈಸೂರು: ಪೊಲೀಸರಿಂದ ತಪ್ಪಿಸಿ ಕೊಳ್ಳಲು ಹೋಗಿ ರಸ್ತೆ ಅಪಘಾತವಾಗಿದ್ದು, ಇಬ್ಬರು ಯುವಕರು ಸ್ಥಳದಲ್ಲಿ ಸಾವನಪ್ಪಿದ್ದು, ಓರ್ವ ಯುವಕನ ಸ್ಥಿತಿ ಗಂಭೀರವಾಗಿದೆ. ಮೈಸೂರಿನ ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ...
ಬೆಂಗಳೂರು: ಬೆಂಗಳೂರಿನಲ್ಲಿ ರಣ ಮಳೆಗೆ ಇಬ್ಬರು ಬಲಿಯಾಗಿದ್ದು, ಹೊರ ವಲಯದ ಉಲ್ಲಾಳು ಉಪನಗರ ಬಳಿ ಘಟನೆ ಸಂಭವಿಸಿದೆ. ಪೈಪ್ಲೈನ್ ಕಾಮಗಾರಿ ವೇಳೆ ದುರಂತ ನಡೆದಿದ್ದು, ಪೈಪ್ನಲ್ಲಿ ಮಳೆ ...
ಬೆಂಗಳೂರು : ಶೆಟ್ಟಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಸಾವು ಎಂದು ಸಂಬಂಧಿಕರ ಆಕ್ರೋಶ ಹೊರಹಾಕುತ್ತಿದ್ದಾರೆ. ಪೋಷಕರ ಅನುಮತಿ ಇಲ್ಲದೇ ಹೇಗೆ ಸರ್ಜರಿ ಮಾಡಿದ್ರು , ಶೆಟ್ಟಿ ಆಸ್ಪತ್ರೆಯವರೇ ...
ಬೆಂಗಳೂರು :ಕಾಸ್ಮೆಟಿಕ್ ಸರ್ಜರಿಗೆ ಹೋಗಿದ್ದ ನಟಿ ಚೇತನ ರಾಜ್(21) ಸಾವನ್ನಪ್ಪಿದ್ದಾರೆ. ಚೇತನಾ ರಾಜ್ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದರು. ನಟಿ ಚೇತನ ರಾಜ್ ಫ್ಯಾಟ್ (ದೇಹತೂಕ) ಇಳಿಸಿಕೊಳ್ಳಲು ನವರಂಗ್ ...
ತುಮಕೂರು: ತುಮಕೂರಿನಲ್ಲಿ ಮದುವೆಯಾಗಬೇಕಿದ್ದ ಜೋಡಿ ಸಾವನ್ನಪ್ಪಿದ್ದು, ಪ್ರೀತಿಸಿ ಮದುವೆಗೆ ಮುಂದಾದ ವೇಳೆ ಜವರಾಯನ ಅಟ್ಟಹಾಸ ಮೆರೆದಿದ್ದಾನೆ. ತುಮಕೂರು ತಾಲೂಕಿನ ಅರೆಹಳ್ಳಿಯಲ್ಲಿ ಘಟನೆ ನಡೆದಿದೆ. ಮೇ 11ರಂದು ಕುಲಾನಹಳ್ಳಿ ...
ಬೆಂಗಳೂರು: ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ಅನಾರೋಗ್ಯದಿಂದ 3 ವರ್ಷದ ಪುಟ್ಟ ಕೂಸು ಗೌರಿ ನಿಧನ ಹೊಂದಿದ್ದಾರೆ. ಈ ಪುಟಾಣಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿತ್ತು. ಜಿ.ಟಿ. ದೇವೇಗೌಡರ ...
ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಡ್ರ್ಯೂ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಕಾಂಗರೋ ನಾಡಿಗೆ ಬರಸಿಡಿಲು ಬಡಿದಂತಾಗಿದೆ. ಆ್ಯಂಡ್ರೋ ಸೈಮಂಡ್ಸ್ ಕ್ರಿಕೆಟ್ನಲ್ಲಿ ...
ಮುಂಬೈ : ಖ್ಯಾತ ಸಂಗೀತ ಮಾಂತ್ರಿಕ, ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಆರು ತಿಂಗಳಿಂದ ಕಿಡ್ನಿ ...
ದೊಡ್ಡಬಳ್ಳಾಪುರ: ಬಟ್ಟೆ ತರಲೆಂದು ಹಾಸ್ಟೆಲ್ನ 6ನೇ ಮಹಡಿಗೆ ಹೋಗಿದ್ದ ವಿದ್ಯಾರ್ಥಿನಿ ಆರನೇ ಮಹಡಿಯಿಂದ ಬಿದ್ದು ಸಾವನಪ್ಪಿದ್ದಾರೆ. ದೊಡ್ಡಬಳ್ಳಾಪುರದ ನಾಗದೇನಹಳ್ಳಿಯಲ್ಲಿ ಘಟನೆ ನಡೆದಿದ್ದು, ಗೀತಂ ವಿವಿಯ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತ ...
