ಬಳ್ಳಾರಿಯಲ್ಲಿ 23 ಅಡಿ ಎತ್ತರದ ನಟ ಪುನಿತ್ ರಾಜ್ಕುಮಾರ್ ಪುತ್ಥಳಿ ಅನಾವರಣ…
ಬಳ್ಳಾರಿ : ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ನಟ ಪುನೀತ್ ರಾಜ್ಕುಮಾರ್ ಅವರ 23 ಅಡಿ ಎತ್ತರದ ಪುತ್ಥಳಿ ಅನಾವರಣ ಮಾಡಿದ್ದಾರೆ. ಶಿವಮೊಗ್ಗದ ಕಲಾವಿದ ಜೀವನ್ ...
ಬಳ್ಳಾರಿ : ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ನಟ ಪುನೀತ್ ರಾಜ್ಕುಮಾರ್ ಅವರ 23 ಅಡಿ ಎತ್ತರದ ಪುತ್ಥಳಿ ಅನಾವರಣ ಮಾಡಿದ್ದಾರೆ. ಶಿವಮೊಗ್ಗದ ಕಲಾವಿದ ಜೀವನ್ ...
ಆಸ್ಕರ್ ಅಂಗಳಕ್ಕೆ ಕಾಂತಾರ ಸಿನಿಮಾ ಕಾಲಿಟ್ಟಿದ್ದು, ಕಾಂತಾರ 2023ನೇ ಸಾಲಿನ ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿದೆ. ಎರಡು ವಿಭಾಗದಲ್ಲಿ ಕಾಂತಾರ ಸಿನಿಮಾಗೆ ನಾಮ ನಿರ್ದೇಶನವಾಗಿದೆ. ಈ ಬಗ್ಗೆ ಹೊಂಬಾಳೆ ಫಿಲಂಸ್ ...
ಬೆಂಗಳೂರು: ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಮೊದಲ ಸಿನಿಮಾ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'. ಸೆಟ್ಟೇರಿದ ದಿನದಿಂದಲೂ ಸಖತ್ ಸುದ್ದಿಯಲ್ಲಿರುವ, ಕ್ರಿಯೇಟಿವ್ ...
ಬೆಂಗಳೂರು : ಕಾಂತಾರ ಸಿನಿಮಾದಲ್ಲಿ ಅರಣ್ಯಾಧಿಕಾರಿಯಾಗಿ ನಟಿಸಿರುವ ನಟ ಕಿಶೋರ್ ಅವರು ಕಾಂತಾರ ಸಿನಿಮಾಗೆ ಸಂಬಂಧಿಸಿದಂತೆ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ಕಾರವಾಗಿದ್ದು ವೈರಲ್ ಆದ ಆ ...
ದಕ್ಷಿಣ ಭಾರತದ ನಟ ಸಿದ್ದಾರ್ಥ ಹಿಂದಿ ದಬ್ಬಾಳಿಕೆ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಧುರೈ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ತಮ್ಮೊಂದಿಗೆ ಇಂಗ್ಲಿಷ್ ಮಾತನಾಡದೇ, ಸಾಕಷ್ಟು ಕಿರುಕುಳ ...
ಧಾರವಾಡ: ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿದ್ದಾರೆ. ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಫೋನ್ ...
ಕಿಂಗ್ ಖಾನ್ ಎಂದೇ ಖ್ಯಾತಿಯಾಗಿರುವ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಬೇಷರಂ ಹಾಡಿನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟಿದ್ದರು ಅನ್ನೋ ಕಾರಣಕ್ಕಾಗಿ ...
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಮಂದೀಪ್ ರೈಗೆ ಹೃದಯಾಘಾತ ಸಂಭವಿಸಿದ್ದು, ಮಂದೀಪ್ ಸದ್ಯ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆ ಹಾರ್ಟ್ ...
ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಸಂದರ್ಶನವೊಂದರಲ್ಲಿ ಅವಕಾಶ ಕೊಟ್ಟ ನಿರ್ಮಾಣ ಸಂಸ್ಥೆಯ ಹೆಸರು ಹೇಳದೆ ಸನ್ನೆ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ...
ಬೆಂಗಳೂರು : ಭಾರತಿ ವಿಷ್ಣುವರ್ಧನ್ ಮನೆ ಗೃಹ ಪ್ರವೇಶ ನಡೆದಿದೆ. ದಾದಾ ಕನಸಿನ ಮನೆಯನ್ನ ಭಾರತಿ ವಿಷ್ಣುವರ್ಧನ್ ನನಸು ಮಾಡಿದ್ದಾರೆ. 1976ರಲ್ಲಿ ವಿಷ್ಣುವರ್ಧನ್ ಈ ಜಾಗದಲ್ಲಿ ಮನೆ ...
ಬೆಂಗಳೂರು: ಮದುವೆ ಬಗ್ಗೆ ವೈಷ್ಣವಿಯೇ ತೀರ್ಮಾನ ಮಾಡಲಿ, ಮುಂದುವರೆಯೋದು ಬೇಡ ಅಂತಾ ನಾನೇ ಹೇಳಿದ್ದೇನೆ. ಇಷ್ಟೆಲ್ಲಾ ಆದ ಮೇಲೆ ಅವರಿಗೆ ನೋವು ಇದ್ದೇ ಇರುತ್ತೆ ಎಂದು ನಟ ...
ಬೆಂಗಳೂರು: ನಟಿ ವೈಷ್ಣವಿ ಗೌಡ ಎಂಗೇಜ್ಮೆಂಟ್ ಆಗಿದೆಯಾ..? ವೈಷ್ಣವಿಗೌಡ- ವಿದ್ಯಾಭರಣ ಹಾರದ ಸೀಕ್ರೆಟ್ ಏನು..? ಎಂಗೇಜ್ಮೆಂಟ್ ಬಗ್ಗೆ ನಟ ವಿದ್ಯಾಭರಣ ಹೇಳಿದ್ದೇನು..? ನಟಿ ವೈಷ್ಣವಿ ಜತೆ ಇನ್ನೂ ...
