ದೈನಂದಿನ ರಾಶಿ ಭವಿಷ್ಯ…! 13/01/23
ದಕ್ಷಿಣಾಯಣ ಶಿಶಿರ ಋತು ಪುಷ್ಯ ಮಾಸ ಕೃಷ್ಣ ಪಕ್ಷ ಷಷ್ಟೀ ಶುಕ್ರವಾರ ಸೂರ್ಯೋದಯ ಬೆಳಗ್ಗೆ : 07:15 AM ಸೂರ್ಯಾಸ್ತ ಸಂಜೆ : 05:44 PM ಚಂದ್ರೋದಯ : 11:23 PM ಚಂದ್ರಾಸ್ತ ...
ದಕ್ಷಿಣಾಯಣ ಶಿಶಿರ ಋತು ಪುಷ್ಯ ಮಾಸ ಕೃಷ್ಣ ಪಕ್ಷ ಷಷ್ಟೀ ಶುಕ್ರವಾರ ಸೂರ್ಯೋದಯ ಬೆಳಗ್ಗೆ : 07:15 AM ಸೂರ್ಯಾಸ್ತ ಸಂಜೆ : 05:44 PM ಚಂದ್ರೋದಯ : 11:23 PM ಚಂದ್ರಾಸ್ತ ...
ದಕ್ಷಿಣಾಯಣ ಶಿಶಿರ ಋತು ಪುಷ್ಯ ಮಾಸ ಕೃಷ್ಣ ಪಕ್ಷ ತದಿಗೆ ಮಂಗಳವಾರ ಸೂರ್ಯೋದಯ ಬೆಳಗ್ಗೆ : 07:15 AM ಸೂರ್ಯಾಸ್ತ ಸಂಜೆ : 05:42 PM ಚಂದ್ರೋದಯ : 08:41 PM ಚಂದ್ರಾಸ್ತ ...
ದಕ್ಷಿಣಾಯಣ ಶಿಶಿರ ಋತು ಪುಷ್ಯ ಮಾಸ ಶುಕ್ಲ ಪಕ್ಷ ಪೂರ್ಣಿಮಾ ಶುಕ್ರವಾರ ಸೂರ್ಯೋದಯ ಬೆಳಗ್ಗೆ : 07:15 AM ಸೂರ್ಯಾಸ್ತ ಸಂಜೆ : 05:39 PM ಚಂದ್ರೋದಯ : 05:00 PM ...
ದಕ್ಷಿಣಾಯಣ ಶಿಶಿರ ಋತು ಪುಷ್ಯ ಮಾಸ ಶುಕ್ಲ ಪಕ್ಷ ಚತುರ್ದಶೀ ಗುರುವಾರ ಸೂರ್ಯೋದಯ ಬೆಳಗ್ಗೆ : 07:15 AM ಸೂರ್ಯಾಸ್ತ ಸಂಜೆ : 05:38 PM ಚಂದ್ರೋದಯ : 04:09 PM ...
ದಕ್ಷಿಣಾಯಣ ಶಿಶಿರ ಋತು ಪುಷ್ಯ ಮಾಸ ಶುಕ್ಲ ಪಕ್ಷ ದ್ವಾದಶೀ ಮಂಗಳವಾರ ಸೂರ್ಯೋದಯ ಬೆಳಗ್ಗೆ : 07:14 AM ಸೂರ್ಯಾಸ್ತ ಸಂಜೆ : 05:37 PM ಚಂದ್ರೋದಯ : 02:41 PM ...
ದಕ್ಷಿಣಾಯಣ ಶಿಶಿರ ಋತು ಪುಷ್ಯ ಮಾಸ ಶುಕ್ಲ ಪಕ್ಷ ಏಕಾದಶೀ ಸೋಮವಾರ ಸೂರ್ಯೋದಯ ಬೆಳಗ್ಗೆ : 07:14 AM ಸೂರ್ಯಾಸ್ತ ಸಂಜೆ : 05:36 PM ಚಂದ್ರೋದಯ : 02:04 PM ...
ಬೆಂಗಳೂರು: ಅವ್ಯವಹಾರ ಆರೋಪದ ಹಿನ್ನೆಲೆ ವಸಂತನಗರದಲ್ಲಿರುವ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಬೆಂಗಳೂರಿನ ವಾಲ್ಮೀಕಿ ನಿಗಮಕ್ಕೆ ಲೋಕಾಯುಕ್ತ ಎಂಟ್ರಿ ಕೊಟ್ಟಿದ್ದು, ಬೆಳಗ್ಗೆ ...
ಮೈಸೂರು : ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ನಂಜನಗೂಡು ಸಂಚಾರ ಠಾಣೆಯ PSI ಯಾಸ್ಮಿನ್ ತಾಜ್ ಗುಂಡಿಬಿದ್ದ ರಸ್ತೆ ಮುಚ್ಚಿದ್ದಾರೆ. ಮೈಸೂರು - ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ ...
ಬೆಂಗಳೂರು: ಗುಜರಾತ್ನ ಕಟುಕ ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಪಾಕಿಸ್ತಾನ ಸಚಿವ ಬಿಲ್ವಾಲ್ ಭುಟ್ಟೋ ವಿರುದ್ಧ ಬಿಜೆಪಿ ದೇಶವ್ಯಾಪಿ ಪ್ರತಿಭಟನೆ ಮಾಡುತ್ತಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ...
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಬೇಷರಂ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದರು ಅನ್ನೋ ಕಾರಣಕ್ಕಾಗಿ ಈ ಸುದ್ದಿ ನಾಲ್ಕೈದು ದಿನಗಳಿಂದ ...
ರಾಣೇಬೆನ್ನೂರು: ಹಾವೇರಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕೊನೆಯ ಕ್ಷೇತ್ರ ರಾಣೇಬೆನ್ನೂರು. ರಾಣೆ ಬೆನ್ನೂರು ಕ್ಷೇತ್ರ ಆರಂಭದಲ್ಲಿ ಮೀಸಲು ಕ್ಷೇತ್ರವಾಗಿತ್ತು. ಕೊನೆಗೆ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿಸಲಾಗಿತ್ತು. ಹೀಗೆ ಬದಲಾದ ...