ಬೆಂಗಳೂರು: ಭಾರತಕ್ಕೆ ಎಂಟ್ರಿ ಕೊಟ್ಟೇ ಬಿಡ್ತಾ ಕೊರೋನಾ 4ನೇ ಅಲೆ ಎಂಬ ಆತಂಕ ಶುರುವಾಗಿದ್ದು, ದೇಶದಲ್ಲಿ ನಿನ್ನೆ 2527 ಕೇಸ್ ಪತ್ತೆಯಾಗಿದ್ದು, 33 ಮಂದಿ ವೈರಸ್ಗೆ ಬಲಿಯಾಗಿದ್ದಾರೆ. ...
ಮಂಗಳೂರು : ಮಂಗಳೂರಿನ ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ವಿಷಾನಿಲ ಸೋರಿಕೆಯಿಂದಾಗಿ ಐವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಟ್ಯಾಂಕ್ ಶುಚಿಗೊಳಿಸುವಾಗ ವಿಷಾನಿಲ ಸೋರಿಕೆಯಾಗಿದೆ. ಮೊದಲು ಟ್ಯಾಂಕ್ ಕೆಳಗೆ ...
ಬೆಂಗಳೂರು : ಮದುವೆ ದಿನವೇ ಇದೆಂಥಾ ಘನಘೋರ ದುರಂತವೊಂದು ನಡೆದಿದ್ದು, ರಿಯಾಲಿಟಿ ಶೋ ಪ್ರೊಡ್ಯುಸರ್ ವರುಣ್ ಮದುವೆ ದಿನವೇ ತಂದೆ ಕಳೆದುಕೊಂಡಿದ್ದಾರೆ. ರಿಯಾಲಿಟಿ ಶೋ ಖ್ಯಾತ ನಿರ್ಮಾಪಕ ವರುಣ್ಗೆ ಪಿತೃವಿಯೋಗವಾಗಿದೆ. ...
ಬೆಂಗಳೂರು: ಸಂತೋಷ್ ಸಾವು ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ್ದು, ಈಶ್ವರಪ್ಪ ರಾಜೀನಾಮೆ ಬೆನ್ನಲ್ಲೇ ಗೃಹಸಚಿವ ಸಿಎಂ ಭೇಟಿಯಾಗಿದ್ದಾರೆ. ಆರ್.ಟಿ.ನಗರ ನಿವಾಸದಲ್ಲಿ ಆರಗ ಜ್ಞಾನೇಂದ್ರ ಸಿಎಂರನ್ನು ಭೇಟಿಯಾಗಿದ್ದು, ಚರ್ಚೆ ಬಳಿಕ ...
ಬೆಳಗಾವಿ : ನನ್ನ ಗಂಡನದ್ದು ಆತ್ಮಹತ್ಯೆಯಲ್ಲ, ಅದು ಕೊಲೆ. ನನ್ನ ಗಂಡನ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಆಗಬೇಕು. ನನ್ನ ಗಂಡ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ ಎಂದು ಸಂತೋಷ ಪಾಟೀಲ್ ಪತ್ನಿ ...
ಉಡುಪಿ: ಗುತ್ತಿಗೆದಾರ ಸಂತೋಷ್ ಸಾವಿನ ತನಿಖೆ ಚುರುಕಾಗಿದ್ದು, ಪೊಲೀಸರು ಸಂತೋಷ್ಗೆ ಸೇರಿದ ವಸ್ತುಗಳನ್ನು ಪತ್ತೆ ಮಾಡುತ್ತಿದ್ದಾರೆ. ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ಸಂತೋಷ್ ಸೂಸೈಡ್ ಮಾಡಿಕೊಂಡಿದ್ದಾರೆ. ಶಾಂಭವಿ ...
ಉಡುಪಿ: ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ಗೆ ಮೊದಲ ಬಲಿಯಾಗಿದ್ದು, ಕಮಿಷನ್ ಬಾಂಬ್ ಎಸೆದಿದ್ದ ಕಾಂಟ್ರ್ಯಾಕ್ಟರ್ ಸೂಸೈಡ್ ಮಾಡಿಕೊಂಡಿದ್ದಾರೆ. ಬೆಳಗಾವಿ ಕಾಂಟ್ರ್ಯಾಕ್ಟರ್ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ...
ಉಡುಪಿ: ಸಚಿವ ಈಶ್ವರಪ್ಪಗೆ ದೊಡ್ಡ ಸಂಕಷ್ಟ ಎದುರಾಗಿದ್ದು, ಕಾಂಟ್ರ್ಯಾಕ್ಟರ್ ಸಂತೋಷ್ ಪಾಟೀಲ್ ಸೂಸೈಡ್ ಮಾಡಿಕೊಂಡಿರುವ ಬಗ್ಗೆ ಅನುಮಾನ ಶುರುವಾಗಿದೆ. ಉಡುಪಿಯ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ...
