• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Latest News

ಬೇಸಿಗೆಯಲ್ಲಿ ಮುಖದ ಅಂದ, ಕಾಂತಿಯುತ ತ್ವಚೆ ನಿಮ್ಮದಾಗಬೇಕಾ..? ಅಲೋವೆರಾ ಬಳಸಿ ನೋಡಿ…

April 25, 2022
in Latest News, Lifestyle
Reading Time: 1 min read
0 0
0
ಬೇಸಿಗೆಯಲ್ಲಿ ಮುಖದ ಅಂದ, ಕಾಂತಿಯುತ ತ್ವಚೆ ನಿಮ್ಮದಾಗಬೇಕಾ..? ಅಲೋವೆರಾ ಬಳಸಿ ನೋಡಿ…

ಬೆಂಗಳೂರು: ಬೇಸಿಗೆ ಕಾಲ ಬಂತೂ ಅಂದ್ರೆ ಸಾಕು ಹೆಣ್ಣುಮಕ್ಕಳು ತಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳೋದು ಬಹಳ ಮುಖ್ಯ. ಸ್ವಲ್ಪ ಅಜಾಗರೂಕತೆ ವಹಿಸಿದ್ರೂ ಚರ್ಮದ ಸಮಸ್ಯೆ,  ಮುಖದಲ್ಲಿ ಕಪ್ಪು ಕಲೆಗಳು, ಡಾರ್ಕ್‌ ಸರ್ಕಲ್‌ಗಳು ಕಾಣಿಸಿಕೊಳ್ಳುತ್ತವೆ. ಹೀಗಾದಾಗ ಸೌಂದರ್ಯ ಕಾಪಾಡಿಕೊಳ್ಳಲು ಏನ್​ ಮಾಡಬೇಕು ಅಂತ ಯೋಚನೆ ಮಾಡತ್ತೀದ್ದೀರಾ ಹಾಗಿದ್ರೆ ಮಿಸ್​ ಮಾಡದೇ ಈ ಸ್ಟೋರಿ ಓದಿ…

ಬೇಸಿಗೆಯಲ್ಲಿ ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ದುಬಾರಿ ಉತ್ಪನ್ನಗಳನ್ನು ಬಳಸುತ್ತಿರಾ. ಅದೆಲ್ಲಕ್ಕಿಂತ ಅಗ್ಗದ ಮತ್ತು ಉತ್ತಮ ಪರಿಹಾರ ಕೊಡುವ ಉತ್ಪನ್ನವೊಂದು ಇದೆ. ಅದೇನಪ್ಪಾ ಅಂತೀರಾ… ಅಲೋವೆರಾ.. ಅಲೋವೆರಾ ಜೆಲ್​ಅನ್ನು  ದಶಕಗಳಿಂದ ಮನೆಮದ್ದಾಗಿ ಬಳಸಲಾಗುತ್ತಿದೆ. ಇದು ಹತ್ತು ಹಲವಾರು ಪ್ರಯೋಜನಗಳನ್ನು ಹೊಂದಿದೆ.  ಅಲೋವೆರಾ ಅನೇಕ ಚರ್ಮದ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಮೊಡವೆ, ಕಪ್ಪು ಕಲೆಗಳು ಮತ್ತು ಸುಕ್ಕುಗಳಿಂದ ಪಿಗ್ಮೆಂಟೇಶನ್ ವರೆಗೆ, ಅಲೋವೆರಾ ಪರಿಣಾಮಕಾರಿ ಪರಿಹಾರ ನೀಡುತ್ತದೆ. ಇದೆಲ್ಲದರ ಹೊರತಾಗಿ ತ್ವಚೆಗೆ ಅಲೋವೆರಾದಿಂದ ಹಲವು ಪ್ರಯೋಜನಗಳಿವೆ. ಅದು ಯಾವುದೆಲ್ಲಾ ತಿಳಿದುಕೊಳ್ಳೋಣ.

Aloe Vera for Pimples Use Aloe Vera in these 4 ways to remove pimples, the face will glow| Aloe Vera for pimples: ಇದೊಂದಿದ್ದರೆ ಸಾಕು ಮುಖದ ಮೊಡವೆಗಳೆಲ್ಲಾ ಮಾಯವಾಗಿ ಬಿಡುತ್ತವೆ Lifestyle News in Kannada

 ಕಪ್ಪು ಕಲೆಗಳನ್ನು ಹೋಗಲಾಡಿಸುತ್ತೆ:  ಕಣ್ಣುಗಳ ಕೆಳಗಿರುವ ಚರ್ಮವು ಸಾಮಾನ್ಯಕ್ಕಿಂತ ಗಾಢವಾಗಿ ಕಾಣಿಸಿಕೊಂಡಾಗ ಕಪ್ಪು ವಲಯಗಳು ಸಂಭವಿಸುತ್ತೆ. ಈ ಸಮಸ್ಯೆಯು ಸಾಮಾನ್ಯವಾಗಿ ಒತ್ತಡ, ನಿದ್ರೆಯ ಕೊರತೆ ಮತ್ತು ಕೆಫೀನ್‌ನ ಅತಿಯಾದ ಸೇವನೆಯಿಂದ ಬರುತ್ತದೆ.  ಕಣ್ಣುಗಳ ಕೆಳಗೆ ಅಲೋವೆರಾ ಜೆಲ್​ ಅನ್ನು ಬಳಸುವುದು ಪಫಿನೆಸ್ ಮತ್ತು ಡಾರ್ಕ್ ಸರ್ಕಲ್‌ಗಳಿಂದ ಪರಿಹಾರವನ್ನು ನೀಡುತ್ತೆ.