ಬಹುಭಾಷಾ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿದ್ದು, ಉಳಗನಾಯಗನ್ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ಧಾರೆ. ಕಮಲಹಾಸನ್ ಕಳೆದ ರಾತ್ರಿ SRMC ಆಸ್ಪತ್ರೆಗೆ ದಾಖಲಾಗಿದ್ದಾರೆ. ತಜ್ಞ ವೈದ್ಯರಿಂದ ಕಮಲ ...
ಬೆಂಗಳೂರು: ಹಿರಿಯ ನಟ ಲೋಹಿತಾಶ್ವ ವಿಧಿವಶರಾಗಿದ್ದಾರೆ. ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಮಧ್ಯಾಹ್ನ 2.45ಕ್ಕೆ ಕೊನೆಯುಸಿರೆಳೆದಿದ್ದಾರೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟ, (80) ಸಾವನಪ್ಪಿದ್ದಾರೆ. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ...
ಸ್ಯಾಂಡಲ್ವುಡ್ನಲ್ಲಿ ಸದಾ ಒಂದಲ್ಲ ಒಂದು ಕಾಂಟ್ರವರ್ಸಿಗಳ ಮೂಲಕ ಸದ್ದು ಮಾಡೋ ನಟ ಚೇತನ್, ಇತ್ತಿಚೆಗೆ ಕಾಂತಾರ ಸಿನಿಮಾ ನೋಡಿ .. ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಅಂತ ವಿವಾದತ್ಮಕ ...
ಬೆಂಗಳೂರು: ನಟ ಚೇತನ್ ಜಾತಿ ಧರ್ಮಗಳ ಬಗ್ಗೆ ವಿಷಬೀಜ ಬಿತ್ತಿದ್ದಾರೆ ಎಂದು ದೂರು ನೀಡಲಾಗಿತ್ತು. ಶಿವಕುಮಾರ್ ಎಂಬುವರ ದೂರು ಆಧರಿಸಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಚೇತನ್ ಹೇಳಿಕೆಗೆ ...
ಬೆಂಗಳೂರು : ಪುನೀತ ಪರ್ವದ ದಿನ ರಾಜ್ ಫ್ಯಾಮಿಲಿ ವೈಟ್ ಸಂಕಲ್ಪ ತೊಟ್ಟಿದೆ. ಅಪ್ಪುಗೆ ಬಿಳಿ ಬಣ್ಣದ ಬಟ್ಟೆಗಳಂದ್ರೆ ಇಷ್ಟ ಹೀಗಾಗಿ ಇಡೀ ರಾಜ್ ಫ್ಯಾಮಿಲಿ ಇವತ್ತು ವೈಟ್ ...
ಬೆಳಗಾವಿ: ಚಲನಚಿತ್ರ ರಂಗದಲ್ಲಿ ಸಾಧನೆ ಮಾಡಿದ ನಟ ರಮೇಶ್ ಅರವಿಂದ್ ಸೇರಿದಂತೆ ಮೂವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ಇಂದು ...
ಬೆಂಗಳೂರು : ಇದು ಸ್ಯಾಂಡಲ್ವುಡ್ ನಟನ ಎಕ್ಸ್ಕ್ಲೂಸಿವ್ ಸ್ಟೋರಿಯಾಗಿದ್ದು, ಈಝಿಯಾಗಿ ದುಡ್ಡು ಮಾಡಲು ಕಂಡುಕೊಂಡ ಹೊಸ ದಾರಿಯಿದಾಗಿದೆ. ಹನಿಟ್ರ್ಯಾಪ್ ಮಾಡಿ ಪೊಲೀಸರ ಕೈಗೆ ನಟನೊಬ್ಬ ಸಿಕ್ಕಿಬಿದ್ದಿದ್ಧಾನೆ. ‘ಮಿ. ಭೀಮರಾವ್’ ಸಿನಿಮಾ ...
ಬೆಂಗಳೂರು: ಇದು ನಟ ಹಾಗೂ ನಟಿಗೆ ಸಂಬಂಧಿಸಿದ ಸ್ಫೋಟಕ ಸ್ಟೋರಿಯಾಗಿದ್ದು, ನಟನ ಜೊತೆ ನಟಿಯ ಕುಚ್.. ಕುಚ್ ನಡೆದಿದ್ದು, ಹೆಂಡ್ತಿ ಫುಲ್ ಗರಂ ಆಗಿದ್ಧಾಳೆ. ಆ ನಟ-ನಟಿಯ ...
ಬೆಂಗಳೂರು : ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಮಿಂಚಿದ ಹಿರಿಯ ನಟ ಬಾಲಾಜಿ ನಿಧನರಾಗಿದ್ಧಾರೆ. ನ್ಯೂಮೋನಿಯಾ ಜ್ವರದಿಂದ ಬಳಲುತ್ತಿದ್ದ ಹಿರಿಯ ನಟ ಬಾಲಾಜಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ...
ಬೆಂಗಳೂರು: ಫೈವ್ ಸ್ಟಾರ್ ಹೋಟೆಲ್ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಿದ್ದಾಂತ್ ಮೊಬೈಲ್ನಲ್ಲಿ ಸಿಗ್ತಾ ಸ್ಫೋಟಕ ಸಾಕ್ಷ್ಯ..? ಬೇಲ್ ಮೇಲೆ ಕಳಿಸಿ ತುರ್ತು ಬುಲಾವ್ ಕೊಟ್ಟಿದ್ದೇಕೆ ...
