• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home Hasan

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸುಹಾಸ್ ಯತಿರಾಜ್… ಕನ್ನಡಿಗನ ಸಾಹಸಗಾಥೆ ಎಲ್ಲರಿಗೂ ಸ್ಪೂರ್ತಿದಾಯಕ…

September 5, 2021
in Hasan, National, Sports, State
Reading Time: 1 min read
0 0
0
ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸುಹಾಸ್ ಯತಿರಾಜ್… ಕನ್ನಡಿಗನ ಸಾಹಸಗಾಥೆ ಎಲ್ಲರಿಗೂ ಸ್ಪೂರ್ತಿದಾಯಕ…

ಹಾಸನ: ಸಾಧಿಸುವವನಿಗೆ ಎಷ್ಟೆ ಅಡೆ ತಡೆಗಳು ಬಂದರೂ ಅದನ್ನು ಆತ ಮೆಟ್ಟಿ ನಿಲ್ಲುತ್ತಾನೆ ಎಂಬ ಮಾತು ಸುಹಾಸ್ ಎಲ್ ಯತಿರಾಜ್ ನಿಜ ಮಾಡಿ ತೋರಿಸಿದ್ದಾರೆ. ಕಾಲಿನಲ್ಲಿ ಸ್ವಲ್ಪ ಊನ ಇರುವ ವ್ಯಕ್ತಿ ಇಂದು ಪ್ಯಾರಾಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ತೋರಿಸಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಕರ್ನಾಟಕದ ಸುಹಾಸ್ ಅವರು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಕರ್ನಾಟಕಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದಾರೆ.

ಇದನ್ನೂ ಓದಿ: 10 ವರ್ಷದ ಬಾಲಕನನ್ನ ಕೊಲೆ ಮಾಡಿ ತನಗೇನೂ ಗೊತ್ತಿಲ್ಲದಂತೆ ನಾಟಕವಾಡಿದ್ದ ರೌಡಿಶೀಟರ್ ಅರೆಸ್ಟ್…

ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸುಹಾಸ್ ಎಲ್ ಯತಿರಾಜ್ ಯಾರು? ಅವರ ಹಿನ್ನೆಲೆ ಏನು ಎಂಬ ಕುತೂಹಲ ಸದ್ಯ ಎಲ್ಲರಲ್ಲೂ ಮನೆ ಮಾಡಿದೆ.  ಹಾಸನದ ಅರಸೀಕೆರೆಯ ಲಾಳನಕೆರೆ ಗ್ರಾಮದಲ್ಲಿ 1983, ಜುಲೈ 2ರಂದು ಜನಸಿದ ಇವರ ತಂದೆ ತಾಯಿ ಯತಿರಾಜ್ ಮತ್ತು  ಜಯಶ್ರೀ.  38ವರ್ಷದ ಸುಹಾಸ್ ಗೆ ಕಾಲಿನಲ್ಲಿ ಊನ ಇರುವ ಕಾರಣ  ವಿಶೇಷ ಚೇತನ ವ್ಯಕ್ತಿಯಾದ ಸುಹಾಸ್ ಛಲ ಬಿಡಲಿಲ್ಲ. ಊನ ಇರುವುದೆಲ್ಲ ಒಂದು ಸಮಸ್ಯೆಯೇ ಅಲ್ಲ ಎಂದುಕೊಂಡ ಸುಹಾಸ್ ಕಷ್ಟ ಪಟ್ಟು ಓದಲು ಆರಂಭಿಸಿದ್ದಾರೆ. ಸುಹಾಸ್ ತಂದೆ ಸರ್ಕಾರೀ ಉದ್ಯೋಗಿಯಾಗಿದ್ದರಿಂದ ವಿವಿಧ ಕಡೆ ವರ್ಗಾವಣೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸುಹಾಸ್ ಹಾಸನದ ದುದ್ದ ಬಳಿಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾದರೆ, ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಹೈಸ್ಕೂಲು, ಸುರತ್ಕಲ್​ನ ಎನ್​ಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿದ್ದಾರೆ. ಎಂಜಿನಿಯರ್ ಆಗಿ 3 ವರ್ಷ ಕೆಲಸ ಮಾಡಿದ ಬಳಿಕ ಐಎಎಸ್ ಪರೀಕ್ಷೆ ಬರೆಯುವತ್ತ ಆಸಕ್ತಿ ತೋರಿದ್ದಾರೆ. ಐಎಎಸ್ ಪರೀಕ್ಷೆ ಬರೆದು ಆಯ್ಕೆಯೂ ಆದ್ರು.  2007ರಲ್ಲಿ ಉತ್ತರ ಪ್ರದೇಶ ಕೇಡರ್​ನ ಐಎಎಸ್ ಅಧಿಕಾರಿಯಾಗಿ ನೇಮಕವಾದ ಅವರು ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಸುಹಾಸ್ ಅವರ ಪತ್ನಿ ರಿತು ಸಹ ಸಿವಿಲ್ ಸರ್ವೀಸ್ ನಲ್ಲೇ ಇದ್ದಾರೆ.

