740k ಫಾಲೋವರ್ಸ್ ಇದ್ದ ಸೋನು ಶ್ರೀನಿವಾಸ್ ಗೌಡ ಇನ್ ಸ್ಟಾಗ್ರಾಂ ಅಕೌಂಟ್ ಡಿಸೇಬಲ್..!
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದ ಸೋನು ಶ್ರೀನಿವಾಸ್ ಗೌಡ ಕಳೆದ 2 ದಿನಗಳಿಂದ ಬೇಜಾರಿನಲ್ಲಿ ಇದ್ದಾರೆ. ಅದಕ್ಕೆ ಕಾರಣ ಇಷ್ಟು ...
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದ ಸೋನು ಶ್ರೀನಿವಾಸ್ ಗೌಡ ಕಳೆದ 2 ದಿನಗಳಿಂದ ಬೇಜಾರಿನಲ್ಲಿ ಇದ್ದಾರೆ. ಅದಕ್ಕೆ ಕಾರಣ ಇಷ್ಟು ...
ದಿನಕ್ಕೊಂದು ಸೇಬಿನ ಹಣ್ಣು ಸೇವಿಸಿದರೆ ನಮ್ಮನ್ನ ಹೃದ್ರೋಗ ವೈದ್ಯರಿಂದ ದೂರ ಇಟ್ಟುಕೊಳ್ಳಬಹುದು, ಅಂತದ್ರಲ್ಲಿ ದಿನಕ್ಕೊಂದು ಮೊಟ್ಟೆ ಇದನೆಲ್ಲಾ ಮೀರಿ ಸಂಪೂರ್ಣ ದೇಹದ ಗುಣಮಟ್ಟವನ್ನ ಹೆಚ್ಚಿಸಿ ನಮ್ಮನ್ನ ಆರೋಗ್ಯವಂತಾರಾಗಿ ...
ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ (ಮಹಾಲಯ ಅಮಾವಾಸ್ಯೆ) ಬುಧವಾರ ಸೂರ್ಯೋದಯ ಬೆಳಗ್ಗೆ: 06:09 ಸೂರ್ಯಾಸ್ತ ಸಂಜೆ: 06:06 ರಾಹುಕಾಲ : 12:07 ...
ಸರ್ಕಾರಿ ಬಂಗಲೆ ಸಿಗದೆ ಸ್ವತಃ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರೇ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಈ ವರೆಗೆ ಏಳು ಪತ್ರ ಬರೆದಿರುವ ...
ಮೈಸೂರು : ಈ ವರದಿ ನೋಡಿದ್ರೆ ನಿಮ್ಮ ಕರುಳು ಚುರುಕ್ ಅನ್ನದೆ ಇರದು. ವಯಸ್ಸಿಗೆ ಬಂದ ಮೂರು ಮಕ್ಕಳ ನರಳಾಟ, ಚೀರಾಟ ನೋಡಿದರೆ ಎಂತಹವರ ಕಲ್ಲು ಹೃದಯ ...
ಬೆಂಗಳೂರು : ಇಶಾ ಸಂಸ್ಥೆಯಿಂದ ಸದ್ಗುರು ಜಗ್ಗಿ ವಾಸುದೇವ ರಾವ್ ನೇತೃತ್ವದಲ್ಲಿ ನಡೆಯುತ್ತಿರುವ ಕಾವೇರಿ ಕೂಗು ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಹೊಸಾ ಮೊಬೈಲ್ ಆಪ್ ...
ಮುಂಬೈ: ಬಾಲಿವುಡ್ನಲ್ಲಿ ಡಿಫರೆಂಟ್ ಮ್ಯಾನರಿಸಂ ಹಾಗೂ ಆ್ಯಕ್ಟಿಂಗ್ ಮೂಲಕ ತನ್ನದೇ ಛಾಪು ಮೂಡಿಸಿದ ನಟಿ ಅಂದ್ರೆ ಓನ್ ಎಂಡ್ ಓನ್ಲಿ ಕುಡ್ಲ ಕುವರಿ ದೀಪಿಕಾ ಪಡುಕೋಣೆ..ಸಾಕಷ್ಟು ಸಿನಿಮಾಗಳಲ್ಲಿ ...
ಉತ್ತರಾಯಣ ವರ್ಷ ಋತು ಶ್ರಾವಣ ಮಾಸ ಕೃಷ್ಣ ಪಕ್ಷ ದಶಮಿ ಬುಧವಾರ 31/08/21 ಸೂರ್ಯೋದಯ ಬೆಳಗ್ಗೆ: 06:23 ಸೂರ್ಯಾಸ್ತ ಸಂಜೆ: 07:28 ಚಂದ್ರೋದಯ: 01:25 ಚಂದ್ರಾಸ್ತ: 04:23 ...
ದಿನಗಳು ಕಳೆದಂತೆ ನಾನಾ ಶೈಲಿಯ ಕಾಸ್ಟ್ ಮೆಟಿಕ್ಸ್ ಪ್ಯಾಷನ್ ಲೋಕಕ್ಕೆ ಬರುತ್ತಿದೆ. ಆದೆ ರೀತಿ ಈಗ ಲಿಲ್ಲಿ, ಗುಲಾಬಿ, ಮಲ್ಲಿಗೆ, ಚೆಂಡು ಹೂ, ಸೇವಂತಿಗೆ ಸೇರಿದಂತೆ ಹಲವು ...
