ಬೊಮ್ಮಾಯಿ ಆಡಳಿತ ನೋಡಿ ಕಾಂಗ್ರೆಸ್ನವರಿಗೆ ಭಯ ಆಗಿದೆ : ವಸತಿ ಸಚಿವ ವಿ.ಸೋಮಣ್ಣ..!
ಬೆಂಗಳೂರು: ಕಾಂಗ್ರೆಸ್ನವರು ಸುಳ್ಳಿನ ಸೌಧ ಕಟ್ಟಲು ಹೊರಟಿದ್ದಾರೆ,ಸಾವಿರಾರು ಸುಳ್ಳು ಹೇಳಿ ನಿಜ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ನವರ ಆಸೆ ಈಡೇರೋದೇ ಇಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ...
ಬೆಂಗಳೂರು: ಕಾಂಗ್ರೆಸ್ನವರು ಸುಳ್ಳಿನ ಸೌಧ ಕಟ್ಟಲು ಹೊರಟಿದ್ದಾರೆ,ಸಾವಿರಾರು ಸುಳ್ಳು ಹೇಳಿ ನಿಜ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ನವರ ಆಸೆ ಈಡೇರೋದೇ ಇಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ...
ಬೆಂಗಳೂರು: ಸಿಎಂ ಬದಲಾವಣೆ ವದಂತಿ ಹಬ್ಬಿಸುತ್ತಿರುವವರ ವಿರುದ್ಧ ಹೈಕಮಾಂಡ್ ಗರಂ ಆಗಿದ್ದು, ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಅತೃಪ್ತ ಬಿಜೆಪಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸಂದೇಶ ...
ಬೆಂಗಳೂರು : ಸಿಎಂ ಬೊಮ್ಮಾಯಿ ಅಮಿತ್ ಶಾ ಭೇಟಿಯಾಗಿದ್ದಾರೆ. ಬೊಮ್ಮಾಯಿ ರಾಜ್ಯ ರಾಜಕೀಯ ಪರಿಸ್ಥಿತಿ ಬಗ್ಗೆ ವಿವರಿಸಿದ್ಧಾರೆ. ಅಮಿತ್ ಶಾ ಕಳೆದ ರಾತ್ರಿಯೇ ಬೆಂಗಳೂರಿಗೆ ಬಂದಿದ್ದಾರೆ. ಸಿಎಂ ಜತೆ ಉಪಹಾರ ...
ಬೆಂಗಳೂರು: ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ, ರಾಜ್ಯದಲ್ಲಿ ರಕ್ಷಣೆ, ಕಾನೂನು ಸುವ್ಯವಸ್ಥೆ ಕುಸಿದಿದೆ. ಇವರಿಂದ ಯಾರನ್ನೂ ರಕ್ಷಣೆ ಮಾಡಲು ಆಗುತ್ತಿಲ್ಲ, ಇಂಟೆಲಿಜೆನ್ಸ್ ಸಿಎಂ ಬಳಿಯೇ ಇದ್ರೂ ಹತ್ಯೆಗಳು ...
ಬೆಂಗಳೂರು: ಬಿಜೆಪಿಯಲ್ಲಿ ಬಿಎಸ್ವೈ ರಿಟೈರ್ಡ್ ಟೆನ್ಷನ್ ಶುರುವಾಗಿದ್ದು, ದಿಢೀರ್ ನಿರ್ಧಾರದಿಂದ ಬೆಂಬಲಿಗರು ಕಂಗಾಲಾಗಿದ್ದಾರೆ. ಹೀಗಾಗಿ ಬಿಎಸ್ವೈ ಭೇಟಿಗೆ ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಬಂದ ಕೂಡಲೇ ...
ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ ತುಂಬಿ ತುಳುಕುತ್ತಿರುವ ಕೆಆರ್ಎಸ್ ಮತ್ತು ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಿದ್ಧಾರೆ. ಬೊಮ್ಮಾಯಿ ಅವರು ಮೈಸೂರಿಗೆ ಆಗಮಿಸುತ್ತಿದ್ದಂತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ...
ಮಂಡ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮತ್ತು ನಾಳೆ 2 ದಿನಗಳ ಕಾಲ ಮಂಡ್ಯ, ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿರೋ KRS ಡ್ಯಾಂಗೆ ಸಿಎಂ ...
ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ವಿಕಾಸ ಆಗ್ತಿದೆ. ಬೊಮ್ಮಾಯಿ ನೇತೃತ್ವದಲ್ಲಿ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ತುಂಬಿದ ಸಭೆಯಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ...
ನವದೆಹಲಿ: ಬೊಮ್ಮಾಯಿಗೆ ಹೈಕಮಾಂಡ್ ಬುಲಾವ್ ಕೊಟ್ಟಿದ್ದು, ದಿಢೀರ್ ಡೆಲ್ಲಿಗೆ ಸಿಎಂ ಎಂಟ್ರಿ ಕೊಟ್ಟಿದ್ದಾರೆ. ಈ ಹಿನ್ನೆಲೆ ಸಂಪುಟ ವಿಸ್ತರಣೆಗೆ ಸಿಗುತ್ತಾ ಗ್ರೀನ್ ಸಿಗ್ನಲ್ ಎಂಬ ಕುತೂಹಲ ಮೂಡಿದೆ. ...
ಬೆಳಗಾವಿ : ಮುಖ್ಯಮಂತ್ರಿ ಆಗಲು 2500 ಕೋಟಿ ಕೇಳಿದ್ದರು ಎಂದು ಯತ್ನಾಳ್ ಸಿಡಿಸಿರುವ ಹೊಸ ಬಾಂಬ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ದೆಹಲಿಯವರು ಮುಖ್ಯಮಂತ್ರಿ ಮಾಡಲು ...
