• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Latest News

Social Media Day 2022 : ಈ ದಿನದ ಇತಿಹಾಸ, ಮಹತ್ವ ಏನು ಗೊತ್ತಾ..?

June 30, 2022
in Latest News, Lifestyle, National
Reading Time: 1 min read
0 0
0
Social Media Day 2022 : ಈ ದಿನದ ಇತಿಹಾಸ, ಮಹತ್ವ ಏನು ಗೊತ್ತಾ..?

ಬೆಂಗಳೂರು: ಸಾಮಾಜಿಕ ಜಾಲತಾಣ ಎನ್ನುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ನಾವು ಜಗತ್ತನ್ನು ನೋಡುವ ರೀತಿ ಮತ್ತು ನಮ್ಮ ಸ್ನೇಹಿತರು, ಪರಿಚಯಸ್ಥರು ಮತ್ತು ನಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸುವ ರೀತಿ ತುಂಬಾನೆ ಬದಲಾಗಿದೆ. ಈ ಸಾಮಾಜಿಕ ಜಾಲತಾಣಗಳು ನಮ್ಮನ್ನು ಅಷ್ಟೊಂದು ಬದಲಾಯಿಸಿದೆ ಎಂದರೆ ತಪ್ಪಾಗಲಾರದು. ಪ್ರತಿವರ್ಷ ಜೂನ್ 30 ರಂದು ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಸಾಮಾಜಿಕ ಮಾಧ್ಯಮಗಳ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ.

ಸಾಮಾಜಿಕ ಮಾಧ್ಯಮ ದಿನದ ಇತಿಹಾಸ:

ಜಾಗತಿಕ ಸಂವಹನ ಮತ್ತು ಪ್ರಾಮುಖ್ಯತೆಯನ್ನು ಸಾರುವ ದೃಷ್ಟಿಯಿಂದ ಮೊದಲ ಬಾರಿಗೆ 2010 ಜೂನ್​ 30ರಂದು ಮಾಷಬಲ್​ ವಿಶ್ವ ಸಾಮಾಜಿಕ ಜಾಲತಾಣ ದಿನವನ್ನು ಆಚರಿಸಿದರು. ಮೊದಲ ಸಾಮಾಜಿಕ ವೇದಿಕೆಯಾದ ಸಿಕ್ಸ್​ಡಿಗ್ರೀಸ್​ಅನ್ನು 1997ರಲ್ಲಿ ಆಂಡ್ರ್ಯೂ ವೈನ್​ರಿಚ್​ ಪ್ರಾರಂಭಿಸಿದರು. ಇದರಲ್ಲಿ ಮೊದಲಿಗೆ ವೆಬ್​ಸೈಟ್​ ಬಳಕೆದಾರರಿಗೆ ತಮ್ಮ ಸ್ನೇಹಿತರು, ಕುಟುಂಬದ ಸದಸ್ಯರನ್ನು ಸೇರಿಸಲು ಅವಕಾಶ ಮಾಡಿಕೊಡಲಾಯಿತು. ತದನಂತರ ಶಾಲಾ ಅಂಗಸಂಸ್ಥೆಗಳು, ಪ್ರೊಫೈಲ್​ಗಳಂತಹ ವಿವಿಧ ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಜತೆಗೆ ಒಂದು ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿತ್ತು. 2001ರಲ್ಲಿ ಈ ವೇದಿಕೆ ಮುಚ್ಚಲ್ಪಟ್ಟಿತು.

ಆರಂಭದಲ್ಲಿ ಫೇಸ್​ಬುಕ್​ಅನ್ನು ಜನರು ಸಂವಹನ ನಡೆಸಲು ಬಳಸುತ್ತಿದ್ದರು. ಆದರೆ ಈಗ ಸಮಯ ಬದಲಾಗಿದೆ ಅಭಿವೃದ್ಧಿ ಹೊಂದುತ್ತಿರುವ ಯುಗದಲ್ಲಿ ಟ್ವಿಟರ್, ಇನ್​ಸ್ಟಾಗ್ರಾಂ, ಲಿಂಕ್ಡ್​ಇನ್​, ಸ್ನ್ಯಾಪ್‌ಚಾಟ್ ನಂತಹ ಅನೇಕ ಪ್ಲಾಟ್‌ಫಾರ್ಮ್‌ಗಳು ಮಾಹಿತಿಯ ಮೂಲಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.

ಸಾಮಾಜಿಕ ಮಾಧ್ಯಮ ದಿನದ ಮಹತ್ವ:

ಸಾಮಾಜಿಕ ಮಾಧ್ಯಮ ವೇದಿಕೆಗಳ ಪ್ರಾಮುಖ್ಯತೆ ಮತ್ತು ಅವು ನಮ್ಮ ದೈನಂದಿನ ಜೀವನದ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಎತ್ತಿ ಹಿಡಿಯಲು ಸಾಮಾಜಿಕ ಮಾಧ್ಯಮ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ಇದನ್ನೂ ಓದಿ:ಬೆಂಗಳೂರು ಡಿಸಿ ಕಚೇರಿ ಲಂಚ ಪ್ರಕರಣ : ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ACB ಕಚೇರಿಯಲ್ಲಿ ಬೆಂಗಳೂರು ಡಿಸಿ ಮಂಜುನಾಥ್​ ವಿಚಾರಣೆ..!

