• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home Cinema

ಬಯೋಪಿಕ್​ಗೆ ಸೌರವ್​ ಗಂಗೂಲಿ ಗ್ರೀನ್​ ಸಿಗ್ನಲ್..! ತೆರೆ ಮೇಲೆ ದಾದಾ ರೀತಿ ಶರ್ಟ್​ ಬಿಚ್ಚಿ ಸಂಭ್ರಮಿಸೋದು ಯಾರು ?

September 10, 2021
in Cinema, Latest News
Reading Time: 1 min read
0 0
0
ಬಯೋಪಿಕ್​ಗೆ ಸೌರವ್​ ಗಂಗೂಲಿ ಗ್ರೀನ್​ ಸಿಗ್ನಲ್..! ತೆರೆ ಮೇಲೆ ದಾದಾ ರೀತಿ ಶರ್ಟ್​ ಬಿಚ್ಚಿ ಸಂಭ್ರಮಿಸೋದು ಯಾರು ?

ಮುಂಬೈ: ಬಯೋಪಿಕ್​ ಸಿನಿಮಾ ಮಾಡೋಕೆ ರೋಚಕ ಕಥೆ ಬೇಕು.. ಸಾಧಕನ ಏಳು ಬೀಳಿನ ಇಂಟ್ರೆಸ್ಟಿಂಗ್​​​ ಕಹಾನಿ ಬೇಕೇಬೇಕು.. ಬಯೋಪಿಕ್​ ಸಿನಿಮಾ ಮಾಡೋಕೆ ಕ್ರಿಕೆಟಿಗ ಸೌರವ್​ ಗಂಗೂಲಿ ಲೈಫ್​ ಸ್ಟೋರಿಗಿಂತ ಮತ್ತೊಂದು ಸ್ಟೋರಿ ಬೇಕಾಗಿಲ್ಲ.. ಬಹಳ ದಿನಗಳಿಂದ ದಾದಾ ಕಥೆಯನ್ನು ಬೆಳ್ಳಿತೆರೆಗೆ ತರೋ ಪ್ರಯತ್ನ ನಡೀತಾನೇ ಇದೆ.. ಇದೀಗ ಖುದ್ದು ದಾದಾ ತಮ್ಮ ಜೀವನ ಚರಿತ್ರೆಯನ್ನು ತೆರೆಮೇಲೆ ನೋಡಲು ಮನಸ್ಸು ಮಾಡಿದ್ದಾರೆ..

ಇದನ್ನೂ ಓದಿ: ಕಾಲಿವುಡ್​ಗೆ ಲಗ್ಗೆ ಇಟ್ರು ಇಬ್ಬರು ಕನ್ನಡದ ಸ್ಟಾರ್ಸ್​​…! ಡಿಫರೆಂಟ್​ ಪಾತ್ರದಲ್ಲಿ ಆಶಿಕಾ-ಸತೀಶ್​ ಕಮಾಲ್​..!

ಪ್ರೈ ಮಿನಿಸ್ಟರ್ ಖ್ಯಾತಿಯ ಕಥೆಯಿಂದ ಹಿಡ್ದು ಗ್ಯಾಂಗ್​ಸ್ಟರ್ಸ್​ ಕುಖ್ಯಾತಿಯವರೆಗೂ ಬಾಲಿವುಡ್​ ಅಂಗಳದಲ್ಲಿ ಬಯೋಪಿಕ್​ ಸಿನಿಮಾಗಳು ನಿರ್ಮಾಣ ಆಗ್ತಿದೆ.. ಅದ್ರಲ್ಲೂ ಸ್ಪೋರ್ಟ್ಸ್​​ ಪರ್ಸನ್​ ಲೈಫ್​ ಸ್ಟೋರಿ ಸಿನಿಮಾಗಳಿಗಂತೂ ಭಾರೀ ಕ್ರೇಜ್​ ಇದೆ.. ಮಿಲ್ಕಾ ಸಿಂಗ್​, ಧೋನಿ ಬಯೋಪಿಕ್​ ಗೆದ್ದಿದ್ದು ಸಚಿನ್​ ಬಯೋಪಿಕ್​ ಸೋತಿದ್ದು ನೋಡಿದ್ದೇವೆ.. ಈಗ ಟೀಂ ಇಂಡಿಯಾದ ಮೋಸ್ಟ್​ ಸಕ್ಸಸ್​ಫುಲ್​ ಕ್ಯಾಪ್ಟನ್​​​ ಸೌರವ್​ ಗಂಗೂಲಿ ಸಾಧನೆಯ ಕಥೆ ಸಿಲ್ವರ್​ ಸ್ಕ್ರೀನ್​ ಮೇಲೆ ಬರೋ ಸಮಯ ಬಂದಿದೆ..