ಬೀದರ್: ಮಾಜಿ ಸಚಿವರು ಬೀದರ್ ದಕ್ಷಿಣ ಕ್ಷೇತ್ರದ ಕರ್ನಾಟಕ ರಾಜ್ಯದ ಜೆಡಿಎಸ್ ಪಕ್ಷದ ಪ್ರಮುಖ ಮುಖಂಡ ಶಾಸಕರಾದ ಬಂಡೆಪ್ಪ ಕಾಶಂಪೂರ್.. ಈ ದ್ರಶ್ಯಗಳು ನೋಡಿ..ಅವರು ಇರು ಇರೋದೆ ...
ಚಿಕ್ಕಬಳ್ಳಾಪುರ : ಜುಲೈ ಮತ್ತು ಅಗಸ್ಟ್ ಮಾಹೆಗಳಿಗೆ ರೈತರಿಗೆ ರಸಗೊಬ್ಬರ (ಯೂರಿಯ) ವಿತರಣೆ ಮಾಡಬೇಕಾಗಿತ್ತು. ಆದರೆ, ತಾಲೂಕಿಗೆ 250 ಮೆಟ್ರಿಕ್ ಟನ್ ಅವಶ್ಯಕತೆ ಇದ್ದು, ಬಂದಿರುವುದು ಕೇವಲ ...
75 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೇಶದಾದ್ಯಂತ ಸಂಭ್ರಮಾಚರಣೆ ಮಾಡಿದ್ದು ತಮ್ಮದೇ ಶೈಲಿಯಲ್ಲಿ ಜನ ಸ್ವತಂತ್ರ ದಿನವನ್ನ ಆಚರಿಸಿದ್ದಾರೆ. ಎಲ್ಲರಂತೆ ನಟ ಕಿಚ್ಚ ಸುದೀಪ್ ಕೂಡ ತಮಗಿರುವ ...
ಮಳೆ ನಡುವೆ ರ್ಯಾಶ್ ಡ್ರೈವ್ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಮೂವರು ಆರೋಪಿಗಳ ಕಾರಿನಲ್ಲಿ ಹೋಗುತ್ತಿದ್ದವರನ್ನು ತಡೆದು ಹಲ್ಲೆ ಮಾಡುಲು ಮುಂದಾಗಿದ್ದ ಘಟನೆ ಕೆಜಿಹಳ್ಳಿಯ ಪಿಳ್ಳಣ್ಣ ಗಾರ್ಡನ್ ಬಳಿ ...
ರಸ್ತೆಯಲ್ಲಿ ಆಂಬುಲೆನ್ಸ್ ಬರುತ್ತಿದೆ ಅಂದ್ರೆ ಯಾರೊ ಕಷ್ಟದಲ್ಲಿ ಇರಬೇಕು ಅಂತ, ಸಾಕಷ್ಟು ಜನರು ಆಂಬುಲೆನ್ಸ್ ದಾರಿ ಮಾಡಿ ಸುಗಮ ಸಂಚಾರಕ್ಕೆ ಅನುವುಮಾಡಿ ದಾರಿ ಬಿಟ್ಟು ಸದ್ಯ ನನ್ನಿಂದ ...
ಬೆಳಗ್ಗೆ ವೀಲಿಂಗ್ ನಲ್ಲಿ ತೊಡಗಿದ್ದ ಐವರು ಯುವಕರನ್ನುಹೆಬ್ಬಾಳ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಸೈಯ್ಯದ್ ಶೋಯಬ್ (22), ಮುಬಾರಕ್ (18), ಲೋಹಿತ್ (18), ದಿನೇಶ್ (18) ಹಾಗೂ ವಿಶಾಲ್ ...
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ತಿಮ್ಮನ ಕೊಪ್ಪಲು ಗ್ರಾಮದಲ್ಲಿ 25 ಜನರಿಗೆ ಕೊರೋನ ಸೋಂಕು ದೃಢ ಪಟ್ಟಿದ್ದು, ಗ್ರಾಮವನ್ನ ತಾಲ್ಲೂಕು ಆಡಳಿತ ಸೀಲ್ಡೌನ್ ಮಾಡಿದ್ದಾರೆ. ನಾಲ್ಕು ದಿನಗಳ ...
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಎ.ಪಿ ಅರ್ಜುನ್ ಕಾಂಬಿನೇಷನ್ನಲ್ಲಿ ಅದ್ಧೂರಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ನಂತ್ರ ಈ ಜೋಡಿ ಒಂದಾಗಿ ಸಿನಿಮಾ ಮಾಡೋ ...
ಕೆಲ ದಿನಗಳಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಕಾಂಗ್ರೆಸಿಗರ ನಡುವೆ ವಾದ ಪ್ರತಿವಾದಗಳು ನಡೆಯುತ್ತಿದ್ದು, ಇದೀಗ ಸಿ.ಟಿ ರವಿ ಮತ್ತೆ ವಿಪಕ್ಷ ನಾಯಕ ಸಿದ್ದರಾಮ್ಯರಿಗೆ ...
ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜನಿಸಿದ್ದು. ಇಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ...
ಹಾವೇರಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟೀಕೆಗಳ ಬಗ್ಗೆ ಮಾತನಾಡಿದ ಅವರು ವಾಜಪೇಯಿ, ನೆಹರು ಅಂಥವರ ಬಗ್ಗೆ ನಾವು ಯಾರೇ ಆಗಲಿ ಮಾತನಾಡಬಾರದು, ...
ಇಂದು ಧ್ವಜಾರೋಹಣದ ನಂತರ ಮಾತನಾಡಿ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದ ಏಳಿಗೆಗಾಗಿ ಕೆಲಸ ಮಾಡಲು ನನ್ನ ಕೈಯಲ್ಲಿ ಇನ್ನು 20 ತಿಂಗಳು ಮಾತ್ರ ಬಾಕಿ ಇವೆ ಎಂಬ ...
ಬೊಮ್ಮಾಯಿ ಸಚಿವ ಸಂಪುಟದಲ್ಲಿ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಹಂಚಿಕೆ ಮಾಡಲಾಗಿದ್ದು, ಈ ಖಾತೆ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿರುವ ಆನಂದ್ಸಿಂಗ್ ಇದುವರೆಗೆ ...
ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಎಂಗಳನ್ನು ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಗಾಂಧಿ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್ನವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ...
ಉತ್ತರಾಯಣ ವರ್ಷ ಋತು ಶ್ರಾವಣ ಮಾಸ ಶುಕ್ಲ ಪಕ್ಷ ಅಷ್ಟಮಿ ಸೋಮವಾರ 16/08/21 ಸೂರ್ಯೋದಯ ಬೆಳಗ್ಗೆ: 05:51 ಸೂರ್ಯಾಸ್ತ ಸಂಜೆ: 06:59 ಚಂದ್ರೋದಯ: 01:32 ಚಂದ್ರಾಸ್ತ: 12:19 ...
ಇಂದು ಇಡೀ ಭಾರತೀಯರ ಹೆಮ್ಮೆಯ ಹಬ್ಬ, ಪ್ರತಿಯೊಬ್ಬ ನಾಗರೀಕರು ನಾಡ ಧ್ವಜಕ್ಕೆ ಗೌರವ ಸಲ್ಲಿಸಿ 75 ವರ್ಷದ ಹಿಂದಿನ ಚಿತ್ರಣವನ್ನ ರೂಪಿಸಿಕೊಂಡು ನಾನು ಭಾರತೀಯ ಎಂದು ಹರ್ಷವನ್ನ ...
ಸ್ಯಾಂಡಲ್ವುಡ್ನಲ್ಲಿ ಬಿಗ್ ಬಜೆಟ್ ಸಿನಿಮಾಗಳ ಪರ್ವ ಶುರುವಾಗಿದೆ. ಯಾವ ಕಥೆಯನ್ನು ಬೇಕಾದರೂ ತೆರೆಗೆ ತರುವ ತಂತ್ರಜ್ಞಾನ ಈಗ ಇದೆ. ಒಂದ್ಕಾಲದಲ್ಲಿ ಸೂರ್ಯವಂಶ, ಚಂದ್ರ ಚಕೋರಿ ರೀತಿಯ ಅದ್ಭುತ ...
ದೇಶದೆಲ್ಲೇಡೆ ಇಂದು 75ನೇ ಸ್ವಾತಂತ್ರ್ಯೋತ್ಸವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದು, ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಧ್ವಜಾರೋಹಣ ನೇರವೇರಿಸಿದ್ದರು. ನೆಲ, ಜಲ ವಿಚಾರದಲ್ಲಿ ನಾನು ಯಾವುದೇ ...
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತುಮಕೂರು ತಾಲ್ಲೂಕಿನ ಕರೀಕೆರೆ ಗ್ರಾಮದಲ್ಲಿ ಆಚರಣೆಗೆ ಸಿದ್ಧತೆ ಮಾಡುತ್ತಿರುವಾಗ ಮೂವರಿಗೆ ಶಾರ್ಟ್ ಸರ್ಕ್ಯೂಟ್ ತಗುಲಿದೆ. ಸರ್ಕಾರಿ ಶಾಲೆಯಲ್ಲಿ ಧ್ವಜಸ್ತಂಭ ನಿಲ್ಲಿಸಲು ಹೋಗಿದ್ದ ಶಶಂಕ್ ...
75ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ನೇರವೇರಿಸಿದ್ದು, ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬೆಳಗ್ಗೆ ...
ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂದು ಆಚರಿಸುತ್ತಿದೆ. ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ರಂಗು ಕಂಪೇರಿದೆ. ಇಂದು ಬೆಳಗ್ಗೆ ದಿಲ್ಲಿಯ ಕೆಂಪುಕೋಟೆಯಲ್ಲಿ ದ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ...
ಇಂದು ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಭಾರತಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 75ನೇ ವರ್ಷಗಳು ಗತಿಸಿವೆ. ಎಲ್ಲೆಲ್ಲೂ ಅಮೃತ ಮಹೋತ್ಸವದ ಸಡಗರ ಮನೆ ಮಾಡಿದೆ. ದಿಲ್ಲಿಯಿಂದ ಗಲ್ಲಿವರೆಗೆ ...
