ದೈನಂದಿನ ರಾಶಿ ಭವಿಷ್ಯ..! 06/02/23
ಉತ್ತರಾಯಣ ಶಿಶಿರ ಋತು ಮಾಘ ಮಾಸ ಕೃಷ್ಣ ಪಕ್ಷ ಪಾಡ್ಯ ಸೋಮವಾರ ಸೂರ್ಯೋದಯ ಬೆಳಗ್ಗೆ : 07:07 AM ಸೂರ್ಯಾಸ್ತ ಸಂಜೆ : 06:04 PM ಚಂದ್ರೋದಯ : 06:36 PM ಚಂದ್ರಾಸ್ತ ...
ಉತ್ತರಾಯಣ ಶಿಶಿರ ಋತು ಮಾಘ ಮಾಸ ಕೃಷ್ಣ ಪಕ್ಷ ಪಾಡ್ಯ ಸೋಮವಾರ ಸೂರ್ಯೋದಯ ಬೆಳಗ್ಗೆ : 07:07 AM ಸೂರ್ಯಾಸ್ತ ಸಂಜೆ : 06:04 PM ಚಂದ್ರೋದಯ : 06:36 PM ಚಂದ್ರಾಸ್ತ ...
ಬೆಂಗಳೂರು : ಬೆಂಗಳೂರಲ್ಲಿ ಹೆಚ್ಡಿಕೆ ಹವಾ ಶುರುವಾಯ್ತು. ಅಸೆಂಬ್ಲಿ ಎಲೆಕ್ಷನ್ಗೆ ದಳಪತಿಗಳ ಅಬ್ಬರ ಭರ್ಜರಿಯಾಗಿದೆ. ಹೆಚ್ಡಿಕೆ ಹೋದಲ್ಲಿ ಬಂದಲ್ಲೆಲ್ಲಾ ಜನವೋ ಜನ, ಪಂಚಯಾತ್ರೆ ಮೂಲಕ ಮತಬೇಟೆ ಮಾಡ್ತಿದ್ದಾರೆ. ...
ಬೆಂಗಳೂರು : ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಸಚಿವ ವಿ. ಸೋಮಣ್ಣ ಮುಂದಾಗಿದ್ದಾರೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಸಚಿವ ವಿ. ಸೋಮಣ್ಣರಿಂದ ಭರ್ಜರಿ ಸಿದ್ಧತೆ ...
ಬೆಂಗಳೂರು : ಬೆಂಗಳೂರಲ್ಲಿ ಹೆಚ್ ಡಿ ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ನಡೆದಿದ್ದರು. ಜನರೂ ಉತ್ತಮ ಬೆಂಬಲವನ್ನು ನೀಡಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕೆ ಗೆ ಅಭಿಮಾನಿಗಳು ಕುರಿ ನೀಡಿದ್ದಾರೆ. ...
ಮಂಡ್ಯ : ಕೆ.ಆರ್.ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಹೆಚ್ ಡಿ ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮತ್ತಷ್ಟು ಆಕ್ಟೀವ್ ಆಗಿದ್ದಾರೆ. ಹೆಚ್ ಡಿ ...
ಚಿಕ್ಕಮಗಳೂರು : ಮೂರು ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತಾಡಲ್ಲ, ಈ ಬಾರಿ ಬಹಳ ತಾಳ್ಮೆಯಿಂದ ಎಲೆಕ್ಷನ್ ಮಾಡ್ಬೇಕು ಅನ್ಕೊಂಡಿದ್ದೀನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಈ ಬಗ್ಗೆ ...
ಬೆಂಗಳೂರು : ನಾಳೆ ಪ್ರಧಾನಿ ಮೋದಿ ಬೆಂಗಳೂರಿಗೆ ಬರ್ತಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಕೆಲ ರಸ್ತೆ ಮಾರ್ಗ ಬದಲಾವಣೆಯಾಗಲಿದೆ. ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚಾರ ವ್ಯತ್ಯಯವಾಗಿದ್ದು, ಮಾದಾವರದ ನೈಸ್ ...
ಚಿಕ್ಕಮಗಳೂರು : ಸಿದ್ದರಾಮಯ್ಯ, ಹೆಚ್ಡಿಕೆಗೆ ಇದು ಕೊನೆ ಚುನಾವಣೆ, ಮೇ ನಂತರ ಇಬ್ಬರೂ ಗಂಟು-ಮೂಟೆ ಕಟ್ಟುತ್ತಾರೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸಚಿವ ...
ಬೆಂಗಳೂರು : ದಾಸರಹಳ್ಳಿ ಅನುದಾನ ತಡೆದಿದ್ದಕ್ಕೆ ಜೆಡಿಎಸ್ ಆಕ್ರೋಶ ಹೊರಹಾಕಿದ್ದು, ಶಾಸಕ ಆರ್.ಮಂಜುನಾಥ್ ಅನುದಾನ ರಿಲೀಸ್ಗೆ ಗಡುವು ಕೊಟ್ಟಿದ್ದಾರೆ. ಎರಡು ದಿನದಲ್ಲಿ ಅನುದಾನ ರಿಲೀಸ್ ಮಾಡುವಂತೆ ಆಗ್ರಹಿಸಿದ್ದಾರೆ. ...
ಬೆಂಗಳೂರು : ಬೆಂಗಳೂರಲ್ಲಿ ಇಂದಿನಿಂದ ಜೆಡಿಎಸ್ ರಥಯಾತ್ರೆ ಅಬ್ಬರ ಜೋರಾಗಿದ್ದು, ಉತ್ತರ ಕರ್ನಾಟಕ, ಹಳೆ ಮೈಸೂರು ನಂತ್ರ ಐಟಿಸಿಟಿಗೆ ಎಂಟ್ರಿ ಕೊಟ್ಟಿದೆ. ದಾಸರಹಳ್ಳಿ ಮೂಲಕ ಹೆಚ್ಡಿಕೆ ಪಂಚರತ್ನ ...
