ರಮೇಶ್ ಜಾರಕಿಹೊಳಿ ಬೆನ್ನಲ್ಲೇ ನಾಳೆ ದೆಹಲಿಗೆ ಸಿಎಂ ಭೇಟಿ..!
ಬೆಂಗಳೂರು: ರಮೇಶ್ ಜಾರಕಿಹೊಳಿ ಬೆನ್ನಲ್ಲೇ ನಾಳೆ ದೆಹಲಿಗೆ ಸಿಎಂ ಬೊಮ್ಮಾಯಿ ದಿಢೀರ್ ಭೇಟಿ ನೀಡಲಿದ್ದಾರೆ. BJP ಹೈಕಮಾಂಡ್ ಭೇಟಿಯಗಲಿರುವ ಬೊಮ್ಮಾಯಿ, ಜಾರಕಿಹೊಳಿ ಸಿಡಿ ಆರೋಪದ ಬಗ್ಗೆಯೂ ಚರ್ಚೆ ...
ಬೆಂಗಳೂರು: ರಮೇಶ್ ಜಾರಕಿಹೊಳಿ ಬೆನ್ನಲ್ಲೇ ನಾಳೆ ದೆಹಲಿಗೆ ಸಿಎಂ ಬೊಮ್ಮಾಯಿ ದಿಢೀರ್ ಭೇಟಿ ನೀಡಲಿದ್ದಾರೆ. BJP ಹೈಕಮಾಂಡ್ ಭೇಟಿಯಗಲಿರುವ ಬೊಮ್ಮಾಯಿ, ಜಾರಕಿಹೊಳಿ ಸಿಡಿ ಆರೋಪದ ಬಗ್ಗೆಯೂ ಚರ್ಚೆ ...
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಎಂ ಬೆನ್ನು ಬಿದ್ದಿದ್ದು, CD ಕೇಸ್ CBIಗೆ ನೀಡುವಂತೆ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಜಾರಕಿಹೊಳಿ ಡಿಕೆಶಿ ವಿರುದ್ಧ ಆಡಿಯೋ ರಿಲೀಸ್ ...
ಬೆಳಗಾವಿ: ನಾನ್ನಿನೂ ರಿಟೈರ್ಡ್ ಆಗಿಲ್ಲ.. ಎಚ್ಚರ ಅಂತ ಬೆಳಗಾವಿಯಲ್ಲಿ ರಾಜಾಹುಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ದಿಢೀರ್ ಗುಡುಗಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಮಾಜಿ ಸಿಎಂ ...
ಬೆಂಗಳೂರು : ಸಿದ್ದರಾಮಯ್ಯ ಹೇಳಿಕೆಗೆ ಹೆಚ್ ಡಿಕೆ ಟಾಂಗ್ ನೀಡಿ, ಮುಂಬರುವ ಎಲೆಕ್ಷನ್ ನಲ್ಲಿ 20ಸೀಟು ಹೆಚ್ಚು, ಗೆದ್ದಿತನ ಬಾಲ ಹಿಡಿಯೋರು ಎಂದು ಹೇಳಿದ್ದಾರೆ. ಈ ಬಗ್ಗೆ ...
ಬೆಂಗಳೂರು : ಮಾಜಿ ಉಪಮಹಾಪೌರ ಹರೀಶ್ ಸಿಎಂ ಭಾಷಣದ ಮಧ್ಯೆ ಸಮುದಾಯದ ಪರವಾಗಿ ಬೇಡಿಕೆ ಮನವಿ ಮಾಡಲು ಎದ್ದು ನಿಂತಿದ್ದಕ್ಕೆ ಸಿಎಂ ಬೊಮ್ಮಾಯಿ ಮಾತನಾಡಿ, ಕುತ್ಕೊಳಪ್ಪ ನೀನು, ...
ನೆಲಮಂಗಲ: ಸಿಎಂ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಎರಡು ದಿನದಿಂದ ಎಲ್ಲಾ ತಯಾರಿ ಮಾಡಿದ್ದು ಮನೆಗೆ ಸಿಎಂ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇಂದು ಸಿಎಂ ಕಾರ್ಯಕ್ರಮವನ್ನು ನೆಲಮಂಗಲ ...
ಹುಬ್ಬಳ್ಳಿ: ಹಿಂಡಲಗಾ ಜೈಲಿನಿಂದ ನಿತಿನ್ ಗಡ್ಕರಿಗೆ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಜೈಲಿನಿಂದಲೇ ಕರೆ ಹೋಗಿರುವುದರಿಂದ ಖಂಡಿತಾ ಆರೋಪಿಗಳು ಸಿಗ್ತಾರೆ. ಕರೆ ಮಾಡಿದವರ ಹಿನ್ನೆಲೆ ಏನು, ಅವರ ...
ಬೆಂಗಳೂರು: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ವಿಚಾರವಾಗಿ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ದಯವಿಟ್ಟು ಅವರು ನಮ್ಮ ...
ಧಾರವಾಡ: ಮೆಟ್ರೋ ಕಾಮಗಾರಿ ವೇಳೆ ಇಬ್ಬರ ಸಾವು ಪ್ರಕರಣ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿ, ಪರಿಹಾರ ಘೋಷಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಧಾರವಾಡದಲ್ಲಿ ಮಾತನಾಡಿದ ಅವರು, ...