ಅವದೂತ ಶ್ರೀ ಗೌರೀಗದ್ದೆ ವಿನಯ್ ಗುರೂಜಿಯವರು ಇಂದು ಗಿರಿನಗರದ ರಾಮಾಶ್ರಮಕ್ಕೆ ತೆರಳಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಚಾತುರ್ಮಾಸ್ಯವನ್ನು ಈ ಬಾರಿ ಶ್ರೀಗಳು ...
ಕೊರೋನಾ ಹಿನ್ನಲೆ ಇಂದು ಸಿಎಂ ಬೊಮ್ಮಾಯಿ ಕೊರೋನಾ ಕಂಟ್ರೋಲ್ ಮಾಡುವ ಬಗ್ಗೆ ಹಾಗೂ, ಶಾಲೆ ತೆರೆಯುವ ಬಗ್ಗೆ ಸಿಎಂ ಮಹತ್ವದ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ದೇಶಕ್ಕೆ ...
ಕಲಬುರಗಿಯ ಶಾಸಕ ಪ್ರಿಯಾಂಕ್ ಖರ್ಗೆ ಅವರು ಟಿಸಿ ರವಿ ಅವರು ನೆನ್ನೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದಕ್ಕೆತಿರುಗುತ್ತರ ನೀಡಿದ್ರು. ಈಗ ಪ್ರಿಯಾಂಕ್ ಖರ್ಗೆ ವಿರುದ್ಧ ನಳೀನ್ ಕುಮಾರ್ ಕಟೀಲ್ ಹೇಳಿಕೆ ...
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ನಡೆಯುತ್ತಲೇ ಇದೆ. ಸಿ ಟಿ ರವಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಇಂದು ವಾಗ್ದಾಳಿ ನಡೆಸಿದ್ದಾರೆ. ಸೌದಿ ಅರೇಬಿಯಾ ಹರೀಶ್ ...
‘‘ದೇಶ ವಿಭಜನೆಯ ದಿನವನ್ನು ಭೀಕರ ನೆನಪಿನ ದಿನ‘’ವಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದ್ದಾರೆ. ವಿಭಜನೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದು ತಮ್ಮ ಟ್ವಿಟರ್ ...
ಹರೀಶ್ ಬಂಗೇರ ಹೆಸರಲ್ಲಿ ಕಿಡಿಗೇಡಿಗಳು ಫೇಸ್ಬುಕ್ ನಕಲಿ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಹಾಗೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಆರೋಪದಲ್ಲಿ, ಸೌದಿ ಪೊಲೀಸರಿಂದ ...
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸಿ ಟಿ ರವಿ ನೆನ್ನೆ ಚಿಕ್ಕಮಗಳೂರಿನಲ್ಲಿ ನೆಹರು ಹುಕ್ಕಾ ಸೇದುತ್ತಾರೆ ಎಂದು ಹೇಳಿದ್ರು. ಸಿಟಿ ರವಿ ವಿರುದ್ಧ ಕಲಬುರಗಿ ಶಾಸಕ ಪ್ರಿಯಾಂಕ್ ಖರ್ಗೆ ...
ಕೊರೋನ ಮೂರನೇ ಅಲೆ ಬೆನ್ನ ಹಿಂದೆ ಬಿದ್ದಂತಿದೆ. ವಿಕೆಂಡ್ ಕರ್ಫ್ಯೂ ಇದ್ದರೂ ಕಲಬುರಗಿ ಹಾಗೂ ಬೀದರ್ ನಲ್ಲಿ ಜನರು ಸಾಮಾಜಿಕ ಅಂತರ ಮತ್ತು ಮಾಸ್ಕ್ ಮರೆತು ಬೇಕಾಬಿಟ್ಟಿಯಾಗಿ ...
ತುಮಕೂರು ಸಂಸದ ಮತ್ತು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮಧ್ಯೆ ಜಟಾಪಟಿ ನಡೆದಿದ್ದು, ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ಮೀಸಲಿಟ್ಟಿದೆ ಎಂಬ ...
ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ. ಈ ಸರ್ಕಾರದಲ್ಲಿ ಗೊಂದಲ ಮುಂದುವರೆದಿದೆ. ಸರ್ಕಾರ ಅವಧಿ ಪೂರ್ಣಗೊಳಿಸೋದು ಅನುಮಾನವಾಗಿದೆ. ಆಡಳಿತ ಪಕ್ಷದ ...
ಕೊರೋನ ಮೂರನೇ ಅಲೆಯ ಹಿನ್ನಲೆ ಸರ್ಕಾರವು ಮುನ್ನೆಚ್ಚರಿಕೆಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ಬಾರಿಯಂತೆ ಸಾವು ನೋವುಗಳನ್ನು ಸಂಭವಿಸುವುದಕ್ಕಿಂತ ಮುಂಚೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಕೊರೋನಾ ...
ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಅವರ ಅನಾರೋಗ್ಯ ಹಿನ್ನೆಲೆ , ಆರ್.ಟಿ ನಗರದಲ್ಲಿರುವ ಮಾಜಿ ಸಚಿವರ ಮತ್ತು ಮಾಜಿ ಸಂಸದರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ, ಭೇಟಿ ನೀಡಿದ್ದು ...