ಬೆಂಗಳೂರು: 40 ಪರ್ಸೆಂಟ್ ಕಮಿಷನ್ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಚಿವ ಈಶ್ವರಪ್ಪ ಮೇಲೆ ಕಾಂಟ್ರಾಕ್ಟರ್ ವಾಟ್ಸಾಪ್ ಕಿಡಿಕಾರಿದ್ದಾರೆ. ನನ್ನ ಸಾವಿಗೆ ನೇರ ಕಾರಣ ಸಚಿವ ಈಶ್ವರಪ್ಪ ...
ವಿಜಯನಗರ: ಎಸಿ ಸ್ಫೋಟದಿಂದ ನಾಲ್ವರ ದುರ್ಮರಣ ಗೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕೂಟ್ನಿಂದ ಘಟನೆ ಸಂಭವಿಸಿದೆ. ವಿಷಾನಿಲ ವ್ಯಾಪಿಸಿ ಘೋರ ದುರಂತವೇ ನಡೆದು ಹೋಗಿದೆ. ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯಲ್ಲಿ ...
ಬೆಂಗಳೂರು : ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ನಡೆದ ಎಡವಟ್ಟಿಗೆ ಯುವತಿ ಬಲಿಯಾಗಿದ್ದಾಳೆ. ಫ್ಯಾಕ್ಟರಿ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಾಯಂಡಹಳ್ಳಿಯ ಜೆಡ್ ಎಸ್ ಪ್ಲ್ಯಾಸ್ಟಿಕ್ ಫ್ಯಾಕ್ಟರಿಯಲ್ಲಿ ...
ಪೋರ್ನ್ ಸ್ಟಾರ್ ಚಾರ್ಲೊಟ್ ಆಂಜಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ 43 ವರ್ಷದ ಬ್ಯಾಂಕರ್ ಹಾಗೂ ಫುಡ್ ಬ್ಲಾಗರ್ ಡೇವಿಡ್ ಫೊಂಟಾನಾನನ್ನು ಮಂಗಳವಾರ ಬಂಧಿಸಲಾಗಿದೆ. ...
ಬೆಂಗಳೂರು: ರಸ್ತೆ ಅಪಘಾತದಲ್ಲಿ ಸಿಆರ್ಪಿಎಫ್ ಎಸ್ಐ ಮತ್ತು ಬೈಕ್ ಸವಾರ ಸಾವನಪ್ಪಿದ್ದಾರೆ. ಬೆಂಗಳೂರಿನ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ...
ಬೆಂಗಳೂರು: ಅರ್ಧ ಗಂಟೆಯಲ್ಲಿ ನನ್ನ ಅಕೌಂಟ್ ಗೆ 30 ಸಾವಿರ ಹಣ ಹಾಕಬೇಕು. ಇಲ್ಲವಾದಲ್ಲಿ ನನ್ನ ಹೆಣ ನೋಡಬೇಕಾಗುತ್ತೆ ಎಂದು ವಿಡಿಯೋ ಮಾಡಿಟ್ಟು ಟ್ರಕ್ ಚಾಲಕ ನೇಣಿಗೆ ...
ಮೈಸೂರು: SSLC ಪರೀಕ್ಷೆ ಮೊದಲ ದಿನವೇ ಬ್ಯಾಡ್ ನ್ಯೂಸ್ ಬಂದಿದ್ದು, ಪರೀಕ್ಷೆ ಬರೆಯುವ ಸಂದರ್ಭದಲ್ಲೇ ವಿದ್ಯಾರ್ಥಿನಿಗೆ ಹೃದಯಾಘಾತ ಸಂಭವಿಸಿದ್ದು, ಆಕೆ ಮೃತಪಟ್ಟಿದ್ದಾಳೆ. ಟಿ. ನರಸೀಪುರದ ವಿದ್ಯೋದಯ ಪರೀಕ್ಷಾ ...
ಬೆಂಗಳೂರು : ಜಿಮ್ಗೆ ಹೋಗೋ ಎಲ್ಲರೂ ಮಿಸ್ ಮಾಡದೆ ಈ ಸ್ಟೋರಿ ಓದಿ. ಜಿಮ್ನಲ್ಲಿ ಮಹಿಳೆಯೊಬ್ಬಳು ವ್ಯಾಯಾಮ ಮಾಡುತ್ತಾ ಕುಸಿದು ಬಿದ್ದು ಮೃತಪಟ್ಟಿದ್ಧಾರೆ. ಮಲ್ಲೇಶ್ ಪಾಳ್ಯದ ಚಾಲೆಂಜ್ ...