ಕಲಬುರಗಿ: ಮೆಟ್ರೋ ಕಾಮಗಾರಿ ಪ್ರಕರಣ ಸಂಬಂಧ ಮಾಜಿ ಸಿಎಂ ಹೆಚ್ಡಿಕೆ ಮಾತನಾಡಿ, ಮೆಟ್ರೋ ಕಾಮಗಾರಿ ವೇಳೆ ಇಬ್ಬರ ಸಾವಿನ ದುರಂತದ ಕುರಿತು ಸರ್ಕಾರ ಈ ಘಟನೆಯನ್ನ ಲಘುವಾಗಿ ...
ಬೀದರ್: ವಿಧಾನಸೌಧದಲ್ಲಿ 10.5 ಲಕ್ಷ ಹಣ ಪತ್ತೆ ಪ್ರಕರಣ ಸಂಬಂಧ ಬೀದರ್ನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಜಗದೀಶ್ ನೀಡಿದ್ದ ಹೇಳಿಕೆ ಪ್ರತಿ ಹರಿದು ಹಾಕಲಾಯ್ತಾ..? ಹಿರಿಯ ...
ಬೆಂಗಳೂರು : ರಾಜ್ಯ ಸರ್ಕಾರ ಫೆ.17 ರಂದು ಕೊನೆಯ ಬಜೆಟ್ ಮಂಡನೆ ಮಾಡಲಿದೆ. ಸಿಎಂ ಬೊಮ್ಮಯಿ ಕೊನೆಯ ಬಜೆಟ್ ನಲ್ಲಿ ಹೆಚ್ಚುವರಿ ಆಯವ್ಯಯ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ...
ಬೆಂಗಳೂರು: ವೈಕುಂಠ ಏಕಾದಶಿ ಹಿನ್ನೆಲೆ ಬೆಂಗಳೂರಿನ ವೈಯಾಲಿ ಕಾವಲ್ನಲ್ಲಿರುವ ಟಿಟಿಡಿ ದೇಗುಲಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ಧಾರೆ. ಸಿಎಂಗೆ ಸಚಿವ ಮುನಿರತ್ನ , ...
ಬೆಂಗಳೂರು : ನಂದಿನಿ - ಅಮೂಲ್ ವಿಲೀನ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿ, ನಂದಿನಿ ಹಾಲಿನ ಅಸ್ತಿತ್ವಕ್ಕೆ ಧಕ್ಕೆ ಇಲ್ಲ. ಯಾವುದೇ ಕಾರಣಕ್ಕೂ ಅಮೂಲ್ ಜೊತೆ ...
ಬೆಂಗಳೂರು : ಸಿಎಂ ಬೊಮ್ಮಾಯಿ ಅವರನ್ನು ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಡ ಹಾಕಿದ್ದಾರೆ. ಅಮಿತ್ ಶಾ ಭೇಟಿಗೆ ಮುನ್ನ ಸಿಎಂ ಜತೆ ಚರ್ಚೆ ನಡೆಸಿದ್ದು, ...
ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದು ದಾವಣಗೆರೆಯಲ್ಲಿ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ. ನಗರದ ಹೊಂಡದ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ...
ಹುಬ್ಬಳ್ಳಿ: ಹೊಸ ವರ್ಷಾಚರಣೆಗೆ ಶೀಘ್ರವೇ ಗೈಡ್ಲೈನ್ಸ್ ಫಿಕ್ಸ್ ಆಗಲಿದೆ. ಮಾರ್ಗಸೂಚಿ ಕುರಿತು ಅಶೋಕ್, ಸುಧಾಕರ್ ಇಬ್ಬರು ಸಭೆ ಮಾಡಿ ಚರ್ಚಿಸಿ ನಿರ್ಧರಿಸುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ್ ...
ಹುಬ್ಬಳ್ಳಿ: ಹುಬ್ಬಳ್ಳಿಯ ಭೈರಿದೇವರಕೊಪ್ಪದ ದರ್ಗಾ ಸ್ಥಳಕ್ಕೆ ಸಿಎಂ ಭೇಟಿ ನೀಡಿದ್ದು, ಸೈಯದ್ ಮಹಮ್ಮದ್ ಶಾ ಖಾದ್ರಿ ದರ್ಗಾ ತೆರವು ಹಿನ್ನೆಲೆ ವಿಸಿಟ್ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ...
ಬೆಳಗಾವಿ: ಸದನದಲ್ಲಿ ಮಹಾ ಗಡಿ ವಿಚಾರ ಚರ್ಚೆಯಾಗಿದ್ದು, ಕಾಂಗ್ರೆಸ್ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದೆ. ದೆಹಲಿಯಲ್ಲಿ ನಡೆದ ಸಭೆಯ ಬಗ್ಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತ ಪಡಿಸಿದ್ದು, ಸಭೆಯಲ್ಲಿ ಸಿಎಂ ...
ಹಾವೇರಿ: ಸಿಎಂ ತವರು ಕ್ಷೇತ್ರದಲ್ಲಿ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ಹೂಡಿದ್ದು, ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಆರ್.ಅಶೋಕ್ಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಈ ವೇಳೆ ಮಾtನಾಡಿದ ...
ಬೆಂಗಳೂರು : ಉಗ್ರರಿಗೆ ಬೆಂಬಲ ಕೊಡೋದೇ ಕಾಂಗ್ರೆಸ್ ಪ್ರವೃತ್ತಿಯಾಗಿದ್ದು, ಎಲೆಕ್ಷನ್ ಬಂದಾಗ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡ್ತಾರೆ, ಮತಕ್ಕೋಸ್ಕರ ಮತಾಂಧರ ಪರ ನಿಲ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ...
ವಿಜಯಪುರ: ಸಿಎಂ ಬದಲಾವಣೆ ಇಲ್ಲ, ಕೇವಲ ವದಂತಿ, ಮಾಧ್ಯಮಗಳ ಸೃಷ್ಟಿ ಎಂದು ಸಚಿವ ಭೈರತಿ ಬಸವರಾಜು ಹೇಳಿದ್ದಾರೆ. ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಸಚಿವ ಬೈರತಿ ಬಸವರಾಜ್, ...