ಸ್ಯಾಂಡಲ್ ವುಡ್ ನ ಹಿರಿಯ ನಟಿ ಸುಧಾರಾಣಿ ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸುಧಾರಾಣಿ 1978ರಲ್ಲಿ ಬಿಡುಗಡೆಯಾದ 'ಕಿಲಾಡಿ ಕಿಟ್ಟು' ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸುವ ಮೂಲಕ ...
ಮಂತ್ರಿ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಡಿವಿ ಸದಾನಂದಗೌಡ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ದಾಸರಹಳ್ಳಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಡಿವಿಎಸ್, ಎಲ್ಲರಿಗೂ ಮಂತ್ರಿ ಸ್ಥಾನ ...
ವಿದ್ಯುತ್ ಮೀಟರ್ ರೀಡಿಂಗ್ ನಿಂದ ಎಡವಟ್ಟು. ಬೆಸ್ಕಾಂ ಮನೆಯೊಂದಕ್ಕೆ ಬರೋಬ್ಬರಿ 20 ಸಾವಿರ ಬಿಲ್ ನೀಡಿದ್ದು, ಬಿಲ್ ನೋಡಿದ ಗ್ರಾಹಕರು ಶಾಕ್ ಗೆ ಒಳಗಾಗಿದ್ದಾರೆ. ತುರುವೇಕೆರೆ ತಾಲೂಕಿನ ...
ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಎಂಗಳನ್ನು ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಗಾಂಧಿ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್ನವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಬೇಕಾದ್ರೆ ...
ಉತ್ತರಾಯಣ ವರ್ಷ ಋತು ಶ್ರಾವಣ ಮಾಸ ಶುಕ್ಲ ಪಕ್ಷ ಸಪ್ತಮಿ ಭಾನುವಾರ 15/08/21 ಸೂರ್ಯೋದಯ ಬೆಳಗ್ಗೆ: 05:50 ಸೂರ್ಯಾಸ್ತ ಸಂಜೆ: 07:00 ಚಂದ್ರೋದಯ: 12:25 ಚಂದ್ರಾಸ್ತ: 11:33 ...
ಗಣೇಶ ಹಬ್ಬವೆಂದರೆ ಸಾಕು ಚಿಕ್ಕವರಿಂದ ಹಿಡಿದು ದೊಡ್ಡವರವಗೂ ಏನೋ ಒಂದು ಉಲ್ಲಾಸ. ವಾರಕ್ಕೂ ಮುಂಚೆ ಹಬ್ಬದ ತಯಾರಿಕೆಗೆ ಸಜ್ಜಾಗಿರುತ್ತಾರೆ. ಎಲ್ಲಿನೋಡಿದರಲ್ಲಿ ಭಿನ್ನ ವಿಭಿನ್ನವಾದ ಗಣೇಶನ ಬೃಹತ್ ಆಕಾರದ ...
ತಾನು ತಿಂದು ತನ್ನ ಮುಂದಿನ ತಲೆಮಾರುಗಳು ಕೂತು ತಿನ್ನುವಷ್ಟು ಆಸ್ತಿ ಕೊಳೆಯುತ್ತಿದ್ದರು, ಇನ್ನೂ ಬೇಕು ಅಂತ ಆಸೆ ಪಡುವ ದುರಾಸೆಯ ಬದುಕು ನಡೆಸುತ್ತಿರುವವರ ಮಧ್ಯೆ ಕೊಡಗೈ ದಾನಿಯಾಗಿ ...
ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದ್ದಂತೆ ಎಲ್ಲರೂ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಹೆಜ್ಜೆಯಿಡುತ್ತಿದ್ದಾರೆ. ಹಲವಾರು ದೊಡ್ಡ ದೊಡ್ಡ ಕಂಪನಿಗಳು ಸ್ಕೂಟರ್, ಕಾರುಗಳನ್ನು ತಯಾರು ಮಾಡ್ತಿವೆ. ಬೆಂಝ್, ಆಡಿ, ಟಾಟಾ, ಹೀಗೆ ...
ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಐಶಾರಾಮಿ ಕಾರುಗಳಲ್ಲಿ ...
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾದ ಪ್ರತಿವಾದಗಳು ನಡೆಯುತ್ತಲೇ ಇರುತ್ತದೆ. ಆದರೆ ಕೆಲ ದಿನಗಳಿಂದ ಕಾಂಗ್ರಸ್ ವಿರುದ್ಧ ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ, ಸಿ.ಟಿ ರವಿ ...
ಮುಖ್ಯಮಂತ್ರಿಗಳಿಗೆ ಪೊಲೀಸರಿಂದ ಗೌರವ ರಕ್ಷೆ ನೀಡುತ್ತಿರುವ ಬಗ್ಗೆ ಡಿಜಿ ಕಚೇರಿಯಿಂದ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಒಂದು ದಿನದಲ್ಲಿ ಒಂದು ಬಾರಿ ಸರ್ಕಾರಿ ಕಚೇರಿಗಳಿಗೆ ಆಗಮಿಸುವಾಗ ಗೌರವ ರಕ್ಷೆ ...