ಕಲಬುರಗಿ : ಹೈಕಮಾಂಡ್ ಹೇಳಿದ್ರೆ ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ, ಕೋಲಾರದಲ್ಲಿ ಯತೀಂದ್ರ ಸರ್ವೆ ಮಾಡಿಸಿಲ್ಲ, ನಾನು ಅಲ್ಲಿಂದ ನಿಂತರೆ ಗೆದ್ದೇ ಗೆಲ್ಲುತ್ತೇನೆ, ಎಲ್ಲಿ ನಿಲ್ಲಬೇಕು ಅಂತಾ ಹೈಕಮಾಂಡ್ ...
ಬೆಂಗಳೂರು : ಬಿಬಿಎಂಪಿ ಆಡಳಿತ ವರ್ಗ ಪೌರ ಕಾರ್ಮಿಕರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಇಷ್ಟು ದಿನ ಉಪ್ಪು.ಖಾರ ಇಲ್ದೆ ಬಿಸಿಯೂಟ ತಿನ್ನುತ್ತಿದ್ದ ಪೌರ ಕಾರ್ಮಿಕರಿಗೆ ಊಟ ಬದಲು ...
ಬೆಂಗಳೂರು : ಆಭರಣ ಮಳಿಗೆ ಮಾಲೀಕರೇ ಎಚ್ಚರದಿಂದಿರಿ, ಇಂಥಾ ಗ್ರಾಹಕರೂ ಬರ್ತಾರೆ ಹುಷಾರ್ ಆಗಿರಿ. ಅಜ್ಜಿ ಅಂತಾ ಉದಾಸೀನ ಮಾಡಿದ್ರೋ ಡೇಂಜರ್. ಹಳೆ ಆಭರಣ ಕೊಡ್ತೀವಿ.. ಹೊಸ ...
ಕೆ.ಆರ್.ಜಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ಮಾಣವಾಗಿರುವ, ನಟ ರಾಕ್ಷಸ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ, "ಹೊಯ್ಸಳ" ದ ಟೀಸರ್ ಇಂದು ಬಿಡುಗಡೆಯಾಗಿದೆ. ನಿಷ್ಠಾವಂತ - ಖಡಕ್ ಪೊಲೀಸ್ ...
ಬೆಂಗಳೂರು : ದಾಸರಹಳ್ಳಿಯಲ್ಲಿ ಹೆಚ್ಡಿಕೆ ಸ್ವಾಗತಿಸಲು ಭರ್ಜರಿ ಹಾರ ರೆಡಿಯಾಗಿದ್ದು, ಏರಿಯಾಗೊಂದು ಡಿಫರೆಂಟ್ ಹಾರ ತಯಾರಿ ನಡೆದಿದೆ. ದಾಸರಹಳ್ಳಿಯ ಲಕ್ಷ್ಮೀಪುರದಿಂದ ಪಂಚರತ್ನ ರಥಯಾತ್ರೆ ನಡೆಯಲಿದೆ. ಬೆಂಗಳೂರಲ್ಲೂ ಹಾರಗಳ ...
ದುಬೈ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರಪ್ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮಾಜಿ ಸೇನಾಧ್ಯಕ್ಷ ದುಬೈ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಮುಷರಫ್ ಕಳೆದ ಹಲವು ದಿನಗಳಿಂದಅನಾರೋಗ್ಯಕ್ಕೊಳಗಾಗಿದ್ದರು. ...
ಬೆಂಗಳೂರು : ರಾಜ್ಯದಲ್ಲಿ ನಾಳೆ ಪ್ರಧಾನಿ ಮೋದಿ ಹವಾ ಶುರುವಾಗಲಿದ್ದು, ಮೋದಿ ಬೆಂಗಳೂರು, ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ. ನಮೋ ನಾಳೆ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ನೂತನ ‘ಇ-20’ ...
ಬೆಂಗಳೂರು : ದಾಸರಹಳ್ಳಿ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದ್ದು, ಹೆಚ್ಡಿ ಕುಮಾರಸ್ವಾಮಿಗೆ ಬೃಹತ್ ಹಾರಹಾಕಿ ಸ್ವಾಗತಕ್ಕೆ ತಯಾರಿ ನಡೆಸಲಾಗಿದೆ. ಕ್ರೇನ್ ಮೂಲಕ ಬೃಹತ್ ಹಾರ ಹಾಕಲು ಸಜ್ಜಾಗಿದೆ. ...
ಮಂಗಳೂರು : ಮಂಗಳೂರಿನಲ್ಲಿ ಕಾಂಗ್ರೆಸ್ ಟಿಕೆಟ್ ಪೈಪೋಟಿಯಿದ್ದು, ಜನಾರ್ದನ ಪೂಜಾರಿ ಪ್ರಭಾವ ಬಳಸಿ ಟಿಕೆಟ್ ಗಿಟ್ಟಿಸೋ ಪ್ಲಾನ್ ನಡೆಸಿದ್ದಾರೆ. ಜನಾರ್ದನ ಪೂಜಾರಿಯಿಂದ ಡಿಕೆಶಿಗೆ ಕರೆ ಮಾಡಿಸಿ ಟಿಕೆಟ್ ...
ಬೆಂಗಳೂರು : ಬೆಂಗಳೂರಿನಲ್ಲಿ ಮಚ್ಚು-ಲಾಂಗ್ ಆರ್ಭಟ ನಿಲ್ಲದ್ದಾಗಿದೆ. ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿಯೇ ಆಟಾಟೋಪ ನಡೆಸಲಾಗಿದ್ದು, ದುಷ್ಕರ್ಮಿಯು ಮೂರು ಕಾರುಗಳ ಗಾಜು ಜಖಂ ಮಾಡಿದ್ದಾನೆ. ಪುಂಡನೊಬ್ಬ ಲಾಂಗ್ನಿಂದ ಕಾರ್ಗಳ ಮೇಲೆ ...
