#Flashnews ದಾಸರಹಳ್ಳಿ MLA ಮಂಜುನಾಥ ಅರೆಸ್ಟ್..!
ಬೆಂಗಳೂರು: ದಾಸರಹಳ್ಳಿಯಲ್ಲಿ ಮನೆ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ದಾಸರಹಳ್ಳಿಯ ಜೆಡಿಎಸ್ ಶಾಸಕ ಮಂಜುನಾಥರನ್ನು ಪೋಲೀಸರು ಬಂಧಿಸಿದ್ದಾರೆ. ಬಿಡಿಎ ಅಧಿಕಾರಿಗಳ ಮನೆ ತೆರವು ಕಾರ್ಯಾಚರಣೆಗೆ ಅಡ್ಡ ಬಂದ ...
ಬೆಂಗಳೂರು: ದಾಸರಹಳ್ಳಿಯಲ್ಲಿ ಮನೆ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ದಾಸರಹಳ್ಳಿಯ ಜೆಡಿಎಸ್ ಶಾಸಕ ಮಂಜುನಾಥರನ್ನು ಪೋಲೀಸರು ಬಂಧಿಸಿದ್ದಾರೆ. ಬಿಡಿಎ ಅಧಿಕಾರಿಗಳ ಮನೆ ತೆರವು ಕಾರ್ಯಾಚರಣೆಗೆ ಅಡ್ಡ ಬಂದ ...
2022 ರಲ್ಲಿ ಉತ್ತರಾಖಂಡ್ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಅದರ ಉಸ್ತುವಾರಿಯನ್ನು ಕರ್ನಾಟಕದ ಸಂಸದರೂ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರೂ ಆದ ಪ್ರಲ್ಹಾದ್ ಜೋಶಿಯವರಿಗೆ ಒದಗಿ ಬಂದಿದೆ. ...
ಚಿಕ್ಕಮಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹುಳುಕುಗಳ ಬಗ್ಗೆ ಖೈದಿವೊಬ್ಬರ ಗೃಹ ಸಚಿವರಿಗೆ ಬಹಿರಂಗ ಪತ್ರ ಬರೆದಿರೋ ಬಗ್ಗೆ ವರದಿ ಪ್ರಸಾರ ಮಾಡಿತ್ತು, ವರದಿ ಬೆನ್ನಲ್ಲೇ ...
ತಡ ರಾತ್ರಿ 12: 45 ರ ಸುಮಾರಿಗೆ ಭಾರೀ ಸ್ಪೋಟ ಸಂಭವಿಸಿದ್ದು, ಹಂಪಿನಗರ ಬೆಂಗಳೂರಿನಲ್ಲಿ ಎರಡಂತಸ್ತಿನ ಕಟ್ಟಡದ ಮೊದಲನೇ ಮಹಡಿ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಈ ಸ್ಪೋಟದಿಂದ ...
ಹಂಪಿನಗರ ಬೆಂಗಳೂರಿನಲ್ಲಿ ಎರಡಂತಸ್ತಿನ ಕಟ್ಟಡದ ಮೊದಲನೇ ಮಹಡಿ ಮನೆಯಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್ ದೊರಕ್ಕಿದ್ದು, ಕೆಲ ದಿನಗಳ ಹಿಂದೆ ಹೊಸದಾಗಿ ಫ್ಲಿಫ್ ಕಾರ್ಟ್ ನಲ್ಲಿ ಖರೀದಿ ...
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 3ನೇ ವರ್ಷದ ಪುಣ್ಯತಿಥಿ ಅಂಗವಾಗಿ ದೆಹಲಿಯ ಅಟಲ್ ಸ್ಮೃತಿ ಸ್ಥಳಕ್ಕೆ ಗಣ್ಯಾತಿಗಣ್ಯರು ಆಗಮಿಸಿ ನಮನ ಸಲ್ಲಿಸಿದರು. ರಾಷ್ಟ್ರಪತಿ ರಾಮನಾಥ್ ...
ರಾಜ್ಯದಲ್ಲಿ ಕೊರೋನ ಮೂರನೇ ಅಲೆ ಆಗಸ್ಟ್ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಮೊದಲೇ ತಜ್ಞರು ಸೂಚನೆಯನ್ನು ನೀಡಿದ್ದರು, ಈ ಆತಂಕದ ಹಿನ್ನೆಲೆ ಮುಂಚಿತವಾಗಿ ಕೊರೋನಾ ತಡೆಯಲು ಬೆಂಗಳೂರು ಪಾಲಿಕೆ ...
ರಾಜ್ಯದಲ್ಲಿ ಮೂರನೇ ಅಲೆ ಆತಂಕ ಎದುರಾಗಿದ್ದರು ಹಠಕ್ಕೆ ಬಿದ್ದು ಶಿಕ್ಷಣ ಇಲಾಖೆ ಶಾಲಾ ಆರಂಭಕ್ಕೆ ಮುಂದಾಗಿದ್ದು, ದಾಖಲಾತಿಗೆ ಸಂಭಂದಿಸಿದಂತೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಗೆ ಪೋಷಕರಿಗೆ ಹೈ ...
ದಿನೇ ದಿನೇ ರಾಜಧಾನಿಯಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದ್ದು, ಅಕ್ರಮವಾಗಿ ಹೊರ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವವರ ಕಾಟ ಅಧಿಕವಾಗುತ್ತಿದೆ. ಹೀಗಾಗಿ ಇವರ ವಿರುದ್ಧ ಕ್ರಮ ತೆಗದುಕೊಳ್ಳುವ ನಿಟ್ಟಿನಲ್ಲಿ ...
ಶಾಸಕ ಜಮೀರ್ ಅಹಮದ್ ಖಾನ್ ರ ಐಷಾರಾಮಿ ಬಂಗಲೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿ ಭೋಜನ ಸವಿದಿದ್ದಾರೆ. ಜಮೀರ್ ಮನೆಯಲ್ಲಿ ವಿವಿಧ ...
ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸ, ಕಚೇರಿಗಳ ಮೇಲೆ ED ದಾಳಿ ನಡೆದ ಬಳಿಕ, ಇದೇ ಮೊದಲ ಬಾರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಜಮೀರ್ ಮನೆಗೆ ಭೇಟಿ ...
ನಿಗದಿಯಂತೆ ಓಲಾ ಸ್ಕೂಟರ್ ನ ಸ್ಪೆಸಿಫಿಕೇಶನ್ ಇಂದು ಬಿಡಗಡೆ ಮಾಡಿದೆ. ಹೊಸಾ ತಂತ್ರಜ್ನಾನ ಹಾಗೂ ಅನ್ವೇಷಣೆಯೊಂದಿಗೆ ಓಲಾ ಸ್ಕೂಟರ್ ಮಾರುಕ್ಟ್ಟೆಗೆ ಲಗ್ಗೆ ಇಡಲಿದೆ. ಒಂದು ವರ್ಷಕ್ಕೆ 1 ...
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಧ್ವಜಾರೋಹಣ ಮಾಡಿದ್ದಾರೆ. ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಶುಭಾಶಯ ತಿಳಿಸಿದ್ದು, ತ್ಯಾಗ,ಬಲಿದಾನ, ಧೈರ್ಯ, ಶೌರ್ಯ, ...
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೀವಗಿ ಶ್ರೀ ಶ್ರೀ ರಾಮಾನಂದ ಅವಧೂತ ಮಹಾಸ್ವಾಮಿಗಳು ನಿನ್ನೆ ರಾತ್ರೆ ಬ್ರಹ್ಮೈಕ್ಯರಾಗಿದ್ದಾರೆ. ಶ್ರೀಶ್ರೀಗಳಿಗೆ ಮಧ್ಯಾಹ್ನ 2.30 ರ ಸುಮಾರಿಗೆ ತೀವ್ರ ...
ಉದ್ಯಮಿಗಳೊಂದಿಗೆ ನಡೆದ ಸರ್ಕಾರಿ ಸಭೆಯಲ್ಲಿ ಸಿಎಂ ಪುತ್ರ ಭಾಗಿ ! ಕುಟುಂಬ ರಾಜಕಾರಣದ ಪರಂಪರೆಯೇ ? ಕಾಂಗ್ರೆಸ್ ಟೀಕೆ.. .... ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಕುಟುಂಬ ...
ಇತ್ತೀಚೆಗಷ್ಟೆ ಗೃಹ ಸಚಿವ ಅರಗ ಜ್ಞಾನೇಂದ್ರ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಹೇಳಿದ್ದು, ಇವರ ಬಳಿಕ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ತಮಗೆ ಬೆಂಗಳೂರು ...
ಡಾಲಿ ಧನಂಜಯ್..! ಕನ್ನಡ ಸಿನೇಮಾ ಲೋಕದ ಖ್ಯಾತ ತಾರೆ. ಹಲವು ಸಿನೇಮಾಗಳಲ್ಲಿ ನಾಯಕ ನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ತಾನೊಬ್ಬ ಪರಿಪೂರ್ಣ ನಟ ಎಂಬುದನ್ನು ನಟನೆಯ ಮೂಲಕವೇ ...
ದಿನೇ ದಿನೇ ಡಿಸೆಲ್ ಬೆಲೆ ಗಗನಕ್ಕೆ ಏರುತ್ತಿದ್ದು, ರಾಜ್ಯಕ್ಕೆ ಎಲೆಕ್ಟ್ರಿಕ್ ಬಸ್ಗಳನ್ನ ಖರೀದಿ ಮಾಡುವುದರ ಬಗ್ಗೆ ಎಲೆಕ್ಟ್ರಿಕ್ ಬಸ್ ಖರೀದಿ ಕುರಿತು ಟೆಂಡರ್ ಕರೆಯಲಾಗುತ್ತೆ ಎಂದು ಸಾರಿಗೆ ...
ನಕಲಿ RSS ಲೀಡರ್ ಯುವರಾಜ್ ಸ್ವಾಮಿ ಬಂಧನ ಪ್ರಕರಣ, ಆರು ತಿಂಗಳ ಹಿಂದೆ ನಡೆದಿದ್ದ ಸಿಸಿಬಿ ತಂಡ ಎರಡು ಪ್ರಕರಣಗಳಲ್ಲಿ ತನಿಖೆಯನ್ನು ಮುಗಿಸಿದ್ದು ಯುವರಾಜ್ ಸ್ವಾಮಿ ವಿರುದ್ದ ...
ಬೆಂಗಳೂರು: ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕೋಚ್ ಅಂಕಿತಾ ಅವರನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು. ಟೋಕಿಯೋ ಒಲಂಪಿಕ್ ಟೂರ್ನಿಯಲ್ಲಿ ...
ಕೊರೋನ ಭೀತಿಯಲ್ಲಿರೋ ಜನರಿಗೆ ಗುಡ್ ನ್ಯೂಸ್. ಕೋವಿಶೀಲ್ಡ್-ಕೋವ್ಯಾಕ್ಸಿನ್ ಮಿಕ್ಸ್ ಮಾಡಿ ಕಾಕ್ಟೇಲ್ ಲಸಿಕೆ ನೀಡಿದ್ರೆ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ ಎಂದು ICMR ತಿಳಿಸಿದೆ. ಕೋವಿಶೀಲ್ಡ್-ಕೋವ್ಯಾಕ್ಸಿನ್ ಮಿಕ್ಸ್ ಆದ್ರೆ ...
ನಿನ್ನೆ ನಡೆದ ಓಲಂಪಿಕ್ 2020 ರ ಪುರುಷ ವಿಭಾಗದ ಜಾವಲಿನ್ ಎಸೆತದಲ್ಲಿ ಪಾಣಿಪತ್ ನ ನೀರಜ್ ಚೋಪ್ರಾ ಚಿನ್ನದ ಪದಕ ತಂದು ಬಂಗಾರದ ಮನುಷ್ಯರಾಗಿದ್ದು ಸದ್ಯ ಎಲ್ಲರ ...