Tags: #BtvnewsliveBtv DigitalBtv EntertainmentBtvnews​DayDo you knowhistorykannadaKannada NewsKannada News ChannelsignificanceSocial Media Day 2022ಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ACB ಕಚೇರಿ ಎದುರು ಎಎಪಿ ಕಾರ್ಯಕರ್ತರ ಪ್ರತಿಭಟನೆ..! ಲಂಚ ಪ್ರಕರಣದಲ್ಲಿ ಡಿಸಿ ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹ..!

Next Post

ಏಯ್​… ಬಾಲ ಬಿಚ್ಚಿದ್ರೆ ಗಡಿಪಾರು ಮಾಡ್ತೀನಿ ಹುಷಾರ್… ಮಂಡ್ಯ ರೌಡಿಗಳಿಗೆ ಎಸ್​ಪಿ ಯತೀಶ್​ ಖಡಕ್ ವಾರ್ನಿಂಗ್…!

Related Posts

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

August 13, 2022
Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

August 13, 2022
ಸ್ಯಾಂಡಲ್ ವುಡ್ ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ…? ಇನ್ ಸ್ಟಾಗ್ರಾಂನಲ್ಲಿ  ರೀ-ಎಂಟ್ರಿ ಬಗ್ಗೆ ಹೇಳಿಕೊಂಡ ಪದ್ಮಾವತಿ…

ಸ್ಯಾಂಡಲ್​​ವುಡ್​ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ..? ಪದ್ಮಾವತಿ ಮತ್ತೆ ವಾಪಸ್.. ಆಕ್ಷನ್​ ಕಟ್​ ಹೇಳೋದ್ಯಾರು..?

August 13, 2022
ದೈನಂದಿನ ರಾಶಿ ಭವಿಷ್ಯ…! 13/08/22

ದೈನಂದಿನ ರಾಶಿ ಭವಿಷ್ಯ…! 14/08/22

August 13, 2022
ನಾಲಿಗೆ ಹರಿಬಿಟ್ಟ ಪ್ರಿಯಾಂಕ್​ ಖರ್ಗೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು…

ನಾಲಿಗೆ ಹರಿಬಿಟ್ಟ ಪ್ರಿಯಾಂಕ್​ ಖರ್ಗೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು…

August 13, 2022
RSS ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ಉಳಿವಿಗಾಗಿ… RSSಗೆ ರಾಷ್ಟ್ರಭಕ್ತಿ ಕಲಿಸುವ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ…

RSS ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ಉಳಿವಿಗಾಗಿ… RSSಗೆ ರಾಷ್ಟ್ರಭಕ್ತಿ ಕಲಿಸುವ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ…

August 13, 2022
Next Post
ಏಯ್​… ಬಾಲ ಬಿಚ್ಚಿದ್ರೆ ಗಡಿಪಾರು ಮಾಡ್ತೀನಿ ಹುಷಾರ್… ಮಂಡ್ಯ ರೌಡಿಗಳಿಗೆ ಎಸ್​ಪಿ ಯತೀಶ್​ ಖಡಕ್ ವಾರ್ನಿಂಗ್…!

ಏಯ್​... ಬಾಲ ಬಿಚ್ಚಿದ್ರೆ ಗಡಿಪಾರು ಮಾಡ್ತೀನಿ ಹುಷಾರ್... ಮಂಡ್ಯ ರೌಡಿಗಳಿಗೆ ಎಸ್​ಪಿ ಯತೀಶ್​ ಖಡಕ್ ವಾರ್ನಿಂಗ್...!

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron State Team India Today Rashi Bhavishya Udupi Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

August 13, 2022
Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

August 13, 2022
ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ  ಆಗಮಿಸಲಿರುವ ಚೀನಾದ ಸ್ಪೈ ಶಿಪ್…

ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ  ಆಗಮಿಸಲಿರುವ ಚೀನಾದ ಸ್ಪೈ ಶಿಪ್…

August 13, 2022
ಸ್ಯಾಂಡಲ್ ವುಡ್ ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ…? ಇನ್ ಸ್ಟಾಗ್ರಾಂನಲ್ಲಿ  ರೀ-ಎಂಟ್ರಿ ಬಗ್ಗೆ ಹೇಳಿಕೊಂಡ ಪದ್ಮಾವತಿ…

ಸ್ಯಾಂಡಲ್​​ವುಡ್​ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ..? ಪದ್ಮಾವತಿ ಮತ್ತೆ ವಾಪಸ್.. ಆಕ್ಷನ್​ ಕಟ್​ ಹೇಳೋದ್ಯಾರು..?

August 13, 2022
ದೈನಂದಿನ ರಾಶಿ ಭವಿಷ್ಯ…! 13/08/22

ದೈನಂದಿನ ರಾಶಿ ಭವಿಷ್ಯ…! 14/08/22

August 13, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

August 13, 2022
Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

August 13, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…
  • Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…
  • ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ  ಆಗಮಿಸಲಿರುವ ಚೀನಾದ ಸ್ಪೈ ಶಿಪ್…
  • ಸ್ಯಾಂಡಲ್​​ವುಡ್​ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ..? ಪದ್ಮಾವತಿ ಮತ್ತೆ ವಾಪಸ್.. ಆಕ್ಷನ್​ ಕಟ್​ ಹೇಳೋದ್ಯಾರು..?
  • ದೈನಂದಿನ ರಾಶಿ ಭವಿಷ್ಯ…! 14/08/22
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In