ಬೆಂಗಳೂರು: ಮಹಾರಾಷ್ಟ್ರ ಗಡಿ ಪಾಲಿಟಿಕ್ಸ್ ಮಾಡುತ್ತಿದ್ದು, ಅವರಿಗೆ ಗಡಿಯೇ ರಾಜಕೀಯ ವಿಚಾರವಾಗಿದೆ. ಹೀಗಾಗಿ ಪದೇ-ಪದೇ ಗಡಿ ಕಿತಾಪತಿ ಮಾಡ್ತಿದ್ದಾರೆ, ಈ ಕುರಿತು ಗೃಹ ಸಚಿವ ಅಮಿತ್ ಶಾರಿಗೆ ...
ಬೆಂಗಳೂರು: 5 ವರ್ಷ ಸಿದ್ದರಾಮಯ್ಯ ಕಣ್ಣೊರೆಸೋದಿರಲಿ ವರದಿಯನ್ನ ತಿರುಗಿಯೂ ನೋಡಿಲ್ಲ. ಸದಾಶಿವ ಆಯೋಗದ ರಿಪೋರ್ಟ್ ಮುಟ್ಟೋ ಧೈರ್ಯ ಸಿದ್ದುಗೆ ಇರಲಿಲ್ಲ ಎಂದು ಒಳ ಮೀಸಲು ವಿಚಾರದಲ್ಲಿ ಸಿದ್ದುಗೆ ...
ಮೈಸೂರು : ಸಿಎಂ ಬಸವರಾಜ ಬೊಮ್ಮಾಯಿ ಇಂದು ಮೈಸೂರು ಪ್ರವಾಸ ಹೋಗಲಿದ್ದಾರೆ. ಮಧ್ಯಾಹ್ನ 1:05 ಕ್ಕೆ ಸಿಎಂ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಖಿಲ ಭಾರತ ವೀರಶೈವ ...
ಮೈಸೂರು : ಸಿದ್ದರಾಮಯ್ಯ ಸಿದ್ದರಾಮೇಶ್ವರ ದೇವರ ದರ್ಶನ ಪಡೆದು, ಹಣೆಗೆ ಕುಂಕುಮ ಗಂಧದ ಬೊಟ್ಟನ್ನು ಹಾಕಿಸಿಕೊಂಡರು. ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ,ನಮ್ಮೂರು ಆದ ಕಾರಣ ಹೆಚ್ಚು ...
ಬೆಂಗಳೂರು : BSY ಜನ ಸಂಕಲ್ಪ ಸಮಾವೇಶಕ್ಕೆ ದಿಢೀರ್ ಗೈರಾಗಿದ್ದಾರೆ. ಯಡಿಯೂರಪ್ಪ ಅವರು ಯಾವುದೇ ಮಾಹಿತಿ ಕೊಡದೆ ಗೈರಾಗಿದ್ದಾರೆ. ಇದೇ ಮೊದಲ ಬಾರಿಗೆ BSY ಜನಸಂಕಲ್ಪ ಸಭೆಯಿಂದ ...
ಬೆಂಗಳೂರು: ಸಿಎಂ ಬೊಮ್ಮಾಯಿ ನಿವಾಸದ ಬಳಿ ವ್ಯಕ್ತಿಯೊಬ್ಬ ಗೋಳಾಡಿದ್ದು, ನಾನು ಸಿಎಂ ಮೀಟ್ ಮಾಡಬೇಕು ಬಿಡಿ ಅಂತಾ ಕಣ್ಣೀರಿಟ್ಟಿದ್ದಾರೆ. ಅನ್ಯಾಯ ಆಗ್ತಿದೆ ಸಿಎಂಗೆ ಹೇಳಬೇಕು ಬಿಡಿ ಎಂದು ...
ಬೆಂಗಳೂರು : ಬಿಜೆಪಿ-ಕಾಂಗ್ರೆಸ್ ನಡುವೆ ರೌಡಿ ಜಿದ್ದಾಜಿದ್ದಿ ನಡೆಯಿತು. ಕಾಂಗ್ರೆಸ್ ನಾಯಕರು ಟ್ವೀಟ್ ಮೂಲಕ ಬಿಜೆಪಿ ಕಾಲೆಳೆದರು. ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ವಾಗ್ದಾಳಿ ನಡೆಯಿತು. ಸೋಲಿನ ಭೀತಿಯಲ್ಲಿ ...
ಮೈಸೂರು : ಕಾಂಗ್ರೆಸ್ನಲ್ಲಿ ಸಿಎಂ ವಿಚಾರ ದಿನದಿನಕ್ಕೂ ಪೈಪೋಟಿಗೆ ಕಾರಣವಾಗುತ್ತಿವೆ. ತಮ್ಮ ನಾಯಕರೇ ಸಿಎಂ ಆಗ್ಬೇಕು ಅನ್ನೋ ಹರಕೆ, ಪ್ರಾರ್ಥನೆಗಳು ಹೆಚ್ಚಾಗುತ್ತಿವೆ. ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಆಪ್ತರು ...
ದೆಹಲಿ : ಮಹಾರಾಷ್ಟ್ರ ವಿರುದ್ಧ ದೂರು ಕೇಂದ್ರ ಗೃಹಸಚಿವ ಅಮಿತ್ ಶಾಗೆ ಸಿಎಂ ಬೊಮ್ಮಾಯಿ ದೂರು ನೀಡಲಿದ್ದಾರೆ. ವಿನಾ ಕಾರಣ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿ ಮಾಡ್ತಿದ್ದಾರೆ ಎಂದು ...