2020 ಓಲಂಪಿಕ್ನಲ್ಲಿ ಚಿನ್ನ ತಂದ ನೀರಜ್ ಚೋಪ್ರಾಗೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಪ್ರಧಾನಿ ಮೋದಿ ಟ್ವೀಟ್ History has been scripted at Tokyo! What ...
ದೇವೇಗೌಡರ ಮನೆಗೆ ಹೋಗಿದ್ದ ಸಿಎಂ ವಿರುದ್ಧ ಪ್ರೀತಂ ಅಸಮಾಧಾನ ಹೊರಹಾಕಿದ್ದಾರೆ. ಬೊಮ್ಮಾಯಿ ವಿರುದ್ಧ RSS, ಮೂಲ ಬಿಜೆಪಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂ ಬೊಮ್ಮಾಯಿ ನಡೆ ಈಗ ಬಿಜೆಪಿ ...
ಓಲಂಪಿಕ್ಸ್ 2020 ರ ಲ್ಲಿಕ್ವಾರ್ಟರ್ ಫೀನಲ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಕೊನೆಯ ಹಂತದಲ್ಲಿ ಕೂದಲೆಳೆಯ ಅಂತರದಲ್ಲಿ ಸೋತಿತ್ತು. ಈ ಸೋಲು ಭಾರತೀಯರಿಗೆ ನಿರಾಸೆ ತಂದರೂ ...
ನಿನ್ನೆ ಬೊಮ್ಮಾಯಿ ಸರ್ಕಾರದಲ್ಲಿ ನೂತನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕೋಟ ಶ್ರೀನಿವಾಸ ಪೂಜಾರಿ ಗಿರಿನಗರದಲ್ಲಿ ಚಾತುರ್ಮಾಸ್ಯದಲ್ಲಿ ಕುಳಿತಿರುವ ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳನ್ನು ...
ಯಡಿಯೂರಪ್ಪ ಸರ್ಕಾರದಲ್ಲಿ 4 ಜನ ಡಿಸಿಎಂ ಹುದ್ದೆಯನ್ನ ಅಲಂಕರಿಸಿದ್ದರು. ಆದ್ರೆ ಈ ಬಾರಿ ಹಲವು ಕಾರಣಗಳಿಂದ ಯಾವುದೇ ಡಿಸಿಎಂ ಹುದ್ದೆಯನ್ನು ಮಾಡದಿರುವಂತೆ ಹೈಕಮಾಂಡ್ ಸೂಚಿಸಿದೆ ಅಂತ ತಿಳಿದುಬಂದಿದೆ. ...
ಬಾಲಿವುಡ್ನಲ್ಲಿ ಸೂಪರ್ ಹಿಟ್ ಸಾಂಗ್ಸ್ನ ರೀಮಿಕ್ಸ್ ಮಾಡೋದು ಹೊಸದೇನು ಅಲ್ಲ.. ಈ ಹಿಂದೆ ಸಾಕಷ್ಟು ಸಾಂಗ್ಸ್ನ ರೀ ಕ್ರಿಯೇಟ್ ಮಾಡಿ ಬಿಟೌನ್ ಮಂದಿ ಗೆದ್ದಿದ್ದಾರೆ.. ಇದೀಗ 90ರ ...
ರಾಜ್ಯ ರಾಜಕಾರಣದಲ್ಲಿ ಸಿಎಂ ಯಾರ್ ಆಗ್ತಾರೆ ಎಂಬ ವಿಷಯದ ಬಗ್ಗೆ ಆಗಾಗ ಚರ್ಚೆಗಳು ನಡಿತಾನೆ ಇರುತ್ತೆ. ಚುನಾವಣೆಗೆ ಇನ್ನೂ ಎರಡು ವರ್ಷ ಟೈಮ್ ಬಾಕಿ ಇದ್ರೂ, ಈಗಲಿಂದಾನೆ ...
ಕರೋನ ಜಗತ್ತಿಗೆ ಬಂದಿದ್ದೆ ಬಂದಿದ್ದು, ನಡೆಯ ಬಾರದ್ದೆಲ್ಲ ನಡೆಯುತ್ತಿದೆ. ಸಾವು ನೋವು ಒಂದು ಕಡೆಯಾದರೆ ಅಚ್ಚರಿ ಪವಾಡಗಳು ಇನ್ನೊಂದು ಕಡೆ. ಪವಾಡನ.! ಅದೇನ್ ಅಂತೀರಾ.? ಕೊರೋನ ಲಸಿಕೆ ...
ತಂದೆ ತಾಯಿಯೊಂದಿಗೆ ಜಗಳ ಮಾಡಿಕೊಂಡು ಮನೆಬಿಟ್ಟು ಬಂದ ಯುವತಿಯ ಜೊತೆ ನಂಬಿಕಸ್ಥರಂತೆ ವರ್ತಿಸಿ, ನಿಂತಿರುವ ಬಸ್ಗೆ ಕರೆದುಕೊಂಡು ಹೋಗಿ ಮೂವರು ಮೃಗಗಳಂತೆ ಯುವತಿಯ ಮೇಲೆ ಎರಗಿರುವ ಘಟನೆ ...
ಪಂಜಾಬ್ ಗಡಿಯಲ್ಲಿ ಉಗ್ರರ ವಿರುದ್ಧ ಹೋರಾಟ ಮಾಡುವಾಗ ಗುಂಡು ತಗುಲಿ ಬೀದರ್ ಜಿಲ್ಲೆ ಔರಾದ ತಾಲೂಕಿನ ಆಲೂರ ಗ್ರಾಮದ ಯೋಧ ಬಸವರಾಜ್ ಹುತಾತ್ಮರಾಗಿದ್ದಾರೆ. 2013ರಲ್ಲಿ ಭಾರತೀಯ ಸೇನೆಯಲ್ಲಿ ...