ಬೆಳಗಾವಿ : ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಹೈಟೆಕ್ ವಾಹನ ರೆಡಿಯಾಗಿದ್ದು, ಬೆಳಗಾವಿ ಸೇರಿ 6 ಜಿಲ್ಲೆಗಳಲ್ಲಿ ಪ್ರಚಾರ ಮಾಡಲು ಹೈಟೆಕ್ ವಾಹನ ಸಿದ್ದವಾಗಿದೆ. ಮೈಕ್ರೊಫೋನ್ ಸೇರಿದಂತೆ ಹೈಟೆಕ್ ...
ದೆಹಲಿ : ಇಂದು ದೆಹಲಿಯಲ್ಲಿ ನಡೆಯುತ್ತಾ CD ಸಮರದ ಮೆಗಾ ಮೀಟಿಂಗ್..? CD ವಿಚಾರದ ಬಗ್ಗೆ ಅಮಿತ್ ಶಾ ಜತೆ ಚರ್ಚೆ ಮಾಡ್ತಾರಾ ಸಿಎಂ..? ಜಾರಕಿಹೊಳಿ CD ತನಿಖೆ ...
ಬೆಂಗಳೂರು : ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆ ಮತ್ತೆ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ. ಎಲೆಕ್ಷನ್ ಹೊಸ್ತಿಲಲ್ಲ ಸಾರಿಗೆ ನೌಕರರು ಮತ್ತೆ ಸರ್ಕಾರದ ವಿರುದ್ದ ಸಮರ ...
ಬೆಂಗಳೂರು : ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಎಡವಟ್ಟಾಗಿದ್ದು, ಕರೆಂಟ್ ಶಾಕ್ನಿಂದ ಇಬ್ಬರು ಕಾರ್ಮಿಕರ ದುರ್ಮರಣ ಹೊಂದಿದ್ದಾರೆ. STP ಕೆಲಸ ಮಾಡುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದಿದೆ ಮಧುಗಿರಿ ಮೂಲದ ...
ಚಿಕ್ಕಮಗಳೂರು : ವರನಟ ಡಾ. ರಾಜ್ ಕುಮಾರ್ ನಟನೆಯ ಸತ್ಯಹರಿಶ್ಚಂದ್ರ ಚಿತ್ರದ ಹಾಡಿಗೆ ಸಚಿವ ಆರ್.ಅಶೋಕ್ ಸಖತ್ ಸ್ಟೆಪ್ ಹಾಕಿದ್ದಾರೆ. ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಸಾಂಗ್ ಗೆ ...
ಬೆಂಗಳೂರು : ಮನೆ ಕಳವು ಮಾಡಲು ಸಾಥ್ ನೀಡಿದ್ದ ಗಿರವಿ ಅಂಗಡಿ ಮಾಲೀಕನೊಬ್ಬನನ್ನು ಬೆಂಗಳೂರಿನ ವಿವೇಕ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ ವಿಡಿಯೋಗೆ ...
ಬೆಳಗಾವಿ : ನಾಳೆ ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದ್ದು, ಬೆಳಗಾವಿ ಮೇಯರ್, ಉಪಮೇಯರ್ ಹೆಸರು ಇಂದೇ ಫೈನಲ್ ಆಗಲಿದೆ. ಬಿಜೆಪಿ ನಾಯಕರು ಇಂದು ಸಂಜೆ ಮಹತ್ವದ ...
ಮಂಡ್ಯ : ಮಾಘ ಸ್ನಾನಕ್ಕೆ ನಿಮಿಷಾಂಭ ಸನ್ನಿಧಿಗೆ ಭಕ್ತ ಸಾಗರ ಹರಿದು ಬಂದಿದ್ದು, ಸಾವಿರಾರು ಭಕ್ತರಿಂದ ಕಾವೇರಿ ನದಿಯಲ್ಲಿ ಮಾಘ ಮಾಸದ ಹುಣ್ಣಿಮೆ ಸ್ನಾನ ನಡೆದಿದೆ. ಮಾಘ ...
ಬೆಂಗಳೂರು : ಐಎಂಎ ಬಹುಕೋಟಿ ಅವ್ಯವಹಾರ ಪ್ರಕರಣದಲ್ಲಿ ಜಪ್ತಿ ಮಾಡಿದ್ದ ಜುವೆಲ್ಲರಿ ಇ-ಹರಾಜು ಪ್ರಕ್ರಿಯೆ ನಡೆಯಲಿದೆ. ಸಕ್ಷಮ ಪ್ರಾಧಿಕಾರ ಇ-ಹರಾಜು ನಡೆಸಲು ಸಿದ್ದತೆ ನಡೆಸಿದ್ದು, ಫೆಬ್ರವರಿ 6 ರಂದು ...
ದೆಹಲಿ : ಸಿಎಂ ಬೊಮ್ಮಾಯಿ ಇಂದು ದೆಹಲಿಗೆ ಹೋಗುತ್ತಿದ್ದು, ರಾಜ್ಯದ ಕೆಲ ಯೋಜನೆಗಳ ಸಂಬಂಧ ಚರ್ಚೆ ಮಾಡಲಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಕುರಿತು ಕೇಂದ್ರ ಸಚಿವರ ಜೊತೆ ...
ಹಾಸನ : ಭವಾನಿ ರೇವಣ್ಣಗೆ ಟಿಕೆಟ್ ಗುದ್ದಾಟ ಮುಂದುವರೆದಿದ್ದು, ಹಾಸನದ JDS ಟಿಕೆಟ್ ಫೈಟ್ ಇನ್ನೂ ಬಗೆಹರೆದಿಲ್ಲ. 3ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲೂ ತೀರ್ಮಾನವಿಲ್ಲ, ಕುಟುಂಬದವರ ...