ಬೆಂಗಳೂರು : ಚಿಲುಮೆ ಸಂಸ್ಥೆಯ ಮತದಾರರ ಗೌಪ್ಯತೆ ಕಳವು ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ...
ಮಂಗಳೂರು : ದೊಡ್ಡ ಪ್ಲಾನ್ ಸಮೇತ ಮಂಗಳೂರಿಗೆ ಬಂದಿದ್ನಾ ಶಾರಿಕ್..? ಸಂಘನಿಕೇತನವೇ ಶಾರಿಕ್ನ ಸ್ಫೋಟದ ಟಾರ್ಗೆಟ್ ಆಗಿತ್ತಾ..? ಸಿಎಂ ಕಾರ್ಯಕ್ರಮಕ್ಕೆ ಮೊದಲು ಸ್ಕೆಚ್ ಹಾಕಿದ್ನಾ ಶಾರಿಕ್..? ಸಿಎಂ ಕಾರ್ಯಕ್ರಮ ...
ಬೆಂಗಳೂರು : ಕಂದಾಯ ಸಚಿವ ಆರ್. ಅಶೋಕ್ ಸಿದ್ದರಾಮಯ್ಯ ಅರ್ಜಿಯಲ್ಲಿ ಕ್ಷೇತ್ರದ ಹೆಸರು ತಿಳಿಸದ ಪ್ರಕರಣದ ಸಂಬಂಧ ಪ್ರತಿಕ್ರಿಯಿಸಿದ್ದು, ಕರ್ನಾಟಕದಲ್ಲಿ ಗೆಲ್ಲುವಂತ ಸೇಫ್ ಜಾಗ ಎಲ್ಲೂ ಇಲ್ಲ, ...
ಕೋಲಾರ : ಗ್ರಾಮ ವಾಸ್ತವ್ಯ ವೇಳೆ ಮಿಟ್ಟೂರು ಶಾಲೆಗೆ ಹೆಚ್ಡಿಕೆ ಭೇಟಿ ಕೊಟ್ಟಿದ್ದು, ಮಕ್ಕಳ ಬಸ್ ಸಮಸ್ಯೆಗೆ ಹೆಚ್ಡಿಕೆ ಪರಿಹಾರ ನೀಡಿದ್ದಾರೆ. ಹೆಚ್ಡಿಕೆ ವಿದ್ಯಾರ್ಥಿಗಳ ಜೊತೆ ಸಂವಾದ ...
ಬೆಂಗಳೂರು : ನೀವು ಸಿಎಂ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಮಾಜಿ ಸಂಸದ K.H.ಮುನಿಯಪ್ಪ ಪ್ರತಿಕ್ರಿಯಿಸಿ ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ಆಗೋರು ತುಂಬಾ ಜನ ಇದ್ದಾರೆ, ...
ಬೆಂಗಳೂರು : ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿಗಾರರಿಗೆ 354ಕೋಟಿಯಲ್ಲಿ 20 ಕುರಿ 1 ಮೇಕೆ ನೀಡುವ ಯೋಜನೆ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸಮುದಾಯದ ...
ಬೆಂಗಳೂರು : ಕೆಂಪೇಗೌಡರ ಪ್ರತಿಮೆ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿಕಾರಿದ್ದು, ಸರಣಿ ಟ್ವೀಟ್ ಮಾಡಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಮಗುವಿಗೆ ನಾನೇ ನಾಮಕರಣ ...
ಬೆಂಗಳೂರು : ತಮ್ಮನ ಮಗನ ಕೊಲೆಯಿಂದ ನೊಂದಿರುವ ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಹೊನ್ನಾಳಿಯ ರೇಣುಕಾ ನಿವಾಸಕ್ಕೆ ಸಿಎಂ ...
ಬೆಂಗಳೂರು: ರೇಣುಕಾಚಾರ್ಯ ನಡೆಯಿಂದ ನೈತಿಕತೆ ಕುಸಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಸಿಎಂಗೆ ದೂರು ನೀಡಲಾಗಿದೆ. ಬಿಜೆಪಿ MLA ರೇಣುಕಾಚಾರ್ಯಗೆ ಸಂಕಷ್ಟ ? ಈ ಬಗ್ಗೆ ಸಿಎಂಗೆ ...
ಬೆಂಗಳೂರು: ರೇಣುಕಾಚಾರ್ಯ ತಮ್ಮ ಅಭಿಪ್ರಾಯ ಹೇಳಿದ್ದಾರೆ, ನನ್ನನ್ನು ಭೇಟಿ ಮಾಡಿ ಚಂದ್ರು ಕೇಸ್ ಬಗ್ಗೆ ಹೇಳಿದ್ದಾರೆ.ಮೊದಲು ಮರಣೋತ್ತರ ಪರೀಕ್ಷೆ ವರದಿ ಬರಲಿ, ಪೊಲೀಸರು ಮತ್ತಷ್ಟು ಆಯಾಮದಲ್ಲಿ ತನಿಖೆ ...
ಬೀದರ್: ಬಿಜೆಪಿ ಮುಖಂಡ ಮಲ್ಲೇಶ್ ಪತ್ನಿ ಸಿಎಂ ಜೊತೆ ಇದ್ದ ಪತಿಯ ಬ್ಯಾನರ್ ಹರಿದು ಹಾಕಿ ರಸ್ತೆಯಲ್ಲಿ ರಂಪಾಟ ನಡೆಸಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಸಿಎಂ ಸೇರಿದಂತೆ ...