ಬೆಂಗಳೂರು: ಸರಿಯಾದ ಟೈಂಗೆ ಬೆಡ್ ಸಿಕ್ಕಿದ್ರೆ ನನ್ನ ಮಗ ಉಳಿಯುತ್ತಿದ್ದ, ನಿಮ್ಹಾನ್ಸ್ನಲ್ಲಿ ನನ್ನ ಮಗನಿಗೆ ಬೆಡ್ ಸಿಗಲಿಲ್ಲ. ನಮಗೆ ಸರ್ಕಾರದವರೂ ಸಹಾಯ ಮಾಡಲಿಲ್ಲ ಎಂದು ಬಸ್ ಅಪಘಾತದಲ್ಲಿ ...
ಪಾವಗಡ : ಪಾವಗಡ ತಾಲೂಕಿನ ಪಳವಳ್ಳಿ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಯುವಕ ಸಾವನ್ನಪ್ಪಿದ್ದಾನೆ. ಬಸ್ ಅಪಘಾತದಲ್ಲಿ 17 ವರ್ಷದ ಮಹೇಂದ್ರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಶ್ರೀನಿವಾಸ್ ...
ಬೆಂಗಳೂರು : ಬೆಂಗಳೂರಿನಲ್ಲಿ ಕಸದ ಲಾರಿಗೆ ಮತ್ತೊಂದು ಬಲಿಯಾಗಿದ್ದು, BBMP ಕಸದ ಲಾರಿ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಹೆಬ್ಬಾಳ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಅಪಘಾತ ನಡೆದಿದೆ. ...
ಹಾವೇರಿ: ಉಕ್ರೇನ್ನ ದಾಳಿಯಲ್ಲಿ ಸಾವನ್ನಪ್ಪಿದ ನವೀನ್ ಮೃತದೇಹವನ್ನು ತವರಿಗೆ ತರಲಾಗಿದ್ದು, ನವೀನ್ ದೇಹದಾನಕ್ಕೆ ಪ್ರಕ್ರಿಯೆ ಸ್ಟಾರ್ಟ್ ಆಗಿದೆ. ನವೀನ ದೇಹದಾನ ಮಾಡುವ ಮೂಲಕ ಆತನ ಪೋಷಕರು ಸಾವಿನಲ್ಲೂ ...
ಬೆಂಗಳೂರು : ತುಮಕೂರು ಜಿಲ್ಲೆಯ ಪಳವಳ್ಳಿ ಕಟ್ಟೆ ಬಳಿ ಸಂಭವಿಸಿರೋ ಬಸ್ ಅಪಘಾತದ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಘಟನೆಯಿಂದ ನನಗೆ ತೀವ್ರ ಆಘಾತ ...
ತುಮಕೂರು : ಪಾವಗಡ ಬಸ್ ದುರಂತದ ಬಗ್ಗೆ ಪಾವಗಡ ಎಂಎಲ್ಎ ವೆಂಕಟರಮಣಪ್ಪ ಪ್ರತಿಕ್ರಿಯಿಸಿದ್ದು, ಕೂಡಲೇ ಮೃತರಿಗೆ ಪರಿಹಾರ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ. ಈ ಬಗ್ಗೆ ಮಾತನಾಡಿದ ...
ತುಮಕೂರು : ತುಮಕೂರಿನಲ್ಲಿ ಭೀಕರ ಬಸ್ ದುರಂತ ಸಂಭವಿಸಿದ್ದು, ಪಾವಗಡ ಬಸ್ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂದು ಬೆಳಗ್ಗೆ 8.45ರ ಸುಮಾರಿಗೆ ನಡೆದ ಬಸ್ ದುರಂತವೊಂದು ...
ಬಾಗಲಕೋಟೆ : ಮುಧೋಳ್ ತಹಶೀಲ್ದಾರ್ ಸಂಗಮೇಶ್ ಬಾಡಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಧ್ಯರಾತ್ರಿ ಮುಧೋಳ್ ನಗರದ ಮನೆಯಲ್ಲಿ ಮಲಗಿದ್ದ ವೇಳೆ ತಹಶೀಲ್ದಾರ್ ಸಂಗಮೇಶ್ ಅವರಿಗೆ ಹೃದಯಾಘಾತವಾಗಿದೆ. ಅಥಣಿ ತಾಲೂಕಿನ ...
ಬೆಂಗಳೂರು: ಡಿಬಾರ್ ಮಾಡಿದ್ದಕ್ಕೆ ಬಿಕಾಂ ವಿದ್ಯಾರ್ಥಿನಿ ಲೇಡಿಸ್ PGಯ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಮಗಳ ಸ್ಥಿತಿ ಇನ್ನಾರಿಗೂ ಬರದಿರಲಿ, ಯಾವ ಹೆತ್ತವರಿಗೂ ಇಂಥಾ ...