ವಿಜಯಪುರ : ಹಿಂದಿ ಹೇರಿಕೆ ಹಾಗೂ ನಟ ಅಜಯ್ ದೇವ್ಗಾನ್ ವಿರುದ್ಧ ನಟ ಚೇತನ್ ಕಿಡಿ ಕಾರಿದ್ದು, ಹಿಂದಿ ಬಚ್ಚಾ ಭಾಷೆ.. ಅದನ್ನು ರಾಷ್ಟ್ರೀಯ ಭಾಷೆ ಆಗೋಕೆ ...
ಹಾಸನ: ಸ್ಯಾಂಡಲ್ವುಡ್ ಬಹುಬೇಡಿಕೆ ನಟ ಡಾಲಿ ಧನಂಜಯ್, ಶೀಘ್ರವೇ ರಾಜಕೀಯ ಅಖಾಡಕ್ಕೆ ಧುಮುಕಲಿದ್ದು, ಡಾಲಿ ಧನಂಜಯ್ ಎಲೆಕ್ಷನ್ ಸುದ್ದಿ ಭಾರೀ ವೈರಲ್ ಆಗಿದೆ. ಶಿವಲಿಂಗೇಗೌಡರು ಜೆಡಿಎಸ್ ಬಿಡ್ತಾರೆ ...
ಮುಂಬೈ: ಬಾಲಿವುಡ್ನ ಕ್ಯೂಟ್ ಕಪಲ್ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ಸುದ್ದಿ ಇದೀಗ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಈ ತಿಂಗಳಿನಲ್ಲೇ ಇವರ ವಿವಾಹ ...
ಮೈಸೂರು : ಮೈಸೂರಿನ ಶಕ್ತಿಧಾಮಕ್ಕೆ ನಟ ಶಿವರಾಜ್ಕುಮಾರ್ ಭೇಟಿ ನೀಡಿದ್ದಾರೆ. ಶಕ್ತಿಧಾಮ ಮಕ್ಕಳೊಂದಿಗೆ ಪುನೀತ್ ರಾಜ್ಕುಮಾರ್ ಅಣ್ಣ ಶಿವಣ್ಣ ಮಗುವಾಗಿದ್ದಾರೆ. ಕೆಲ ಕಾಲ ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ. ...
ಬೆಂಗಳೂರು : ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕುರಿತು ದಕ್ಷಿಣ ಭಾರತದ ಹೆಸರಾಂತ ನಟ ಪ್ರಕಾಶ್ ರೈ ಸರಣಿಯ ಟ್ವೀಟ್ ಮಾಡಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಜೊತೆಗೆ ...
ಬೆಂಗಳೂರು: ಸ್ಯಾಂಡಲ್ವುಡ್ನ ಫೇಮಸ್ ಡೈರೆಕ್ಟರ್ ಕಂ ನಟ ಎಸ್.ನಾರಾಯಣ್ ಮಗನೊಂದಿಗೆ ಇಂದು ಕಾಂಗ್ರೆಸ್ ಸೇರಿದ್ದಾರೆ. ಸಿನಿಮಾ ಕ್ಷೇತ್ರದಿಂದ ರಾಜಕೀಯ ಕ್ಷೇತ್ರಕ್ಕೆ ಎಸ್.ನಾರಾಯಣ್ ಎಂಟ್ರಿ ಕೊಟ್ಟಿದ್ದು, 2023ರ ವಿಧಾನಸಭಾ ...
ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆ ಜಾರಿ ಬಗ್ಗೆ ನಟ ಮತ್ತು ಹೋರಾಟಗಾರ ಚೇತನ್ ಪ್ರತಿಕ್ರಿಯಿಸಿದ್ದು, ಡ್ಯಾಂ ಪ್ರಾಜೆಕ್ಟ್ ನಿಂದ ಶ್ರಮ ಜೀವಿಗಳಿಗೆ ಸಮಸ್ಯೆ ಆಗಲಿದೆ. ನೀರಿನ ವಿಚಾರ ...
ಬೆಂಗಳೂರು : ಮಾರ್ಚ್ 11 ಡೇಟ್ ಸೇವ್ ಮಾಡಿಕೊಳ್ಳಿ ಎಂದು ಸರ್ಪ್ರೈಸಿಂಗ್ ಡೇಟ್ ಅನೌನ್ಸ್ ಮಾಡಿ ನಟ ಉಪೇಂದ್ರ ಕುತೂಹಲ ಮೂಡಿಸಿದ್ದಾರೆ. ಈ ಬಗ್ಗೆ ನಟ ಹಾಗೂ ...
ಬೆಂಗಳೂರು : ನಟ, ನಿರ್ದೇಶಕ ರಿಷಬ್ ಶೆಟ್ಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎರಡನೇ ಮಗು ನಿರೀಕ್ಷೆಯಲ್ಲಿದ್ದ ರಿಷಬ್-ಪ್ರಗತಿ ದಂಪತಿಗಳಿಗೆ ಹೆಣ್ಣು ಮಗು ಜನಿಸಿದೆ. ಮಗಳ ಆಗಮನದಿಂದ ತುಂಬಾ ಸಂತಸದಲ್ಲಿದ್ದಾರೆ. ...
ಬೆಂಗಳೂರು: ನಟ, ಸಾಮಾಜಿಕ ಹೋರಾಟಗಾರ ಚೇತನ್ ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಅಮೆರಿಕಾಗೆ ಗಡಿಪಾರು ಮಾಡುವಂತೆ ಗೃಹಮಂತ್ರಿ ಕಛೇರಿಯ ಮುಖ್ಯ ಕಾರ್ಯದರ್ಶಿಗೆ ...
ಬೆಂಗಳೂರು: ಸ್ಯಾಂಡಲ್ವುಡ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಉಲ್ಲಾಸದ ಹೂಮಳೆ ಸುರಿಸೋ ಖುಷಿ ಖುಷಿ ಸುದ್ದಿ ಹೊರ ಬಿದ್ದಿದೆ. ಗೋಲ್ಡನ್ ಕ್ವೀನ್ ಅಮೂಲ್ಯಗೆ ಅವಳಿ ಜವಳಿ ...