ಬೆಂಗಳೂರು : ಬೆಂಗಳೂರಲ್ಲಿ ಇಂದಿನಿಂದ ಜೆಡಿಎಸ್ ರಥಯಾತ್ರೆ ಖದರ್ ಜೋರಾಗಲಿದ್ದು, ಉತ್ತರ ಕರ್ನಾಟಕ, ಹಳೆಮೈಸೂರು ನಂತ್ರ ಐಟಿಸಿಟಿಗೆ ಎಂಟ್ರಿ ಕೊಡಲಿದೆ. ದಾಸರಹಳ್ಳಿ ಮೂಲಕ ಹೆಚ್ಡಿಕೆ ಪಂಚರತ್ನ ರಥಯಾತ್ರೆ ...
ಯುವಜನತೆ ಈಗ ಪ್ರೀತಿಯಲ್ಲಿ ಬೀಳುವುದು ಒಂದು ಸಾಮಾನ್ಯವಾದ ಸಂಗತಿಯಾಗಿದೆ. ಅದೆಷ್ಟೋ ಪ್ರೀತಿಗಳು ಸ್ನೇಹದಿಂದಲೇ ಆರಂಭವಾಗಿ ನಂತರ ಪ್ರೀತಿಗೆ ತಿರುಗುತ್ತದೆ. ಇತ್ತೀಚಿಗೆ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಬೆದರಿಕೆ ಹಾಕುವುದು, ಕೊಲೆ ...
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ನಾಲ್ವರು ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನಡೆದಿದೆ. ಮೂಗಲಮರಿ ಗ್ರಾಮದ ಕುಟುಂಬ ಟವರ್ ಹತ್ತಿದ್ದು, ಗಂಗರಾಜು, ...
ಮೂರನೇ ಟಿ20 ಬಳಿಕ ಡ್ರೆಸ್ಸಿಂಗ್ ರೂಮ್ ನಲ್ಲಿ ಶುಭ್ ಮನ್ ಗಿಲ್ ಗೆ ಇಶಾನ್ ಕಿಶಾನ್ ಕಪಾಳಕ್ಕೆ ಹೊಡೆದಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ...
ಮೈಸೂರು : ಮುನಿಸು ಶಮನಕ್ಕೆ ಹಿರಿಯ ಕಾಂಗ್ರೆಸ್ಸಿಗರ ಯತ್ನವಾಗಿದೆ. ಮಾಜಿ ಶಾಸಕ ವಾಸು ಮನೆಗೆ ಭೇಟಿ ನೀಡಿದ ಹಿರಿಯ ಕಾಂಗ್ರೆಸ್ಸಿಗ ವೀರಪ್ಪ ಮೊಯಿಲಿ ಭೇಟಿ ನೀಡಿದ್ದಾರೆ. ಮೈಸೂರಿನ ...
ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಆರ್ಕಿಡ್ ಶಾಲೆಯಲ್ಲಿ ವಿವಾದ ಮುಗಿಯುತ್ತಿಲ್ಲ. ನಾಗರಬಾವಿಯ ಆರ್ಕಿಡ್ ಶಾಲೆಯಲ್ಲಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮ್ಯಾನೇಜ್ಟಮೆಂಟ್ ಇಂದ ಪೋಷಕರ ಜೊತೆ ಮಾತು ಕತೆ ...
ಚೆನ್ನೈ : ಖ್ಯಾತ ಗಾಯಕಿ ವಾಣಿ ಜಯರಾಂ ಚೆನ್ನೈನ ನಿವಾಸದಲ್ಲಿ ನಿಧನರಾಗಿದ್ದಾರೆ. ವಾಣಿ ಜಯರಾಂ ಅವರಿಗೆ ತಲೆಗೆ ಪೆಟ್ಟು ಬಿದ್ದು ಗಾಯಗೊಂಡಿದ್ದು, ಮೊನ್ನೆಯಷ್ಟೇ ಪದ್ಮ ಭೂಷಣ ಪ್ರಶಸ್ತಿ ...
ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಕೇಸ್ ಪತ್ತೆಯಾಗಿದೆ. ಬಿಬಿಎಂಪಿ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದೆ. BIMS ಕಾಲೇಜು ವಿದ್ಯಾರ್ಥಿನಿಗೆ ಕಾರು ಡಿಕ್ಕಿ ...
ಬೆಂಗಳೂರು : ಬೆಂಗಳೂರು ನಗರ ಮೂಲಭೂತ ಸೌಕರ್ಯಗಳ ವಿಚಾರದ ಬಗ್ಗೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರಕ್ಕೆ ನಗರದ ಬಗ್ಗೆ ಯಾವುದೇ ...
ಬೆಂಗಳೂರು: ಮಾಜಿ ಸಚಿವ ಶಿವರಾಜ್ ತಂಗಡಗಿಗೆ ಕಾರ್ಯಕರ್ತರ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಮರ್ಜೆನ್ಸಿ ಇಂದ್ರೆ ನೀವು ನಮ್ಮ ಫೋನ್ ರಿಸೀವ್ ಮಾಡಲ್ಲ ಎಂದು ಪ್ರಚಾರಕ್ಕೆ ಬಂದ ತಂಗಡಗಿಗೆ ಜನ ...
ಬೆಂಗಳೂರು: ಅಪ್ಪ-ಮಗನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಂದಿನ CM ಚರ್ಚೆಯಾಗಿದೆ ಈ ಹಿನ್ನೆಲೆ ಕಾಂಗ್ರೆಸ್ನಲ್ಲಿ ಶುರುವಾಯ್ತಾ ಸಿಎಂ ಆಕಾಂಕ್ಷಿಗಳ ಆರ್ಭಟ..? ಎಂಬ ಪ್ರಶ್ನೆ ಉಲ್ಬಣಗೊಂಡಿದೆ. ಕುರ್ಚಿ ಕಿತ್ತಾಟದ ಬಗ್ಗೆ ...