ಶಿವಮೊಗ್ಗ: ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ, ಬೊಮ್ಮಾಯಿ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ...
ನವದೆಹಲಿ:ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿದ್ದು, ಇಂದು ಮೋದಿ ಜೊತೆ ಸಿಎಂ ಡಿನ್ನರ್ನಲ್ಲಿ ಭಾಗಿಯಾಗಲಿದ್ದಾರೆ. ಇಂದು ಪ್ರಧಾನಿ ಮೋದಿ-ಸಿಎಂ ಬೊಮ್ಮಾಯಿ ಭೇಟಿಯಾಗಲಿದ್ದು, ಸರ್ಕಾರಿ ಕಾರ್ಯಕ್ರಮ ಬಳಿಕ ಸಿಎಂ-ಪಿಎಂ ಮೀಟಿಂಗ್ ...
ಬೆಂಗಳೂರು: ನಾಳೆ ಶೃಂಗೇರಿ, ಶಿವಮೊಗ್ಗ ಪ್ರವಾಸಕ್ಕೆ ಸಿಎಂ ಬೊಮ್ಮಾಯಿ ತೆರಳಲಿದ್ದು, ಈಶ್ವರಪ್ಪ ಮೊಮ್ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಬೆಳಗ್ಗೆ 8.30 ಕ್ಕೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ...
ಬೆಂಗಳೂರು: ಸಿದ್ದು ಹಾದಿಯಲ್ಲೇ ಸಿಎಂ ಕ್ಷೇತ್ರ ಹುಡುಕಾಟ, ಎರಡು ಕ್ಷೇತ್ರಗಳ ಮೇಲೆ ಸಿಎಂ ಬೊಮ್ಮಾಯಿ ಕಣ್ಣಿಟ್ಟಿದ್ದು, ಮೂಲಗಳ ಪ್ರಕಾರ ಎರಡು ಕ್ಷೇತ್ರದಿಂದ ಸಿಎಂ ಸ್ಪರ್ಧೆ ಸಾಧ್ಯತೆಗಳಿದೆ. ಲಿಂಗಾಯತರೇ ...
ಬೆಂಗಳೂರು: ಚುನಾವಣಾ ಫಲಿತಾಂಶ ಹೊಸ ದಿಕ್ಸೂಚಿ ನೀಡಿದೆ , ಪ್ರಧಾನಿ ಮೋದಿ ಕೆಲಸ ಜನರಿಗೆ ತಲುಪಿದೆ ಎಂದು ಸಿಎಂ ಬೊಮ್ಮಾಯಿ ಹಾಗೂ ಕಟೀಲ್ ಗೆಲುವಿನ ಸಂತಸ ವ್ಯಕ್ತ ...
ಬೆಂಗಳೂರು: ಸಿಎಂ ದೆಹಲಿ ಭೇಟಿ ಫಿಕ್ಸ್ ಆಗ್ತಿದ್ದಂತೆ ಲಾಬಿ ಜೋರಾಗಿದೆ. ಸಿಎಂ ನಿವಾಸಕ್ಕೆ ಸಾಲು-ಸಾಲು ಶಾಸಕರು ಬರುತ್ತಿದ್ದು, ಬೆಳ್ಳಂಬೆಳಗ್ಗೆ ಸಿಎಂ ನಿವಾಸಕ್ಕೆ MLA, MLCಗಳು ಬಂದಿದ್ದಾರೆ. ಬಸನಗೌಡ ...
ಬೆಂಗಳೂರು: ಶಿವಮೊಗ್ಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಶಿವಮೊಗ್ಗದ ಜನತೆ ಯಾವುದೇ ಉದ್ವೇಗಕ್ಕೆ, ಪ್ರಚೋದನೆಗೆ ಒಳಗಾಗದೇ ಶಾಂತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ...
ನವದೆಹಲಿ : ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದು, ಸಂಪುಟ ಸರ್ಜರಿ ಪಟ್ಟಿ ಸಮೇತ ಹೊರಟ್ರಾ ಸಿಎಂ..? ಎಂಬ ಕುತೂಹಲ ಹೆಚ್ಚಾಗಿದೆ. ಈ ಹಿನ್ನೆಲೆ ಸಚಿವರಿಗೆ ...
ಬೆಂಗಳೂರು: ಸಂಪುಟ ಪುನರ್ರಚನೆ ಹೊತ್ತಲ್ಲೇ ಶ್ರೀರಾಮುಲು ಡೆಲ್ಲಿ ಪ್ರಯಾಣ ಮಾಡಿದ್ದು, ಬೊಮ್ಮಾಯಿಗೂ ಮೊದಲೇ ದೆಹಲಿಗೆ ಹೋಗಿ ರಾಮುಲು ಕುಳಿತಿದ್ದಾರೆ. ಹೈಕಮಾಂಡ್ ಭೇಟಿಗೆ ಸಾರಿಗೆ ಸಚಿವರು ಮುಂದಾಗಿದ್ದು, ದೆಹಲಿಯಲ್ಲಿ ...