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ನಟ, ಹೋರಾಟಗಾರ ಚೇತನ್ ರನ್ನು ಪೊಲೀಸರು ಬಂಧಿಸಲಾಗಿದ್ದು, ಇಂದು ನಟ ಚೇತನ್ ಬೇಲ್ ಅರ್ಜಿ ವಿಚಾರಣೆ 8ನೇ ACMM ಕೋರ್ಟ್ನಲ್ಲಿ ...
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಅಶೋಕ್ ರಾವ್ ನಿಧನ ಹೊಂದಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ನಟ, ಪ್ರತಿ ದಿನ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಕೂಡ ...
ಬೆಂಗಳೂರು : ಸ್ಯಾಂಡಲ್ವುಡ್ ನಟ ಕಂ ನಿರ್ಮಾಪಕ ಅಂದರ್ ಆಗಿದ್ದು, ನಟಿಗೆ ವಂಚನೆ ಮಾಡಿದ್ದ ಪ್ರೊಡ್ಯೂಸರ್ ಅರೆಸ್ಟ್ ಆಗಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಮಿಷನ್-2023 ಚಿತ್ರದ ...
ಬೆಂಗಳೂರು : ಕನ್ನಡ ಸಿನಿಮಾಗಳು ಕರ್ನಾಟಕದ ಗಡಿ ದಾಟಿ ದಾಖಲೆ ಬರೆಯೋಕೆ ಶುರುಮಾಡಿ ಬಹಳ ದಿನಗಳಾಯ್ತು. ಹಾಲಿವುಡ್ ಮಂದಿ ಕೂಡ ತಿರುಗಿ ನೋಡುವಂತ ಪ್ಯಾನ್ ಇಂಡಿಯಾ ಸಿನಿಮಾಗಳು ...
ಮೈಸೂರು : ಮೈಸೂರಿನ ಶಕ್ತಿಧಾಮದ ಮಕ್ಕಳೊಂದಿಗೆ ನಟ ಶಿವರಾಜ್ಕುಮಾರ್ ದಂಪತಿ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಇಂದು ಬೆಳಗ್ಗೆಯೆ ಶಕ್ತಿಧಾಮಕ್ಕೆ ತೆರಳಿ ಧ್ವಜಾರೋಹಣ ನೆರವೇರಿಸಿದ್ರು. ಜೊತೆಗೆ ಶಕ್ತಿಧಾಮದ ಮಕ್ಕಳನ್ನು ಬಸ್ನಲ್ಲಿ ...
ಬೆಂಗಳೂರು: ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಟ ದುನಿಯಾ ವಿಜಯ್ ನಿರ್ಧಾರ ಮಾಡಿದ್ದಾರೆ. ನಾಳೆ (ಜನವರಿ 20) ನಟ ದುನಿಯಾ ವಿಜಯ್ ಹುಟ್ಟುಹಬ್ಬವಿರುವುದರಿಂದ ಅಭಿಮಾನಿಗಳು ...
ಬೆಂಗಳೂರು: ಕನ್ನಡ ಬಿಗ್ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಎಣ್ಣೆ ಏಟಲ್ಲಿ ಕಿರಿಕ್ ಮಾಡಿಕೊಂಡಿದ್ದು, ನೈಟ್ ಕರ್ಫ್ಯೂ ಉಲ್ಲಂಘಿಸಿ ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಕರ್ಫ್ಯೂ ಇದೆ ಮನೆಗೆ ಹೋಗಿ ...
ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಕ್ಕಳ ಜೊತೆ ಖೋ ಖೋ ಆಟವಾಡಿದ್ದು, ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಮೈಸೂರಿನಲ್ಲಿರುವ ಶಕ್ತಿಧಾಮಕ್ಕೆ ...
ಮುಂಬೈ: ಬಾಲಿವುಡ್ ನಟ ಸಲ್ಮಾನ್ಗೆ ಹಾವು ಕಚ್ಚಿದ್ದು, ಸಲ್ಲುಗೆ ಸೇರಿದ ಪೆನ್ವೇಲ್ ನ ಫಾರ್ಮ್ಹೌಸ್ನಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗ್ಗೆ ಹಾವು ಕಚ್ಚಿದ್ದು, ಕೂಡಲೇ ಮುಂಬೈನ ...
ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಪುಂಡರು ನಡೆಸಿರುವ ಪುಂಡಾಟಿಕೆ ವಿರುದ್ಧ ನಟ ನೀನಾಸಂ ಸತೀಶ್ ಪ್ರತಿಕ್ರಿಯಿಸಿದ್ದು ,ಬಾವುಟಕ್ಕೆ ಬೆಂಕಿ ಇಟ್ಟವರಿಗೆ ಪತ್ರ ಬರೆದು ಎಚ್ಚರಿಕೆಯನ್ನು ನೀಡಿದ್ದಾರೆ. ಇಲ್ಲೇ ...
ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಶಿವರಾಂ ನಿನ್ನೆ ಬಹು ಅಂಗಾಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದರು. ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ಇದೀಗ ಬನಶಂಕರಿ ಚಿತಾಗಾರದಲ್ಲಿ ...
ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಶಿವರಾಂ ಸ್ಥಿತಿ ಕ್ಷಣ-ಕ್ಷಣಕ್ಕೂ ಕ್ಷೀಣಿಸುತ್ತಿದೆ. ಕೋಮಾ ಸ್ಥಿತಿಯಲ್ಲಿರುವ ಶಿವರಾಂ ಅವರಿಗೆ ಚಿಕಿತ್ಸೆ ಕೊಡುವುದು ಕಷ್ಟವಾಗಿದೆ. ಶಿವರಾಂ ಅವರಿಗೆ ವಯಸ್ಸಾಗಿರುವುದರಿದ ಸರ್ಜರಿ ಮಾಡಲು ...