ಬೆಂಗಳೂರು: ಕರ್ನಾಟಕಕ್ಕೆ ಮತ್ತೆ ಸಿಂಗಂ ಎಂಟ್ರಿ ಕೊಡುತ್ತಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಮೂಲಕ ರೀ-ಎಂಟ್ರಿ ನೀಡಲಿದ್ದಾರೆ. BJP ಸಹ ಉಸ್ತುವಾರಿಯಾಗಿ ಅಣ್ಣಾಮಲೈ ನೇಮಕ ಮಾಡಲಾಗಿದ್ದು, ರಾಜಕೀಯದಲ್ಲಿ ಸಿಂಗಂ ಹವಾ ...
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತೆ ಗದ್ದುಗೆ ಏರೋದು ಫಿಕ್ಸ್, BJP ಅಧಿಕಾರ ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ, BJP 130-140 ಸೀಟ್ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ ಎಂದು ಮಾಜಿ ...
ಬೆಂಗಳೂರು: ರಮೇಶ್ ಜಾರಕಿಹೊಳಿ ಬೆನ್ನಲ್ಲೇ ನಾಳೆ ದೆಹಲಿಗೆ ಸಿಎಂ ಬೊಮ್ಮಾಯಿ ದಿಢೀರ್ ಭೇಟಿ ನೀಡಲಿದ್ದಾರೆ. BJP ಹೈಕಮಾಂಡ್ ಭೇಟಿಯಗಲಿರುವ ಬೊಮ್ಮಾಯಿ, ಜಾರಕಿಹೊಳಿ ಸಿಡಿ ಆರೋಪದ ಬಗ್ಗೆಯೂ ಚರ್ಚೆ ...
ಬೆಂಗಳೂರು: ಡಿಕೆ ಶಿವಕುಮಾರ್ ಹಣಿಯಲು ಸಾಹುಕಾರ್ ಶತಪ್ರಯತ್ನ ಮಾಡುತ್ತಿದ್ದು, ದೆಹಲಿಯಲ್ಲೇ ಬೀಡು ಬಿಟ್ಟು ರಮೇಶ್ ಜಾರಕಿಹೊಳಿ ತಂತ್ರ ರೂಪಿಸುತ್ತಿದ್ದಾರೆ. ಸಿಡಿ ಕೇಸ್ ದಾಳವಾಗಿ ಎಸೆಯಲು ದಿಲ್ಲಿಯಲ್ಲೇ RJ ...
ಬೆಂಗಳೂರು: KGF ಬಾಬು ಮನೆಗೆ ಬೆಂಕಿ ಇಡಲು ಯತ್ನಿಸಲಾಗಿದೆ. ಕಳೆದ ರಾತ್ರಿ 2ಗಂಟೆ ವೇಳೆಗೆ ಬೆಂಕಿ ಇಟ್ಟಿರುವ ಕಿಡಿಗೇಡಿಗಳು , ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾರೆ. ಲಾಲ್ಬಾಗ್ ...
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಚುರುಕುಗೊಂಡ ಎಲೆಕ್ಷನ್ ಸಿದ್ಧತೆ ನಡೆಯುತ್ತಿದ್ದು, ದಾವಣಗೆರೆಯಲ್ಲಿ BJP ರಥಯಾತ್ರೆ ಮಹಾಸಂಗಮಕ್ಕೆ ಪ್ಲಾನ್ ಮಾಡಲಾಗಿದೆ. ಮಾರ್ಚ್ 3ನೇ ವಾರ, ನಾಲ್ಕೂ ದಿಕ್ಕಿನಲ್ಲಿ ಬಿಜೆಪಿ ಯಾತ್ರೆ ...
ಬೆಂಗಳೂರು: 'ರೀಲ್ಸ್' ನಲ್ಲಿ ಪರಿಚಯವಾದವನ ಜೊತೆ ಪತ್ನಿ ಎಸ್ಕೇಪ್ ಆಗಿದ್ದು, ಪತ್ನಿಯನ್ನು ಹುಡುಕಿಕೊಡಿ ಎಂದು ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಲ್ಲಿ ಕೂತು ರೀಲ್ಸ್ ಮಾಡುತ್ತಿದ್ದ ಪತ್ನಿ, ...
ರಾಖಿ ಸಾವಂತ್ ದಾಂಪತ್ಯ ಜೀವನ ಸರಿ ಆಯಿತು ಎನ್ನುವಾಗ ಮತ್ತೆ ಹೈಡ್ರಾಮಾ ಶುರುವಾಗಿದೆ. ಆದಿಲ್ ಖಾನ್ ದುರಾನಿ ವಿರುದ್ಧ ರಾಖಿ ಗಂಭೀರ ಆರೋಪಗಳನ್ನು ಮಾಡಿದ್ದು, ಆದಿಲ್ ನನ್ನನ್ನು ...
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಶಾಸಕರಿಂದಲೇ ಗಂಭೀರ ಆರೋಪ ಮಾಡಲಾಗಿದೆ. ಈ ಬಗ್ಗೆ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪ ಮಾಡಿದ್ದು, ...
ಮಂಗಳೂರು: ಮಂಗಳೂರಿನ ಗ್ಯಾರೇಜ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದುರಸ್ಥಿಗೆ ಬಂದ ಬಸ್ ಸೇರಿ ಇತರೆ ವಾಹನಗಳು ಬೆಂಕಿಗಾಹುತಿಯಾಗಿವೆ. ಮಂಗಳೂರು ಹೊರವಲಯದ ನಡುಮೊಗೇರುವಿನಲ್ಲಿ ಘಟನೆ ನಡೆದಿದ್ದು, ಟ್ರಾನ್ಸ್ಫಾರ್ಮರ್ ...