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಅಡ್ಡಕ್ಕೆ ಎಂಟ್ರಿ ಕೊಡೋಕ್ಕೆ ಶ್ರೀಲಂಕಾ ಸುಂದರಿಗೆ ಮುಹೂರ್ತ ಫಿಕ್ಸ್...ಕಿಚ್ಚನ ಜೊತೆ ತೈ ತಕ್ಕ ಅಂತ ಕುಣಿಯೋಕ್ಕೆ ಜಾಕ್ವಲಿನ್ ಫರ್ನಾಂಡಿಸ್ ...
ನಟ ಅರ್ಜುನ್ ಸರ್ಜಾ ಕಂಡ ದಶಕಗಳ ಕನಸು ನನಸಾಗಿದೆ.. ಚೆನ್ನೈನ ಗೇರುಗಂಬಕ್ಕಂನಲ್ಲಿರೋ ಆ್ಯಕ್ಷನ್ ಕಿಂಗ್ ಫಾರ್ಮ್ಹೌಸ್ನಲ್ಲಿ ಭವ್ಯ ಆಂಜನೇಯ ದೇಗುಲ ನಿರ್ಮಾಣವಾಗಿದೆ.. ಇತ್ತೀಚೆಗೆ ಬೃಹತ್ ಆಲಯದ ಮಹಾಕುಂಭಾಭಿಷೇಕ ...
ಮೂರನೇ ಹಂತದ ಅನ್ಲಾಕ್ನಲ್ಲಿ ದೇವಸ್ಥಾನ, ಮಾಲ್ಗಳ ಓಪನ್ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.. ಆದ್ರೆ ಸಿನಿಮಾ ಪ್ರದರ್ಶನಕ್ಕೆ ಮಾತ್ರ ಇನ್ನು ಅನುಮತಿ ಸಿಕ್ಕಿಲ್ಲ.. ...
ಮೊದಲು ಬೆಂಗಳೂರಿಗರಿಗೆ ಬೋರ್ ಆದ್ರೆ ಸಾಕು ಮಾಲ್ಗೆ ಹೋಗಿ ಒಂದ್ ರೌಂಡ್ ಹಾಕೊಂಡ್, ಶಾಪಿಂಗ್ ಮಾಡಿ ಸುತ್ತಾಡಿ ಬರ್ತಾಯಿದ್ರು. ಈಗ ಕೊರೊನಾ ಲಾಕ್ ಡೌನ್ ಮುಗಿದು ಅನ್ಲಾಕ್ ...
ಬಾಲಿವುಡ್ ಸೂಪರ್ ಹೀರೋ..ಹ್ಯಾಂಡ್ಸಮ್ ಹಂಕ್..ಅಭಿಮಾನಿಗಳ ಹಾರ್ಟ್ ಫೇವರೀಟ್..ಪದ್ಮಾವತಿಯ ಪ್ರೀತಿಯ ಪತಿ ರಣವೀರ್ ಸಿಂಗ್ಗೆ ಹುಟ್ಟುಹಬ್ಬದ ಸಂಭ್ರಮ..ಕೊರೋನಾ ಕಾರಣ ಈ ವರ್ಷವೂ ಸಹ ರಣವೀರ್ ಸಿಂಗ್ ಗ್ರ್ಯಾಂಡ್ ಬರ್ತಡೇಗೆ ...
ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡದೆ ಪಾಸ್ ಮಾಡಲಾಗಿದೆ ಎಂದು ಆದೇಶ ಹೊರಬಿದ್ದಿದ್ದೆ ತಡ, ಇದೀಗ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸರದಿ. ನಮ್ಮನ್ನು ಪರೀಕ್ಷೆ ಇಲ್ಲದೆ ...
ಭಾರತ ದೇಶದಲ್ಲಿ ಈವರೆಗೆ 40 ಕೋಟಿ ಜನರಿಗೆ ಕೊರೋನಾ ಟೆಸ್ಟ್ ಮಾಡುವ ಮೂಲಕ ಹೊಸ ಸಾಧನೆ ಮಾಡಿದೆ. ಜೂನ್ ತಿಂಗಳಿನಲ್ಲಿ ಸರಾಸರಿ 18 ಲಕ್ಷಜನರಿಗೆ ಕೊವಿಡ್ ಟೆಸ್ಟ್ ...
ಪ್ರೀತಿಗೆ ವಯಸ್ಸಿನ ಅಂತರ ಬೇಕಿಲ್ಲ, ವಯಸ್ಸಿನ ಅಂತರದ ಬಗ್ಗೆ ಯಾಕೆ ಯೋಚಿಸಬೇಕು ಅದು ಕೇವಲ ಒಂದು ನಂಬರ್ ಅಷ್ಟೆ ಎನ್ನುವುದು ಇತ್ತೀಚಿಗೆ ಟ್ರೆಂಡ್ ಆಗಿಬಿಟ್ಟಿದೆ. ಆದರೆ ...
ದೇಶದಲ್ಲಿ ಸದ್ದಿಲ್ಲದೆ ಎಂಟ್ರಿ ಕೊಟ್ಟಿರುವ ಡೆಲ್ಟಾ ಪ್ಲಸ್ ಸೋಂಕು ಜನರಲ್ಲಿ ಹೆಚ್ಚು ಆತಂಕವನ್ನು ಸೃಷ್ಠಿಸಿದೆ. ಈಗ ತಾನೇ ಕರೋನಾ 3ನೇ ಅಲೆಯಿಂದ ಸುಧಾರಿಸಿಕೊಳ್ಳುತ್ತಿರುವ ಜನರಿಗೆ ಡೆಲ್ಟಾ ಪ್ಲಸ್ ...
ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು ಕಂಡ ಕಂಡಲ್ಲಿ ನಿಂತು ಫೋಟೋ ತೆಗೆದುಕೊಳ್ಳುತ್ತಾರೆ, ಈ ಹುಚ್ಚು ಭಾಗಶಃ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಸ್ವಲ್ಪ ಫೇಮಸ್ ಆಗಿರೋ ವ್ಯಕ್ತಿಗಳು ಕಣ್ಣಿಗೆ ಬಿದ್ದರೆ ...
ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಪ್ರೀತಿಸಿದವರ ಕಣ್ಣಿಗೆ ಪೋಷಕರು ಕಣ್ಣೀರು ಕಾಣುವುದಿಲ್ಲ, ಎಂಬುದಕ್ಕೆ ಜೀವಂತ ಸಾಕ್ಷಿಯಾಗಿ ಎರಡು ಗಡಿಯನ್ನು ದಾಟಿ ತಮ್ಮ ಪ್ರೀತಿಯನ್ನು ಉಳಿಸಿ ಕೊಂಡಿರುವವರ ಲವ್ಸ್ಟೋರಿ ...
ಬಾಲಿವುಡ್ ಬಾದ್ಷಾ, ಕಿಂಗ್ಖಾನ್ ಶಾರುಖ್ ಖಾನ್ ಸಿನಿ ಜರ್ನಿಗೆ ಇದೀಗ 30 ವರ್ಷ. ಈ 30 ವರ್ಷದಲ್ಲಿ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿರೋ ಸಿನಿಮಾಗಳ್ಯಾವುವು? ಫ್ಲಾಪ್ ಸಿನಿಮಾಗಳ್ಯಾವು? ಬಾಲಿವುಡ್ ...
ಉತ್ತರಾಯಣ ಗ್ರೀಷ್ಮ ಋತು ಜೇಷ್ಠ ಮಾಸ ಕೃಷ್ಣ ಪಕ್ಷ ತೃತೀಯ ತಿಥಿ ಭಾನುವಾರ 27/06/2021 ಸೂರ್ಯೋದಯ ಬೆಳಗ್ಗೆ: 05:25 ಸೂರ್ಯಾಸ್ತ ಸಂಜೆ: 07:23 ಚಂದ್ರೋದಯ: 10:03 ಚಂದ್ರಾಸ್ತ: ...
ಕೊರೋನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಶುಕ್ರವಾರ ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ವೀಕೆಂಡ್ ಕರ್ಪ್ಯೂವನ್ನು ಜಾರಿಮಾಡಿದೆ. ಈ ಸಂಬಂಧ ಎಂದಿನಂತೆ ಬೆಳಗ್ಗೆ ...
ಸ್ಯಾಂಡಲ್ವುಡ್ನ ಯುವರಾಜ ನಿಖಿಲ್ ಕುಮಾರಸ್ವಾಮಿ ಲಾಕ್ಡೌನ್ ವೇಳೆಯಲ್ಲಿ ಬ್ಯುಸಿಯಿದ್ರು ಕೂಡ ಸಾಕಷ್ಟು ಕಥೆಗಳನ್ನ ಕೇಳಿ, ಥ್ರಿಲ್ ಆಗಿ ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹಾಗಾದ್ರೆ ಆ ...
ಕೊರೋನಾ ಸಾಂಕ್ರಾಮಿಕ ರೋಗದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳ ಬೇಕೆಂದರೆ ಅದು ಸಾಮಾಜಿಕ ಅಂತರ ಹಾಗೂ ಕಡ್ಡಾಯ ಮಾಸ್ಕ್ ಧರಿಸುವುದರಿಂದ ಮಾತ್ರ ಸಾಧ್ಯ . ಈ ಬಗ್ಗೆ ಚಿಕ್ಕ ...
ಸೀತೆಯನ್ನು ಲಂಕಾದಿಂದ ಕರೆತರಲು ಕಪಿ ಸೇನೆ ಮಾಡಿದ್ದ ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವ ಸಾಧ್ಯತೆಗಳಿವೆ ಎಂಬ ಸಿಹಿ ಸುದ್ದಿಯನ್ನು, ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ...
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿದ್ರು, ಪರವಾಗಿಲ್ಲ ಮದುವೆ ಆದ್ರೆ ಸಾಕು ಅಂತಾರೆ ಜನ. ಆದ್ರೆ ಇಲ್ಲೊಬ್ಬ ಮುದುಕ ಸುಮ್ಮನಿರಲಾರದೆ ಬೇಡದ ವಿಚಾರಕ್ಕೆ ಮೂಗು ತೂರಿಸಿ ...
ಡಾ.ಎಂ.ಎಂ ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಈ ಬಾರಿ ಮುಂಡರಗಿ ತೋಂಟದಾರ್ಯ ನಿಜಗುಣಪ್ರಭು ಅವರಿಗೆ ಲಭಿಸಿದೆ. ಈ ಪ್ರಶಸ್ತಿ ಲಂಡನ್ ಬಸವ ಅಂತರ ರಾಷ್ಟ್ರೀಯ ಪ್ರತಿಷ್ಠಾನದ ಸಹಕಾರದಲ್ಲಿ ...
ಎರಡನೇ ಮದುವೆ ಆಗಬೇಕೆಂದು ಯೋಚಿಸಿದ ಮುಜಾಫರ್ ನಗರದ ಇಮಾಮ್ ನನ್ನು ಮನಬಂದಂತೆ ಥಳಿಸಿ ಆತನ ಪತ್ನಿಯೆ ಕೊಲೆ ಮಾಡಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಭೋರಾ ಖುರ್ದ್ ...
ಇನ್ನೂ ಯಾವ-ಯಾವ ಕಾರಣಕ್ಕೆ ಮದುವೆ ಮುರಿಯುತ್ತದೆ ನೀವೆ ನೋಡಿ, ಇಲ್ಲೊಬ್ಬ ಭೂಪ ತನಗೆ ಮಟನ್ ಊಟ ಹಾಕಿಲ್ಲ ಎಂಬ ಕಾರಣಕ್ಕೆ ತನ್ನ ಮದುವೆಯನ್ನೆ ನಿಲ್ಲಿಸಿಬಿಟ್ಟಿದ್ದಾನೆ. ವಿವಾಹಕ್ಕೂ ...