ಬೆಂಗಳೂರು : ಸರ್ವವ್ಯಾಪಿ, ಸರ್ವ ಸ್ಪರ್ಶಿ ಅಂತ ಹೊಸ ಪದ ಹುಡುಕಿದ್ದಾರೆ, ಹೊಸಪದ ಬಿಟ್ಟರೆ ಬೇರೇನೂ ಮಾಡಿಲ್ಲ. ಸಿದ್ದರಾಮಯ್ಯ ಪದಗಳನ್ನೇ ಬಳಸಿಕೊಂಡಿದ್ದೇವೆ ಅನ್ಲಿ, ಅಂತಃಕರಣ ಅಂತ ಬೇರೆ ...
ಬೆಂಗಳೂರು: ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು ಪೂರೈಸಿದೆ, ಈ ಹಿನ್ನೆಲೆ 6 ತಿಂಗಳ ಆಡಳಿತದ ಸಾಧನೆ, ಸಂಭ್ರಮಾಚರಣೆ ಮಾಡಲಾಗುತ್ತಿದೆ. ಸಾಧನೆ ಹೇಳುತ್ತಲೇ ಸಿಎಂ ಬೊಮ್ಮಾಯಿ ಹೊಸ ...
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ 62 ನೇ ವಸಂತಕ್ಕೆ ಕಾಲಿಟ್ಟಿದ್ದು, ಬೊಮ್ಮಾಯಿಗೆ ಪ್ರಧಾನಿ ಮೋದಿ ಶುಭಕೋರಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಮತ್ತು ಬಡವರ ಏಳಿಗೆಗೆ ಬೊಮ್ಮಾಯಿ ಶ್ರಮಿಸುತ್ತಿದ್ದಾರೆ, ಆರೋಗ್ಯ ಮತ್ತು ...
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನಂತ್ರ ಸಿಎಂ ಹುದ್ದೆ ಅಲಂಕರಿಸಿದ ಬಸವರಾಜ ಬೊಮ್ಮಾಯಿ ತಮ್ಮ ಮೊದಲ ಆರು ತಿಂಗಳಲ್ಲೇ ಜನರ ಮನಗೆದ್ದಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ಕೆಲ ದಿನಗಳಲ್ಲೇ ಸಿಎಂ ...
ಬೆಂಗಳೂರು: ಇಂದಿನಿಂದ ಮಂತ್ರಿಗಳಿಗೆ ಅಗ್ನಿ ಪರೀಕ್ಷೆ ಶುರುವಾಗಲಿದ್ದು, ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸರಣಿ ಮೀಟಿಂಗ್ ನಡೆಯಲಿದೆ. ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲ್ ನೇತೃತ್ವದಲ್ಲಿ ಟೆಸ್ಟ್ ನಡೆಯಲಿದ್ದು, ನಿಮ್ಮ ...
ಬೆಂಗಳೂರು : ಸಂಪುಟದ ನಿರ್ಧಾರ ವರಿಷ್ಠರೇ ತೀರ್ಮಾನ ಮಾಡುತ್ತಾರೆ, ಪುನರ್ ರಚನೆ, ವಿಸ್ತರಣೆ ಎಲ್ಲಾ ಅವರಿಗೇ ಬಿಟ್ಟದ್ದು, ಸದ್ಯ ನಾಲ್ಕು ಸ್ಥಾನಗಳು ಖಾಲಿ ಇವೆ. ಖಾಲಿ ಸ್ಥಾನ ...
ಬೆಂಗಳೂರು: ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿರುವ ಬೋಸ್ ಪ್ರತಿಮೆಗೆ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ ಮಾಡಿ, ...
ಬೆಂಗಳೂರು: ಹಾಲು, ನೀರು, ವಿದ್ಯುತ್ ದರ ಏರಿಕೆ ಸದ್ಯಕ್ಕಿಲ್ಲ, ಬೆಲೆ ಏರಿಕೆ ವಿಚಾರದಲ್ಲಿ ಸರ್ಕಾರ ಅವಸರದ ನಿರ್ಧಾರ ಮಾಡಲ್ಲ ಎಂದು ರಾಜ್ಯದ ಜನರಿಗೆ ಸಿಎಂ ಬೊಮ್ಮಾಯಿ ಗುಡ್ ...
ಬೆಂಗಳೂರು : ಬಲವಂತದ ಕೊರೋನಾ ಪರೀಕ್ಷೆ ನಿಲ್ಲಿಸಿ, ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸಿಎಂ ಬೊಮ್ಮಾಯಿ ರವರಿಗೆ ಡಾ. ರಾಜು ಬಹಿರಂಗ ಪತ್ರ ಬರೆದಿದ್ದಾರೆ. ಈ ...
ಬೆಂಗಳೂರು : ಶೀಘ್ರದಲ್ಲೇ ದೆಹಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳಲು ಸಿದ್ಧತೆ ಮಾಡಿಕೊಂಡಿದ್ದು , ಕೋವಿಡ್ ನಿಂದ ಸಂಪೂರ್ಣ ಚೇತರಿಕೆ ನಂತರ ಬೊಮ್ಮಾಯಿ ಪಯಣ ಸಾಧ್ಯತೆಯಿದೆ. ಸಿಎಂ ...
ರಾಮನಗರ : ಐದೇ ದಿನಕ್ಕೆ ಕೈ ಪಾದಯಾತ್ರೆ ಅಂತ್ಯವಾಗಿದ್ದು, ಪಾದಯಾತ್ರೆ ನಿಲ್ಲಿಸಲು ಕೈ ನಿರ್ಧಾರ ಮಾಡಿದ್ದು, ಸಿಎಂ ಬೊಮ್ಮಾಯಿ ಮಾಡಿದ್ದ ಮನವಿಗೆ ಫಲ ಸಿಕ್ಕಂತಾಗಿದೆ. ಪಾದಯಾತ್ರೆ ನಿಲ್ಲಿಸುವಂತೆ ...
ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿದೇಶಕ್ಕೆ ಹೊಗುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ರಾಜಕೀಯ ಚರ್ಚೆಗಳು ನಡೆಯುತ್ತಿದ್ದು, ಆ ಎಲ್ಲಾ ಸುದ್ದಿಗಳಿಗೂ ಇದೀಗ ಸಿಎಂ ಬೊಮ್ಮಾಯಿ ತೆರೆ ...
ಬೆಳಗಾವಿ: ಬಹುಚರ್ಚಿತ ಮತಾಂತರ ನಿಷೇಧ ಕಾಯ್ದೆಯ ಮಸೂದಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ ...
ಬೆಳಗಾವಿ: ಮತಾಂತರ ನಿಷೇಧ ಕಾನೂನು ತರುತ್ತೇವೆ, ಈ ಬಗ್ಗೆ ಸದನದಲ್ಲಿ ಮಂಡನೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ ಬೆಳಗಾವಿ ಸುವರ್ಣ ಸೌಧದಲ್ಲಿ ಮಾತನಾಡಿದ ...
ಬೆಳಗಾವಿ: ನಾಳೆಯಿಂದ ಬೆಳಗಾವಿ ಅಧಿವೇಶನ ಆರಂಭವಾಗಲಿದ್ದು, ಮೊದಲ ಸಷನ್ನಲ್ಲಿ ಭಾಗಿಯಾಗಲು ಸಿಎಂ ಬೊಮ್ಮಾಯಿ ತಯಾರಿ ನಡೆಸುತ್ತಿದ್ದಾರೆ. ಸರ್ಕಾರದ ವಿರುದ್ಧ ಹರಿಹಾಯಲು ವಿಪಕ್ಷಗಳ ತಾಲೀಮು ನಡೆಸುತ್ತಿದ್ದು, ಬಿಟ್ಕಾಯಿನ್ ಸೇರಿ ...
ಬೆಂಗಳೂರು: ಏರ್ಪೋರ್ಟ್ನಲ್ಲಿ ನಡೀತಿರೋ ಕೊರೋನಾ ಟೆಸ್ಟ್ನಲ್ಲಿ ಸರ್ಕಾರ ಸುಲಿಗೆ ಮಾಡುತ್ತಿದೆ ಅನ್ನೋ ಆರೋಪ ಸತ್ಯಕ್ಕೆ ದೂರವಾದುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಟೆಸ್ಟ್ಗೆ 3000 ರೂಪಾಯಿ ಪಡೆಯುತ್ತಿಲ್ಲ. ...
ಬೆಂಗಳೂರು: ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ರಂಗನಾಥನ ದೇವಸ್ಥಾನಕ್ಕೆ ಮಾಜಿ ಸಿಎಂ ಬಿ.ಎಸ್ .ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ಚಿಕ್ಕಪೇಟೆಯಲ್ಲಿರುವ ಚೋಳರ ಕಾಲದಲ್ಲಿ ...
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರೂಪಾಂತರಿ ಓಮಿಕ್ರಾನ್ ಬಗ್ಗೆ ಆತಂಕ ಶುರುವಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ನೈಟ್ ಕರ್ಫ್ಯೂ ಅವಶ್ಯಕತೆ ಇಲ್ಲ, ಹಾಸ್ಟೆಲ್, ಕ್ಲಸ್ಟರ್ ಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ...
ಬೆಂಗಳೂರು: ದಿ. ಪುನೀತ್ ರಾಜ್ಕುಮಾರ್ ಡ್ರೀಮ್ ಪ್ರೊಜೆಕ್ಟ್ ಆಗಿದ್ದ ಗಂಧದಗುಡಿ ಟೈಟಲ್ ಟೀಸರ್ ಇಂದು ಬಿಡುಗಡೆಯಾಗಿದ್ದು, ಗಂಧದಗುಡಿ ಟೀಸರ್ಗೆ ಸಿಎಂ ಬೊಮ್ಮಾಯಿ ಶುಭ ಹಾರೈಸಿದ್ದಾರೆ. ಈ ...
ದಾವಣಗೆರೆ: ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಬೆಂಬಲ ಬಿಜೆಪಿಗೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದು, ಸಿದ್ದರಾಮಯ್ಯರ ಬಿಜೆಪಿಗೆ ಜೆಡಿಎಸ್ ಬಿಟೀಂ ಎಂಬ ಹೇಳಿಕೆಗೆ ಬಿಎಸ್ವೈ ಟಾಂಗ್ ...
ಬೆಂಗಳೂರು: ಓಮಿಕ್ರಾನ್ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ, ಡೆಲ್ಟಾ ಕೂಡಾ ಕೆಲವು ಕಡೆ ಕಂಡು ಬರ್ತಾ ಇದೆ. ಎರಡೂ ರೂಪಾಂತರಿಗಳ ಮೇಲೆ ನಿಗಾ ಇಟ್ಟಿದ್ದೇವೆ ಎಂದು ಸಿಎಂ ...
ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಈ ವೈರಸ್ನಿಂದಾಗಿ ಜಗತ್ತಿನಾದ್ಯಂತ ಟೆನ್ಷನ್ ಶುರುವಾಗಿದೆ. ಈ ಹಿನ್ನೆಲೆ ಮುನ್ನೆಚರಿಕಾ ಕ್ರಮವಾಗಿ ರಾಜ್ಯದಲ್ಲಿ ಟಫ್ ರೂಲ್ಸ್ ...