ಬೆಂಗಳೂರು: ಸಾಂಡಲ್ವುಡ್ ಹಿರಿಯ ನಟ ಶಿವರಾಮ್ ಅವರು ಮನೆಯಲ್ಲಿ ಬಿದ್ದ ಹಿನ್ನೆಲೆಯಲ್ಲಿ ತಲೆಗೆ ಗಂಭೀರವಾದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 84 ವರ್ಷ ವಯಸ್ಸಿನ ಶಿವರಾಂ ಅವರ ಆರೋಗ್ಯ ...
ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಅಭಿಮಾನಿಗಳು ಸುದೀಪ್ ದೇವಸ್ಥಾನ ಕಟ್ಟಿದ್ದಾರೆ. ಶಿರವಾರ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಕಿಚ್ಚನಿಗಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಸುಮಾರು 12ಲಕ್ಷ ವೆಚ್ಚದಲ್ಲಿ 3 ತಿಂಗಳಿನಿಂದ ...
ಬೆಂಗಳೂರು: ನಟ ಚೇತನ್ ನಾದಬ್ರಹ್ಮ ಹಂಸಲೇಖ ಅವರ ಪರ ನಿಂತಿದ್ದಾರೆ. ಹಂಸಲೇಖ ಪರ ಚಿತ್ರರಂಗ ನಿಲ್ಲಬೇಕು. ನಾವು ಹಂಸಲೇಖ ಪರವಾಗಿ ಹೋರಾಟ ಮಾಡ್ತಿವಿ ಎಂದು ಹೇಳಿದ್ದಾರೆ. ...
ಬೆಂಗಳೂರು: ಬಸವನಗುಡಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆಯುತ್ತಿದ್ದು, ವಿಚಾರಣೆ ಮುಗಿಸಿ ಠಾಣೆಯಿಂದ ಹಂಸಲೇಖ ಹೊರಟಿದ್ದಾರೆ. ಹಂಸಲೇಖ ಅವರು ತಮ್ಮ ಪತ್ನಿ ಲತಾ, ಲಾಯರ್ ಸಮೇತ ಬಂದು ...
ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಸಂಗೀತ ನಿರ್ದೇಶಕ ನಾದ ಬ್ರಹ್ಮ ಹಂಸಲೇಕ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆ ಸಂಬಂಧ ಹಂಸಲೇಖ ಮೇಲೆ FIR ದಾಖಲಿಸಿ ವಿಚಾರಣೆಗೆ ...
ಮುಂಬೈ: ಬಾಲಿವುಡ್ನಲ್ಲಿ ಸಿನಿಮಾಗಳು ಮಾತ್ರವಲ್ಲ, ಸೆಲೆಬ್ರೆಟಿಗಳ ಪರ್ಸನಲ್ ಲೈಫ್ ಕೂಡ ಸಿಕ್ಕಾಪಟ್ಟೆ ಸುದ್ದಿ ಆಗ್ತಿರುತ್ತೆ.. ಅಲ್ಲಿ ಲವ್ವು, ಡೇಟಿಂಗ್, ಮ್ಯಾರೇಜ್, ಡಿವೋರ್ಸ್ ಎಲ್ಲಾ ಸರ್ವೇ ಸಾಮಾನ್ಯ ಅನ್ನುವಂತಾಗಿಬಿಟ್ಟಿದೆ.. ...
ಬೆಂಗಳೂರು: ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ 23 ದಿನಗಳೇ ಕಳೆದಿವೆ. ಅಪ್ಪು ಸ್ಮರಣಾರ್ಥವಾಗಿ ಬೆಂಗಳೂರು ಪೊಲೀಸರು ಸೈಕಲ್ ಜಾಥಾ ಹಮ್ಮಿಕೊಂಡಿದ್ದರು. ಕರ್ನಾಟಕ ರಾಜ್ಯ ...
ಜೈ ಭೀಮ್ ಸಿನಿಮಾ ಆಕ್ಟರ್ ಸೂರ್ಯಗೆ ಜೀವ ಬೆದರಿಕೆ ಬಂದಿದೆ. ಹೀಗಾಗಿ ಚೆನ್ನೈನ ಆರ್.ಟಿ.ನಗರದಲ್ಲಿರೋ ಸೂರ್ಯ ಮನೆಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಸಿನಿಮಾದಲ್ಲಿ ವನ್ನಿಯಾರ್ ಸಮುದಾಯವನ್ನು ...
ಬೆಂಗಳೂರು: ನಟ ವಿಶಾಲ್ ಇಂದು ಪ್ರೀತಿಯ ಅಪ್ಪು ಸಮಾಧಿ ದರ್ಶನ ಪಡೆದುಕೊಂಡಿದ್ದು, ಇಂದು ಬೆಳಗ್ಗೆ ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಭೇಟಿ ವೇಳೆ ಅಪ್ಪು ಪತ್ನಿ ಅಶ್ವಿನಿ ...
ಬೆಂಗಳೂರು: ಪುನೀತ್ ರಾಜ್ಕುಮಾರ್ ನಿವಾಸಕ್ಕೆ ತಮಿಳು ನಟ ಶಿವಾಜಿಪ್ರಭು ಆಗಮಿಸಿದ್ದು, ಅಪ್ಪು ಇನ್ನಿಲ್ಲ ಅನ್ನೋ ನೋವನ್ನ ಭರಿಸಲಾಗುತ್ತಿಲ್ಲ, ಅಪ್ಪು ವಾತ್ಸಲ್ಯಕ್ಕೆ ರಾಯಭಾರಿ ಇದ್ದಂತೆ ಎಂದು ಹೇಳಿದ್ದಾರೆ. ಅಪ್ಪು ...