ಹಾನಗಲ್: ಹಾನಗಲ್ ಕ್ಷೇತ್ರದಲ್ಲಿ 1978ರಿಂದಲೂ ಮನೋಹರ್ ತಹಶೀಲ್ದಾರ್, ಸಿ.ಎಂ.ಉದಾಸಿಯವರ ನಡುವೆಯೇ ಕಾಳಗ ನಡೆದಿದೆ. 1978ರಲ್ಲಿ ಮನೋಹರ್ ತಹಶೀಲ್ದಾರ್ ತಮ್ಮ 34 ವಯಸ್ಸಿನಲ್ಲಿಯೇ ಅಖಾಡಕ್ಕಿಳಿದು ಗೆದ್ದಿದ್ರು. ಇವರಿಗಿಂತಾ ವಯಸ್ಸಿನಲ್ಲಿ ...
ಬ್ಯಾಡಗಿ : ಬ್ಯಾಡಗಿ ಅಂದ್ರೆ, ಎಲ್ಲರಿಗೂ ನೆನಪಾಗೋದು ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ. ಹೀಗೆ ಮೆಣಸಿನಕಾಯಿಗೆ ಫೇಮಸ್ ಆಗಿರೋ ಹಾವೇರಿ ಜಿಲ್ಲೆಯ ಬ್ಯಾಡಗಿ ಕ್ಷೇತ್ರ ಹಲವು ವಿಚಿತ್ರ ಕ್ಷೇತ್ರಗಳ ...
ಹಾವೇರಿ : 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ಬಳಿಕ ಹಾವೇರಿ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಬದಲಾಯ್ತು. ಇದಾದ ಬಳಿಕ ನಡೆದಿರೋ 3 ಚುನಾವಣೆಗಳಲ್ಲಿ ಎರಡು ಬಾರಿ ನೆಹರೂ ...
ಶಿಗ್ಗಾಂವಿ ಕ್ಷೇತ್ರ: ಹಾವೇರಿ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಮೊದಲು ಶಿಗ್ಗಾಂವಿ ಕ್ಷೇತ್ರದ ಕುರಿತು ನೋಡೋಣ. ಯಾಕಂದ್ರೆ, ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿನಿಧಿಸೋ ಕ್ಷೇತ್ರ. ಸಿಎಂ ಬೊಮ್ಮಾಯಿ ಪ್ರತಿನಿಧಿಸ್ತಿರೋ ಶಿಗ್ಗಾಂವಿ ...
ಹಿರೇಕೆರೂರು ಕ್ಷೇತ್ರದ ಚುನಾವಣಾ ಇತಿಹಾಸವನ್ನ ನೋಡಿದ್ರೆ, 1972ರ ಬಳಿಕ ಇಲ್ಲಿ ಬಿ.ಸಿ.ಪಾಟೀಲ್ ವಿರುದ್ಧ ಈಗ ತೊಡೆ ತಟ್ಟಿರುವ ಯು.ಬಿ.ಬಣಕಾರ್ ತಂದೆ ಬಿ.ಜಿ.ಬಣಕಾರ್ ಮತ್ತು ಬಿ.ಸಿ.ಪಾಟೀಲ್ ಹೊರತುಪಡಿಸಿದ್ರೆ ಉಳಿದೋರು ...
ಸಿನಿಮಾ ಅಖಾಡಕ್ಕೆ ಸಖತ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದೆ ‘ಮೊದಲ ಮಿಡಿತ’. ರಾಜ್ಯಾದ್ಯಂತ ಮೊದಲ ಮಿಡಿತ ಅಬ್ಬರ ಜೋರಾಗಿದೆ. ಅದ್ರಲ್ಲೂ ಗಾಂಧಿನಗರದ ವೀರೇಶ್ ಥಿಯೇಟರ್ನಲ್ಲಿ ಮೊದಲ ಮಿಡಿತ ...
ನವದೆಹಲಿ: ಮತ್ತೆ ಭಾರತವನ್ನು ಕೆಣಕಿದ ಪಾಕಿಸ್ತಾನ, ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿಗೆ ಅವಹೇಳನ ಮಾಡಿದೆ. RSS, ವಿದೇಶಾಂಗ ಸಚಿವ ಜೈಶಂಕರ್ಗೂ ಅಪಮಾನ ಮಾಡಲಾಗಿದ್ದು, ಲಾಡೆನ್ ಸತ್ತಿದ್ದಾನೆ..ಗುಜರಾತ್ನ ಕಟುಕ ಬದುಕಿದ್ದಾನೆ. ...
ಮದುವೆ ಆಗ್ಬೇಕು ಅಂದ್ಕೊಂಡವರು ಈ ಸ್ಟೋರಿ ನೋಡಿ, ನೀವು ಮದುವೆ ಆಗ್ತಿದ್ದೀರಾ..ಹುಷಾರ್..! ವಧುವಿಗೆ ಇಷ್ಟ ಇಲ್ಲಾಂದ್ರೆ ಫೋರ್ಸ್ ಮಾಡ್ಬೇಡಿ ! ವಧುವಿಗೆ ಫೋರ್ಸ್ ಮಾಡಿದ್ರೆ ಏನಾಗುತ್ತೆ ಗೊತ್ತಾ ...
ಬೆಂಗಳೂರು: ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಚಿತ್ರದ ಸಂಗೀತ ಬಳಕೆ ಹಿನ್ನೆಲೆ ಎಂಆರ್ಟಿ ಮ್ಯೂಸಿಕ್ ಸಂಸ್ಥೆಯು ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಲು ಕೋರಿರುವ ಅರ್ಜಿಯನ್ನ ...
ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲೊಬ್ಬರು ಅಟ್ಲಿ. ಕಮರ್ಷಿಯಲ್ ಸಿನಿಮಾದ ಮುಖ ಬದಲಿಸುವುದರ ಜತೆಗೆ ಅತ್ಯಂತ ಯಶಸ್ವಿ ನಿರ್ದೇಶಕ ಎಂಬ ಖ್ಯಾತಿ ಇರುವ ಅಟ್ಲಿ, ತಮಿಳಿನಲ್ಲಿ ಖ್ಯಾತ ನಟ ...
ಮಂಡ್ಯ: ಕುಕ್ಕರ್ ಬಾಂಬ್ ಹೇಳಿಕೆ ಕೊಟ್ಟಿದ್ದ ಡಿಕೆಶಿ ಮೇಲೆ ಮತ್ತೆ ಗುಡುಗಿದ್ದು, ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಚಾಟಿ ಬೀಸಿದ್ದಾರೆ. ಈ ಬಗ್ಗೆ ಪಾಂಡವಪುರ ಸಮಾವೇಶದಲ್ಲಿ ಗುಡುಗಿದ ...
ಮೈಸೂರು: ವಿಶ್ವನಾಥ್ ವಿರುದ್ಧ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದು, ವಿಶ್ವನಾಥ್ ಚುನಾವಣೆ ವೇಳೆ 15 ಕೋಟಿ ತೆಗೊಂಡ್ರು, ಕೇವಲ 4 ರಿಂದ 5 ಕೋಟಿ ಖರ್ಚು ಮಾಡಿ, ...
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಜನ್ಮ ದಿನದ ಸಂಭ್ರಮದಲ್ಲಿದ್ದು, ಪದ್ಮನಾಭ ನಗರದಲ್ಲಿರುವ ಹೆಚ್ ಡಿ ದೇವೇಗೌಡರ ನಿವಾಸಕ್ಕೆ ತೆರಳಿ ಹೆಚ್ಡಿಕೆ ತಾಯಿ ಚನ್ನಮ್ಮ ...
ಜೈಪುರ: ಸಂಸಾರದ ಗೋಜಿಗೆ ಹೆದರಿ ಭಗವಾನ್ ವಿಷ್ಣುವನ್ನೇ ವರಿಸಿದ ಅಪ್ಸರೆಯಂತ ತರುಣಿ.. ಯಾಕೆ ಗೊತ್ತಾ..? ಈ ಸ್ಟೋರಿ ಓದಿ.. ಹೌದು,ರಾಜಸ್ಥಾನದ ಗೋವಿಂದಗಢ ಸಮೀಪದ ಪುಟ್ಟ ಗ್ರಾಮ ನರಸಿಂಘಪುರದ ...
ಬೆಂಗಳೂರು: ಯಡಿಯೂರಪ್ಪನ್ನ ಬಿಜೆಪಿ ಲೆಕ್ಕಕ್ಕೆ ಇಟ್ಕೊಂಡಿಲ್ಲ, BSY ಮಾತಲ್ಲೇ ಅವರ ದುಗುಡ ನೋವು ಗೊತ್ತಾಗ್ತಾ ಇತ್ತು ಎಂದು ಡಿ. ಕೆ ಶಿವಕುಮಾರ್ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ...
ಬೆಂಗಳೂರು : ರಸ್ತೆ ಗುಂಡಿ ಸಾವಿನ ಬಗ್ಗೆ ದೂರು ಬಂದ್ರೆ ಎಫ್ಐಆರ್ ಮಾಡಿ. ಯಾವುದೇ ತಾಂತ್ರಿಕ ಕಾರಣ ನೀಡದೇ FIR ದಾಖಲಿಸಿ ಎಂದು ರಾಜ್ಯ ಪೊಲೀಸ್ ಇಲಾಖೆಗೆ ಹೈಕೋರ್ಟ್ ...
ಮಂಡ್ಯ : ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಪ್ರಕರಣ, ಹಾಸ್ಟೆಲ್ ಗೆ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿದ್ದಾರೆ. ಸಚಿವ ಕೆ.ಗೋಪಾಲಯ್ಯ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದರು. ಸಚಿವ ...
ಕೊಳ್ಳೇಗಾಲ: ಕೊಳ್ಳೇಗಾಲ ಕ್ಷೇತ್ರದಲ್ಲಿ ಮೊದಲ ಚುನಾವಣೆಯಿಂದಲೂ ಗೆಲ್ಲೋ ಮೂಲಕ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಇಲ್ಲಿ ಮೊದಲ ಚುನಾವಣೆ ಬಿಟ್ರೆ, 1962ರಿಂದ 1989ರವರೆಗೆ ಬಿ.ಬಸವಯ್ಯ, ಶಿವಮಾದಯ್ಯರ ನಡುವೆ ನೇರ ಹಣಾಹಣಿ ...
ಗುಂಡ್ಲುಪೇಟೆ :ಚಾಮರಾಜನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಒಂದಾದ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಶಾಸಕ ನಿರಂಜನ್ಕುಮಾರ್ ಆಯ್ಕೆಯಾಗಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕಿಂತಾ ವ್ಯಕ್ತಿಗೆ ಹೆಚ್ಚು ಪ್ರಾಮುಖ್ಯತೆ ...
ಹನೂರು: ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹನೂರು ಕೂಡ ಹಸ್ತದ ಭದ್ರಕೋಟೆ. ಈ ಹಿಂದೆ ಕೇವಲ ಮಾತಿನ ಮೇಲೆ ಗೆದ್ದು ಸಾರ್ವಜನಿಕ ಜೀವನಕ್ಕೆ ತಮ್ಮ ಜೀವನವನ್ನೇ ...
ಚಾಮರಾಜನಗರ : ಚಾಮರಾಜನಗರ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. ಈ ಕ್ಷೇತ್ರದಲ್ಲಿ ಎದುರಾಳಿಯಾಗಿ ಯಾರೇ ಅಖಾಡಕ್ಕಿಳಿದ್ರು ಸಿ. ಪುಟ್ಟರಂಗಶೆಟ್ಟಿ ಎದುರು ಸೋಲು ಕಾಣೋದು ಗ್ಯಾರೆಂಟಿ. ಯಾಕಂದ್ರೆ, ಕಾಂಗ್ರೆಸ್ ಕಲಿಯಾಗಿರೋ ...