ಬೆಂಗಳೂರು: ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಕಿರೀಟ, ಮರಣೋತ್ತರ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಕೆಲ ಹೊತ್ತಿನಲ್ಲೇ ಸರ್ಕಾರದಿಂದ ಅಧಿಕೃತ ಘೋಷಣೆ ಹೊರ ಬೀಳಲಿದೆ. ...
ಬಳ್ಳಾರಿ : ಬಳ್ಳಾರಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಅಬ್ಬರ ಜೋರಾಗಿದ್ದು, ಐಕ್ಯತಾ ಯಾತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಿದ್ಧಾರೆ. ಹಾಗೂ ಭಾರತ ಜೋಡೋ ಪಾದಯಾತ್ರೆಯಲ್ಲಿ ಛತ್ತಿಸ್ಗಢ ಸಿಎಂ ಭೂಪೇಶ್ ಬಘೇಲ್ ಭಾಗಿಯಾಗಿದ್ಧಾರೆ. ...
ವಿಜಯನಗರ : ಸಿಎಂ ಬೊಮ್ಮಾಯಿ ವಿನೂತನ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದು, ಪರಿಶಿಷ್ಟರ ಮನೆಗೆ ಭೇಟಿ ನೀಡಿ ಉಪಹಾರ ಸೇವನೆ ಮಾಡಿದ್ಧಾರೆ. ಬೊಮ್ಮಾಯಿ ವಿಜಯನಗರ ಕಮಲಾಪುರಕ್ಕೆ ಆಗಮಿಸಿದ್ದು, ಡಾ.ಬಿ.ಆರ್. ...
ವಿಜಯನಗರ : ಮಾಜಿ ಸಿಎಂ ಬಿಎಸ್ವೈ ಜತೆ ಪರಿಶಿಷ್ಟರ ಕಾಲೋನಿಗೆ ಭೇಟಿ ನೀಡಿ, ಪರಿಶಿಷ್ಟರ ಮನೆಯಲ್ಲಿ ಉಪಹಾರ ಸೇವಿಸಲಿದ್ಧಾರೆ. ಸಿಎಂ ಬೊಮ್ಮಾಯಿ ವಿನೂತನ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ...
ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಪತ್ನಿಗೆ ಗ್ರೂಪ್ ಸಿ ಹುದ್ದೆ ನೀಡಲಾಗಿದೆ. ಪ್ರವೀಣ್ ಪತ್ನಿ ನೂತನ ಅವರು ಸಿಎಂ ...
ಬೆಂಗಳೂರು: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ದಸರಾ ಸಂದರ್ಭದಲ್ಲಿ ಗೊರವಯ್ಯ ಕಾರ್ಣಿಕ ನುಡಿಯುತ್ತಾರೆ. ಮಂಗಳವಾರ ಸಂಜೆ ಈ ಬಾರಿ ಕಾರ್ಣಿಕೋತ್ಸವ ನಡೆದಿದೆ. ಲಕ್ಷಾಂತರ ಜನ ...
ವಿಜಯಪುರ : ವಿಜಯಪುರದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಬ್ಲ್ಯಾಕ್ ಪೇನ್ನಿಂದ ಗೀಚಿ ಹಾಳು ಮಾಡಿದ್ದಾರೆ. ಅಲ್ದೇ ಫೋಟೊ ಮೇಲೆ I Want Modi Ji, ...
ಬೆಂಗಳೂರು : 20 ಶಾಸಕರ ಜತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ. ವಿಶೇಷ ವಿಮಾನದಲ್ಲಿ ಹೈದ್ರಾಬಾದ್ ಗೆ ಹೆಚ್ ಡಿ ಕುಮಾರಸ್ವಾಮಿ ಹೊರಟಿದ್ದಾರೆ. ...
ತೆಲಂಗಾಣ : ರಾಷ್ಟ್ರೀಯ ಪಕ್ಷವೊಂದರ ಉದಯಕ್ಕೆ ಕೋಳಿ..ಎಣ್ಣೆ ಹಂಚೋದನ್ನು ನೋಡಿದ್ದೀರಾ..? ತೆಲಂಗಾಣದಲ್ಲಿ ಟಿಆರ್ಎಸ್ ನಾಯಕರೊಬ್ಬರು ಇಂಥಾ ಗಿಮಿಕ್ ಮಾಡಿದ್ದಾರೆ. ನಾಳೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರರಾವ್ ಭಾರತೀಯ ರಾಷ್ಟ್ರ ...
ಮೈಸೂರು : ಸಿಎಂ ನಕಲಿ ಗಾಂಧಿ ಹೇಳಿಕೆಗೆ ಕಾಂಗ್ರೆಸ್ ಮುಗಿಬಿದಿದ್ದು, ಬೊಮ್ಮಾಯಿ ವಿರುದ್ಧ ಸಿದ್ದರಾಮುಯ್ಯ ಹಾಗೂ ಡಿಕೆ ಶಿವಕುಮಾರ್ ವಾಕ್ಪ್ರಹಾರ ನಡೆಸಿದ್ಧಾರೆ. ಕಾಂಗ್ರೆಸ್ ನಾಯಕರು ಸಿಎಂಗೆ ಗೋಡ್ಸೆ ಬಗ್ಗೆ ...
ಬೆಂಗಳೂರು : ವಿ. ಸೋಮಣ್ಣ ಯುವಕರನ್ನು ನಾಚಿಸುವಂತೆ ಕೆಲಸ ಮಾಡ್ತಾರೆ, ಅವರ ವಯಸ್ಸು ಎಷ್ಟು ಅಂತಾ ಇವತ್ತಿನವರೆಗೂ ಕಂಡುಹಿಡಿಯೋಕೆ ಆಗ್ತಿಲ್ಲ ಎಂದು ಸಿಎಂ ಬೊಮ್ಮಾಯಿ ವೇದಿಕೆ ಮೇಲೆ ...