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ಸಾವನಪ್ಪಿದ್ದು, ಅಪ್ಪುವಿನ ಸಾವಿನ ನಂತರ ಅವರು ಮಾಡುತ್ತಿದ್ದ ಎಷ್ಟೋ ಸಮಾಜಮುಖಿ ಕಾರ್ಯಗಳು ಬೆಳಕಿಗೆ ಬರುತ್ತಿದ್ದು, ಅಪ್ಪು 1800 ಮಕ್ಕಳ ವಿದ್ಯಾಭ್ಯಾಸಕ್ಕೆ ...
ಬಿಗ್ ಬಾಸ್ ವಿನ್ನರ್, ನಟ ಶೈನ್ ಶೆಟ್ಟಿ ಗಲ್ಲಿ ಕಿಚನ್ ಪ್ರಾರಂಭಿಸಿದ್ದಾರೆ. ಈ ಸಮಾರಂಭದಲ್ಲಿ ಸಾಂಡಲ್ ವುಡ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್, ಸಚಿವ ಆರ್. ...
ಹುಬ್ಬಳ್ಳಿ: ಹಿರಿಯ ನಟ, ಚಿಂತಕ, ವಾಗ್ಮಿ, ಸಾಹಿತಿ ಜಿ ಕೆ ಗೋವಿಂದ ರಾವ್ ಇಂದು ಹುಬ್ಬಳ್ಳಿಯಲ್ಲಿ ನಿಧನ ಹೊಂದಿದ್ದಾರೆ. ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಜಿ ಕೆ ಗೋವಿಂದ ...
ಸ್ಯಾಂಡಲ್ವುಡ್ ಹಿರಿಯ ನಟ ಸತ್ಯಜಿತ್ ವಿಧಿವಶರಾಗಿದ್ದಾರೆ. ಮಧ್ಯರಾತ್ರಿ 2 ಗಂಟೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಸತ್ಯಜಿತ್ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ನಟ ಸತ್ಯಜಿತ್, ಗ್ಯಾಂಗ್ರಿನ್ನಿಂದ ಒಂದು ...
ಮುಂಬೈ: ರಾಮಾನಂದ್ ಸಾಗರ್ ಅವರ ರಾಮಾಯಣ ಸಿರಿಯಲ್ ನಲ್ಲಿ ರಾವಣನ ಪಾತ್ರಧಾರಿಯಾಗಿದ್ದ ಅರವಿಂದ್ ತ್ರಿವೇದಿಯವರ ದೇಹಾಂತ್ಯವಾಗಿದೆ. ಇದನ್ನೂ ಓದಿ: ಆರ್ಯನ್ ಖಾನ್ ಒಳ್ಳೆಯ ಮಗು… ಆತ ತಪ್ಪಾದ ...
ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜೀತ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ಯಾಗ್ರಿಯಾನ್ ನಿಂದಾಗಿ ಕಾಲಿಗೆ ತೊಂದೆರೆಯುಂಟಾಗಿತ್ತು. ಅಲ್ಲದೇ ವಯೋಸಹಜ ಕಾಯಿಲೆ ಮತ್ತು ಡಯಾಬಿಟಿಸ್ ...
ಮುಂಬೈನ ಹೈಪ್ರೊಫೈಲ್ ಡ್ರಗ್ ಪಾರ್ಟಿ ಮೇಲೆ NCB ದಾಳಿ ಮಾಡಿದ್ದು, ಬಾಲಿವುಡ್ ನಟನ ಪುತ್ರ ಸೇರಿ 10 ಮಂದಿ NCB ವಶಕ್ಕೆ ಪಡೆಯಲಾಗಿದೆ. ಮುಂಬೈ ವಲಯ ನಿರ್ದೇಶಕ ...
ಹೈದರಾಬಾದ್: ಟಾಲಿವುಡ್ ನ ಮೋಸ್ಟ್ ಕ್ಯೂಟ್ ಜೋಡಿ ದೂರವಾಗಿದ್ದು, ಈ ಬಗ್ಗೆ ಸ್ವತಃ ಸಮಂತಾ-ನಾಗಚೈತನ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಮಗ ನಾಗ ಚೈತನ್ಯ ...
ಬೆಂಗಳೂರು: ಸ್ಯಾಂಡಲ್ ವುಡ್ ನಟ ಸತೀಶ್ ನೀನಾಸಂ ಅವರ ತಾಯಿ ಚಿಕ್ಕತಾಯಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಬೆಳಿಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ...
ಬೆಂಗಳೂರು: ವಿಭಿನ್ನ ಸಿನಿಮಾಗಳಿಂದ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಡೈರೆಕ್ಟರ್ ಕಮ್ ಆ್ಯಕ್ಟರ್ ಉಪೇಂದ್ರ. ಪ್ರೇಕ್ಷಕರ ತಲೆಗೆ ಹುಳ ಬಿಡೋದ್ರಲ್ಲಿ ಉಪ್ಪಿ ಮಾಸ್ಟರ್. ಇವರ ನಟನೆಗಿಂತ ನಿರ್ದೇಶನಕ್ಕೆ ದೊಡ್ಡ ...
ಹೈದರಾಬಾದ್: ಖ್ಯಾತ ತೆಲುಗು ನಟ ಸಾಯಿ ಧರಮ್ ತೇಜ್ರವರಿಗೆ ತಡ ರಾತ್ರಿ ಸ್ಪೋರ್ಟ್ಸ್ ಬೈಕ್ ನಲ್ಲಿ ತೆರಳುವಾಗ ಭೀಕರ ರಸ್ತೆ ಅಪಘಾತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಈ ...
ಹೈದರಾಬಾದ್: ಖ್ಯಾತ ತೆಲುಗು ನಟ ಸಾಯಿ ಧರಮ್ ತೇಜ್ರವರಿಗೆ ತಡ ರಾತ್ರಿ ಸ್ಪೋರ್ಟ್ಸ್ ಬೈಕ್ ನಲ್ಲಿ ತೆರಳುವಾಗ ಭೀಕರ ರಸ್ತೆ ಅಪಘಾತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಇದೀಗ ...