ಬೆಂಗಳೂರು: ಆಫ್ರಿಕಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆ, ಸಿಎಂ ಬೊಮ್ಮಾಯಿ ತುರ್ತು ಸಭೆ ನಡೆಸಿದ್ದು, ಕೊರೊನಾ ಹೊಸ ವೈರಸ್ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ...
ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದಾಗಿ ಭಾರೀ ಅವಾಂತರಗಳು ಸೃಷ್ಟಿಯಾಗಿದ್ದು, ರಾಜ್ಯದ ಜನರ ಮನೆಗಳು ಹಾನಿಗೊಳಗಾಗಿದೆ ಈ ಹಿನ್ನೆಲೆ ಸಿಎಂ ಬೊಮ್ಮಾಯಿ ಪರಿಹಾರವಾಗಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ...
ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮಳೆಯಿಂದಾಗಿ ರಾಜ್ಯದಲ್ಲಿ ಸೃಷ್ಟಿಯಾಗಿರುವ ಅನಾಹುತಗಳ ಬಗ್ಗೆ ಚರ್ಚಿಸಲು ಸಿಎಂ ಬೊಮ್ಮಾಯಿ ತಡರಾತ್ರಿ ಸಚಿವರ ಜೊತೆ ತುರ್ತು ಸಭೆ ನಡೆಸಿದ್ದಾರೆ. ಮಳೆ ...
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗದಗ ಜಿಲ್ಲೆ ಗಜೇಂದ್ರಗಡದ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಡಾ. ಸಂಗನಬಸವ ಮಹಾಸ್ವಾಮಿಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ...
ಕೊಪ್ಪಳ: ಮುಂಬರುವ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ದತೆ ನಡೆಸುತ್ತಿದ್ದು ರಾಜ್ಯದಲ್ಲಿ ಇಂದಿನಿಂದ ಜನಸ್ವರಾಜ್ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆಯನ್ನ ಕೊಪ್ಪಳದಲ್ಲಿ ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಮುಂಬರೋ ...
ಬೆಂಗಳೂರು: ಸಿಎಂ ಬೊಮ್ಮಾಯಿ ನಡೆ ಭಾರೀ ಕುತೂಹಲ ಮೂಡಿಸುತ್ತಿದ್ದು, ನೆನ್ನೆ ರಾತ್ರೋ ರಾತ್ರಿ BSYರನ್ನ ಸಿಎಂ ಭೇಟಿಯಾಗಿದ್ದರು ಈ ಭೇಟಿ ಬಳಿಕ ಕಟೀಲ್ರನ್ನ ಭೇಟಿಯಾಗಿದ್ದಾರೆ. ಒಬ್ಬರ ನಂತರ ...
ಬೆಂಗಳೂರು: ರಾತ್ರೋ ರಾತ್ರಿ ಬಿಎಸ್ವೈ ಮನೆಗೆ ಬೊಮ್ಮಾಯಿ ಲಗ್ಗೆ ಇಟ್ಟಿದ್ದು, ಬಿಟ್ ಕಾಯಿನ್ ಬಿರುಗಾಳಿ ಬೆನ್ನಲ್ಲೇ ದಿಢೀರ್ ಭೇಟಿಯಾಗಿದ್ದಾರೆ. 15ಕ್ಕೂ ಹೆಚ್ಚು ನಿಮಿಷಗಳ ಕಾಲ CM, ಮಾಜಿ ...
ದೆಹಲಿ: ಬೊಮ್ಮಾಯಿ ರಾಜೀನಾಮೆ ವದಂತಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿಎಂ ದೆಹಲಿ ಭೇಟಿ ಬೆನ್ನಲ್ಲೇ ಶೆಟ್ಟರ್ಗೆ ದೆಹಲಿಯಿಂದ ಬುಲಾವ್ ನೀಡಲಾಗಿದೆ. ಇಂದು ಜೆಪಿ ನಡ್ಡಾರನ್ನ ಭೇಟಿಯಾಗಲು ಜಗದೀಶ್ ...
ದೆಹಲಿ: ಇಂದು ಪ್ರಧಾನಿ ಮೋದಿಯವರನ್ನ ಸಿಎಂ ಬೊಮ್ಮಾಯಿ ಭೇಟಿಯಾಗಿದ್ದು, ಭೇಟಿ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ಬೊಮ್ಮಾಯಿ, ಪ್ರಧಾನಿ ಜೊತೆ ಹಲವು ವಿಚಾರ ಚರ್ಚೆ ಮಾಡಿದ್ದೇನೆ, 100 ...
ಕೊಪ್ಪಳ: ಪ್ರಿಯಾಂಕ್ ಬೆನ್ನಲ್ಲೇ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಸಿಎಂ ಬೊಮ್ಮಾಯಿ ಅಧಿಕಾರ ಅವಧಿಯ ಬಗ್ಗೆ ಬಾಂಬ್ ಸಿಡಿಸಿದ್ದು, 2022ರ ಜನವರಿ ಅಂತ್ಯಕ್ಕೆ ಸಿಎಂ ಬೊಮ್ಮಾಯಿ ಅಧಿಕಾರ ...
ದೆಹಲಿ: ಬಿಟ್ಕಾಯಿನ್ ಬಿರುಗಾಳಿ ಹೊತ್ತಲ್ಲೇ ಮೋದಿ-ಬೊಮ್ಮಾಯಿ ಭೇಟಿಯಾಗುತ್ತಿದ್ದು, ಭಾರೀ ಕುತೂಹಲ ಮೂಡಿಸುತ್ತಿದ್ದು, ಬಿಟ್ಕಾಯಿನ್ ಬಗ್ಗೆ ಬೊಮ್ಮಾಯಿ ಬಳಿ ಮಾಹಿತಿ ಕೇಳ್ತಾರಾ, ಸಿಎಂ ಕುರ್ಚಿಗೂ ಕಂಟಕ ತರುತ್ತಾ ಈ ...