ಬೆಂಗಳೂರು : ಇತ್ತೀಚೆಗೆ ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯಾಗಿದ್ದರು. ಬಿಜೆಪಿ ಕಾರ್ಯಕರ್ತ ದಿ. ಪ್ರವೀಣ್ ನೆಟ್ಟಾರ್ ಪತ್ನಿಗೆ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಉದ್ಯೋಗ ...
ಮಡಿಕೇರಿ : PFI ಬ್ಯಾನ್ ಮಾಡಿದ್ದನ್ನ ನಾವು ಸ್ವಾಗತಿಸುತ್ತೇವೆ. PFI ಸೇರಿ ಅದರ 8 ಅಂಗಸಂಸ್ಥೆಗಳ ಬ್ಯಾನ್ ಸ್ವಾಗತಾರ್ಹ ಎಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ...
ಚಿತ್ರದುರ್ಗ : ಚಿತ್ರದುರ್ಗದ ಎಸ್.ನಿಜಲಿಂಗಪ್ಪ ನಿವಾಸ ಸ್ಮಾರಕವಾಗಿಸುವ ಪ್ರಕ್ರಿಯೆಯಲ್ಲಿ ಚಿತ್ರದುರ್ಗ ಡಿಸಿ ಕವಿತಾ ಮನ್ನಿಕೇರಿ ವಿರುದ್ಧ ವಿಳಂಬ ನೀತಿ ಆರೋಪ ಮಾಡಿದ್ಧಾರೆಂದು ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ...
ವಿಜಯಪುರ: ರಾಜ್ಯದಲ್ಲಿ ನರಹಂತಕ ಸಿಎಂ ಇದ್ರೆ ಅದು ಸಿದ್ದರಾಮಣ್ಣ, ಸಿದ್ದು ಅವಧಿಯಲ್ಲಿ 3 ಸಾವಿರ ರೈತರ ಆತ್ಮಹತ್ಯೆಯಾಯ್ತು. ಆಗ ಅವ್ರ ಕಣ್ಣಲ್ಲಿ ಕೊಂಚವಾದ್ರೂ ಕಣ್ಣೀರು ಬರಲಿಲ್ಲ, 24 ...
ದೇವನಹಳ್ಳಿ : ರಾಜ್ಯದ ಹಲವಡೆ PFI ಮತ್ತು SDPI ಮೇಲಿನ ದಾಳಿ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಪೊಲೀಸರಿಗೆ ಹಲವು ಮಾಹಿತಿಗಳು ಬಂದಿದ್ದವು. ಮಾಹಿತಿ ಆಧರಿಸಿಯೇ ...
ಬೆಂಗಳೂರು : ಅನಾರೋಗ್ಯರಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಎಸ್ ಎಂ ಕೃಷ್ಣ ರವರನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ...
ಬಾಗಲಕೋಟೆ : ಕಾಂಗ್ರೆಸ್ನವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಪೇ ಸಿಎಂ ಅಭಿಯಾನ ಅವರಿಗೇ ಮುಳುವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. ಈ ಪೇ ...
ಉಡುಪಿ : ಮಾಜಿ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ. ಭ್ರಷ್ಟ ಕಾಂಗ್ರೆಸ್ನವರು ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವ ನೈತಿಕತೆ ಇಟ್ಟುಕೊಂಡಿಲ್ಲ ಎಂದು ಸಚಿವ ಸುನಿಲ್ಕುಮಾರ್ ಆಕ್ರೋಶ ...
ಬೆಂಗಳೂರು : ಕಾಂಗ್ರೆಸ್ ಲಿಂಗಾಯತ ಸಿಎಂಗಳ ವಿರುದ್ಧ ಷಡ್ಯಂತ್ರ ಮಾಡ್ತಿದೆ. ಈ ಹಿಂದೆ ವೀರೇಂದ್ರ ಪಾಟೀಲರಿಗೂ ಇದೇ ಸ್ಥಿತಿ ತಂದರು. ದೊಡ್ಡ ಸಮುದಾಯಗಳನ್ನು ಟಾರ್ಗೆಟ್ ಮಾಡೋದೇ ಕಾಂಗ್ರೆಸ್ ಚಾಳಿಯಾಗಿದೆ ...
ಬೆಂಗಳೂರು : ಕಾಂಗ್ರೆಸ್ PAY CM ಅಸ್ತ್ರದ ವಿರುದ್ಧ ಬಿಜೆಪಿ ಜಾತಿ ಬ್ರಹ್ಮಾಸ್ತ್ರ ಸೃಷ್ಟಿಸಿದ್ದು, ಕಾಂಗ್ರೆಸ್ ಕ್ಯಾಂಪೇನ್ ವಿರುದ್ಧ ಬಿಜೆಪಿ ಲಿಂಗಾಯತ ಅಭಿಯಾನ ಶುರುವಾಗಿದೆ. ಲಿಂಗಾಯತ ಸಿಎಂಗೆ ...
ಬೆಂಗಳೂರು : ವಿಧಾನಸಭೆಯಲ್ಲಿ PAYCM ಪ್ರತಿಧ್ವನಿಯಾಗಿದ್ದು, ಪಿ.ರಾಜೀವ್ ಅವರು ಶೂನ್ಯವೇಳೆಯಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ಧಾರೆ. PAYCM ಪೋಸ್ಟರ್ ಅಂಟಿಸಿ ಸಿಎಂಗೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್ ...