ಅಮಲಿಗಾಗಿ ತನ್ನ ಕೈಯನ್ನೆ ಕಳೆದುಕೊಂಡ ಯುವಕ, ಬರ್ತ್ಡೇ ಪಾರ್ಟಿಯಲ್ಲಿ ಮಾಡಿದ ಮತ್ತಿನ ಎಡವಟ್ಟಿನಿಂದ ಜೀವನ ಪೂರ್ತಿ ಒಂಟಿ ಕೈಯಲ್ಲಿ ಬದುಕುವಂತಾಗಿದೆ. ಅಮಲಿನ ಹುಚ್ಚಾಟಕ್ಕೆ ಕೈ ಕಳೆದು ಕೊಂಡವನ ...
ರಾಜ್ಯದಲ್ಲಿ ಕೊರೋನಾ ರೂಪಾಂತರಿ ಡೆಲ್ಟಾಪ್ಲಸ್ ಪ್ರಕರಣಗಳು ದಾಖಲಾಗಿದ್ದು, ಡೆಲ್ಟಾ ಪ್ಲಸ್ ಕೊರೋನಾ ರೂಪಾಂತರಿಗಳಲ್ಲಿಯೇ ಅತ್ಯಂತ ಅಪಾಯಕಾರಿ. ಇದರಿಂದ ಪಾರಾಗಬೇಕೆಂದರೆ ಅದು ಲಸಿಕೆಯಿಂದ ಮಾತ್ರ ಸಾಧ್ಯ. ಆದರಿಂದಾಗಿ ಈ ...
ಕೊರೋನಾ ಎರಡನೇ ಅಲೆ ಕಡಿಮೆಯಾಗುತ್ತಿದಂತೆ ಔಟ್ಡೋರ್ ಶೂಟಿಂಗ್ಗೆ ಅನುಮತಿಯು ಸಿಕ್ಕಿದೆ. ಚಿತ್ರೀಕರಣಗಳು ಪ್ರಾರಂಭವಾಗಿದೆ. ಸದ್ಯ ಈಗಿರುವ ಪ್ರಶ್ನೆಯೆಂದರೆ ಶೂಟಿಂಗ್ ಮುಗಿದಿರುವ ಸಿನಿಮಾಗಳು ತೆರೆ ಕಾಣುವುದು ಯಾವಾಗ? ಕೊವಿಡ್ ...
ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಕೆ. ಆರ್. ನಗರ ಶಾಸಕ ಸಾ ರಾ ಮಹೇಶ್ ತಿಳಿಸಿದ್ದಾರೆ. ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಾರಾ ಮಹೇಶ್ ...
ರಾಜ್ಯದಲ್ಲಿ ಕರೋನಾ ಕಡಿಮೆಯಾಗುತ್ತಿದ್ದು ಲಾಕ್ಡೌನ್ ಅನ್ನು ಹಂತ ಹಂತವಾಗಿ ಸಡಿಲಿಕೆ ಮಾಡುತ್ತಾ ಬರುತ್ತಿದೆ. ಹೀಗಿರುವಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜುಲೈ 21 ರಿಂದ ರಾಜ್ಯದಲ್ಲಿ ...
ಮಹಾನಗರ ಪಾಲಿಕೆ(ಬಿಬಿಎಂಪಿ) ಮಾಜಿ ಸದಸ್ಯೆ ರೇಖಾ ಕದಿರೇಶ್ ತನ್ನ ಕಚೇರಿ ಮುಂದೆ ಹತ್ಯೆಯಾಗಿದ್ದಾರೆ. ಇದರ ಹಿನ್ನಲೆ ಬಿಜೆಪಿ ಮುಂಖಡರಾದ ಎನ್,ಆರ್ ರಮೇಶ್ ಅವರು ಚಾಮರಜಪೇಟೆ ಶಾಸಕರಾದ ಜಮೀರ್ ...
ರಾಜಕಾರಣದಲ್ಲಿ ಪಕ್ಷದ ಸದಸ್ಯರುಗಳು,ಬೆಂಬಲಿಗರು ನಮ್ಮ ಪಕ್ಷದವರು ಸಿಎಂ ಆಗಬೇಕು ಅವರು ಸಿಎಂ ಆಗಬೇಕು ಇವರು ಸಿಎಂ ಆಗಬೇಕು ಅನ್ನೋದು ಸಹಜ.ಕಳೆದ ತಿಂಗಳಿನಿಂದ ಕೈ ಪಕ್ಷದಲ್ಲಿನ ಸದಸ್ಯರು ಮಾಜಿ ...
ರಾಜ್ಯದಲ್ಲಿ ಕೊವಿಡ್ ಸೋಂಕು ಕಡಿಮೆಯಾಗುತ್ತಿದ್ದು, ಜುಲೈ ತಿಂಗಳಿನಲ್ಲಿ 2021-2022ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದ್ದು ಪರೀಕ್ಷೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆಮಾಡಿದೆ. 1.ಪರೀಕ್ಷಾ ಕೆಲಸದಲ್ಲಿ ...
ರಾಜಧಾನಿಯಲ್ಲಿ ಮತ್ತೆ ಸದ್ದು ಮಾಡಿದ ಲಾಂಗು, ಮಚ್ಚು. ಕೊರೋನಾ ಸಂಕಷ್ಟದಲ್ಲಿರುವವರ ಕಷ್ಟ ನಿವಾರಿಸಲು ಫುಡ್ಕಿಟ್ ಕೊಡಲು ಹೋಗಿದ್ದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಬರ್ಬರವಾಗಿ ಕೊಲೆಯಾಗಿದ್ದಾರೆ. ...
ಇಂದು ಬೆಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್ ರೇಖಾ ಅವರನ್ನು ಕೊಲೆ ಮಾಡಿದ್ದಾರೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಕದಿರೇಶ್ ಮಗ ರಾಹುಲ್ ಹೇಳಿಕೆ ನೀಡಿದ್ದಾರೆ. ...
ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬರಗೂರು ಗ್ರಾಮದಲ್ಲಿ ನಡೆದಿದ್ದೆ. ಗ್ರಾಮದ ಯುವಕ ದಾನಪ್ಪ ...