ಬೆಂಗಳೂರು: ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ಗೆ ಟ್ವಿಸ್ಟ್ ಪಡೆದುಕೊಂಡಿದ್ದು, ಮಂಗಳೂರು ಟೆರರಿಸ್ಟ್ ಶಾರೀಕ್ ಕೇಸ್ ಬಗ್ಗೆ ಡಿಕೆಶಿ ಅನುಮಾನ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕೆಪಿಸಿಸಿ ...
ಬೆಂಗಳೂರು: ಪ್ರೀತಿಯ ಸವಿ ಸೆಳೆತ..ಜೋರಾದ ಎದೆ ಬಡಿತ..ತೆರೆಯ ಮೇಲೆ ಬರಲು ಸಜ್ಜಾಗಿದೆ. ಮೊದಲ ಮಿಡಿತ.. ಈಗಾಗಲೇ ಸಾಕಷ್ಟು ಸ್ಯಾಂಪಲ್ಸ್ಗಳ ಮೂಲಕ ಗಾಂಧಿನಗರದಲ್ಲಿ ಮೋಡಿ ಮಾಡಿರುವ ಮೊದಲ ಮಿಡಿತ ...
ಕೊಪ್ಪಳ: ಜನಾರ್ದನ ರೆಡ್ಡಿ ಅವ್ರನ್ನೂ ನಾವು ನೆಗ್ಲೆಕ್ಟ್ ಮಾಡಿಲ್ಲ, ಜನಾರ್ದನ ರೆಡ್ಡಿ ಅವ್ರನ್ನ ನೆಗ್ಲೆಕ್ಟ್ ಮಾಡೋ ಪ್ರಶ್ನೆ ಇಲ್ಲ, ಅವ್ರ ಮೇಲಿರೋ ಕೇಸ್ಗಳು ಮುಗಿನ ನಂತರ ಬಿಜೆಪಿಯಲ್ಲಿರ್ತಾರೆ ...
ಬೆಂಗಳೂರು: ಕರ್ನಾಟಕ ಬ್ಯಾಂಕ್ ಲಾಕರ್ನಲ್ಲಿಟ್ಟಿದ್ದ30 ಲಕ್ಷ ಮೌಲ್ಯದ ಚಿನ್ನಾಭರಣ ಮಂಗಮಾಯವಾಗಿದ್ದು, ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದ ಚಿನ್ನ ಎಲ್ಲೋಯ್ತು? ಎಂದು ಲಾಕರ್ ಚಿನ್ನದ ಬಗ್ಗೆ ಯಲಹಂಕ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ...
ಮೈಸೂರು: BSY ಪುತ್ರ ವಿಜಯೇಂದ್ರ ವಿರುದ್ಧ ಬಿಗ್ ಬಾಂಬ್ ಸಿಡಿಸಿದ್ದು, ನನಗೆ ಬಿಜೆಪಿ ಸೇರ್ಪಡೆಯಾಗಲು ಹಣದ ಆಮಿಷ ಒಡ್ಡಿದ್ದರು ಎಂದು ವಿಜಯೇಂದ್ರ ವಿರುದ್ಧ MLC H ವಿಶ್ವನಾಥ್ ...
ವಿಜಯಪುರ: ಸಿಎಂ ಬದಲಾವಣೆ ಇಲ್ಲ, ಕೇವಲ ವದಂತಿ, ಮಾಧ್ಯಮಗಳ ಸೃಷ್ಟಿ ಎಂದು ಸಚಿವ ಭೈರತಿ ಬಸವರಾಜು ಹೇಳಿದ್ದಾರೆ. ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಸಚಿವ ಬೈರತಿ ಬಸವರಾಜ್, ...
ಬೆಂಗಳೂರು: ಟ್ವಿಟ್ಟರ್ ಮಾಲಿಕ ಎಲಾನ್ ಮಸ್ಕ್ ಹಿಂದಿಕ್ಕಿ ಟೆಸ್ಲಾ ಮುಖ್ಯಸ್ಥ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ನಂ.1 ಶ್ರೀಮಂತ ಸ್ಥಾನಕ್ಕೇರಿದ್ದಾರೆ. ಸೋಮವಾರ ಎಲಾನ್ ಮಸ್ಕ್ ಟೆಸ್ಲಾ ಷೇರುಗಳು ಭಾರೀ ...
ಬೆಂಗಳೂರು: ಟಿಕೆಟ್ ಸುಳಿವು ಸಿಕ್ಕ ಬೆನ್ನಲ್ಲೇ ರಾಜಾಜಿನಗರ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಬಿ.ಎಸ್.ಪುಟ್ಟರಾಜುರಿಂದ ಕಾಂಗ್ರೆಸ್ ಕಛೇರಿ ಉದ್ಘಾಟನೆ ಮಾಡಿದ್ದಾರೆ. ಕಾಂಗ್ರೆಸ್ ಬಲ್ಲ ಮೂಲಗಳ ಮಾಹಿತಿ ಪ್ರಕಾರ ...
ಬೆಂಗಳೂರು: 5 ವರ್ಷ ಸಿದ್ದರಾಮಯ್ಯ ಕಣ್ಣೊರೆಸೋದಿರಲಿ ವರದಿಯನ್ನ ತಿರುಗಿಯೂ ನೋಡಿಲ್ಲ. ಸದಾಶಿವ ಆಯೋಗದ ರಿಪೋರ್ಟ್ ಮುಟ್ಟೋ ಧೈರ್ಯ ಸಿದ್ದುಗೆ ಇರಲಿಲ್ಲ ಎಂದು ಒಳ ಮೀಸಲು ವಿಚಾರದಲ್ಲಿ ಸಿದ್ದುಗೆ ...