ಇದನ್ನೂ ಓದಿ: ಅಂದು ಗಬ್ಬರ್​ ಸಿಂಗ್​.. ಇಂದು ಭಗತ್​ ಸಿಂಗ್.. ಪವನ್​​ ಕಲ್ಯಾಣ್ – ಹರೀಶ್​ ಶಂಕರ್​ ಜೋಡಿ ಹೊಸ ಪ್ರಾಜೆಕ್ಟ್.  

ಧೋನಿ, ಸಚಿನ್​ ಮಾತ್ರವಲ್ಲ ಅಜರುದ್ಧೀನ್​​ ಕಥೆ ಕೂಡ ತೆರೆಮೇಲೆ ಬಂದಿದೆ.. 83ರಲ್ಲಿ ಭಾರತ ತಂಡ ಕ್ರಿಕೆಟ್​ ವಿಶ್ವಕಪ್​ ಗೆದ್ದ ಕಥೆ ಕೂಡ ಸಿನಿಮಾ ರೂಪ ಪಡೆದಿದೆ.. ಸದ್ಯ ಸೌರವ್​ ಗಂಗೂಲಿ ಬಯೋಪಿಕ್​ ಭಾರೀ ಕುತೂಹಲ ಮೂಡಿಸಿದೆ.. ಅಂಗಳದಲ್ಲಿ ಭಾರತದ ತಂಡದ ಆಕ್ರಮಣಕಾರಿ ಆಟ ಶುರುವಾಗಿದ್ದೇ ದಾದಾ ನಾಯಕತ್ವದಲ್ಲಿ.. ಒಳ್ಳೆ ಬ್ಯಾಟ್ಸ್​​ಮನ್​ ಮಾತ್ರವಲ್ಲ, ಒಳ್ಳೆ ಬೌಲರ್​ ಆಗಿ ಒಳ್ಳೆ ಕ್ಯಾಪ್ಟನ್​ ಆಗಿಯೂ ಭಾರತ ಕ್ರಿಕೆಟ್​​ಗೆ ಕೊಡುಗೆ ನೀಡಿದ್ದಾರೆ ಸೌರವ್​ ಗಂಗೂಲಿ.. ಭಾರತ ಕ್ರಿಕೆಟ್​ ತಂಡ ವಿಶ್ವದಲ್ಲೇ ಬಲಿಷ್ಠ ತಂಡವಾಗಿ ಇಂದು ಆಡುತ್ತಿದ್ರೆ, ಅಂದ್ರೆ ಅದಕ್ಕೆ ಬುನಾದಿ ಹಾಕಿದ್ದು ದಾದಾ..