ದಾಂಡೇಲಿ: ಇಳಿಜಾರಿನಲ್ಲಿ ಸೈಕಲ್ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ. ಇಳಿಜಾರಿನಲ್ಲಿ ಸೈಕಲ್ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದು ಛತ್ತೀಸಗಡ ...
ಧಾರವಾಡ: ನವೀನ್ ಮೃತದೇಹ ತರುವ ವಿಚಾರದಲ್ಲಿ ಶಾಸಕರ ಅರವಿಂದ ಬೆಲ್ಲದ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿಮಾನದಲ್ಲಿ ಮೃತದೇಹ ತರಲು ಈಗ ಕಷ್ಟ ಸಾಧ್ಯ, ಜೀವಂತ ಇರುವವರನ್ನೇ ಕರೆತರಲು ...
ಮಾಸ್ಕೋ: ತನ್ನ ಸೈನಿಕರ ಸಾವಿನ ಬಗ್ಗೆ ರಷ್ಯಾ ಅಧಿಕೃತ ಹೇಳಿಕೆ ನೀಡಿದೆ. ಈವರೆಗೂ ಯುದ್ಧದಲ್ಲಿ 498 ಯೋಧರು ಸಾವನಪ್ಪಿದ್ದು, 1597 ಸೈನಿಕರಿಗೆ ಗಾಯಗಳಾಗಿದೆ ಎಂದು ರಷ್ಯಾದ ರಕ್ಷಣಾ ...
ಮೈಸೂರು: ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಸಿಲುಕಿ ಮೃತಪಟ್ಟ ನವೀನ್ ಸಾವು ಮೈಸೂರಿನ ನಂಜನಗೂಡಿಗೂ ಶಾಕ್ ಕೊಟ್ಟಿದೆ. ಕಳೆದ 3-4 ವರ್ಷಗಳ ಹಿಂದೆ ನವೀನ್ ಮತ್ತು ನವೀನ್ ...
ಕೀವ್ : ರಷ್ಯಾ ಸೇನೆ ಮತ್ತು ಉಕ್ರೇನ್ ಸೇನೆ ನಡುವೆ ನಡೆಯುತ್ತಿರು ಕಾಳಗದಲ್ಲಿ ಉಕ್ರೇನ್ನ 1684 ಸೈನಿಕರು ಬಲಿಯಾಗಿದ್ದು, 14 ಮಕ್ಕಳು ಸೇರಿ 352 ನಾಗರಿಕರು ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ...
ಉಕ್ರೇನ್ : ಉಕ್ರೇನ್ ರಾಜಧಾನಿಯಲ್ಲಿ ರಷ್ಯಾ ಆರ್ಭಟ ಮುಂದುವರೆಸಿದ್ದು, ರಾಕೆಟ್ ದಾಳಿಯಲ್ಲಿ 198 ಉಕ್ರೇನ್ ಸೈನಿಕರು ಬಲಿಯಾಗಿದ್ದು, ಮೂವರು ಮಕ್ಕಳು ಸಾವಾಗಿದೆ. ಮತ್ತು 33 ಮಕ್ಕಳು ಸೇರಿ ...
ಬೆಂಗಳೂರು: ಬೆಂಗಳೂರಿನಲ್ಲಿ ಅಜ್ಜಿ ಮೊಮ್ಮಗಳ ನಡುವೆ ಗಲಾಟೆ ನಡೆದಿದ್ದು , ಗಲಾಟೆಯಲ್ಲಿ ಅಜ್ಜಿ ಮೊಮ್ಮಗಳು ಇಬ್ಬರೂ ಮೃತಪಟ್ಟಿದ್ಧಾರೆ. ಜ್ಞಾನಭಾರತಿ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಜ್ಜಿ ಮೊಮ್ಮಗಳು ...
ಬೆಂಗಳೂರು : ಮಾತಿನ ಮಲ್ಲಿ, ಪಟ ಪಟ ಅಂತ ಮಾತನಾಡುತ್ತಿದ್ದ ಆರ್.ಜೆ. ರಚನಾ ಕೊನೆಯುಸಿರೆಳೆದಿದ್ದಾರೆ. ಸುಮಾರು 39 ವರ್ಷದ ಆರ್.ಜೆ ರಚನಾ ಹೃದಯಾಘಾತದಿಂದ ಅಸುನಿಗಿದ್ದಾರೆ. ಇವರು ರೆಡಿಯೋ ...
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ವಿಧಿವಶರಾಗಿದ್ದಾರೆ. ರಾಜೇಶ್ ಅವರು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಹಲವು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ...
ಬೆಂಗಳೂರು: ಬಾಕ್ಸಾಫೀಸ್ ಸುಲ್ತಾನ್ ಡಿ ಬಾಸ್ ದರ್ಶನ್ ಗೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಪ್ಪು ಅಗಲಿಕೆಯ ನೋವು, ಕೊರೋನಾ ಸಂಕಷ್ಟದಿಂದ ...