ಇದನ್ನೂ ಓದಿ: ನೆಲಮಂಗಲ ಟೋಲ್ ನಲ್ಲಿ ಮಾಜಿ ಸೈನಿಕನಿಗೆ ಅಪಮಾನ… ರಾಷ್ಟ್ರ ಧ್ವಜ ಹಿಡಿದು ಮಾಜಿ ಸೈನಿಕರಿಂದ ಪ್ರತಿಭಟನೆ…

ಸುಹಾಸ್ ಅವರು ಮೊದಲ ವಿಶೇಷ ಚೇತನ ಇರುವ ಐಎಎಸ್ ಅಧಿಕಾರಿಯಾಗಿ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿಯೂ ಆಗಿದ್ದಾರೆ. ಸುಹಾಸ್ ಇದೇ ಮೊದಲ ಬಾರಿಗೆ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿ ಪದಕ ಗೆದ್ದಿಲ್ಲ ಬದಲಿಗೆ,  2016ರಲ್ಲಿ ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಐಎಎಸ್ ಅಧಿಕಾರಿಯಾಗಿದ್ದರು. 2016ರಲ್ಲೇ ಚೀನಾದ ಬೀಜಿಂಗ್​ನಲ್ಲಿ ನಡೆದ ಏಷ್ಯಾ ಚಾಂಪಿಯನ್​ಶಿಪ್​ನ ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಚಿನ್ನ ಪದಕ ಗೆದ್ದಿದ್ದಾರೆ. 2017ರಲ್ಲಿ ಬಿಎಂಡಬ್ಲ್ಯೂ ಟರ್ಕಿಶ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಹಾಗೂ 2018ರಲ್ಲಿ ವಾರಾಣಸಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಮುಡಿಗೇರಿಸಿಕೊಂಡಿದ್ದಾರೆ.  2019ರಲ್ಲಿ ಬಿಎಂಡಬ್ಲ್ಯೂ ಟರ್ಕಿಶ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇವರ ಈ ಸಾಧನೆ ಹೀಗೆ ಮುಂದುವರೆಯಲಿ..

Tags: # BtvEntertainment#Btvnews#Btvnewslive#hassan#KannadanewsIASOfficerkannadaKannadawebstoriesKanndaneswschannelSuhasL Paraolympicಕನ್ನಡ ಸುದ್ದಿಗಳುಕನ್ನಡವಾರ್ತೆ
ShareTweetSendSharePinShare
Previous Post

ಗಣೇಶ ಹಬ್ಬಕ್ಕೆ ಯೋಗಿ ‘ಲಂಕೆ’ ಕಥೆ ಅನಾವರಣ ! ಆತಂಕದ ನಡುವೆ ರಿಲೀಸ್ ಗೆ ಧೈರ್ಯ ಮಾಡಿದ ತಂಡ!