ಬೆಂಗಳೂರು: ರಾಜ್ಯಾದ್ಯಂತ ಪುನೀತ್ ಸಾವಿನ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಪ್ಪು ಸಾವಿನ ಬಗ್ಗೆ ತನಿಖೆಯಾಗಬೇಕೆಂದು ಈಗಾಗಲೇ ಅಭಿಮಾನಿಗಳು ಸಂಘಟನೆಗಳು ಆಗ್ರಹಿಸುತ್ತಿದ್ದು, ಈ ಬಗ್ಗೆ ಬೆಂಗಳೂರಿನಲ್ಲಿ ಸಿಎಂ ...
ಹುಬ್ಬಳ್ಳಿ: ಬೈ ಎಲೆಕ್ಷನ್ ರಿಸೆಲ್ಟ್ ಬಂದ ನಂತರ ದೆಹಲಿಗೆ ತೆರಳಿ ಸಿಎಂ ಬೊಮ್ಮಾಯಿ ಹೈಕಮಾಂಡ್ ಭೇಟಿ ಯಾಗಬೇಕಿತ್ತು . ಆದರೆ ಇದೀಗ ಬೊಮ್ಮಾಯಿ ದೆಹಲಿಗೆ ಹೊಗುತ್ತಿಲ್ಲ ಎಂದು ...
ಮಂಡ್ಯ: ಕೃಷ್ಣರಾಜ ಸಾಗರ ಅಣೆಕಟ್ಟೆ (KRS) ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ...
ಮಂಡ್ಯ: ಮಳೆಗೆ ಈ ಬಾರಿ ಕೆಆರ್ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಮೈದುಂಬಿ ಹರಿಯುತ್ತಿರುವ ಜಲಾಶಯಕ್ಕೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ. ಬಾಗಿನ ಪೂಜಾ ಕೈಂಕರ್ಯ ...
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನುಡಿದಂತೆ ನಡೆದುಕೊಂಡಿದ್ದು, 8 ಇಲಾಖೆಗಳ 58 ಸರ್ಕಾರಿ ಸೇವೆ ಒದಗಿಸುವ ಜನಸೇವಕ್ಗೆ ಯೋಜನೆಗೆ ಚಾಲನೆ ನೀಡಿ, ಸರ್ಕಾರಿ ಸವಲತ್ತು ಕೊಡಲು ...
ಬೆಂಗಳೂರು: ವಿಧಾನಸೌಧದಲ್ಲಿ ಭಾಷಣ ಮಾಡುವಾಗ ಸಚಿವ ಅಶ್ವಥ್ ನಾರಾಯಣ್ರನ್ನು ಸ್ವಾಗತಿಸುವ ವೇಳೆ ಸಿಎಂ ಬೊಮ್ಮಾಯಿ ಎಡವಟ್ಟು ಮಾಡಿಕೊಂಡಿದ್ದಾರೆ. ಹಲವಾರು ಇಲಾಖೆಗಳಿರುವ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಎಂದು ಸ್ವಾಗತಿಸಿದ್ದಾರೆ. ...
ಬೆಂಗಳೂರು: ಸಿಎಂ ಬೊಮ್ಮಾಯಿಗೆ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದು, ಪುನೀತ್ನನ್ನು ಒಳ್ಳೆ ರೀತಿಯಿಂದ ಬೀಳ್ಕೊಟ್ಟಿದ್ದೀರಿ, ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೀರಿ. ತುಂಬಾ ಗೌರವ, ಘನತೆಯಿಂದ ವ್ಯವಸ್ಥೆಗಳನ್ನು ಮಾಡಿದ್ದೀರಿ, ...
ಬೆಂಗಳೂರು: ನಾಡಿನ ಮೆಚ್ಚಿನ ನಟ ಪುನೀತ್ ರಾಜ್ಕುಮಾರ್ ಶುಕ್ರವಾರ ಹೃದಯಾಘಾತದಿಂದ ಅಕಾಲಿಕವಾಗಿ ಸಾವನಪ್ಪಿದ್ದು, ಅಪ್ಪುವಿನ ಈ ದಿಢೀರ್ ಸಾವು ನಾಡಿನ ಜನತೆಗೆ ಅತೀವ ನೋವು ತಂದುಕೊಟ್ಟಿದೆ. ಪುನೀತ್ ...
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ಸಾವನಪ್ಪಿದ್ದು, ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದ್ದು, ಅಪ್ಪು ಅಂತ್ಯ ಸಂಸ್ಕಾರವನ್ನ ಪುನೀತ್ ರಾಜ್ಕುಮಾರ್ ಪುತ್ರಿ ...
ಹುಬ್ಬಳ್ಳಿ: ಸಿದ್ದರಾಮಯ್ಯ ಬಿಟ್ಕಾಯಿನ್ ದಂಧೆಯಲ್ಲಿ ರಾಜಕಾರಣಿಗಳ ಭಾಗಿ ವಿಚಾರ ಬಹಿರಂಗಪಡಿಸಿದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಬಿಟ್ ಕಾಯಿನ್, ಡ್ರಗ್ಸ್ ಎರಡೂ ಕೇಸ್ ಗಳ ತನಿಖೆ ...