ಬೆಂಗಳೂರು: ಬೆಂಗಳೂರು-ಕೋಲಾರ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಯುವತಿ ಸೇರಿ ನಾಲ್ವರು ಕಾಲೇಜು ವಿದ್ಯಾರ್ಥಿಗಳ ದುರ್ಮರಣ ಹೊಂದಿದ್ದಾರೆ. ಹೊಸಕೋಟೆ ಸಮೀಪದ ಅಟ್ಟೂರು ಗೇಟ್ನಲ್ಲಿ ಆಕ್ಸಿಡೆಂಟ್ ಸಂಭವಿಸಿದ್ದು, ರಾಷ್ಟ್ರೀಯ ...
ಬೆಂಗಳೂರು :ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಟಿಪ್ಪರ್ಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ. ಬೇಕರಿ ಮುಂದೆ ಟೀ ಕುಡಿಯುತ್ತಿದ್ದ ವ್ಯಕ್ತಿಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರ ಬೂದಿಹಾಳ್ ...
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಜೋಡಿ ರಂಗಾಪುರದಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಕುಂದಾಪುರ ಮೂಲದ 60 ವರ್ಷ ...
ಬೆಂಗಳೂರು: ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನರಾಗಿದ್ದು, ಈ ಹಿನ್ನೆಲೆಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ...
ಬೆಂಗಳೂರು: ಲತಾ ಮಂಗೇಶ್ಕರ್ ನಿಧನಕ್ಕೆ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಮಧುರ ಕಂಠದ ಮೂಲಕ ಲತಾ ಮಂಗೇಶ್ಕರ್ ರಂಜಿಸಿದ್ರು, ಲತಾ ಸಾವಿನಿಂದ ಕೋಟ್ಯಂತರ ಅಭಿಮಾನಿಗಳ ಮನಸ್ಸು ಆಘಾತವಾಗಿದೆ ಎಂದು ...
ಬೆಂಗಳೂರು : ಲತಾ ಮಂಗೇಷ್ಕರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಓಂ ಶಾಂತಿ ಎಂದು ಟ್ವೀಟ್ ಮಾಡಿ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ...
ಪಾಕಿಸ್ತಾನ್ : ಪಾಕ್ ಆಕ್ರಮಿತ ಪಂಜಾಬ್, ಜಮ್ಮು ಕಾಶ್ಮೀರದಲ್ಲಿ ಭಾರೀ ಭೂಕಂಪ ಆಗಿದ್ದು , ರಿಕ್ಟರ್ ಮಾಪಕದಲ್ಲಿ ಶೇಕಡಾ 7.3ರಷ್ಟು ದಾಖಲಾಗಿದೆ. ಪಾಕಿಸ್ತಾನ್ ಪ್ರಾಂತ್ಯದಲ್ಲಿ ಹಲವರ ಸಾವಿನ ಶಂಕೆ ...
ಬಾಗಲಕೋಟೆ : ಕನ್ನಡದ ಕಬೀರ ಹಾಗೂ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ನಿಧನರಾಗಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಇಬ್ರಾಹಿಂ ಸುತಾರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸುತಾರ್ ಅವರು ವೈದಿಕ, ವಚನ ...
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾವಿನ ರಣಕೇಕೆಯಾಗುತ್ತಿದ್ದು, ನಿನ್ನೆ ಒಂದೇ ದಿನ 60 ಮಂದಿ ಬಲಿಯಾಗಿದ್ದಾರೆ. ಕೇಸ್ ಕಡಿಮೆಯಾಗುತ್ತಿದ್ದರೂ ಡೆತ್ ರೇಟ್ ಏರಿಕೆಯಾಗುತ್ತಲೇ ಇದೆ. ಕೇಸ್ ಕಡಿಮೆ ಆಗುತ್ತಿದ್ದರೂ ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿದ್ದರೂ ಸೋಂಕಿನಿಂದ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗಿದೆ. ಕೊರೋನಾ ವೈರಸ್ ಕಳೆದ 24 ಗಂಟೆಗಳಲ್ಲಿ 81 ಬಲಿ ಪಡೆದಿದ್ದು, ಬೆಂಗಳೂರು ಒಂದರಲ್ಲೇ ...
ಬೆಂಗಳೂರು: ಪೋರ್ನ್ ತಾರೆ ಮಿಯಾ ಖಲೀಫಾ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅವರ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಹಾಗಾದ್ರೆ ಮಿಯಾಗೆ ಇದ್ದಕ್ಕಿದ್ದಂತೆ ...