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮತ್ತೆ ಕಾಂಗ್ರೆಸ್ಸಿಗರನ್ನ ಕೆಣಕಿದ್ದಾರೆ. . ನಿನ್ನೆ, ಕಾಂಗ್ರೆಸ್ಸಿನವರು ಇಂದಿರಾ ಕ್ಯಾಂಟಿನ್ ಆದ್ರೂ ತೆಗೆಯಲಿ, ನೆಹರು ಹುಕ್ಕಾ ಬಾರ್ ಆದ್ರೂ ತೆಗೆಲಿ ಎಂದು ಹೇಳಿದ್ದರು. ...
ಅಪೆಕ್ಸ್ ಬ್ಯಾಂಕ್ ಎಮ್ ಡಿ ಸಿ.ಎನ್ ದೇವರಾಜ್ ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪ್ರಭಾವಿ ರಾಜಕರಣಿಗಳಿಗೆ ನಿಯಮ ಮೀರಿ ಸಾಲ ನೀಡುತ್ತಿದ್ದರು. ಸೂಕ್ತ ಜಾಮೀನು ಭದ್ರತೆ ಇಲ್ಲದೇ, ಅಪೆಕ್ಸ್ ...
ಕೆಲವರಿಗೆ ದೇವರು ಕಷ್ಟವನ್ನ ಕೊಡ್ತಾನೆ, ಆದ್ರೆ ಈ ತರಹದ ಕಷ್ಟ ತುಂಬಾ ವಿರಳ. ನಿಜ ಈ ಹೆಣ್ಣುಮಗಳಿಗೆ ಎರಡೂ ಮೂತ್ರಕೋಶ ಕಾರ್ಯ ನಿರ್ವಹಿಸುತ್ತಿಲ್ಲ.. ವಾರಕ್ಕೆ 3 ಬಾರಿ ...
ಆಷಾಢ ಮಾಸ ಕಳೆದು ಶ್ರಾವಣ ಆರಂಭವಾದ ಮೇಲೆ ಹಲವಾರು ಶುಭ ಕಾರ್ಯಗಳು ಆರಂಭವಾಗುತ್ತವೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಆಯ್ಕೆಯಾದ ನೂತನ ಸಚಿವರು ತಮ್ಮ ತಮ್ಮ ಕಚೇರಿಯ ಪೂಜೆ ...
ದುನಿಯಾ ವಿಜಯ್ ನಟಿಸಿ-ನಿರ್ದೇಶಿಸಿರೋ ಸಿನಿಮಾ ಸಲಗ. ಈಗಾಗಲೇ ಪೋಸ್ಟರ್ ಹಾಗೂ ಸಾಂಗ್ಗಳ ಮೂಲಕ ಗಾಂಧಿನಗರದಲ್ಲಿ ಸಖತ್ ಹಲ್ಚಲ್ ಎಬ್ಬಿಸಿತ್ತು. ಒಂದು ವರ್ಷದ ಹಿಂದೆ ತೆರೆ ಮೇಲೆ ಅಬ್ಬರಿಸಬೇಕಿತ್ತು ...
ಹಿಂದೂ ಸಂಪ್ರದಾಯದಲ್ಲಿ ಗುರುಜಿ, ಪ್ರವಚನ, ಆಚರಣೆ, ಸಿದ್ಧಾಂತ ಎಂಬ ಹಲವಾರು ಧಾರ್ಮಿಕ ನಂಬಿಕೆಗಳಿವೆ. ಸಾಧು ಸಂತರುಗಳು ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ ಎಂಬ ಹಿಂದೂ ಸಂಪ್ರದಾಯದಲ್ಲಿ ಬಲವಾದ ನಂಬಿಕೆ ...
ಬಿಜೆಪಿ ನಗರ ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷರಾಗಿ ಸಿ.ಟಿ. ರವಿ ಪತ್ನಿ ಪಲ್ಲವಿ ಅವರನ್ನು ನೇಮಿಸಲಾಗಿದೆ ಎಂದು ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ರಾಜೇಶ್ ಪ್ರಕಟಣೆಯಲ್ಲಿ ...
ಮೋದಿ ಸಂಪುಟದಲ್ಲಿ ಇತ್ತೀಚಿಗಷ್ಟೆ ಸಚಿವ ಸ್ಥಾನ ಪಡೆದಿದ್ದ ಭಗವಂತ್ ಖೂಬಾ ತವರಿಗೆ ಆಗಮಿಸಿದ್ದಾರೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿರುವ ಭಗವಂತ್ ಖೂಬಾ ಬಿಜೆಪಿ ಕಚೇರಿಯ ...
ಮೋದಿ ಸಂಪುಟದಲ್ಲಿ ಇತ್ತೀಚೆಗಷ್ಟೆ ಸಚಿವ ಸ್ಥಾನ ಪಡೆದಿದ್ದ ಭಗವಂತ್ ಖೂಬಾ ತವರಿಗೆ ಆಗಮಿಸಿದ್ದಾರೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿರುವ ಭಗವಂತ್ ಖೂಬಾ ಬಿಜೆಪಿ ಕಚೇರಿಯ ...
