• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Latest News

ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಾ..? ಈ ಪಾನೀಯಗಳನ್ನು ಕುಡಿದರೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡಬಹುದು…

June 28, 2022
in Latest News, Lifestyle
Reading Time: 1 min read
0 0
0
ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಾ..? ಈ ಪಾನೀಯಗಳನ್ನು ಕುಡಿದರೆ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಡಬಹುದು…

ಬೆಂಗಳೂರು: ಸಕ್ಕರೆ ಕಾಯಿಲೆ ಇದ್ದವರು ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಒಂದು ಮಾತಿದೆ ಈ ಕಾಯಿಲೆ ಇರುವವರು ಒಂದು ತಿಂದ್ರೆ ಕಡಿಮೆ ಆಗುತ್ತದೆ, ಎರಡು ತಿಂದ್ರೆ ಜಾಸ್ತಿ ಆಗುತ್ತದೆ ಅಂತ.. ಕೆಲವೊಂದು ಆಹಾರ ಪದಾರ್ಥಗಳಲ್ಲಿ ಇವರು ಮಿತಿ ಕಾಯ್ದು ಕೊಳ್ಳಬೇಕಾಗುತ್ತದೆ, ಇನ್ನು ಕೆಲವೊಂದು ಆಹಾರ ಪದಾರ್ಥಗಳನ್ನು ಇವರು ಸಂಪೂರ್ಣವಾಗಿ ಬಿಟ್ಟೇ ಬಿಡಬೇಕಾಗಿ ಬರುತ್ತದೆ.

ಈ ಸಕ್ಕರೆ ಕಾಯಿಲೆ ಎನ್ನುವುದು ದೀರ್ಘಕಾಲ ಕಾಡುವಂತಹ ಒಂದು ಮಾರಕ ಆರೋಗ್ಯ ಸಮಸ್ಯೆಯಾಗಿದೆ. ದೀರ್ಘಾವಧಿಯವರೆಗೆ ಕಾಡುವ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ. ಹೀಗಾಗಿ ವ್ಯಕ್ತಿಯಲ್ಲಿ ಒಮ್ಮೆ ಈ ಕಾಯಿಲೆ ಕಾಣಿಸಿ ಕೊಂಡರೆ, ಜೀವನಪರ್ಯಂತ, ಇದರಿಂದಾಗುವ ಸಮಸ್ಯೆಯನ್ನು ಆತ ಅನುಭವಿಸಬೇಕಾಗುತ್ತದೆ. ಹೀಗಾಗಿ ಈ ಕಾಯಿಲೆ ನಮ್ಮನ್ನು ಆವರಿಸುವ ಮುನ್ನವೇ ಸರಿಯಾದ ಆಹಾರ ಪದ್ಧತಿ ಗಳನ್ನು ಹಾಗೂ ಒಳ್ಳೆಯ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋದರೆ ಈ ಕಾಯಿಲೆಯಿಂದ ದೂರವಿರಬಹುದು. ಅದಕ್ಕೆ ಏನ್​ ಮಾಡಬೇಕು ಅಂತ ಯೋಚನೆ ಮಾಡುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಬೆಟ್ಟದ ನೆಲ್ಲಿಕಾಯಿ: ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಬೆಟ್ಟದ ನೆಲ್ಲಿಕಾಯಿಯಲ್ಲಿ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಕಂಡು ಬರುವುದರಿಂದ, ಇದನ್ನು ಆಯುರ್ವೇದದಲ್ಲಿ ಹಿಂದಿನಿಂದಲೂ ಕೂಡ ಔಷಧಿ ಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇನ್ನು ವಿಶೇಷವಾಗಿ ಸಕ್ಕರೆ ಕಾಯಿಲೆ ಇರುವವರಿಗೆ ದೇಹದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ಸಮತೋಲನಗೊಳಿಸಿ ಇನ್ಸುಲಿನ್ ಪ್ರತಿರೋಧಕ್ಕೆ ಸಹಾಯ ಮಾಡುತ್ತದೆ.