ಸರಿಯಾಗಿ ಊಟ ಮಾಡಿಲ್ಲದಿದ್ದರೆ. ಅಥವಾ ಹುಷಾರಿಲ್ಲದಿದ್ದರೆ . ತಿಂದ ಆಹಾರ ಸರಿಯಾಗಿ ಜೀರ್ಣವಾಗಿರದಿದರೆ ಪಿತ್ತ ಜಾಸ್ತಿಯಾಗಿ ಮೂರ್ಛೆ ಹೋಗುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಪರಿಕ್ಷೆ ಕೊಠಡಿಯಲ್ಲಿ500 ...
ಮಂಗಳೂರು: ಮಂಗಳೂರಿನ ಹಂಪನಕಟ್ಟದಲ್ಲಿರುವ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಯೊಬ್ಬ ಚಿನ್ನ ದೋಚಿ, ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಕೇಶವ ಆಚಾರ್ಯ ಎಂಬುವರ ಮಾಲೀಕತ್ವದ ಮಂಗಳೂರು ಜ್ಯುವೆಲ್ಲರಿಗೆ ವ್ಯಕ್ತಿಯೊಬ್ಬ ...
ಬೆಂಗಳೂರು: ಜನಪ್ರಿಯ ಜಾಗತಿಕ ನಾಯಕರಲ್ಲಿ ಮೋದಿ ನಂ. 1 ಸ್ಥಾನ ಪಡೆದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೇ.78 ...
ಬೆಂಗಳೂರು: ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ ಆಗಿದ್ದಾರೆ. ಜೆಪಿ ನಗರದಲ್ಲಿರುವ ಸುಪ್ರ ಆಸ್ಪತ್ರೆ ದಾಖಲಾಗಿದ್ದ ಸಾಯಿದತ್ತ, ಮೂರು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು, ನಿನ್ನೆ ಮಧ್ಯ ...
ಹಾಸನ: ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ ಮಾಡಲಾಗುತ್ತದೆ. ಅಭ್ಯರ್ಥಿಗಳ ಲಿಸ್ಟ್ ಫೈನಲ್ ಕುರಿತು ಇಂದು JDS ಸಭೆ ನಡೆಯಲಿದೆ. ಸಭೆಯಲ್ಲಿ ಟಿಕೆಟ್ ಹಂಚಿಕೆ ಕುರಿತು ...
ಹಾಸನ : ಹಾಸನದ 7 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಸಾಧ್ಯತೆಗಳಿದ್ದು, ಹಾಸನ ಟಿಕೆಟ್ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..? ಅಖಾಡಕ್ಕೆ ಎಂಟ್ರಿ ಕೊಟ್ಟಿರೋ HDD ಫೈನಲ್ ಮಾಡ್ತಾರಾ..? ...
ಉತ್ತರಾಯಣ ಶಿಶಿರ ಋತು ಮಾಘ ಮಾಸ ಶುಕ್ಲ ಪಕ್ಷ ಚತುರ್ದಶೀ ಶನಿವಾರ ಸೂರ್ಯೋದಯ ಬೆಳಗ್ಗೆ : 07:08 AM ಸೂರ್ಯಾಸ್ತ ಸಂಜೆ : 06:02 PM ಚಂದ್ರೋದಯ : 04:44 PM ...
ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರಾಗಿ ನಡೆದಿದ್ದು, ಸರ್ಕಾರ ಹೊರಡಿಸಿರೋ 50 ಪರ್ಸೆಂಟ್ ಡಿಸ್ಕೌಂಟ್ ಫೈನ್ ಫುಲ್ ಕ್ಲಿಕ್ ಆಗಿದೆ. ದಂಡ ವಸೂಲಿಯಲ್ಲಿ ಕಲೆಕ್ಟ್ ಆಗಿರೋ ...
ಚೆನ್ನೈ: ಇತ್ತೀಚೆಗಷ್ಟೇ ಸಿನಿಮಾ ಘೋಷಣೆ ಮಾಡಿದ್ದ ನಟ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಗರಾಜ್, ಇದೀಗ ದಳಪತಿ 67 ಚಿತ್ರದ ಅದ್ದೂರಿ ಮುಹೂರ್ತವನ್ನೂ ನೆರವೇರಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ...
ಬೆಂಗಳೂರು: ನಟ ಸುದೀಪ್ ಕಾಂಗ್ರೆಸ್ಗೆ ಬಂದರೆ ಸ್ವಾಗತ, ಪಕ್ಷದ ಸಿದ್ಧಾಂತ ಒಪ್ಪಿ ಬಂದ್ರೆ ವೆಲ್ಕಮ್ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ. ಈ ಬಗ್ಗೆ ...
ಬೆಂಗಳೂರು: ಯಾರೂ ಕೂಡ ವೈಯಕ್ತಿಕ ಟೀಕೆ ಮಾಡಬಾರದು, ಎಲ್ಲವೂ ಕಾನೂನು ಚೌಕಟ್ಟಿನಲ್ಲಿಯೇ ಇರಬೇಕು ಎಂದು ರಮೇಶ್ ಜಾರಕಿಹೊಳಿ, ಡಿಕೆಶಿಗೆ ಸತೀಶ್ ಕಿವಿಮಾತು ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ...
ತುಮಕೂರು: ನಮ್ಮ ತಪ್ಪು ನಿರ್ಧಾರದಿಂದ್ಲೇ ಅವರಿಗೆ ಈ ಪರಿಸ್ಥಿತಿ, ಲೋಕಸಭೆ ಚುನಾವಣೆ ಅವರ ಮೇಲೆ ಪ್ರಭಾವ ಬೀರಿದೆ ಎಂದು ದೇವೇಗೌಡರ ನೆನೆದು ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ. ತುಮಕೂರಿನ ತಿಪಟೂರಿನಲ್ಲಿ ...