ಬೆಂಗಳೂರು : ಡಿ ಕೆ ಶಿವಕುಮಾರ್ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿ, ನಾಳೆ ಹುಬ್ಬಳ್ಳಿಗೆ ಒಟ್ಟಿಗೆ ಹೋಗೋಣ ಸರ್ ಎಂದು ಹೇಳಿದ್ದಾರೆ. ಈ ...
ಬೆಂಗಳೂರು : ನಟಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಒಂದಲ್ಲ ಒಂದು ವಿಷಯದಿಂದ ಹೆಚ್ಚು ವೈರಲ್ ಆಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿದ್ದಾರೆ. ತಮ್ಮ ದಿನನಿತ್ಯದ ...
ತಿಪಟೂರು : ತುರುವೇಕೆರೆ ಕ್ಷೇತ್ರದಂತೆಯೇ ತಿಪಟೂರು ಕ್ಷೇತ್ರವೂ ರಾಜ್ಯದ ವಿಚಿತ್ರ ಕ್ಷೇತ್ರಗಳಲ್ಲಿ ಒಂದು. ಇಲ್ಲಿ ಮೊದಲ ಚುನಾವಣೆಯಲ್ಲಿಯೇ ಮತದಾರರು ಕಾಂಗ್ರೆಸ್ಗೆ ಸೋಲಿನ ರುಚಿ ತೋರಿಸಿದ್ರು. ಸತತ ಎರಡು ...
ತುರುವೇಕೆರೆ: ತುಮಕೂರು ಜಿಲ್ಲೆಯ ಜನ ಯಾವುದೇ ಒಂದು ಪಕ್ಷವನ್ನ ಅನಾಮತ್ತಾಗಿ ಬೆಂಬಲಿಸಲ್ಲ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ತುರುವೇಕೆರೆ ಕ್ಷೇತ್ರ. ತುರುವೇಕೆರೆ ಮೊದಲ ಚುನಾವಣೆಯಿಂದಲೂ ಯಾವುದೇ ಪಕ್ಷದ ಭದ್ರಕೋಟೆಯಾಗಿಲ್ಲ. ...
ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್-ಜೆಡಿಎಸ್ ಅಥವಾ ಜನತಾ ಪರಿವಾರದ ಅಭ್ಯರ್ಥಿಗಳ ನಡುವೆ ಟಫ್ ಫೈಟ್ಗೆ ಸಾಕ್ಷಿಯಾಗಿದೆ. 1999ರವರೆಗೆ ಸತತ ಮೂರು ಬಾರಿ ಇಲ್ಲಿ ...
ತುಮಕೂರು ನಗರ: ತುಮಕೂರು ನಗರಕ್ಕೆ ಅಂಕೊಂಡಿರೋ ತುಮಕೂರು ಗ್ರಾಮಾಂತರ ಕ್ಷೇತ್ರವೂ ಸಹ 2008ರಲ್ಲಿ ಕ್ಷೇತ್ರಗಳ ಮರುವಿಂಗಡಣೆಯಾದ ಬಳಿಕ ಅಸ್ತಿತ್ವಕ್ಕೆ ಬಂದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ 2008ರಲ್ಲಿ ಮೊದಲ ...
ತುಮಕೂರು: 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಹೊಸದಾಗಿ ಹುಟ್ಟಿಕೊಂಡಿದ್ದೇ ತುಮಕೂರು ನಗರ ಕ್ಷೇತ್ರ. 2008ರಲ್ಲಿ ಈ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೊಗಡು ಶಿವಣ್ಣ ...
ಬೆಂಗಳೂರು: ಟ್ರೆಂಡ್ಗೆ ತಕ್ಕಂತೆ ಬದಲಾಗುತ್ತಲೇ ಬಂದ ಇಂಡಸ್ಟ್ರಿ ಸ್ಯಾಂಡಲ್ವುಡ್. ಇಲ್ಲಿನ ಸಿನಿಮಾಗಳು ಭಾರತೀಯ ಸಿನಿಮಾರಂಗವೇ ತಿರುಗಿ ನೋಡುವಂತೆ ಮಾಡಿದ ಸಾಕಷ್ಟು ಎಕ್ಸಾಂಪಲ್ ಇದೆ. ಈಗ ಇದೇ ಹಾದಿಯಲ್ಲಿ ...
ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠಕ್ಕೆ ನೂತನ ಆಡಳಿತಾಧಿಕಾರಿಯನ್ನ ನೇಮಕ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಅವರನ್ನ ನೂತನ ಆಡಳಿತಾಧಿಕಾರಿ ಯಾಗಿ ನೇಮಿಸಲಾಗಿದೆ. ಲೆಕ್ಕಪತ್ರ ನಿರ್ವಹಣೆ, ...
ಬಾಗಲಕೋಟೆ: ಬಾಗಲಕೋಟೆ ಕೊಲೆ ಕೇಸ್ಗೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಮಗ ಅಪ್ಪನನ್ನು 30 ಪೀಸ್ ಮಾಡಿ ಬೋರ್ವೆಲ್ಗೆ ಎಸೆದಿದ್ದ. ಇದೀಗ 50 ಸಾವಿರ ರೂಪಾಯಿ ಜಗಳಕ್ಕೆ ಅಪ್ಪನನ್ನೇ ...
ಬೆಂಗಳೂರು: ನಾನೂ ಡಿ.ಕೆ.ಶಿವಕುಮಾರ್ ಒಟ್ಟಿಗೆ ಪ್ರವಾಸ ಮಾಡ್ತೇವೆ, ಜಿಲ್ಲಾ ಕೇಂದ್ರಗಳಿಗೆ ಹೋಗಿ ಸಮಾವೇಶ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ...
ನವದೆಹಲಿ: ಭಾರದ ಒಂದಿಂಚೂ ಚೀನಾಗೆ ಹೋಗಲು ಬಿಡಲ್ಲ, ನಮ್ಮ ಯೋಧರು ಚೀನಾವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಗಡಿ ಘರ್ಷಣೆಯಲ್ಲಿ ನಮ್ಮ ಯೋಧರಿಗೆ ಗಾಯಗಳಾಗಿಲ್ಲ, ಚೀನಾ ಗಡಿ ವಾಸ್ತವಸ್ಥಿತಿ ಉಲ್ಲಂಘಿಸೋ ...