ಬಹಳ ದಿನಗಳಿಂದ ಸೌರವ್ ಗಂಗೂಲಿ ಬಯೋಪಿಕ್​ ಬಗ್ಗೆ ಚರ್ಚೆ ನಡೀತಿದೆ.. ಸದ್ಯ ಲವ್​ ಫಿಲ್ಮ್ಸ್​ ಸಂಸ್ಥೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ.. ತಮ್ಮ ಬಯೋಪಿಕ್ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ, ‘ಕ್ರಿಕೆಟ್ ನನ್ನ ಜೀವನ. ಈ ಕ್ರೀಡೆಯು ನನಗೆ ಆತ್ಮವಿಶ್ವಾಸ ನೀಡಿದೆ. ಎಲ್ಲರ ಮುಂದೆ ತಲೆಯೆತ್ತಿ ನಡೆಯುವಂತೆ ಮಾಡಿದೆ. ಇದೀಗ ಅದೇ ಕಥೆಯನ್ನು ಲವ್ ಫಿಲಂಸ್ ಚಿತ್ರವಾಗಿಸುತ್ತಿದೆ. ನನ್ನ ಜೀವನವನ್ನು ದೊಡ್ಡ ಪರದೆಯಲ್ಲಿ ತೋರಿಸುತ್ತಿರುವ ಬಗ್ಗೆ ನಾನು ಕೂಡ ಥ್ರಿಲ್ ಆಗಿದ್ದೇನೆ’ ಅಂತ ಟ್ವೀಟ್​ ಮಾಡಿದ್ದಾರೆ..

Cricket has been my life, it gave confidence and ability to walk forward with my head held high, a journey to be cherished.
Thrilled that Luv Films will produce a biopic on my journey and bring it to life for the big screen 🏏🎥@LuvFilms @luv_ranjan @gargankur @DasSanjay1812

— Sourav Ganguly (@SGanguly99) September 9, 2021

ದಾದಾ ಬಯೋಪಿಕ್​ ಕುತೂಹಲ ಕೆರಳಿಸಿರೋದ್ಯಾಕೆ ? ಸೌರವ್​ ಪಾತ್ರದಲ್ಲಿ ಹೃತಿಕ್​ or ರಣ್ಬೀರ್​ ನಟಿಸ್ತಾರಾ ?

2 ದಶಕದ ಹಿಂದೆ ಮ್ಯಾಚ್​ ಫಿಕ್ಸಿಂಗ್​ ಕಳಂಕದಿಂದ ಭಾರತ ಕ್ರಿಕೆಟ್​ ತಂಡ ಕುಗ್ಗಿ ಹೋಗಿದ್ದಾಗ ನಾಯಕತ್ವ ವಹಿಸಿಕೊಂಡು ತಂಡವನ್ನು ಕಟ್ಟಿಬೆಳೆಸಿದವರು ಸೌರವ್​ ಗಂಗೂಲಿ.. ಪ್ರತಿಯೊಬ್ಬ ಕ್ರಿಕೆಟಿಗನನ್ನು ಅನುಮಾನದಿಂದ ನೋಡುವ ಸಮಯದಲ್ಲಿ ಒಳ್ಳೆ ಆಟದ ಮೂಲಕ ಎಲ್ಲವನ್ನು ಮರೆಸಿ, ಗೆದ್ದವರು ದಾದಾ.. ಇನ್ನು ದಾದಾ ಗರಡಿಯಲ್ಲಿ ಬೆಳೆದ ಯುವರಾಜ್​ ಸಿಂಗ್, ಸೆಹ್ವಾಗ್, ಧೋನಿ, ಹರ್ಭಜನ್​ ಮುಂದೆ ಭಾರತ ತಂಡ ವಿಶ್ವಕಪ್​ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ರು.. ವಿದೇಶಿ ಪಿಚ್​ಗಳಲ್ಲಿ ಭಾರತ ತಂಡ ಗೆಲ್ಲಲು ಆರಂಭಿಸಿದ್ದು, ಆಟಗಾರರು ಆಕ್ರಮಣಕಾರಿ ಆಟ ರೂಢಿಸಿಕೊಂಡಿದ್ದು, ಎಲ್ಲವೂ ದಾದಾ ಗರಡಿಯಲ್ಲೇ.. ಆ ಕಥೆಯನ್ನೆಲ್ಲಾ ಬಯೋಪಿಕ್​ ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗ್ತಿದೆ..