ಬೆಂಗಳೂರು: ಬಿಟ್ ಕಾಯಿನ್ ದಂಧೆ ಬಗ್ಗೆ KPCC ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು. ಈ ಬಗ್ಗೆ ಬೆಂಗಳೂರಿನಲ್ಲಿ ಮಾತಾಡಿದ KPCC ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಬಿಟ್ ...
ಹಾವೇರಿ: ಹಾನಗಲ್, ಸಿಂದಗಿ ಯಲ್ಲಿ ನಾವು ಗೆದ್ದೇ ಗೆಲ್ತೀವಿ, ಕಾಂಗ್ರೆಸ್ ಟೀಕೆಯೇ ನಮ್ಮ ಗೆಲುವಿಗೆ ರಹದಾರಿ ಇದ್ದಂತೆ ಎಂದು ಹಾನಗಲ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉಪಚುನಾವಣೆ ಗೆಲುವಿನ ...
ಬೆಂಗಳೂರು ಉಸ್ತುವಾರಿ ಬಗ್ಗೆ ಸಿಎಂ ಸ್ಪಷ್ಟ ಸಂದೇಶ ನೀಡಿದ್ದು, ಉಸ್ತುವಾರಿಗೆ ಆರ್.ಅಶೋಕ್, ವಿ.ಸೋಮಣ್ಣ ಪೈಪೋಟಿ ನಡೆಸುತ್ತಿದ್ದು, ನೆನ್ನೆ ಸಿಟಿ ರೌಂಡ್ಸ್ ಮಾಡುವ ಮೂಲಕ ನಾನೇ ಉಸ್ತುವಾರಿ ಅನ್ನೋ ...
ಚಿತ್ರದುರ್ಗ: ರಾಜಕೀಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಇದೀಗ ವಿಪಕ್ಷ ನಾಯಕ ಸಿದ್ದರಾಮ್ಯ ಮತ್ತು ಸಿಎಂ ಬೊಮ್ಮಾಯಿ ನಡುವೆ RSS ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆಗಳ ...
ಹಾನಗಲ್: ಸಿದ್ದು ಭ್ರಷ್ಟಾಚಾರ ಆರೋಪಕ್ಕೆ ಸಿಎಂ ತಿರುಗೇಟು ನೀಡಿದ್ದು, ಕಾಂಗ್ರೆಸಿಗರು ಬೆಂಜ್ ಕಾರ್ ಗಿರಾಕಿಗಳು, ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂದು ಸಿಎಂ ಬೊಮ್ಮಾಯಿ ತಿವಿದಿದ್ದಾರೆ. ಬಿಜೆಪಿ ಕರ್ಮಕಾಂಡದಲ್ಲಿ ...
ದಾವಣಗೆರೆ: ಸಾಮ್ರಾಟ್ ಅಶೋಕ್ ಬೆನ್ನಿಗೆ ಸಿಎಂ ಬೊಮ್ಮಾಯಿ ನಿಂತಿದ್ದು, ಅಶೋಕ್ ಮಹತ್ವಾಕಾಂಕ್ಷಿ ಯೋಜನೆಗೆ ಇಂದು ಮತ್ತೆ ಚಾಲನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮಕ್ಕೆ ಇಂದು ...
ಬೆಂಗಳೂರು: ರಾಜ್ಯಾದ್ಯಂತ ನಾಡ ಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ. ಇಂದು ನವರಾತ್ರಿಯ ಕೊನೆಯ ದಿನ ವಿಜಯದಶಮಿಯಾಗಿದ್ದು, ಈ ವಿಶೇಷ ದಿನಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ...
ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿಂದಗಿ, ಹಾನಗಲ್ ಉಪ ಚುನಾವಣೆಗೆ ಸಂಬಂಧಿಸಿದಂತೆ ದಾವಣೆಗೆರೆ ಜಿಎಂಐಟಿಯಲ್ಲಿ ಸಚಿವರಾದ ಬಿ.ಸಿ. ಪಾಟೀಲ, ಸುನೀಲ್ ಕುಮಾರ್ ಸೇರಿದಂತೆ ಪ್ರಮುಖ ಮುಖಂಡರ ...
ದೆಹಲಿ: ರಾಜ್ಯ ಬಿಜೆಪಿಗರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬಿಗ್ ಶಾಕ್ ಕೊಟ್ಟಿದ್ದಾರೆ. ಕೇವಲ ಈ ಅವಧಿಗೆ ಮಾತ್ರವಲ್ಲ.. 2023ರ ಚುನಾವಣೆ ನನ್ನದೇ ಸಾರಥ್ಯದಲ್ಲಿ ನಡೆಯುತ್ತೆ. ಮುಂದಿನ ಚುನಾವಣೆಯಲ್ಲೂ ...
ಬೆಂಗಳೂರು: ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಿರ್ಮಿಸಿರುವ ಇಂಟಿಗ್ರೇಟೆಡ್ ಮೇಲ್ಸೇತುವೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಉದ್ಘಾಟನೆ ಮಾಡಿದ್ದಾರೆ. ಇಂಟಿಗ್ರೇಟೆಡ್ ಮೇಲ್ಸೇತುವೆ ಸರ್ಕಾರದ ದೂರದೃಷ್ಟಿಯ ...