ದೆಹಲಿ: ಗಡಿಯಲ್ಲಿ ಚೀನಾದಿಂದ ಸಂಘರ್ಷ ವಿಚಾರ ಮಧ್ಯಾಹ್ನ ಸಂಸತ್ತಿನಲ್ಲಿ ಸರ್ಕಾರದ ಉತ್ತರ ನೀಡಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರ ನೀಡಲಿದ್ದು, ಅಧಿವೇಶನ ಆರಂಭಕ್ಕೂ ಮುನ್ನ ಹೈಲೆವೆಲ್ ...
ಬೆಂಗಳೂರು: ಪಾನಿಪುರಿ ಕಿಟ್ಟಿ ಮೇಲೆ FIR ದಾಖಲಾಗಿದ್ದು, ನಟ ದುನಿಯಾ ವಿಜಯರಿಂದ ದೂರು ನೀಡಲಾಗಿದೆ. 2018ರ ಪ್ರಕರಣ ಮತ್ತೆ ರೀ ಓಪನ್ ಆಗಿದ್ದು, ಹೈಕೋರ್ಟ್ ಸೂಚನೆ ಮೇರೆಗೆ ...
ತುಮಕೂರು : ಕೊರಟಗೆರೆ ಕ್ಷೇತ್ರದಲ್ಲಿ ಚಿರತೆ ದಾಳಿಯಿಂದ ಗಾಯಗೊಂಡಿದ್ದ ಮಕ್ಕಳ ಚಿಕಿತ್ಸೆಗೆ ಖುದ್ದು ಶಾಸಕ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ಪಂದಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ. ...
ದೆಹಲಿ : ಮಹಾರಾಷ್ಟ್ರ-ಬೆಳಗಾವಿ ಗಡಿ ಗಲಾಟೆ ವಿಚಾರದಲ್ಲಿ ಇಂದು ರಾಜ್ಯ ಸಂಸದರು ಅಮಿತ್ ಶಾ ಭೇಟಿಯಾಗುತ್ತಿದ್ದಾರೆ. ಸಂಸದರು ಕೇಂದ್ರ ಗೃಹ ಸಚಿವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ ಸಂಸದರು ...
ದಕ್ಷಿಣಾಯಣ ಶರತ್ ಋತು ಮಾರ್ಗಶಿರ ಮಾಸ ಕೃಷ್ಣ ಪಕ್ಷ ದ್ವಾದಶೀ ಸೋಮವಾರ ಸೂರ್ಯೋದಯ ಬೆಳಗ್ಗೆ : 06:32 AM ಸೂರ್ಯಾಸ್ತ ಸಂಜೆ : 05:55 PM ಚಂದ್ರೋದಯ : 09:51 AM ಚಂದ್ರಾಸ್ತ ...
ಉಡುಪಿ: ಉಡುಪಿಯ ಸಬ್ ಜೈಲಿನಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಮೂಲದ ಸದಾನಂದ ಸೇರಿಗಾರ್ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಕುರುಪ್ ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ...
ಕಲಬುರಗಿ: ಕಲಬುರಗಿಯಲ್ಲಿ ಯುವಕನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಾಲಗತ್ತಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ. ಸಚೀನ್ ಅಂಬಲಗಿ ಎಂಬಾತ ಹತ್ಯೆಯಾದ ಯುವಕ. ನಗರದ ಖಾಸಗಿ ...
ಬೆಂಗಳೂರು; ವಿಧಾನಪರಿಷತ್ ಸಭಾಪತಿ ಚುನಾವಣೆಗೆ ಭಾರೀ ಟ್ವಿಸ್ಟ್ ಪಡೆದುಕೊಂಡಿದ್ದು, ಹಂಗಾಮಿ ಸಭಾಪತಿಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ. ಈ ಹಿನ್ನೆಲೆ ತರಾತುರಿಯಲ್ಲಿ ದೆಹಲಿಗೆ ಸಭಾಪತಿ ರಘುನಾಥ್ ರಾವ್ ...
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಇನ್ನೂ ಎರಡು ದಿನ ಕೂಲ್ ಕೂಲ್ ಆಗಿರಲಿದ್ದು, ಮುಂಜಾನೆ ಮಂಜು ನಾಳೆಯೂ ಬೆಂಗಳೂರನ್ನ ಆವರಿಸಲಿದೆ. ನಗರದಲ್ಲಿ ಇನ್ನೂ ಎರಡು ದಿನ ಮೋಡ ...
ಬೆಂಗಳೂರು: ನಗರದಲ್ಲಿ ಹೊಯ್ಸಳ ಪೊಲೀಸರ ವಿರುದ್ಧ ಸುಲಿಗೆ ಆರೋಪ ಕೇಳಿ ಬಂದಿದ್ದು, ಪೊಲೀಸರು ಸ್ನೇಹಿತರ ಜತೆ ಪಾರ್ಟಿ ಮುಗಿಸಿ , ಮಾನ್ಯತಾ ಟೆಕ್ಪಾರ್ಕ್ ಬಳಿ ಮಧ್ಯರಾತ್ರಿ ಬರುತ್ತಿದ್ದ ...
ಬೆಂಗಳೂರು: ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಕಾರು ಚಾಲಕ ರವಿಕುಮಾರ್ ಎಸ್.ಕಾಳೆ ನಿಧನ ಹೊಂದಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ನಿನ್ನೆ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ...
ಬೆಂಗಳೂರು: ನಿಮ್ ಮನೆಯಲ್ಲಿ ಪುಟ್ಟ-ಪುಟ್ಟ ಮಕ್ಕಳಿದ್ದಾರಾ..? ನಿಮ್ಮ ಮಗುವಿಗೆ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿದ್ಯಾ..? ಮಾಮೂಲಿ ಜ್ವರ ಅಂತಾ ನೆಗ್ಲೆಕ್ಟ್ ಮಾಡಲೇಬೇಡಿ.. ಜ್ವರ, ನೆಗಡಿ, ಶೀತದ ಸಿರಪ್ ...