ಬೆಂಗಳೂರು: ಜ್ಯೂನಿಯರ್ ಚಿರುಗೆ ಸರ್ಜಾ ಫ್ಯಾಮಿಲಿ ನಾಮಕರಣ ಮಾಡಿದ್ದು, ಇವತ್ತು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರನಿಗೆ ರಾಯನ್ ರಾಜ್ ಅಂತಾ ...
ಮುಂಬೈ: ಬಾಲಿವುಡ್ ನಟ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಹಿಂದಿ ಬಿಗ್ಬಾಸ್ನ ಸೀಸನ್ 13ರ ವಿನ್ನರ್ ಆಗಿದ್ದ 40 ವರ್ಷದ ಸಿದ್ದಾರ್ಥ್, ದಿಢೀರ್ ಹೃದಯಾಘಾತದಿಂದ ಸಾವನಪ್ಪಿದ್ದು ಸಿದ್ಧಾರ್ಥ್ ...
ಅನಾರೋಗ್ಯದ ಕಾರಣದಿಂದ ನೆನ್ನೆ ಹಿರಿಯ ನಟ ದೊಡ್ಡಣ್ಣ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯ ಬಡಿತ ಏರುಪೇರಾಗಿರೋ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯಕ್ಕೆ ಯಾವುದೇ ಗಂಭೀರ ಸಮಸ್ಯೆ ...
ಚಂದನವನದ ಮೋಸ್ಟ್ ಫೇಮಸ್ ಹಾಸ್ಯ ನಟ, ಹೀರೋ ಕೋಮಲ್ ವಿರುದ್ಧ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಸಂಘಟನೆಗಳ ವತಿಯಿಂದ ಗಂಭೀರ ಆರೋಪ ಕೇಳಿ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ...
ಕಿಚ್ಚ ಸುದೀಪ್ ಗತ್ತು ಇಡೀ ಇಂಡಿಯನ್ ಸಿನಿ ಇಂಡಸ್ಟ್ರಿಗೆ ಗೊತ್ತು.. ಸ್ಯಾಂಡಲ್ವುಡ್ ಮಾತ್ರವಲ್ಲದೇ ಟಾಲಿವುಡ್, ಕಾಲಿವುಡ್, ಬಾಲಿವುಡ್ನಲ್ಲೂ ಸುದೀಪ್ ನಟಿಸಿ ಗೆದ್ದಿದ್ದಾರೆ.. ಈಗ ಯಾವುದೇ ಪ್ಯಾನ್ ಇಂಡಿಯಾ ...
ದೇಶದಾದ್ಯಂತ ಕೊರೊನ ಮಹಾಮಾರಿ ಇನ್ನಿಲ್ಲದ ಹಾವಳಿ ಸೃಷ್ಠಿಸಿದೆ. ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪುತ್ತಿರುವವರು ಒಂದೆಡೆಯಾದರೆ ಕೊರೋನಾ ಸೋಂಕಿನಿಂದಾಗಿ ಬದುಕು ಕಳೆದುಕೊಂಡವರು ಮತ್ತೊಂದೆಡೆ. ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ...
ರಜಿನಿಕಾಂತ್ ಅಭಿಮಾನಿಗಳಿಗೆ ಮತ್ತೊಂದು ಬಿಗ್ ಶಾಕ್ ಕೊಟ್ಟಿದ್ದಾರೆ. ತಲೈವಾ ಎಲೆಕ್ಷನ್ಗೂ ಇಳಿಯಲ್ಲ..ಸಿಎಂ ಆಗಲ್ಲ ಎನ್ನುತ್ತಿದ್ದಾರೆ. ಎಲೆಕ್ಷನ್ ಸಾಹಸವೇ ಬೇಡ ಅಂತಿದ್ದಾರೆ ಸೂಪರ್ ಸ್ಟಾರ್. ಅಷ್ಟಕ್ಕು ಏನಾಯ್ತು ರಜಿನಿಕಾಂತ್ಗೆ..? ...
ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿರುವ ಸ್ಟಾರ್ ನಟ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಯಾಂಡಲ್ವುಡ್ ನಟ ಮಾಡಿರುವ ಎರಡು ತಪ್ಪುಗಳಿಂದ ಸಿನಿ ಭವಿಷ್ಯಕ್ಕೆ ಕಂಟಕವಾಗಿದೆ. ಹಾಗಾದ್ರೆ ಯಾರು ಆ ನಟ, ಆ ...
ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ, ಅಭಿಮಾನಿಗಳ ಪ್ರೀತಿಯ ಮಾಣಿಕ್ಯ ಕಿಚ್ಚ ಸುದೀಪ್, ಕೇವಲ ನಟ ಮಾತ್ರವಲ್ಲ. ಕೋಟಿ-ಕೋಟಿ ಕನಸುಗಳ ಕಟ್ಟಿಕೊಂಡಿರೋ ಅದೆಷ್ಟೋ ಮಕ್ಕಳ ನಂದ ದೀಪ ಈ ಸುದೀಪ.. ...
‘ನೀರ್ ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ಮತ್ತು ನಟ ಸತೀಶ್ ನೀನಾಸಂ ಕಾಂಬಿನೇಷನ್ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಮೂಡಿಬರುತ್ತಿದೆ ಅನ್ನೋದು ಹಳೆ ವಿಷಯ. ಹಾಗಾದ್ರೆ ಹೊಸ ವಿಷಯ ಏನು ...