ಹಬ್ಬ ಎಂದರೆ ಸಾಕು ಜನರಲ್ಲಿ ಉತ್ಸಾಹ, ಸಂಭ್ರಮ, ಸಡಗರ. ಅದರಲ್ಲೂ ನಾಗರ ಪಂಚಮಿ ಎಂದರೆ ದೇವಸ್ಥಾನದಲ್ಲಿ ಅರಳಿಕಟ್ಟೆಗೆ ಪ್ರದಕ್ಷಣೆ ಹಾಕಿ ದೇವರ ಹರಕೆ ತಿರಿಸಲು ಸಾವಿರಾರು ಜನರು ...
ಮೇಕೆದಾಟು ಯೋಜನೆ ವಿಚಾರದಲ್ಲಿ ನಾನು ಭಾರತದ ಪರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು. ಈ ...
ವಿವಾದಾತ್ಮಕ ಹೇಳಿಕೆಗಳಿಂದ ಯಾವಾಗಲು ಸುದ್ದಿಯಲ್ಲಿರುವ ಸಚಿವ ಕೆಎಸ್ ಈಶ್ವರಪ್ಪ. ಇತ್ತೀಚೆಗಷ್ಟೆ ಕಾಂಗ್ರೆಸಿಗರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಇದಾದ ಬೆನ್ನಲ್ಲೇ ಕ್ಷಮೆಯನ್ನು ಸಹ ಈಶ್ವರಪ್ಪ ಕೇಳಿದ್ದರು, ಇದೀಗ ...
ಈಶ್ವರಪ್ಪ ಅವರು ಮೇರಾ ನಾಮ್ ಜೋಕರ್ ಎಂದು ಹೆಸರು ಬದಲಿಸಲಿ ಎಂದು ಕಾಂಗ್ರೆಸ್ ಹೇಳಿತ್ತು. ಕಾಂಗ್ರೆಸ್ ನ ಈ ಹೇಳಿಕೆಗೆ ಬಗ್ಗೆ ಮಾಧ್ಯಮದವರ ಮುಂದೆ ಈಶ್ವರಪ್ಪ ಪ್ರತಿಕ್ರಿಯಿಸುವಾಗ ...
ನೆಲಮಂಗಲದಲ್ಲಿ ಚಿರತೆಯ ಆರ್ಭಟಕ್ಕೆ ಗ್ರಾಮಸ್ಥರು ಬೆದರಿದ್ದಾರೆ. ರೈತರ ಸಾಕು ಪ್ರಾಣಿಗಳ ಮೇಲೆ ಚಿರತೆ ನಿರಂತರ ದಾಳಿ ನಡೆಸುತ್ತಿದೆ. ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದಲ್ಲಿ ಚಿರತೆಯ ತಾಂಡವ ಹೆಚ್ಚಾಗಿದ್ದು ...
ನಾವು ಕೆರೆಗೆ ಹೇಮಾವತಿ ನೀರು ಹರಿಸುವಂತೆ ಕೇಳುತ್ತಿರುವುದು ಭಿಕ್ಷೆ ಅಲ್ಲ. ಬದಲಾಗಿ ನ್ಯಾಯಯುತವಾದ ಬೇಡಿಕೆಯಾಗಿದೆ ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ಗುಡುಗಿದ್ದಾರೆ. ತುಮಕೂರಿನ ಮದಲೂರು ...
ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಸೇರಿದಂತೆ ಬಹುತೇಕ ನಾಯಕರು ಮತ್ತು ಕಾರ್ಯಕರ್ತರ ಖಾತೆಗಳನ್ನು ಟ್ವಿಟ್ಟರ್ ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿದ್ದು ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ...
ನೂತನ ಸಿಎಂ ಬಸವರಾಜ್ ಬೊಮ್ಮಾಯಿಯವರು ಒಂದೊಂದೆ ಮಾದರಿ ಹೆಜ್ಜೆಗಳನ್ನು ಇಡುತ್ತಾ ಬರುತ್ತಿದ್ದಾರೆ. ಇತ್ತಿಚೆಗಷ್ಟೇ ಸರಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ಶಾಲು ತರಬೇಡಿ ಎಂದು ಆದೇಶ ಹೊರಡಿಸಿದ್ದರು. ಇಂದು ...
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆಗಾಗ ಮಾತಿನ ಸಮರಗಳು ನಡೆಯುತ್ತಲೇ ಇರುತ್ತದೆ. ಬಿಜೆಪಿ ವಿರುದ್ಧ ಕಾಂಗ್ರೆಸ್, ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜಕೀಯ ಕೆಸರೆರಚಾಟ ನಡೆಯುತ್ತಲೇ ಇರುತ್ತದೆ. ಇದೀಗ ...
ಲವ್ ಯು ರಚ್ಚು”ಶೂಟಿಂಗ್ ವೇಳೆ ಹೈ ಟೆನ್ಶನ್ ವೈರ್ ತಗುಲಿ ಅಸಿಸ್ಟೆಂಟ್ ಫೈಟರ್ ವಿವೇಕ್ ಸಾವನಪ್ಪಿದ್ದು, ಇಲ್ಲಿಯ ವರೆಗೂ ವಿವೇಕ್ ಸಾವಿಗೆ ನ್ಯಯ ದೊರೆತ್ತಿಲ್ಲ. ಹೀಗಾಗಿ ಇಂದು ...