ಬೆಂಗಳೂರು: ‘ಕಾಂತಾರ’ ಅಂದ್ರೆ ದಟ್ಟವಾದ ಕಾಡು.. ಪ್ರಕೃತಿ ಹಾಗೂ ಮನುಷ್ಯನ ನಡುವಿನ ಅವಿನಾಭಾವ ಸಂಬಂಧವನ್ನು ಜಾನಪದ ಸೊಗಡಿನ ಮೂಲಕ ತೋರಿಸುವ ಪ್ರಯತ್ನ ಈ ಸಿನಿಮಾ. ದಕ್ಷಿಣ ಕನ್ನಡದ ...
ಬೆಂಗಳೂರು : 2023ರಲ್ಲಿ ಮತ್ತೊಂದು ಮಹಾ ಕಾಳಗ ನಡೆಯಲಿದ್ದು, ಸಿದ್ದು ಎಲ್ಲೇ ನಿಂತ್ರೂ ಸೋಲೋದು ಫಿಕ್ಸಾ..? ಸಿದ್ದು ಸೋಲಿಸಲು ಬಿಜೆಪಿ ಹೈಕಮಾಂಡ್ ಖೆಡ್ಡಾ ತೋಡಲಿದ್ದಾರೆ. ಸಿದ್ದು ವಿರುದ್ಧ ...
ಕಿರುತೆರೆಯಲಿ ಸಂಚಲನ ಕ್ರಿಯೇಟ್ ಮಾಡಿದ ಸೀರಿಯಲ್ ಅಂದ್ರೆ ಅದುವೇ ಜೊತೆಜೊತೆಯಲಿ ...ಸಿನೆಮಾ ಲೆವೆಲ್ ಗೆ ಹವಾ ಕ್ರಿಯೇಟ್ ಮಾಡಿದ ಸೀರಿಯಲ್ ಅದು... ಈ ಸೀರಿಯಲ್ ಇಂದ ಆದ ವಿವಾದಕ್ಕೆ ...
ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ 2022ರ ರಾಷ್ಟ್ರಪತಿ ಪದಕ ಪ್ರದಾನ ಮಾಡಲಾಗಿದೆ. ಸಾಧನೆ ಮಾಡಿದ 90 ಪೊಲೀಸ್ ಅಧಿಕಾರಿಗಳಿಗೆ ರಾಜ್ಯಪಾಲ ಥಾವರ್ಚಂದ್ ...
ದೆಹಲಿ: ಭಾರತೀಯ ಒಲಿಂಪಿಕ್ ಸಂಸ್ಥೆಗೆ ಇದೇ ಮೊದಲ ಬಾರಿ ಮಹಿಳಾ ಅಧ್ಯಕ್ಷರನ್ನಾಗಿ ದಂತಕಥೆ ಓಟಗಾರ್ತಿ ಪಿಟಿ ಉಷಾ ಅವರನ್ನ ಆಯ್ಕೆ ಮಾಡಲಾಗಿದೆ. ಉಷಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ...
ಬೆಂಗಳೂರು: ಬಿಜೆಪಿಯ ಮೇಲೆ ಇಲ್ಲಿಯವರೆಗೂ ಎಲ್ಲರೂ ಆಶೀರ್ವಾದ ಮಾಡಿದ್ದೀರಾ, ಬಿಜೆಪಿಗೆ ನೀವು ಮತ ನೀಡಿರುವುದರಿಂದ ಎಷ್ಟು ಅಭಿವೃದ್ಧಿ ಆಗಿದೆ ಎಂಬುದು ನಿಮಗೆ ಗೊತ್ತಿದೆ. ಕೊರೊನಾ ಸಮಯದಲ್ಲಿ ರೇಷನ್ , ಕೋವಿಡ್ ...
ಬೆಂಗಳೂರು : ಎಲೆಕ್ಷನ್ ಹೊತ್ತಲ್ಲಿ ಕಾಂಗ್ರೆಸ್ ನಾಯಕರಿಗೆ ಬಿಗ್ ಶಾಕ್ ಆಗಿದ್ದು, ಮುಖಂಡರು ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಸೇರುತ್ತಿದ್ದಾರೆ. ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ...
ನವದೆಹಲಿ: ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಿದ್ದಾರೆ. ನಾಗ್ಪುರ್ ಟು ಬಿಲಾಸ್ಪುರ್ ಮಾರ್ಗದ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಮೋದಿ ಚಾಲನೆ ನೀಡಿದ್ದಾರೆ. ...
ಬೆಂಗಳೂರು: ‘ರೆಬಲ್ ಸ್ಟಾರ್’ ಅಂಬರೀಷ್ ಹಾಗೂ ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಅಂಬರೀಷ್ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತಿದೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ...
ಬೆಳಗಾವಿ: ಬೆಳಗಾವಿಯಲ್ಲಿ ಗಡಿ ವಿವಾದ ಕ್ಯಾತೆ ಹಿನ್ನೆಲೆಯಲ್ಲಿ, ಸಂಸದರು ನಾಳೆ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ. ರಾಜ್ಯ ಸಂಸದರಿಂದ ನಾಳೆ ಅಮಿತ್ ಶಾ ಭೇಟಿಯಾಗಲಿದ್ದು, ಸಂಸದರು ಗಡಿ ...
ದೆಹಲಿ : 2023ರ ಚುನಾವಣೆಗೆ ‘ಕೈ’ ಹೈಕಮಾಂಡ್ ಫುಲ್ ತಯಾರಿ ನಡೆಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಬುಲಾವ್ ಮಾಡಿದ್ದಾರೆ. ಕೂಡಲೇ ದೆಹಲಿಗೆ ಬರುವಂತೆ ರಾಜ್ಯ ನಾಯಕರಿಗೆ ಸೂಚನೆ ...
