• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Cinema

ಮದಗಜನಾಗಲಿರೋ ಶ್ರೀಮುರಳಿ..! ಉಗ್ರಂ ಸ್ಟಾರ್​ ರೌದ್ರಾವತಾರಕ್ಕೆ ಮುಹೂರ್ತ ಫಿಕ್ಸ್​​ !

September 21, 2020
in Cinema, Latest News
Reading Time: 1 min read
0 0
0
ಮದಗಜನಾಗಲಿರೋ ಶ್ರೀಮುರಳಿ..! ಉಗ್ರಂ ಸ್ಟಾರ್​ ರೌದ್ರಾವತಾರಕ್ಕೆ ಮುಹೂರ್ತ ಫಿಕ್ಸ್​​ !

ಶ್ರೀಮುರಳಿ.. ಸ್ಯಾಂಡಲ್​ವುಡ್​​ನ ಟಾಪ್​ ಸ್ಟಾರ್ಸ್​ ಲೀಸ್ಟ್​​ನಲ್ಲಿರೋ ಹೀರೋ. ‘ಉಗ್ರಂ’ ‘ಮಫ್ತಿ’,‘ ರಥಾವರ’ ‘ಭರಾಟೆ’ ಹೀಗೆ ಬ್ಯಾಕ್​​​ ಟು ಬ್ಯಾಕ್​​​ ಸಕ್ಸಸ್​​​ ಕಂಡತಹ ರೋರಿಂಗ್​ ಸ್ಟಾರ್​​, ಈಗ ‘ಮದಗಜ’ನ್ನಾಗಿ ರಾ ಲುಕ್​​ನಲ್ಲಿ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ..ಸದ್ಯ ಎರಡನೇ ಹಂತದ ಶೂಟಿಂಗ್ ಶುರುವಾಗಿದ್ದು, ಉಗ್ರಂಸ್ಟಾರ್ ರೌದ್ರವತಾರಕ್ಕೆ ಮುಹೂರ್ತ ಫಿಕ್ಸ್​​ ಆಗಿದೆ..ಹಾಗಾದ್ರೆ ಶ್ರೀಮುರುಳಿಯ ಮದಗಜ ಅವತಾರದ ಅಬ್ಬರ ಯಾವಾಗ ಅಂತ ಯೋಚನೆ ಮಾಡ್ತಿದ್ದೀರಾ..?

ಸ್ಯಾಂಡಲ್​ವುಡ್​​​​ನಲ್ಲಿ ‘ಉಗ್ರಂ’ ‘ಮಫ್ತಿ’ ‘ರಥಾವರ’ ‘ಭರಾಟೆ’ ನಂತ್ರ ರೋರಿಂಗ್​ ಸ್ಟಾರ್​​ ಶ್ರೀಮುರುಳಿ ಸಖತ್​ ಮಾಸ್​ ಎಂಡ್​​ ಕ್ಲಾಸ್​ ಆಗಿ ‘ರಾ’​ ಲುಕ್​ನಲ್ಲಿ ‘ಮದಗಜ’ನ್ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಈಗಾಗಲೇ ‘ಮದಗಜ’ ಪೋಸ್ಟರ್​​ ಹಾಗೂ ಮೋಷನ್​ ಪೋಸ್ಟರ್​​ ವಿಡಿಯೋದಿಂದಲ್ಲೇ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಎಬ್ಬಿಸುತ್ತ, ರೋರಿಂಗ್​​ ಫ್ಯಾನ್ಸ್​​ಗೆ ಸಖತ್​​ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಇದನ್ನೂ ಓದಿ : ಟಾಲಿವುಡ್​ ಪ್ರಿನ್ಸ್​ಗೆ ಜೋಡಿಯಾಗ್ತಾರಂತೆ ಬಿಟೌನ್​ ಚೆಲುವೆ..! ಮಹೇಶ್​ ಬಾಬು ಸಿನಿಮಾದಲ್ಲಿ ನಟಿಸೋ ಆ ಸ್ಟಾರ್​ ನಟಿ ಯಾರು..?