ಬಯೋಪಿಕ್​ನಲ್ಲಿ ಯಾರು ದಾದಾ ಪಾತ್ರ ಮಾಡ್ತಾರೆ ಅನ್ನೋ ಕುತೂಹಲ ಸಹಜ.. ಈ ಹಿಂದೆ ಹೃತಿಕ್ ರೋಷನ್​ ಹೆಸರು ಕೇಳಿಬಂದಿತ್ತು.. ಸದ್ಯ ಸಂಜಯ್​ ದತ್​ ಬಯೋಪಿಕ್​​ನಲ್ಲಿ ನಟಸಿದ್ದ ರಣ್ಬೀರ್​ ಕಪೂರ್​ ಹೆಸರು ಕೇಳಿಬರ್ತಿದೆ.. ದಾದಾ ಬಯೋಪಿಕ್​ ಸಿನಿಮಾ ನಿರ್ಮಾಣದ ಬಗ್ಗೆ ಮಾತ್ರ ಮಾಹಿತಿ ಸಿಕ್ಕಿದ್ದು, ಯಾರು ನಟಿಸ್ತಾರೆ ಅನ್ನೋದ್ರ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿದೆ..

Tags: # BtvEntertainment#bollywood#Btvnews#Btvnewslive#KannadanewsHrutikroshankannadaKannadawebstoriesKanndaneswschannelRanbirkapoorಕನ್ನಡ ಸುದ್ದಿಗಳುಕನ್ನಡವಾರ್ತೆ Souravganguly
ShareTweetSendSharePinShare
Previous Post

ಯಾವುದೇ ತನಿಖೆಗೂ ಸಿದ್ಧ… ತಮ್ಮ ವಿರುದ್ಧದ 200 ಕೋಟಿ ರೂ. ಭ್ರಷ್ಟಾಚಾರ ಆರೋಪಕ್ಕೆ ಕೃಷಿ ಮಂತ್ರಿ ಬಿಸಿ ಪಾಟೀಲ್ ಸ್ಪಷ್ಟನೆ

Next Post

ಆರೋಗ್ಯವಂತರ ದೇಹಕ್ಕೆ ಬೇಕು ಈ ವಿಟಮಿನ್ಸ್ ಹಾಗೂ ಖನಿಜಗಳು..!

Related Posts

ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

February 5, 2023
ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…

ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…

February 5, 2023
ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…

ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…

February 5, 2023
KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ  ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….

KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….

February 5, 2023
3 ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತನಾಡಲ್ಲ : ಲಕ್ಷ್ಮೀ ಹೆಬ್ಬಾಳ್ಕರ್…

3 ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತನಾಡಲ್ಲ : ಲಕ್ಷ್ಮೀ ಹೆಬ್ಬಾಳ್ಕರ್…

February 5, 2023
ನಾಳೆ ಬೆಂಗಳೂರಿಗೆ ಬರ್ತಿದ್ದಾರೆ ಪ್ರಧಾನಿ ಮೋದಿ… ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚಾರ ವ್ಯತ್ಯಯ…

ನಾಳೆ ಬೆಂಗಳೂರಿಗೆ ಬರ್ತಿದ್ದಾರೆ ಪ್ರಧಾನಿ ಮೋದಿ… ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚಾರ ವ್ಯತ್ಯಯ…

February 5, 2023
Next Post
ಆರೋಗ್ಯವಂತರ ದೇಹಕ್ಕೆ ಬೇಕು ಈ ವಿಟಮಿನ್ಸ್ ಹಾಗೂ ಖನಿಜಗಳು..!

ಆರೋಗ್ಯವಂತರ ದೇಹಕ್ಕೆ ಬೇಕು ಈ ವಿಟಮಿನ್ಸ್ ಹಾಗೂ ಖನಿಜಗಳು..!

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 06/02/23

February 5, 2023
ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

February 5, 2023
ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…

ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…

February 5, 2023
ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…

ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…

February 5, 2023
KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ  ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….

KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….

February 5, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 06/02/23

February 5, 2023
ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

February 5, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ದೈನಂದಿನ ರಾಶಿ ಭವಿಷ್ಯ..! 06/02/23
  • ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…
  • ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…
  • ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…
  • KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In