ಚಿಕ್ಕಬಳ್ಳಾಪುರ : 65 ಅಡಿ ಆಳದ ಕಿರು ಬಾವಿಯಲ್ಲಿ ಬಿದ್ದ ಮೊಬೈಲ್ ತೆಗೆಯಲು ಹೋಗಿ ಯುವಕ ಉಸಿರುಗಟ್ಟಿ ಸಾವಾನ್ನಪ್ಪಿರುವ ಘಟನೆಯೊಂದು ನಡೆದಿದೆ. ಚಿಕ್ಕಬಳ್ಳಾಪುರದ ಗುಡಿಹಳ್ಳಿ ಗ್ರಾಮದಲ್ಲಿ ಘಟನೆ ...
ಬೆಂಗಳೂರು : ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಕೇಂದ್ರ ವಿಭಾಗ ಡಿಸಿಪಿ ಎಂ.ಎನ್ ಅನುಚೇತ್ ತಂದೆ ಎಂ.ನಾರಾಯಣ ಗೌಡ ವಿಧಿವಶರಾಗಿದ್ದಾರೆ. ನಾರಾಯಣ ಗೌಡ ಅವರು ತೀವ್ರ ಅನಾರೋಗ್ಯದಿಂದ ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹಾವು ಏಣಿ ಆಟವಾಡುತ್ತಿದ್ದು, 24 ಗಂಟೆಯಲ್ಲಿ 38,083 ಮಂದಿಗೆ ಸೋಂಕು ದೃಢ ಪಟ್ಟಿದೆ. ಕೇಸ್ ಇಳಿಕೆಯಾದರೂ ಸಾವಿನ ಆರ್ಭಟ ಮುಂದುವರೆದಿದೆ. ಕಳೆದ ...
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾವಿನ ಕೇಕೆ ಹಾಕುತ್ತಿದೆ. ಕೇಸ್ ಕಡಿಮೆಯಾದರೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ನೆನ್ನೆ ಒಂದೇ ದಿನ ಕೊರೋನಾ ಮಹಾ ಮಾರಿಗೆ 52 ಮಂದಿ ಬಲಿಯಾಗಿದ್ದಾರೆ. ...
ಶಿವಮೊಗ್ಗ: ಮೂರು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ (54) ಇಂದು ಶವವಾಗಿ ಪತ್ತೆಯಾಗಿದ್ದಾರೆ. ಪ್ರಕಾಶ್ ಶುಕ್ರವಾರ ...
ಬಿಎಂಟಿಸಿಗೆ ಬೈಕ್ ಸವಾರ ಬಲಿಯಾಗಿದ್ದು, ಸ್ಥಳದಲ್ಲೇ ಬೈಕ್ ಸವಾರ ಸಾವನಪ್ಪಿದ್ದಾನೆ. ಮಲ್ಲೇಶ್ವರಂ ನ ಕೆಸಿ ಜನರಲ್ ಆಸ್ಪತ್ರೆಗೆ ಹೋಗುವ ರಸ್ತೆಯಲ್ಲಿ ಬೆಳಗ್ಗೆ 6:30 ರ ಸುಮಾರಿಗೆ ಘಟನೆ ಸಂಭವಿಸಿದ್ದು, ...
ಬೆಂಗಳೂರು : ಕನ್ನಡದ ಚಿತ್ರರಂಗಕ್ಕೆ 2022ರ ಶುರುವಿನಲ್ಲೇ ಕಹಿ ಸುದ್ದಿ ಕೇಳಿಬಂದಿದೆ. ಕಿರಾತಕ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್ ಇನ್ನಿಲ್ಲ. ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳಿಗೆ ನಿರ್ದೇಶನ ...
ಬೆಂಗಳೂರು: ಸಂಪ್ ಕ್ಲೀನ್ ಮಾಡುವುದಕ್ಕೆ ಹೋಗಿದ್ದಾಗ ಕರೆಂಟ್ ಶಾಕ್ ಹೊಡೆದು ತಂದೆ, ಮಗ ಮೃತಪಟ್ಟಿದ್ದಾರೆ. ಬೆಂಗಳೂರಿನ ಆರ್ಟಿ ನಗರದ ರಾಮಕೃಷ್ಣ ಅಪಾರ್ಟ್ ಮೆಂಟ್ ನಲ್ಲಿ ಘಟನೆ ನಡೆದಿದೆ. ...
ಬೆಳಗಾವಿ: ಮಕ್ಕಳ ಸಾವಿನ ಸಂಬಂಧ ತನಿಖಾ ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸೋದಾಗಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ...
ಬೆಳಗಾವಿ : ಚುಚ್ಚುಮದ್ದು ನೀಡಿದ ಬಳಿಕ ವಾಂತಿ, ಭೇದಿಯಿಂದ ಬಳಲಿದ್ದ ಮೂವರು ಮಕ್ಕಳು ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಈ ಪ್ರಕರಣ ಸಂಬಂಧ ಆರೋಗ್ಯ ಸಚಿವ ಕೆ. ...