ಮೈಸೂರು: ಮೈಸೂರಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಕೆ ಮಾಡಿಕೊಳ್ಳಲಾಗಿದ್ದು, ಎರಡ್ಮೂರು ಬಾರಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಪ್ರಖ್ಯಾತ ಬೇಕರಿ ...
ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಬಿಜೆಪಿ ನಾಯಕರ ಹೈವೋಲ್ಟೇಜ್ ಮೀಟಿಂಗ್ ಆರಂಭವಾಗಲಿದ್ದು, ಬಿಜೆಪಿ ರಾಜ್ಯ ಕೋರ್ ಕಮಿಟಿ ನಾಯಕರ ಮಹತ್ವದ ಸಭೆ ನಡೆಸಲಿದ್ದಾರೆ. ವಿಧಾನಸಭಾ ಹಿನ್ನೆಲೆ ಬಿಜೆಪಿ ನಾಯಕರ ...
ಬೆಂಗಳೂರು: ಟ್ರಾಫಿಕ್ ದಂಡ ಪಾವತಿಸಲು 50% ರಿಯಾಯಿತಿ ಆದೇಶ ಹಿನ್ನಲೆ ಟ್ರಾಫಿಕ್ ಪೊಲೀಸರಿಂದ ಕೇಸ್ ಹಾಗೂ ದಂಡದ ರಿಯಾಯಿತಿ ಚಾರ್ಟ್ ಬಿಡುಗಡೆ ಮಾಡಲಾಗಿದೆ. ಯಾವ್ಯಾವ ಕೇಸ್ ಗೆ ಎಷ್ಟೆಷ್ಟು ...
ಕನ್ನಡ ಚಿತ್ರರಂಗದ ದೇವ್ರಂಥ ಮನುಷ್ಯ ಪ್ರಥಮ್ ನಟನೆ ಹಾಗೂ ನಿರ್ದೇಶನದ ನಟಭಯಂಕರ ಸಿನಿಮಾ ತೆರೆ ಮೇಲೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟು, ಧೂಳೆಬ್ಬಿಸುತ್ತಿದೆ.. ಈಗಾಗಲೇ ಟ್ರೇಲರ್ ಹಾಗೂ ...
ಹಿರಿಯ ಕಲಾವಿದರು, ತಂತ್ರಜ್ಞರ ಬದುಕಿಗೆ ಆಸೆಯಾಗಬೇಕೆನ್ನುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಟೆಲಿವಿಷನ್ ಪ್ರಿಮಿಯರ್ ಲೀಗ್ -2 ಲೋಗೋ ಬಿಡುಗಡೆ ...
ಬೆಂಗಳೂರು: ಬೆಂಗಳೂರಲ್ಲಿ ಸಿನಿಮೀಯ ಮಾದರಿ ಶವ ಪತ್ತೆ ಪ್ರಕರಣವನ್ನ ಒಂದೇ ದಿನದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಪತ್ತೆಯಾದ ಮೃತದೇಹ ಮಹಿಳೆಯದ್ದು ಎಂದು ಪತ್ತೆ ಮಾಡಲಾಗಿದ್ದು, ಸ್ಥಳದಲ್ಲಿ ಸಿಕ್ಕಿದ್ದು ...
ದೆಹಲಿ : ದೆಹಲಿ ಅಂಗಳದಲ್ಲಿ ರಾಜ್ಯದ ‘ಸಿಡಿ’ ಗದ್ದಲ ಶುರುವಾಗಿದ್ದು, ಸಿಬಿಐ ತನಿಖೆಯಾದ್ರೆ ಯಾರಿಗೆ ಟೆನ್ಷನ್..? ಆ ರಾಜಕಾರಣಿಗಳಿಗೆ ಶುರುವಾಯ್ತಾ ಆತಂಕ..? ರಮೇಶ್ ಜಾರಕಿಹೊಳಿ ಸಿಬಿಐ ತನಿಖೆಗೆ ...
ಬೆಂಗಳೂರು: ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ ಬರುತ್ತಿದ್ದು, ಸೋಮವಾರ ನೆಲಮಂಗಲದ ಮಾದವಾರ ಬಳಿಯ ಬಿಐಇಸಿಗೆ ಭೇಟಿ ನೀಡಲಿದ್ದಾರೆ. G-20 ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ನಮೋ ಭಾಗಿಯಾಗಲಿದ್ದು, ...
ಬೆಂಗಳೂರು: ರಾಜ್ಯದ ಸಿಡಿ ವಿಚಾರ ರಾಜ್ಯಕ್ಕೆ ಕಪ್ಪು ಚುಕ್ಕೆ ಇದ್ದಂಗೆ, ಸಿಬಿಐಗೆ ವಹಿಸಿ, ತನಿಖೆಯಿಂದ ಎಲ್ಲವೂ ಹೊರಬರಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ...
ಬೆಂಗಳೂರು : ಟ್ರಾಫಿಕ್ ಫೈನ್ ಕಟ್ಟುವವರಿಗೆ ಬಂಪರ್ ಆಫರ್ ನೀಡಿದ್ದು, ಟ್ರಾಫಿಕ್ ಬಾಕಿ ದಂಡಕ್ಕೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಫೆ. 11ರೊಳಗೆ ದಂಡ ಕಟ್ಟುವವರಿಗೆ ಶೇ.50ರಷ್ಟು ರಿಯಾಯಿತಿ ...
ಬೆಂಗಳೂರು: ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಜ್ಯ ಮಟ್ಟದ ಸ್ವಿಮ್ಮರ್ ಸಪ್ತಮಿ ಗೌಡ ಈಗ ಕಾಂತಾರ ಬ್ಯೂಟಿ. ಲೀಲಾ ...