ಚೆನ್ನೈ : ತಮಿಳುನಾಡಿನಲ್ಲಿ ಮ್ಯಾಂಡೋಸ್ ಸೈಕ್ಲೋನ್ಗೆ ಜನ ತತ್ತರಿಸುತ್ತಿದ್ದು, ರಣಭೀಕರ ಮಳೆ.. ಬಿರುಗಾಳಿ.. ಚಳಿಗೆ ಜನ ಫುಲ್ ಕಂಗಾಲಾಗಿದ್ದಾರೆ. ಮಳೆಯ ಆರ್ಭಟಕ್ಕೆ ತಮಿಳುನಾಡಲ್ಲಿ ಈವರೆಗೆ ನಾಲ್ವರು ಬಲಿಯಾಗಿದೆ. ...
ಮಂಡ್ಯ : ಶ್ರೀರಂಗಪಟ್ಟಣದಲ್ಲಿ ಧರ್ಮ ಸಂಘರ್ಷ ತಾರಕಕ್ಕೇರಿದ್ದು , ಹಿಂದೂ ಕಾರ್ಯಕರ್ತರು ಜಾಮೀಯ ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ. ಈ ಕುರಿತು ಪೊಲೀಸ್ ಅಧಿಕಾರಿ ಹಿಂದೂ ಕಾರ್ಯಕರ್ತನಿಗೆ ಬೆದರಿಕೆ ...
ಬೆಂಗಳೂರು : ಈ ವಿಡಿಯೋ ನೋಡಿದ್ರೆ ನೀವೂ ಒಮ್ಮೆ ಶಾಕ್ ಆಗ್ತೀರಾ, ಈ ವಿಡಿಯೋ ನೋಡಿದ ಕೂಡ್ಲೇ ಎದೆ ಝಲ್ ಎನ್ನುತ್ತೆ. ರೌಡಿಸಂ ವೀಡಿಯೋ ಎದೆ ಝಲ್ ಎನ್ನಿಸುತ್ತೇ. ...
ಮೈಸೂರು : ಸಿದ್ದು-ಹೆಚ್.ವಿಶ್ವನಾಥ್ ಒಂದಾಗ್ತಿರೋದಕ್ಕೆ ಸಂಸದ ಗರಂ ಆಗಿದ್ದು, ಅವ್ರಿಬ್ಬರ ಸಮಾಗಮಕ್ಕೆ ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ. ಮೈಸೂರಲ್ಲಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ ಅವರ ಬಗ್ಗೆ ...
ಬಿಗ್ ಬಾಸ್ ಮನೆಯಿಂದ ಪ್ರತಿ ವಾರ ಒಬ್ಬಬ್ಬರು ಎಲಿಮಿನೇಟ್ ಆಗಿ ಹೋಗ್ತಾ ಇದ್ದಾರೆ. ಈ ವಾರ ಮನೆಯಿಂದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಔಟ್ ಆಗಿದ್ದಾರೆ. ಬಿಗ್ ...
ಬೆಂಗಳೂರು : ಇಂದು ಅಭಿಷೇಕ್ ಅಂಬರೀಶ್ ಹಾಗೂ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪರೊಂದಿಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಬಹುಕಾಲದ ಗೆಳತಿ ಅವಿವಾ ಜೊತೆ ಅಭಿಷೇಕ್ ಎಂಗೇಜ್ಮೆಂಟ್ ...
ಬೆಂಗಳೂರು : ಸೀರಿಯಲ್ನಿಂದ ನಟ ಅನಿರುದ್ಧ ಬ್ಯಾನ್ ವಿವಾದ ಸುಖಾಂತ್ಯ ಕಂಡಿದ್ದು, ಬ್ಯಾನ್ ಕುರಿತು ಫಿಲ್ಮ್ ಛೇಂಬರ್ನಲ್ಲಿ ವಿವಾದದ ಬಗ್ಗೆ ಸಭೆ ನಡೆಸಲಾಗಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿ ನಟ ...
ಬೆಂಗಳೂರು : ಹೊರಗಡೆಯಿಂದ ಸಾದಾ ಬಿಲ್ಡಿಂಗ್.. ಒಳಗಡೆ ಫುಲ್ ಆಟ ನಡೆಯುತ್ತಿದ್ದು, ಎಗ್ಗಿಲ್ಲದೆ ನಡೀತಿದ್ದ ಅಡ್ಡೆ ಮೇಲೆ ಸಿಸಿಬಿ ಭರ್ಜರಿ ರೇಡ್ ನಡೆಸಲಾಗಿದೆ. ಬೆಂಗಳೂರಲ್ಲಿ ಎಗ್ಗಿಲ್ಲದೆ ನಡೀತಿದ್ದ ...
ಗಾಂಧಿನಗರ : ಗುಜರಾತ್ನಲ್ಲಿ ಮತ್ತೆ ಕಮಲ ಆಡಳಿತ ಶುರುವಾಗಲಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ. ಭೂಪೇಂದ್ರ ಪಟೇಲ್ ನಾಳೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ...
ಶಿಮ್ಲಾ : ಹಿಮಾಚಲ ಪ್ರದೇಶ ಸಿಎಂ ಹಗ್ಗ-ಜಗ್ಗಾಟಕ್ಕೆ ಬ್ರೇಕ್ ಹಾಕಲಾಗಿದ್ದು, ಹಿಮಾಚಲದ ನೂತನ ಸಿಎಂ ಆಗಿ ಸುಖ್ವಿಂದರ್ ಆಯ್ಕೆಯಾಗಿದ್ದಾರೆ. ಸಿಂಗ್ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ...
ಬೆಂಗಳೂರು : ಗುಜರಾತ್ ಚುನಾವಣೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಅಲರ್ಟ್ ಆಗಿದ್ದು, ಸಿದ್ದು, ಡಿಕೆಶಿ ಒಗ್ಗಟ್ಟಿನ ಬಸ್ನಲ್ಲಿ ಟೂರ್ ಮಾಡುತ್ತಾರೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ದಂಡಯಾತ್ರೆಗೆ ಸಜ್ಜಾಗಿದ್ದಾರೆ. 2023ರ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.