ಡೆಡ್ಲಿ ಕೊರೋನಾ ಅಟ್ಟಹಾಸಕ್ಕೆ ಸೆಡ್ಡು ಹೊಡೆದು ಶೂಟಿಂಗ್ ಸೇರಿದಂತೆ ಚಿತ್ರಮಂದಿರಗಳು ಓಪನ್ ಆಗಿವೆ. ಇದ್ರ ಬೆನ್ನಲ್ಲೇ ನಾನಾ..ನೀನಾ..ಅಂತ ಸ್ಟಾರ್ಸ್ ಸಿನಿಮಾಗಳು ಪೈಪೋಟಿ ನಡೆಸತ್ತಿದೆ. ಹೀಗಿರುವಾಗಲ್ಲೇ ಕಿಚ್ಚನ ‘ಕೋಟಿಗೊಬ್ಬ-3’ ...
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೊರೋನಾಕ್ಕೆ ಸೆಡ್ಡು ಹೊಡೆದು, ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಯುವರತ್ನ’ ಚಿತ್ರೀಕರಣ ಮುಗಿಸಿದ ಅಪ್ಪು, ಜೇಮ್ಸ್ ಅಡ್ಡಕ್ಕೆ ರಗಡ್ ಆಗಿ ...
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸ್ಯಾಂಡಲ್ವುಡ್ನ ಎನರ್ಜಿಟಿಕ್ ಸ್ಟಾರ್. ಸದಾ ಡಿಫರೆಂಟ್ ಪಾತ್ರಗಳನ್ನ ಮಾಡಿ ಸೈ ಎನಿಸಿಕೊಳ್ಳೋ ಅದ್ಭುತ ಕಲಾವಿದ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಶಿವಣ್ಣ, ...
ವಿಜಯ್ ದೇವರಕೊಂಡ ಟಾಲಿವುಡ್ ಹ್ಯಾಂಡ್ಸಮ್ ಹಂಕ್. ಡಿಫರೆಂಟ್ ಆ್ಯಕ್ಟಿಂಗ್ ನಿಂದಲ್ಲೇ, ಹುಡುಗಿಯರನ ಕ್ಲೀನ್ ಬೌಲ್ಡ್ ಮಾಡಿದ ನಟ. ಸದ್ಯ ಟಾಲಿವುಡ್ ಹಾಗೂ ಕಾಲಿವುಡ್ನಲ್ಲಿ ಬ್ಯುಸಿಯಾಗಿರುವ ವಿಜಯ್,ಸೋಷಿಯಲ್ ಮೀಡಿಯಾದಲ್ಲಿ ...
ಸಾಯಿ ಪಲ್ಲವಿ. ಶಾರ್ಟ್ ಟೈಮ್ನಲ್ಲಿ ಫೇಮಸ್ ಆದ ನ್ಯಾಚುರಲ್ ಬ್ಯೂಟಿ, ಯಂಗ್ಸ್ಟಾರ್ಸ್ಗಳಿಗೆ ಈ ಕ್ಯೂಟಿ ಅಂದ್ರೆ ಅಚ್ಚುಮೆಚ್ಚು. ಅದ್ರಲ್ಲೂ ಸ್ಲಿಮ್ ಬಾಡಿ ಇಂದಾನೇ ಕೋಟ್ಯಾಂತರ ಫ್ಯಾನ್ಸ್ಗಳನ್ನ ಹೊಂದಿದ್ದಾರೆ. ...
ಕೊರೊನಾ ಹಾವಳಿಯಿಂದ ಮನೆಯಲ್ಲಿಯೇ ಲಾಕ್ ಆಗಿದ್ದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಇದೀಗ ಫ್ಯಾಮಿಲಿಯೊಂದಿಗೆ ಜಾಲಿ ಮೂಡ್ ನಲ್ಲಿದ್ದಾರೆ. ಮೈಸೂರಿನ ಮೃಗಾಲಯಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಕುಟುಂಬ ...
ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟ ಶರಣ್ ಅವರು ಇಂದು ಹೆಚ್ಎಂಟಿ ಗ್ರೌಂಡ್ನಲ್ಲಿ ನಡೆಯುತ್ತಿದ್ದ ಅವತಾರ ಪುರುಷ ಸಿನಿಮಾ ಶೂಟಿಂಗ್ ವೇಳೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ...
ಸ್ಯಾಂಡಲ್ವುಡ್ ನಟ ಶರಣ್ ಆಸ್ಪತ್ರೆಗೆ ದಾಖಲು. ಅವತಾರ ಪುರುಷ ಸಿನಿಮಾ ಶೂಟಿಂಗ್ ವೇಳೆ ಶರಣ್ಅನಾರೋಗ್ಯಕ್ಕೀಡಾಗಿದ್ದಾರೆ. ಹೆಚ್ಎಂಟಿ ಗ್ರೌಂಡ್ನಲ್ಲಿ ನಡೆಯುತ್ತಿದ್ದ ಅವತಾರ ಪುರುಷ ಶೂಟಿಂಗ್ನಲ್ಲಿ ವೇಳೆ ತೀವ್ರ ಹೊಟ್ಟೆ ...
ಬಾಲಿವುಡ್ ಡ್ರಗ್ಸ್ ಕೇಸ್ ಸಂಬಂಧಪಟ್ಟಂತೆ ಖ್ಯಾತ ನಟಿ ದೀಪಿಕಾ ಪಡುಕೋಣೆ ಇಂದು ಎನ್ಸಿಬಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧ ದೀಪಿಕಾ ಪಡುಕೋಣೆಗೆ ಶುಕ್ರವಾರ ಹಾಜರಾಗಲು ...
ಸಂಗೀತ ಮಾಂತ್ರಿಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಲೆದಿದ್ದಾರೆ. ಹಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ಪಿಬಿ ಇಂದು ಮತ್ತೆ ಬಾರದ ಲೋಕಕ್ಕೆ ತೆರಳಿದ್ದಾರೆ. ಕನ್ನಡ ...
btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.
© 2020-2021 Btv News Live. All Rights Reserved.