ಮೊಡವೆಗಳನ್ನು ತೊಡೆದು ಹಾಕುತ್ತೆ : ಬೇಸಿಗೆಯಲ್ಲಿ ಬಿಸಿಲಿನಿಂದಾಗಿ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾದದು. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಅಲೋವೆರಾ ಜೆಲ್ ಅದಕ್ಕೆ ರಾಮಬಾಣವಾಗಿದೆ. ಅಲೋವೆರಾದಲ್ಲಿ ಬಹಳಷ್ಟು ಸ್ಯಾಲಿಸಿಲಿಕ್ ಆಮ್ಲವಿದೆ. ಇದು ಮೊಡವೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತೆ.

ಉತ್ತಮ ಫೇಸ್‌ಪ್ಯಾಕ್​ ಆಗಿದೆ : ವಿಟಮಿನ್ ಇ ಮತ್ತು ಸಿ ಯಲ್ಲಿ ಸಮೃದ್ಧವಾಗಿರುವ ಅಲೋವೆರಾ ನಮ್ಮ ಚರ್ಮದಲ್ಲಿ ಕಾಲಜನ್ ರೂಪಿಸುವ ಕೋಶಗಳನ್ನು ಹೆಚ್ಚಿಸುತ್ತೆ.  ಇದನ್ನು ವಯಸ್ಸಿನ ವಿರೋಧಿ ಫೇಸ್ ಪ್ಯಾಕ್​ ಆಗಿಯೂ ಬಳಸಬಹುದು. 1 ಚಮಚ ಅಲೋವೆರಾ ಜೆಲ್ ಅನ್ನು ಹಾಲು ಮತ್ತು 1 ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಸ್ಥಿರತೆಯನ್ನು ಸುಧಾರಿಸಲು ನೀವು ಕೆಲವು ಹನಿ ರೋಸ್ ವಾಟರ್ ಅನ್ನು ಕೂಡ ಸೇರಿಸಬಹುದು. ಈ ಫೇಸ್ ಮಾಸ್ಕ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಎಲ್ಲಾ ಭಾಗಗಳಿಗೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ ಆಗ ಅಂದದ ಮುಖ ನಿಮ್ಮದಾಗುತ್ತೆ.

ಮೇಕಪ್ ರಿಮೂವರ್ ಆಗಿ ಕೆಲಸ ಮಾಡುತ್ತೆ : ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕ್ಲೆನ್ಸರ್‌ಗಳು ಮತ್ತು ಮೇಕಪ್ ರಿಮೂವರ್‌ಗಳು ಲಭ್ಯವಿದೆ. ಆದರೆ ಈ ಎಲ್ಲಾ ಉತ್ಪನ್ನಗಳು ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ನೀವು ಅವುಗಳನ್ನು ದೀರ್ಘ ಕಾಲದವರೆಗೆ ಬಳಸಿದರೆ, ಅವು ನಿಮ್ಮ ಚರ್ಮವನ್ನು ಇನ್ನಷ್ಟು ಹದಗೆಡಿಸಬಹುದು. ಆದರೆ ಅಂಥಾ  ಸಂದರ್ಭದಲ್ಲಿ, ಅಲೋವೆರಾ ಜೆಲ್ ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ಮತ್ತು ಮೇಕಪ್​ ಅನ್ನು ತೆಗೆದು ಹಾಕಲು ಕೆಲಸ ಮಾಡುತ್ತದೆ. ಇದರಿಂದ ಚರ್ಮವು ಹೊಳೆಯುವಂತೆ ಮಾಡುತ್ತೆ.

ಇದನ್ನೂ ಓದಿ : ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಸಂಭ್ರದಲ್ಲಿದ್ದ ಕೆ.ಎಲ್. ರಾಹುಲ್ ಗೆ ಆಘಾತ… 24 ಲಕ್ಷ ರೂ. ದಂಡ…

 

Tags: #BtvnewsliveBtv DigitalBtv EntertainmentBtvnews​facialkannadaKannada NewsKannada News ChannelskinsummerUsing Alloveraಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ರಾಜಕೀಯ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿ… ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ದೂರು…

Next Post

ಸಮುದಾಯಗಳ ಮಧ್ಯೆ ಸಮಾಜಘಾತುಕ ಶಕ್ತಿಗಳು ದ್ವೇಷ ಸೃಷ್ಟಿಸ್ತಿವೆ… ಹೆಚ್. ಡಿ. ಕುಮಾರಸ್ವಾಮಿ…

Related Posts

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

May 21, 2022
ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

May 21, 2022
ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

May 21, 2022
ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

May 21, 2022
ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

May 21, 2022
ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..!  218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..! 218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

May 21, 2022
Next Post
ಕರ್ನಾಟಕಕ್ಕೆ ಎರಡೂ ರಾಷ್ಟ್ರೀಯ ಪಕ್ಷದವರು ಮೋಸ ಮಾಡಿದ್ದಾರೆ… ಹೆಚ್. ಡಿ. ಕುಮಾರಸ್ವಾಮಿ…

ಸಮುದಾಯಗಳ ಮಧ್ಯೆ ಸಮಾಜಘಾತುಕ ಶಕ್ತಿಗಳು ದ್ವೇಷ ಸೃಷ್ಟಿಸ್ತಿವೆ… ಹೆಚ್. ಡಿ. ಕುಮಾರಸ್ವಾಮಿ…

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology #belagavi #Btvdigital#Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

May 21, 2022
ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

May 21, 2022
ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

May 21, 2022
ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

May 21, 2022
ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

May 21, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

May 21, 2022
ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

May 21, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!
  • ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!
  • ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!
  • ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 
  • ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In