ನವದೆಹಲಿ: ಜರ್ಮನಿಯಲ್ಲಿ ಕುಡಿದು ತೂರಾಡುತ್ತಿದ್ದ ಪಂಜಾಬ್ ಸಿಎಂರನ್ನು ವಿಮಾನದಿಂದ ಹೊರಕ್ಕೆ ಕಳಿಸಲಾಗಿದೆ ಎಂದು ವರದಿ ಮಾಡಲಾಗಿದೆ. https://twitter.com/officeofssbadal/status/1571747588390678530 ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಪಂಜಾಬ್ಗೆ ಹಲವು ...
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕನ್ನಡ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿದ್ದಾರೆ. ಕೊನೆಗೂ ಉತ್ತರಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ...
ಬೆಂಗಳೂರು: 2023ಕ್ಕೆ ಸಿದ್ದರಾಮಯ್ಯ ಸಿಎಂ ಆಗೋದಿಲ್ಲ. ಸಿದ್ದರಾಮಯ್ಯ ಎಲ್ಲಿದ್ದಾರೆ ಅಂತಾ ಕಾಂಗ್ರೆಸ್ನಲ್ಲಿ ಹುಡುಕಬೇಕಾಗುತ್ತದೆ. ಹಾಗ್ ಮಾಡ್ತಾರೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ. ನಮ್ಮ ಸಿಎಂ ಉತ್ತಮ ಆಡಳಿತ ...
ಬೆಂಗಳೂರು: ಮುಖ್ಯ ಮಂತ್ರಿಗಳ ನಿವಾಸದ ಬಳಿ ಇರುವ ಪಿಜಿಯಲ್ಲಿ ಲ್ಯಾಪ್ ಟಾಪ್ ಕಳ್ಳತನವಾಗಿದ್ದು, ಈ ಬಗ್ಗ ಲ್ಯಾಪ್ ಟಾಪ್ ಕಳೆದುಕೊಂಡ ವ್ಯಕ್ತಿ ಸಿಎಂಗೆ ಟ್ವೀಟ್ ಮಾಡಿದ್ದಾರೆ. ...
ಬೆಂಗಳೂರು: ಟೆಂಡರ್ ಅಕ್ರಮದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸೋಮಶೇಖರ್ ವಿರುದ್ಧ ಲೋಕಾಯುಕ್ತ ತನಿಖೆಗೆ ಸಿಎಂಗೆ ಪತ್ರ ಬರೆಯಲಾಗಿದೆ. ಸಿಎಂ ಬೊಮ್ಮಾಯಿ ಸ್ಯಾಂಕ್ಷನ್ ಮಾಡಿದ್ರೆ STS ಅರೆಸ್ಟ್ ...
ನವದೆಹಲಿ : ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ 10 ಶಾಸಕರನ್ನು ಬಿಜೆಪಿಯವರು ಸಂಪರ್ಕಿಸಿರುವುದಾಗಿ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ...
ಬೆಂಗಳೂರು: ಅಧಿವೇಶನ ಹೊತ್ತಲ್ಲೇ ಬಿಜೆಪಿ ಮಹತ್ವದ ಮೀಟಿಂಗ್ ನಡೆಸಲಿದ್ದು, ಸಿಎಂ ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಕ್ಯಾಪಿಟಲ್ ಹೋಟೆಲ್ನಲ್ಲಿ ಇಂದು ಸಂಜೆ ಮೀಟಿಂಗ್ ನಡೆಯಲಿದ್ದು, ...
ಮಂಡ್ಯ : ಬೆಂಗಳೂರು ನೀರು ಸರಬರಾಜು ಘಟಕ ಮುಳಗಡೆ ಹಿನ್ನಲೆ ಮಂಡ್ಯಕ್ಕೆ ಸಿಎಂ ಬೊಮ್ಮಾಯಿ ದಿಢೀರ್ ಭೇಟಿ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿ ಘಟಕಕ್ಕೆ ...
ಬೆಂಗಳೂರು: ಬೆಂಗಳೂರು - ಮೈಸೂರು ಹೆದ್ದಾರಿ ಅವ್ಯವಸ್ಥೆ ವಿರುದ್ದ ಜೆಡಿಎಸ್ ಹೋರಾಟ ಮುಂದುವರೆದಿದ್ದು, ಶಾಸಕ ಡಿ.ಸಿ.ತಮ್ಮಣ್ಣ ಸಿಎಂಗೆ ಪತ್ರ ಬರೆದು ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದ ಮದ್ದೂರಿನ ಶಾಸಕ ...
ಬೆಂಗಳೂರು: ರಾಜಧಾನಿ ಸತತ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ. ಮಳೆಯಿಂದಾಗಿ ದೊಡ್ಡದೊಡ್ಡ ಐಟಿ ಕಂಪನಿಗಳು ಕೂಡ ಬೇಸತ್ತಿದೆ. ಮೂಲಸೌಕರ್ಯಗಳ ಸುಧಾರಣೆಯಾಗದೆ ಐಟಿ ಕಂಪನಿಗಳು 225 ಕೋಟಿ ...
ಬೆಂಗಳೂರು: ಬೆಳ್ಳಂಬೆಳಗ್ಗೆ ಬಿಎಸ್ವೈ ಮನೆಗೆ ಸಿಎಂ ಬೊಮ್ಮಾಯಿ ದೌಡಾಯಿಸಿದ್ದು, ಬಿಎಸ್ವೈಗೆ ಮುರುಘಾಶ್ರೀ ಬಂಧನದ ಡಿಟೈಲ್ಸ್ ಕೊಟ್ಟಿದ್ದಾರೆ. ಮುರುಘಾಶ್ರೀಗೆ ಬೆಂಬಲವಾಗಿ ನಿಂತಿದ್ದ ಮಾಜಿ ಸಿಎಂ ಬಿಎಸ್ವೈ, ಸ್ವಾಮೀಜಿ ಸತ್ವ ...