ಬೆಂಗಳೂರು: ಅಕ್ಟೋಬರ್ 7 ರಂದು ನಾಡಹಬ್ಬ ದಸರಾ ಉದ್ಘಾಟನೆಗೆ, ಮೈಸೂರು ದಸರಾ ಉತ್ಸವ ಸಮಿತಿಯಿಂದ ಸಿಎಂ ಬೊಮ್ಮಾಯಿಗೆ ಆಹ್ವಾನ ಮಾಡಲಾಗಿದೆ. ಸಿಎಂ ಅವರ ಆರ್ ಟಿ ನಗರದ ...
ಬೆಂಗಳೂರು: ಈ ಕಲರ್ ಚೆನ್ನಾಗಿದ್ಯಾ ? ಆ ಕಲರ್ ಆಗ್ಬಹುದಾ ? ಇದು ತಗೊಂಡ್ರೆ ಒಳ್ಳೇದಾ ? ಅಲ್ಲಾ ಅದು ಸೂಪರ್ ಆಗಿದ್ಯಾ? ಅಂತ ಸಿಎಂ ಬೊಮ್ಮಾಯಿ ...
7 ಸಾವಿರ ಕೋಟಿಗೂ ಅಧಿಕ ಮೊತ್ತದ ಕೆಲಸ–ಕಾರ್ಯಗಳನ್ನು ಒಳಗೊಂಡ ಕಾರ್ಯಸೂಚಿಗಳಿಗೆ ಆಡಳಿತ ಮಂಡಳಿಯ ಒಂದೇ ಸಭೆಯಲ್ಲಿ ಅಂಗೀಕಾರ ಪಡೆಯುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಿಡಿಎ ಪ್ರಯತ್ನಕ್ಕೆ ಮುಖ್ಯಮಂತ್ರಿ ...
ಬೆಂಗಳೂರು: ಸಿಎಂಗೆ ರಾಜಕೀಯ ಕಾರ್ಯದರ್ಶಿಗಳ ನೇಮಕ ಮಾಡಲಾಗಿದ್ದು, ಮಾಜಿ ಸಿಎಂ ಯಡಿಯೂರಪ್ಪ ಆಪ್ತರಿಗೆ ಸರ್ಕಾರದಲ್ಲಿ ಮಣೆ ಹಾಕಲಾಗಿದೆ. ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ...
ಬೆಂಗಳೂರು: ಕಂದಾಯ ಸಚಿವ ಅಶೋಕ್ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ. ಬೆಂಗಳೂರು ಉಸ್ತುವಾರಿ ಕೊಡದಿದ್ದರೂ ಸಹ ಬೊಮ್ಮಾಯಿ ಸೈಲೆಂಟಾಗಿ ಅಶೋಕ್ಗೆ ಒಂದೊಂದೇ ಅಧಿಕಾರ ಕೊಡುತ್ತಿದ್ದಾರೆ. ತನ್ನ ರಾಜಕೀಯ ...
ಹುಬ್ಬಳ್ಳಿ: ಹೃದಯಾಘಾತದಿಂದ ಸಿಎಂ ಬೊಮ್ಮಾಯಿ ಸೋದರ ಸಂಬಂಧಿ ರಾಜು ಪಾಟೀಲ ನಿಧನರಾಗಿದ್ದು, ಸಂಬಂಧಿಯ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸುವ ವೇಳೆ ಸಿಎಂ ಬೊಮ್ಮಾಯಿ ಕಣ್ಣೀರಿಟ್ಟಿದ್ದಾರೆ. ಸಂಬಂಧಿಯ ಸಾವಿನ ...
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯೂನಿಪೋಲ್ ಫ್ಲಡ್ ಲೈಟಿಂಗ್ ಟವರ್ಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದ್ರು. ಬ್ಯಾಟ್ ಹಿಡಿದು ಫ್ಲಡ್ ಲೈಟ್ ಉದ್ಘಾಟಿಸಿ ಮಾತನಾಡಿದ ಸಿಎಂ, ಕ್ರಿಕೆಟ್ ಪ್ರಪಂಚದಲ್ಲಿ ...
ಸಿಎಂ ಬೊಮ್ಮಾಯಿ ತಮಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಸಿಗ್ನಲ್ ಫ್ರೀ ಸಾಕೆಂದು ಸೂಚನೆ ಕೊಟ್ಟಿದ್ದರು. ಅದೇ ರೀತಿ ಬೊಮ್ಮಾಯಿ ಝೀರೋ ಟ್ರಾಫಿಕ್ ಇಲ್ಲದೇ ಓಡಾಡುತ್ತಿರುವ ಹಿನ್ನೆಲೆ, ...
ಕೊರೋನ ಮಹಾಮಾರಿ ಕಾರಣಕ್ಕೆ ಮುಚ್ಚಿದ್ದ ಸ್ಕೂಲ್ಗಳು ಇಂದಿನಿಂದ ತೆರೆಯಲಿದ್ದು, ಶಾಲೆಗಳ ಪರಿಶೀಲನೆ ಮಾಡಲು ಖುದ್ದು ಸಿಎಂ ಬೊಮ್ಮಾಯಿ ರವರೇ ಇಂದು ಭೇಟಿ ನೀಡಲಿದ್ದಾರೆ. ಬೆಂಗಳೂರಿನ ಸ್ಕೂಲ್ಗಳಿಗೆ ಸಿಎಂ ...
ಕೊರೋನಾ ನಡುವೆಯೂ ನಾಳೆಯಿಂದ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, 5 ತಿಂಗಳ ಬಳಿಕ ತರಗತಿಗಳು ಶುರುವಾಗುತ್ತಿದೆ. ವಸತಿ ಶಾಲೆಗಳ ಆರಂಭಕ್ಕೂ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಮ್ಮಿ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.