ಬಿಜೆಪಿಯ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇತ್ತಿಚ್ಚಿಗಷ್ಟೆ' ಸರಕಾರಿ ಕಾರ್ಯಕ್ರಮಗಳಲ್ಲಿ ಹಾರು. ತುರಾಯಿ, ಶಾಲುಗಳನ್ನು ತರುವುದು ಬೇಡ ಬದಲಿಗೆ ಒಂದು ಕನ್ನಡ ಪುಸ್ತಕವನ್ನು ತನ್ನಿ ಎಂದು ಆದೇಶ ...
ಉತ್ತರಾಯಣ ವರ್ಷ ಋತು ಶ್ರಾವಣ ಮಾಸ ಷಷ್ಠಿ ಶನಿವಾರ 14/08/21 ಸೂರ್ಯೋದಯ ಬೆಳಗ್ಗೆ: 05:50 ಸೂರ್ಯಾಸ್ತ ಸಂಜೆ: 07:01 ಚಂದ್ರೋದಯ: 11:20 ಚಂದ್ರಾಸ್ತ: 10:54 ರಾಹುಕಾಲ : ...
ಉತ್ತರಾಯಣ ವರ್ಷ ಋತು ಶ್ರಾವಣ ಮಾಸ ಪಂಚಮಿ ಶುಕ್ರವಾರ 13/08/21 ಸೂರ್ಯೋದಯ ಬೆಳಗ್ಗೆ: 05:49 ಸೂರ್ಯಾಸ್ತ ಸಂಜೆ: 07:02 ಚಂದ್ರೋದಯ: 10:17 ಚಂದ್ರಾಸ್ತ: 10:17 ರಾಹುಕಾಲ : ...
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು ಇದಕ್ಕೆ ಕೋಪಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕುತ್ತಿದ್ದು, ಮೇಕೆದಾಟು ...
ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ ಸಂಬಂಧ, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚನೆ ಮಾಡಲಾಗಿದ್ದು, ಎಕ್ಸ್ ಪರ್ಟ್ ಪೊಲೀಸ್ ಆಫೀಸರ್ಗಳನ್ನು ನೇಮಕ ಮಾಡಲಾಗಿದೆ. ...
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದವರನ್ನು ಕಾಪಾಡಿಕೊಳ್ಳಲಿಲ್ವ ನೀವು, ಕಾಂಗ್ರೆಸ್ನವರು ಸ್ವಲ್ಪ ...
ಕೇಂದ್ರ ಗೃಹ ಮಂತ್ರಿ ಎಕ್ಸ್ ಲೇನ್ಸ್ ಇನ್ ಇನ್ವಿಸ್ಟಿಗೇಷನ್ ಅವಾರ್ಡ್ 2021 ಪ್ರಕಟವಾಗಿದ್ದು, ನಮ್ಮ ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಅವಾರ್ಡ್ ಸಿಗಲಿದೆ. ಪ್ರಕರಣಗಳನ್ನ ಭೇದಿಸುವಲ್ಲಿ ಉತ್ತಮ ...
ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ದುಡ್ಡಲ್ಲಿ ನೆಹರೂ ಬಾರ್ ತೆರೆಯಲಿ ...
ಕ್ಷೇತ್ರದ ಅನುದಾನಕ್ಕಾಗಿ MLA ಎಂ.ಪಿ.ಕುಮಾರಸ್ವಾಮಿ ಇಂದು ಕಂದಾಯ ಸಚಿವ ಆರ್ ಅಶೋಕ್ ವಿರುದ್ಧ ಗಾಂಧಿ ಪ್ರತಿಮೆ ಮುಂದೆ ಏಕಾಂಗಿ ಧರಣಿ ನಡೆಸಿದ್ದರು. ಈ ಧರಣಿಗೆ ಮಣಿದು ಸಚಿವ ...
ಬೊಮ್ಮಾಯಿ ಮಂತ್ರಿ ಮಂಡಲದಲ್ಲಿ ಖಾತೆ ಹಂಚಿಕೆ ಬಗ್ಗೆ ಅಸಮಧಾನ ವ್ಯಕ್ತಪಡಿಸುತ್ತಿರುವ ಆನಂದ್ ಸಿಂಗ್ ನಿಲುವಿಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಪ್ರತಿಕ್ರಿಯಿಸಿದ್ದು, ಖಾತೆ ಬಗ್ಗೆ ಅದೇ ...
ಬೆಂಗಳೂರಿನಲ್ಲಿ ಪುಂಡರ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರುಗಳಿಗೆ ದುಷ್ಕರ್ಮಿಗಳು ಕೇವಲ ಮೂರೇ ನಿಮಿಷದಲ್ಲಿ ಬೆಂಕಿ ಹಚ್ಚಿ ...
ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ 2 ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್ ರೆಡ್ಡಿ ...
ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಗಡಿ ವಿಚಾರವಾಗಿ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತದೆ. ಇದೀಗ ಮತ್ತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕ್ಯಾತೆ ತೆಗೆದಿದ್ದು, ಪ್ರಧಾನಿ ನರೇಂದ್ರ ಮೋದಿ ...
ಕೊರೋನ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಬಹುದು ಎಂದು ಈ ಮೊದಲೇ ತಜ್ಞರು ಸೂಚನೆಯನ್ನ ನೀಡಿದ್ದು, ಈ ಸೂಚನೆಯಂತೆ ಮಕ್ಕಳಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತದೆ. ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.