ಬೆಂಗಳೂರು : ಜನರೇ 3ನೇ ಅಲೆ ಬಗ್ಗೆ ಉದಾಸೀನ ಬೇಡ, ದಿನ ದಿನಕ್ಕೂ ಡೆಡ್ಲಿ ಕೊರೋನಾ ಡೇಂಜರ್ ಆಗುತ್ತಿದ್ದು, ನಿಧಾನವಾಗಿ ಸಾವಿನ ಆತಂಕ ಶುರುವಾಗುತ್ತಿದೆ. ದೆಹಲಿ, ಮುಂಬೈನಲ್ಲಿ ...
ಬೆಳಗಾವಿ: ಚುಚ್ಚುಮದ್ದು ನೀಡಿದ ಬಳಿಕ ವಾಂತಿ, ಭೇದಿಯಿಂದ ಬಳಲಿದ್ದ ಮೂವರು ಮಕ್ಕಳು ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಬೆಳಗಾವಿಯ ರಾಮದುರ್ಗ ತಾಲೂಕಿನ 13 ತಿಂಗಳ ಮಗು ಪವಿತ್ರಾ ...
ಬೆಂಗಳೂರು: ಅಮೃತಾನಾಯ್ಡು ಪಾಲಿಗೆ ದುರಂತದ ಮೇಲೆ ದುರಂತಗಳೇ ನಡೆದಿದ್ದು, ಅಮೃತಾ ಮೊದಲ ಮಗು ಅಪೌಷ್ಟಿಕತೆಯಿಂದ ಸಾವನ್ನಪ್ಪಿತ್ತು. ಇದರಿಂದ ಮಾನಸಿಕ ಖಿನ್ನತೆಗೂ ಅಮೃತಾ ಒಳಗಾಗಿದ್ದರು. ಅಮೃತಾ ಬಾಳಿಗೆ ಸಮನ್ವಿ ...
ಬೆಂಗಳೂರು : ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ ಪುಟ್ಟ ಬಾಲಕಿ ಸಮನ್ವಿ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದು, ಪ್ರಕರಣ ಸಂಬಂಧ ಅಪಘಾತ ಮಾಡಿದ್ದ ಟಿಪ್ಪರ್ ...
ಬೆಂಗಳೂರು: ಖಾಸಗಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನ ಗೆದ್ದಿದ್ದ 6 ವರ್ಷದ ಸಮನ್ವಿ ಇಹಲೋಕ ತ್ಯಜಿಸಿದ್ದಾಳೆ. ಕೋಣನಕುಂಟೆಯ ವಾಜರಹಳ್ಳಿ ಬಳಿ ದ್ವಿಚಕ್ರ ವಾಹನದಲ್ಲಿ ...
ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಚಂಪಾ ಇನ್ನಿಲ್ಲ. 82 ವರ್ಷಕ್ಕೆ ಪ್ರೊ.ಚಂದ್ರಶೇಖರ ಪಾಟೀಲ ವಿಧಿವಶರಾಗಿದ್ದಾರೆ. ಬೆಂಗಳೂರಿನ ಯಲಚೇನಹಳ್ಳಿಯಲ್ಲಿ ನೆಲೆಸಿದ್ದ ಚಂಪಾ, ಹಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದರು. ಇಂದು ಮುಂಜಾನೆ ...
ನೆಲಮಂಗಲ: ವಿದ್ಯುತ್ ಗುತ್ತಿಗೆದಾರ ಮತ್ತು ಬೆಸ್ಕಾಂ ಅಧಿಕಾರಿಯ ಸಂವಹನದ ಕೊರತೆಯಿಂದ ಪಂಪ್ ಸೆಟ್ ರಿಪೇರಿ ಮಾಡಲು ಹೋದ ಕಾರ್ಮಿಕ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾರೆ. ನೆಲಮಂಗಲ ಸಮೀಪದ ...
ಬಳ್ಳಾರಿ: ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಶಿಶು ಮರಣ ಹೆಚ್ಚಾಗುತ್ತಿದ್ದು, ಕೇವಲ 8 ತಿಂಗಳಲ್ಲಿ 358ಕ್ಕೂ ಅಧಿಕ ಶಿಶುಗಳ ಸಾವನಪ್ಪಿದೆ. ಹಸುಗೂಸುಗಳ ಮರಣದಿಂದ ಹೆಚ್ಚಳದಿಂದ ತೀವ್ರ ಆತಂಕ ಶುರುವಾಗಿದೆ. ...
ಬೆಂಗಳೂರು : ತಮಿಳುನಾಡಿನ ಊಟಿ ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡು ತೀವ್ರವಾಗಿ ಗಾಯಗೊಂಡಿದ್ದ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.