ಕೊರೋನ ಎಲ್ಲರನ್ನು ಬಿಟ್ಟು ಬಿಡದೆ ಕಾಡ್ತಿದೆ. ಇದರಿಂದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ . ಕೊರೋನ ಮಹಾಮಾರಿಯಿಂದ ಯುವ ಸಮೂಹ ಒತ್ತಡಕ್ಕೆ ಒಳಗಾಗುತ್ತಿದ್ದಾರೆ, ಮತ್ತು ...
ಜನ ಬದಲಾಗ್ತಾ ಇದ್ದಂತೆ ಟ್ರೆಂಡ್ಗಳು ಬದಲಾಗುತ್ತ ಇರುತ್ತದೆ. ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಫ್ಯಾಷನ್ಗಳು ರಾರಾಜಿಸುತ್ತಿರುತ್ತದೆ. ಏನೇ ಮಾಡಿದ್ರು ಹೊಸದನ್ನು ಹುಡುಕುವ ಗುಂಗಿನಲ್ಲಿ ಇಂದಿನ ಯೂತ್ಸ್ ತಲ್ಲಣಗೊಂಡಿರುತ್ತಾರೆ . ...
ಉತ್ತರಾಯಣ ಗ್ರೀಷ್ಮ ಋತು ಜೇಷ್ಠ ಮಾಸ ಕೃಷ್ಣ ಪಕ್ಷ ಪಾಡ್ಯ ತಿಥಿ ಶುಕ್ರವಾರ 25/06/2021 ಸೂರ್ಯೋದಯ ಬೆಳಗ್ಗೆ: 05:25 ಸೂರ್ಯಾಸ್ತ ಸಂಜೆ: 07:23 ಚಂದ್ರೋದಯ: 08:16 ಚಂದ್ರಾಸ್ತ: ...
ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟ ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ. ಇವರ ಹೆಸರಿನಂತೆಯೇ ಖಾರವಾಗಿದೆ ಇವರ ಟಾಂಗ್ . ...
ನಿಲ್ಲದ ಸಿಂಗ್ಗಳ ಟ್ವೀಟರ್ ವಾರ್ , ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ಗೆ ಟಾಂಗ್ ಕೊಟ್ಟ ಶಿವರಾಜ್ ಸಿಂಗ್. ಹೌದು ದಿಗ್ವಿಜಯ್ ಸಿಂಗ್ಗೆ ತಾಲಿಬಾನಿ ಮನಸ್ಥಿತಿ ಇದೆ ಎಂದು ...
ಟ್ರ್ಯಾಕ್ಟರ್ ಚಾಲನಾ ಪರವಾನಗಿ ಪಡೆದು ಜಮೀನು ಉಳುಮೆ ಮಾಡಿದ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ, ಕೃಷಿ ಮಹಿಳೆ ಎಸ್.ವಿ.ಸುಮಂಗಲಮ್ಮ (69) ಅವರು ಹೃದಯಾಘಾತದಿಂದ ಬುಧವಾರ ನಿಧನರಾದರು. ...
ಲಸಿಕೆ ಹಾಕಿಸಿಕೊಂಡವರಿಗೆ ಇಲ್ಲಿದೆ ನೋಡಿ ಬಂಪರ್ ಆಫರ್.. ನೀವು ವಿಮಾನದಲ್ಲಿ ಪ್ರಯಾಣಿಸುತ್ತೀರಿ ಎಂದಾದ್ರೆ ನೀವು ಈ ಕೊಡುಗೆಗೆ ಭಾಜನರು. ಹೌದು, ಇದೆ ತಿಂಗಳ ಜೂನ್ 23 ರಿಂದ ...
ಬಿಗ್ಬಾಸ್..ಬಿಗ್ಬಾಸ್...ಬಿಗ್ಬಾಸ್...ಕೊರೋನಾಕ್ಕೆ ಹೆದರಿ ಅರ್ಧಕ್ಕೆ ನಿಂತ ಬಿಗ್ಬಾಸ್ಗೆ ಮತ್ತೆ ಮುಹೂರ್ತ ಫಿಕ್ಸ್ ಆಗಿದೆ. ಬಿಗ್ಬಾಸ್ ಇತಿಹಾಸದಲ್ಲಿಯೇ ಹೊಸ ಅಲೆ ಸೃಷ್ಠಿ ಮಾಡೋಕ್ಕೆ, ಬಿಗ್ಮನೆ ಕಲರ್ಫುಲ್ ಆಗಿ ರೆಡಿಯಾಗಿದೆ. ಹಾಗಾದ್ರೆ ...
ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾಗಿಂತ ಹೆಚ್ಚಾಗಿ ಕಂಗನಾ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ಕಂಗನಾ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿನಿಮಾದಲ್ಲಿ ಹೆಚ್ಚು ಸದ್ದು ...
ಪುಟ್ಟ ಕಂದಮ್ಮಗಳ ಮೇಲೆ ತಂದೆ ಮತ್ತು ಮಲತಾಯಿ ಇಬ್ಬರು ಸೇರಿ ವಿಕೃತಿ ಮೇರೆದಿರುವ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡಿನ ಸೆಲ್ವನ್ ಮತ್ತು ಸತ್ತಯಾ ಎಂಬ ಈ ದಂಪತಿ ...
ರಾಜ್ಯ ರಾಜಧಾನಿಯಲ್ಲಿ ಲಸಿಕಾ ಅಭಿಯಾನ ಶುರುವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲಸಿಕೆ ಅಭಿಯಾನದ ಅಂಗವಾಗಿ ಲಸಿಕಾ ವಾಹನಗಳಿಗೆ ಚಾಲನೆ ನೀಡಿದೆ. ಈ ಲಸಿಕಾ ವಾಹನ ಬೆಂಗಳೂರಿನ ...
ಕಿರುತೆರೆಯ ಧಾರವಾಹಿಗಳ ನಟನೆಯ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಶಾಂಭವಿ ವೆಂಕಟೇಶ್ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಪಾರು, ನಿಗೂಢ ರಾತ್ರಿ, ಹೀಗೆ ಅನೇಕ ಜನಪ್ರಿಯ ಧಾರವಾಹಿಗಳ ಮೂಲಕ ...