ದೇವನಹಳ್ಳಿ : ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ನಿರ್ಮಿಸುತ್ತಿರುವ ಕೆಂಪೇಗೌಡರ ಥೀಮ್ ಪಾರ್ಕ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗುದ್ದಲಿ ಪೂಜೆ ನೆರವೇರಿಸಿದ್ಧಾರೆ. 108 ಅಡಿ ಎತ್ತರದ ನಾಡಪ್ರಭು ...
ಚಿಕ್ಕಮಗಳೂರು: ನಾಲ್ಕು ಚಕ್ರ ವಾಹನ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಆದೇಶ ವಾಪಸ್ ಭರವಸೆ ಕೊಟ್ಟ ಸಿಎಂ ಬೊಮ್ಮಾಯಿಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಧನ್ಯವಾದ ತಿಳಿಸಿದ್ದಾರೆ. ನಾಲ್ಕು ...
ಮಂಗಳೂರು: ಸಾವರ್ಕರ್ ಬಗ್ಗೆ ಸಿದ್ದರಾಮಯ್ಯನವರಲ್ಲದೇ ಸಿಎಂ ಇಂಥಾ ಮಾತಾಡಿದ್ರೂ ಇದೇ ಪ್ರತಿಕ್ರಿಯೆ ನೀಡ್ತಿದ್ದೆವು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಮಂಗಳೂರಿನ ಸಾವರ್ಕರ್ 'ಚಿಂತನ ಗಂಗಾ' ಕಾರ್ಯಕ್ರಮದಲ್ಲಿ ...
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಗುರುಲಿಂಗಸ್ವಾಮಿ ವಿಧಿವಶರಾಗಿದ್ದಾರೆ. ಇವತ್ತು ಬೆಳಗ್ಗೆ ಜಿಮ್ನಲ್ಲಿ ವರ್ಕೌಟ್ ಮಾಡುವ ವೇಳೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ...
ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಇಂದು ತವರು ಜಿಲ್ಲೆ ಪ್ರವಾಸಕ್ಕೆ ತೆರಳಲಿದ್ದು, ವಿವಿಧ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಿದ್ಧಾರೆ. ಸಿಎಂ ಬೊಮ್ಮಾಯಿ ಬೆಳಗ್ಗೆ 11 ಗಂಟೆಗೆ ಶಿಗ್ಗಾಂವಿಗೆ ಭೇಟಿ ...
ಬೆಂಗಳೂರು : ಹೈಕೋರ್ಟ್ ನಿಂದ ಎಸಿಬಿ ರದ್ದು ವಿಚಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಡ್ವೋಕೆಟ್ ಜನರಲ್ ಪ್ರಭುಲಿಂಗ ನಾವದಗಿ ಕರೆಸಿಕೊಂಡಿದ್ಧಾರೆ. ಸಿಎಂ ಬೊಮ್ಮಾಯಿ ಅವರ ...
ಬೆಂಗಳೂರು: ಕಾಂಗ್ರೆಸ್ ಟ್ವೀಟ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ, ನೂರಕ್ಕೆ ನೂರು ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ...
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿಗೆ ಕೊವಿಡ್ ಸೋಂಕು ಹಿನ್ನೆಲೆ, ಕೊವಿಡ್ ಆ್ಯಂಟಿಜನ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದೆ. ಇಂದು ಸಂಜೆ ಸ್ವ್ಯಾಬ್ ಟೆಸ್ಟ್ ಕೊಡಲು ವೈದ್ಯರ ಸೂಚನೆ ...
ಪಾಟ್ನಾ: ಬಿಹಾರ BJP-JDU ಮೈತ್ರಿ ಸರ್ಕಾರ ಪತನವಾಗಲಿದ್ದು, ಕೆಲ ಹೊತ್ತಲ್ಲೇ ಸಿಎಂ ನಿತೀಶ್ ಕುಮಾರ್ ರಾಜೀನಾಮೆ ನೀಡಲಿದ್ಧಾರೆ. ಸಂಜೆ 4 ಗಂಟೆಗೆ ರಾಜಭವನಕ್ಕೆ ನಿತೀಶ್ ಕುಮಾರ್ ತೆರಳಲಿದ್ಧಾರೆ. ...
ದೆಹಲಿ: ಎಲೆಕ್ಷನ್ ವರ್ಷದಲ್ಲಿ ಸಿಗುತ್ತಾ ಸಂಪುಟ ವಿಸ್ತರಣೆ ಹರ್ಷ..?ಖಾಲಿ ಸ್ಥಾನಗಳ ಭರ್ತಿಗೆ ಬಿಜೆಪಿ ವರಿಷ್ಠರು ಓಕೆ ಅಂತಾರಾ..? ಅಮಿತ್ ಶಾ ಬಂದು ಹೋದ ಬೆನ್ನಲ್ಲೇ ಸಿಎಂ ದೆಹಲಿ ...
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮಳೆ ಹಾನಿ ಪ್ರದೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಭೂ ...
ಬೆಂಗಳೂರು: ಮಸೂದ್ ಮನೆಗೆ ಸಿಎಂ ಯಾಕೆ ಭೇಟಿ ಕೊಟ್ಟಿಲ್ಲ ಅನ್ನೋ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಸಿಟಿ ರವಿ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.