Amla Benefits: ಮಧುಮೇಹಿಗಳಿಗೆ ನೆಲ್ಲಿಕಾಯಿಯಿಂದಾಗುವ ಪ್ರಯೋಜನಗಳೇನು? | What are the Benefits of Amla for Diabetes Patients how to use | TV9 Kannada

ಮೆಂತ್ಯ ಕಾಳು ಪುಡಿ : ದೇಹಕ್ಕೆ ತಂಪು ಆರೋಗ್ಯಕ್ಕೆ ಹಿತ ಎಂದು ಹೆಸರು ಪಡೆದಿರುವ ಈ ಮೆಂತ್ಯಕಾಳುಗಳು, ಕಹಿಯಾಗಿದ್ದರೂ, ಆರೋಗ್ಯದ ವಿಷಯದಲ್ಲಿ ಮಾತ್ರ ಎತ್ತಿದ ಕೈ ಎಂದರೂ ತಪ್ಪಿಲ್ಲ. ಈ ಪುಟ್ಟ ಕಾಳಿನಲ್ಲಿ ಕರಗುವಂತಹ ನಾರಿನಾಂಶವಿದೆ. ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುವಂತಹ ಗುಣಲಕ್ಷಣಗಳು ಕೂಡ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಅದೇ ರೀತಿಯಾಗಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವ ಎಲ್ಲಾ ಆರೋಗ್ಯಕಾರಿ ಅಂಶಗಳು ಇದರಲ್ಲಿ ಕಂಡು ಬರುತ್ತದೆ. ಪ್ರತಿದಿನ, ಒಂದು ಲೋಟ ಬಿಸಿ ನೀರಿಗೆ, ಒಂದು ಟೀ ಚಮಚ ದಷ್ಟು ಮೆಂತೆಕಾಳುಗಳ ಪುಡಿ ಯನ್ನು ಹಾಕಿ ಚೆನ್ನಾಗಿ ಕದಡಿ, ಖಾಲಿಹೊಟ್ಟೆಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಹಾಗಲಕಾಯಿ ಜ್ಯೂಸ್​: ಹಾಗಲಕಾಯಿ ಕಹಿ ತರಕಾರಿ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ತರಕಾರಿ, ಸಕ್ಕರೆ ಕಾಯಿಲೆ ಇರುವವರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದಕ್ಕಾಗಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಅರ್ಧ ಲೋಟ ಹಾಗಲಕಾಯಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಆಯುರ್ವೇದ ಅಂಗಡಿಗಳಲ್ಲಿ ಸಿಗುವ ಹಾಗಲಕಾಯಿ ಪುಡಿಯನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ಇದರಿಂದ ಆರೋಗ್ಯದಲ್ಲಿ ಧನಾತ್ಮಕ ಪರಿಣಾಮಗಳು ಉಂಟಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ.

ಇದನ್ನೂ ಓದಿ : ಅಖಾಡಕ್ಕೆ ಇಳಿದೇ ಬಿಟ್ರು ಮಹಾರಾಷ್ಟ್ರ ರಾಜ್ಯಪಾಲರು..! ಸರ್ಕಾರದ ಇತ್ತೀಚಿನ ಮಹತ್ವದ ನಿರ್ಧಾರಗಳ ಮಾಹಿತಿ ಕೇಳಿದ ಗವರ್ನರ್​​..!

Tags: #BtvnewsliveBtv DigitalBtv EntertainmentBtvnews​Drinking these drinkskannadaKannada NewsKannada News Channelsufferingsugar diseaseಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ಮಳೆಯಿಂದ ರದ್ದಾಗಿದ್ದ ಟಿ20 ಪಂದ್ಯದ 50% ಟಿಕೆಟ್ ಹಣ ಜುಲೈ 1ರಿಂದ ಮರುಪಾವತಿ…  

Next Post

ಟೆಕ್ಸಾಸ್​ನಲ್ಲಿ ಭಾರಿ ದುರಂತ… ಬೃಹತ್​​ ಟ್ರಕ್​​ನಲ್ಲಿ 46 ವಲಸಿಗರ ಶವಗಳು ಪತ್ತೆ…

Related Posts

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

August 13, 2022
Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

August 13, 2022
ಸ್ಯಾಂಡಲ್ ವುಡ್ ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ…? ಇನ್ ಸ್ಟಾಗ್ರಾಂನಲ್ಲಿ  ರೀ-ಎಂಟ್ರಿ ಬಗ್ಗೆ ಹೇಳಿಕೊಂಡ ಪದ್ಮಾವತಿ…

ಸ್ಯಾಂಡಲ್​​ವುಡ್​ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ..? ಪದ್ಮಾವತಿ ಮತ್ತೆ ವಾಪಸ್.. ಆಕ್ಷನ್​ ಕಟ್​ ಹೇಳೋದ್ಯಾರು..?