ನಟಿ ರಶ್ಮಿಕಾ ಮಂದಣ್ಣರನ್ನು ಹುಡುಕಿಕೊಂಡು ಅಭಿಮಾನಿಯೊಬ್ಬ ತೆಲಂಗಾಣದಿಂದ ಮಡಿಕೇರಿಗೆ ಬಂದಿದ್ದಾನೆ. ಹೌದು ತೆಲಂಗಾಣದ ಆಕಾಶ್ ತ್ರಿಪಾಠಿ ಎಂಬಾತ ತಮ್ಮ ನೆಚ್ಚಿನ ನಟಿ ರಶ್ಮಿಕಾರವರನ್ನು ನೋಡಬೇಕೆಂಬ ಆಸೆಯಿಂದಾಗಿ ಕೊಡಗು ...
ಕರೋನಾ ಮೊದಲನೇ ಅಲೆ, ಎರಡನೇ ಅಲೆ ಆಯಿತು. ಇನ್ನೇನು ಮೂರನೇ ಅಲೆ ಬಂದೇ ಬಿಡುತ್ತದೆ ಎನ್ನುತ್ತಿರುವಾಗ ಮೂರನೇ ಅಲೆಯಿಂದ ಜನರು ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ವಿಷಯವನ್ನು ಹೇಳಿದ್ದಾರೆ ...
ಗೀತಾ ಗೋವಿದಂ ಎಂಬ ರೋಮ್ಯಾಂಟಿಕ್ ಚಿತ್ರದ ಮೂಲಕ ಒಂದಾದ ಈ ಜೋಡಿಗಳು ಮೊದಲ ಸಿನಿಮಾದಲ್ಲೇಯೇ ಸೂಪರ್ ಹಿಟ್ ಜೋಡಿಗಳು ಎಂದೆನಿಸಿಕೊಂಡರು. ನಂತರ ಡಿಯರ್ ಕಾಮ್ರೇಡ್ ಎಂಬ ಸಿನಿಮಾದ ...
ಪೊಲೀಸರಿಂದ ನನಗೆ ಕಿರುಕುಳವಾಗುತ್ತಿದೆ. ಹೀಗಾಗಿ ದಯಾಮರಣಕ್ಕೆ ಅವಕಾಶ ನೀಡಿ ಎಂದು ಮನವಿ ಕೋರಿ ಕರ್ನಾಟಕ ರಾಜ್ಯ ಹಿಂದೂ ಸಾಮ್ರಾಟ್ ಧರ್ಮಸೇನೆಯ ರಾಜ್ಯಾಧ್ಯಕ್ಷ ಅತುಲ್ ಕುಮಾರ್ (ಮಧುಗಿರಿ ಮೋದಿ) ...
ಉತ್ತರಾಯಣ ಗ್ರೀಷ್ಮ ಋತು ಜೇಷ್ಠ ಮಾಸ ಶುಕ್ಲ ಪಕ್ಷ ತ್ರಯೋದಶಿ ತಿಥಿ ಬುಧವಾರ 23/06/2021 ಸೂರ್ಯೋದಯ ಬೆಳಗ್ಗೆ: 05:24 ಸೂರ್ಯಾಸ್ತ ಸಂಜೆ: 07:22 ಚಂದ್ರೋದಯ: 06:00 ಚಂದ್ರಾಸ್ತ: ...
ಮಹಾಮಾರಿ ಕೊರೋನಾದಿಂದಾಗಿ ಎಷ್ಟೋ ಜನರ ಜೀವನ ಅಸ್ಥವ್ಯಸ್ತವಾಗಿ ಬದುಕು ಬೀದಿಗೆ ಬಂದಿದೆ. ಇಡೀ ಪ್ರಪಂಚವೇ ಸೋಂಕಿನಿಂದಾಗಿ ನರಳಾಡುತ್ತಿದೆ. ಎಷ್ಟೋ ಮಕ್ಕಳು ತಮ್ಮ-ತಂದೆ ತಾಯಿಯನ್ನು ಪೋಷಕರನ್ನು ಕಳೆದು ಕೊಂಡು ...
ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚು ಜನರು ಸಾಯಲು ಬಿ ಎಸ್ ಯಡಿಯೂರಪ್ಪ ಸರ್ಕಾರ ತೋರಿದ ನಿರ್ಲಕ್ಷ್ಯ ಕಾರಣ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ...
ಕೊರೊನಾ ವಿರುದ್ಧ ಹೋರಾಡಲು ಇದೀಗ ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದೇ ಒಂದು ಅಸ್ತ್ರವಾಗಿದೆ. ಜೀವ ಬೇಕು ಅಂದ್ರೆ ಕರೋನಾ ಲಸಿಕೆ ಹಾಕಿಸಿಕೊಳ್ಳಲೇ ಬೇಕು ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ...
ಕರೋನಾ ಅಟ್ಟಹಾಸ ಎಲ್ಲಾ ದೇಶದಲ್ಲಿ ರುದ್ರಾತಾಂಡವ ಆಡುತ್ತಿರುವಾಗ ಇಲ್ಲೊಂದು ದೇಶ ಕರೋನಾ ಸೋಂಕಿನಿಂದ ರಕ್ಷಿಸಿಕೊಂಡಿದೆ ಆ ದೇಶ ಯಾವುದು ಅಂತೀರಾ ಅದುವೇ ಉತ್ತರ ಕೋರಿಯಾ ದೇಶ. ಹೌದು ...
ನಾವೆಲ್ಲಾ ಭೂಮಿ ಮೇಲೆ ಸೂಪರ್ ಮೂನ್ಗಳನ್ನು ನೋಡಿದ್ದೇವೆ ಕೇಳಿದ್ದೇವೆ ಇದೀಗ ಇದೇ 24ರಂದು ಸ್ಟ್ರಾಬೆರಿ ಮೂನ್ ಕಾಣಿಸಿಕೊಳ್ಳಲಿದೆ. ಇದು ಈ ವರ್ಷದ ಸೂಪರ್ ಮೂನ್ ಆಗಿರಲಿದ್ದು ಇದನ್ನು ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.