ಬೆಂಗಳೂರು : ಹಾಸನ ಟಿಕೆಟ್ ಸಮರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಎಂಟ್ರಿ ಕೊಟ್ಟಿದ್ದಾರೆ. ಟಿಕೆಟ್ ಗೊಂದಲಕ್ಕೆ ಇಂದೇ ತೆರೆ ಎಳಿತಾರಾ HDD..? ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್ ...
ಲಕ್ನೋ : 100 ರೂಪಾಯಿ ಲಂಚ ಪಡೆದಿದ್ದಕ್ಕಾಗಿ 32 ವರ್ಷಗಳ ಹಿಂದಿನ ಪ್ರಕರಣದಲ್ಲಿ 82 ವರ್ಷದ ನಿವೃತ್ತ ರೈಲ್ವೆ ಕ್ಲರ್ಕ್ಗೆ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯವು ಒಂದು ...
ಬೆಂಗಳೂರು: 2 ವರ್ಷಗಳ ಹಿಂದೆ ಭೀಕರ ಅಪಘಾತ... ಬೆನ್ನುಮೂಳೆಗೆ ಬಲವಾದ ಪೆಟ್ಟು.. ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ.. ಹೌದು, ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಿರ್ದೇಶಕ ...
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಚಿರತೆಗಳು ಕಾಣಿಸಿಕೊಂಡಿದೆ. ನೈಸ್ ರಸ್ತೆಯ ಗೊಂಗಡಿಪರ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ದೊಡ್ಡ ಚಿರತೆ ಜೊತೆ 2 ಮರಿ ಚಿರತೆ ಕಂಡು ಗ್ರಾಮಸ್ಥರು ...
ಬೆಂಗಳೂರು: ಸಿನಿಮಾ ಪ್ರೇಮಿಗಳಿಗೆ ಈ ವಾರ ಹಬ್ಬವೋ ಹಬ್ಬ. ಇಂದು ಸಿಲ್ವರ್ಸ್ಕ್ರೀನಲ್ಲಿ ನಟಭಯಂಕರ ಗ್ರ್ಯಾಂಡ್ ರಿಲೀಸ್ ಆಗಿದೆ. ಒಳ್ಳೆ ಹುಡುಗ ಪ್ರಥಮ್ ಗರಡಿಯಿಂದ ನಟಭಯಂಕರ ಎಂಬ ಒಂದೊಳ್ಳೆ ...
ಬೆಂಗಳೂರು : ಪ್ರಣಾಳಿಕೆ ಸಮಿತಿಗೆ ರಿಸೈನ್ ವಿಚಾರದ ಬಗ್ಗೆ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿ ನಾವು ಜವಾಬ್ದಾರಿಯಿಂದ ನಡೆದುಕೊಳ್ಳೋ ಜನ, ನಾವು ಬೇಸರ ಮಾಡಿಕೊಳ್ಳುವ ಅಗತ್ಯವೇ ಇಲ್ಲ ಎಂದು ...
ಬೆಂಗಳೂರು : ನಟ ಕಿಚ್ಚ ಸುದೀಪ್ಗೆ ಆಫರ್ ಮೇಲೆ ಆಫರ್ ಬರುತ್ತಿದ್ದು, ಎಲೆಕ್ಷನ್ ಹೊತ್ತಲ್ಲಿ ಕಿಚ್ಚ ಸುದೀಪ್ಗೆ ಭಾರೀ ಬೇಡಿಕೆಯಿದೆ. ಸಿನಿಮಾ ಬಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ...
ಬೆಂಗಳೂರು : ಬೆಂಗಳೂರಲ್ಲಿ ಸಿನಿಮೀಯ ರೀತಿ ವಿಚಿತ್ರ ಕೇಸ್ ಪತ್ತೆಯಾಗಿದ್ದು, ಮರವೊಂದರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಅವಶೇಷ ಪತ್ತೆಯಾಗಿರುವ ಘಟನೆ ಹುಳಿಮಾವು ಬಳಿಯ ಅಕ್ಷಯನಗರದ ಬಳಿ ...
ದೆಹಲಿ : ರಾಜ್ಯದ ಆ ಸಿಡಿ ಬಾಕ್ಸ್ ದೆಹಲಿಗೆ ತಲುಪಿದ್ದು, ಇಂದೇ ಆ ಸಿಡಿಗಳು ಅಮಿತ್ ಶಾ ಕೈಸೇರಲಿದೆ. ದೆಹಲಿ ಅಂಗಳದಲ್ಲಿ ಸಿಡಿ, ಹಲವರು ಶೇಕ್ ಆಗಲಿದ್ದಾರೆ. ...
ತುಮಕೂರು : ಸೋಮವಾರ ತುಮಕೂರಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆ KSRTC ಬಸ್, ಭಾರಿ ವಾಹನಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ. ಫೆಬ್ರವರಿ 6ರಂದು ನಿಟ್ಟೂರು ಬಳಿಯ ...
ಬೆಂಗಳೂರು : ಉತ್ತರ ಕರ್ನಾಟಕ ಬಳಿಕ ಬೆಂಗಳೂರಲ್ಲಿ JDS ಪಂಚರತ್ನ ರಥಯಾತ್ರೆ ನಡೆಯಲಿದ್ದು, ದಳಪತಿಗಳು ಬೆಂಗಳೂರಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಶಾಸಕ R. ಮಂಜುನಾಥ್ ಕ್ಷೇತ್ರದಲ್ಲಿ ಜೆಡಿಎಸ್ ...
ಹಾಸನ : ಹಾಸನ ಟಿಕೆಟ್ ಬಿಕ್ಕಟ್ಟಿಗೆ ದೇವೇಗೌಡರ ಬಿಗ್ ಫಾರ್ಮುಲಾ ರೆಡಿಯಾಗಿದ್ದು, ನಾಳೆ ಹಾಸನ ಟಿಕೆಟ್ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆಯಿದ್ದು, ನಾಳೆ ಅಧಿಕೃತವಾಗಿ ಹಾಸನ ಟಿಕೆಟ್ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.