August 13, 2022
ದೈನಂದಿನ ರಾಶಿ ಭವಿಷ್ಯ…! 13/08/22

ದೈನಂದಿನ ರಾಶಿ ಭವಿಷ್ಯ…! 14/08/22

August 13, 2022
ನಾಲಿಗೆ ಹರಿಬಿಟ್ಟ ಪ್ರಿಯಾಂಕ್​ ಖರ್ಗೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು…

ನಾಲಿಗೆ ಹರಿಬಿಟ್ಟ ಪ್ರಿಯಾಂಕ್​ ಖರ್ಗೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು…

August 13, 2022
RSS ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ಉಳಿವಿಗಾಗಿ… RSSಗೆ ರಾಷ್ಟ್ರಭಕ್ತಿ ಕಲಿಸುವ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ…

RSS ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ಉಳಿವಿಗಾಗಿ… RSSಗೆ ರಾಷ್ಟ್ರಭಕ್ತಿ ಕಲಿಸುವ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ…

August 13, 2022
Next Post
ಟೆಕ್ಸಾಸ್​ನಲ್ಲಿ ಭಾರಿ ದುರಂತ… ಬೃಹತ್​​ ಟ್ರಕ್​​ನಲ್ಲಿ 46 ವಲಸಿಗರ ಶವಗಳು ಪತ್ತೆ…

ಟೆಕ್ಸಾಸ್​ನಲ್ಲಿ ಭಾರಿ ದುರಂತ... ಬೃಹತ್​​ ಟ್ರಕ್​​ನಲ್ಲಿ 46 ವಲಸಿಗರ ಶವಗಳು ಪತ್ತೆ...

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron State Team India Today Rashi Bhavishya Udupi Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

August 13, 2022
Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

August 13, 2022
ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ  ಆಗಮಿಸಲಿರುವ ಚೀನಾದ ಸ್ಪೈ ಶಿಪ್…

ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ  ಆಗಮಿಸಲಿರುವ ಚೀನಾದ ಸ್ಪೈ ಶಿಪ್…

August 13, 2022
ಸ್ಯಾಂಡಲ್ ವುಡ್ ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ…? ಇನ್ ಸ್ಟಾಗ್ರಾಂನಲ್ಲಿ  ರೀ-ಎಂಟ್ರಿ ಬಗ್ಗೆ ಹೇಳಿಕೊಂಡ ಪದ್ಮಾವತಿ…

ಸ್ಯಾಂಡಲ್​​ವುಡ್​ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ..? ಪದ್ಮಾವತಿ ಮತ್ತೆ ವಾಪಸ್.. ಆಕ್ಷನ್​ ಕಟ್​ ಹೇಳೋದ್ಯಾರು..?

August 13, 2022
ದೈನಂದಿನ ರಾಶಿ ಭವಿಷ್ಯ…! 13/08/22

ದೈನಂದಿನ ರಾಶಿ ಭವಿಷ್ಯ…! 14/08/22

August 13, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

August 13, 2022
Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

August 13, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…
  • Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…
  • ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ  ಆಗಮಿಸಲಿರುವ ಚೀನಾದ ಸ್ಪೈ ಶಿಪ್…
  • ಸ್ಯಾಂಡಲ್​​ವುಡ್​ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ..? ಪದ್ಮಾವತಿ ಮತ್ತೆ ವಾಪಸ್.. ಆಕ್ಷನ್​ ಕಟ್​ ಹೇಳೋದ್ಯಾರು..?
  • ದೈನಂದಿನ ರಾಶಿ ಭವಿಷ್ಯ…! 14/08/22
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In