Next Post

ಮನೆತನದ ಮರ್ಯಾದೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಳ್ಳ… ಆತ ಕಳ್ಳತನ ಮಾಡಿದ್ದಾದ್ರೂ ಏನು ಗೊತ್ತಾ..?

Related Posts

ಕೋಟಿ ಕೋಟಿ ವಂಚಿಸಿದ ಖತರ್ನಾಕ್ ವಂಚಕ ಪೊಲೀಸ್​ ಬಲೆಗೆ..! ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿರೋ ಆರೋಪಿ…

ಕೋಟಿ ಕೋಟಿ ವಂಚಿಸಿದ ಖತರ್ನಾಕ್ ವಂಚಕ ಪೊಲೀಸ್​ ಬಲೆಗೆ..! ಕೇಂದ್ರ ವಿಭಾಗದ ಡಿಸಿಪಿಗೆ ಆವಾಜ್ ಹಾಕಿರೋ ಆರೋಪಿ…

January 30, 2023
ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ..!

ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ..!

January 29, 2023
ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ‌ ಸೃಷ್ಠಿಸಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ..!

ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ‌ ಸೃಷ್ಠಿಸಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ..!

January 29, 2023
ಬೆಳಗಾವಿಯಲ್ಲಿ ಚಾಣಕ್ಯ ಅಮಿತ್ ಶಾ ಮೆಗಾ ಮೀಟಿಂಗ್… ಒಟ್ಟಾಗಿ ಕೆಲಸ ಮಾಡಿ, ಮತಬೇಟೆ ನಡೆಸುವಂತೆ ಅಮಿತ್ ಶಾ ಸೂಚನೆ…

ಬೆಳಗಾವಿಯಲ್ಲಿ ಚಾಣಕ್ಯ ಅಮಿತ್ ಶಾ ಮೆಗಾ ಮೀಟಿಂಗ್… ಒಟ್ಟಾಗಿ ಕೆಲಸ ಮಾಡಿ, ಮತಬೇಟೆ ನಡೆಸುವಂತೆ ಅಮಿತ್ ಶಾ ಸೂಚನೆ…

January 29, 2023
ಮಂಡ್ಯದಲ್ಲಿ ಮನಕಲಕುವ ಘಟನೆ… 10 ದಿನದ ಹಸುಗೂಸನ್ನು ಬೀದಿಪಾಲು ಮಾಡಿದ ತಾಯಿ…

ಮಂಡ್ಯದಲ್ಲಿ ಮನಕಲಕುವ ಘಟನೆ… 10 ದಿನದ ಹಸುಗೂಸನ್ನು ಬೀದಿಪಾಲು ಮಾಡಿದ ತಾಯಿ…

January 28, 2023
ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ… ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳು ವಶ.. 

ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ… ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳು ವಶ.. 

January 28, 2023
Next Post
ಮನೆತನದ ಮರ್ಯಾದೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಳ್ಳ… ಆತ ಕಳ್ಳತನ ಮಾಡಿದ್ದಾದ್ರೂ ಏನು ಗೊತ್ತಾ..?

ಮನೆತನದ ಮರ್ಯಾದೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕಳ್ಳ... ಆತ ಕಳ್ಳತನ ಮಾಡಿದ್ದಾದ್ರೂ ಏನು ಗೊತ್ತಾ..?

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 06/02/23

February 5, 2023
ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

February 5, 2023
ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…

ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…

February 5, 2023
ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…

ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…

February 5, 2023
KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ  ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….

KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….

February 5, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 06/02/23

February 5, 2023
ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

February 5, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ದೈನಂದಿನ ರಾಶಿ ಭವಿಷ್ಯ..! 06/02/23
  • ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…
  • ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…
  • ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…
  • KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In