ಈ ಸಿನಿಮಾ ಸೆಟ್ಟೇರಿದ ದಿನದಿಂದಲ್ಲೂ ಸಖತ್​​ ಸದ್ದು ಸುದ್ದಿ ಮಾಡಿದ್ದು, ಫಸ್ಟ್​ ಶೆಡ್ಯೂಲ್​ ಕಂಪ್ಲೀಟ್​ ಆಗೋದಕ್ಕು ಮುಂಚನೇ ಸಿನಿಮಾ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿತ್ತು. ಇನ್ನು ಫರ್ ಧ ಫಸ್ಟ್ ಟೈಮ್ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮಾಡಿರದ ದಾಖಲೆಯೊಂದನ್ನ ಬರೆಯಲು ಮದಗಜ ಟೀಂ ರೆಡಿಯಾಗಿದೆ. ಅಷ್ಟಕ್ಕೂ ಏನಪ್ಪ ಅಂತ ಯೋಚನೆ ಮಾಡ್ತಿದ್ದೀರಾ..? ಹೌದು ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಆರ್ಶಿವಾದ ಪಡೆದುಕೊಂಡು, ಮೊದಲ ಹಂತದ ಚಿತ್ರೀಕರಣವನ್ನ ಸುಮಾರು 20 ದಿನಗಳ ಕಾಲ ವಾರಾಣಸಿಯ ಲೈವ್​ ಲೋಕೆಷನ್​ನಲ್ಲಿ ಸಖತ್​ ಕಲರ್​​ಫುಲ್​ ಆಗಿ ಚಿತ್ರೀಕರಿಸಿದ್ದಾರೆ..ನಂತ್ರ ಎರಡನೇ ಹಂತದ ಚಿತ್ರೀಕರಣ ಶುರು ಮಾಡುಬೇಕು ಅನ್ನೋವಷ್ಟರಲ್ಲಿ, ಡೆಡ್ಲಿ ಕೊರೋನಾದಿಂದ ಇಡೀ ಚಿತ್ರರಂಗವೇ ಲಾಕ್​ಡೌನ್​ ಆಗಿತ್ತು. ಹಾಗಾಗಿ ಮದಗಜ ಚಿತ್ರೀಕರಣ ಸ್ಟಾಪ್​​ ಆಗಿತ್ತು.

ಇದನ್ನೂ ಓದಿ : ಅ್ಯಂಕರ್​ ಅಕುಲ್​ ಬಾಲಾಜಿ ಹಣೆಬರಹವಿದು…! ಈ ಬ್ರಹ್ಮ ಬರಹದಲ್ಲಿ ಏನೇನಿತ್ತು ಗೊತ್ತಾ ?

ಈಗ ಡೆಡ್ಲಿ ಕೊರೋನಾದಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದು, ಸದ್ಯ ಮದಗಜ ಟೀಂ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಹೌದು ರೋರಿಂಗ್​ ಸ್ಟಾರ್​​ ಮದಗಜ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಶುರುವಾಗಿದೆ. ಬಹಳ ದಿನಗಳ ನಂತ್ರ ರೋರಿಂಗ್​ ಸ್ಟಾರ್​ ಶ್ರೀಮುರುಳಿ ಮೇಕ್​ಅಪ್​ ಮಾಡಿಕೊಂಡು ಚಿತ್ರೀಕರಣಕ್ಕೆ ಪಾಲ್ಗೂಡಿದ್ದಾರೆ. ಇದರ ಖುಷಿಯನ್ನ ಸ್ವತ: ಶ್ರೀಮುರುಳಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಇದನ್ನೂ ಓದಿ : ರಾಜಕಾಲುವೆ ಒತ್ತುವರಿಯಾದ್ರೂ ವರಿ ಮಾಡ್ಕೊಂಡಿಲ್ಲ ಬಿಬಿಎಂಪಿ..! ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನಾ ?

ಸದ್ಯಕ್ಕಿರೋ ಅಪ್​ಡೇಟ್​ ಪ್ರಕಾರ, ‘ಮದಗಜ’ ಕ್ರಿಸ್​ಮಸ್​​ ಹಬ್ಬದ ವಿಶೇಷವಾಗಿ ಡಿಸೆಂಬರ್​​ 25 ರಂದು ಸಖತ್​ ಅದ್ಧೂರಿಯಾಗಿ ರಿಲೀಸ್​ ಆಗಲಿದೆ..ಈಗಾಗಲೇ ಬರೀ ಮೋಷನ್​ ಪೋಸ್ಟರ್​​ನಿಂದ ಸೌಂಡ್​ ಮಾಡಿರೋ, ‘ಮದಗಜ’ ಸದ್ಯದಲ್ಲಿಯೇ ಟ್ರೇಲರ್​​ ಹಾಗೂ ಸಾಂಗ್​ಗಳನ್ನ ರಿಲೀಸ್​​ ಮಾಡುವ ಮೂಲಕ, ಅಗಸ್ತ್ಯನ ಅಭಿಮಾನಿಗಳಿಗೆ ಕಲರ್​ಫುಲ್​ ಗಿಫ್ಟ್​​ ನೀಡಲಿದೆ.

Tags: #Madagaja#Movie#sandalwood#Shooting#Shree_Murali#Star#Upcoming
ShareTweetSendSharePinShare
Previous Post

ರಾಜಕಾಲುವೆ ಒತ್ತುವರಿಯಾದ್ರೂ ವರಿ ಮಾಡ್ಕೊಂಡಿಲ್ಲ ಬಿಬಿಎಂಪಿ..! ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನಾ ?

Next Post

ಉಡುಪಿ ಕೃಷ್ಣಮಠಕ್ಕೂ ನುಗ್ಗಿದ ನೀರು…! ಕರಾವಳಿ ಜನಜೀವನ ಅಸ್ತವ್ಯಸ್ಥ..!

Related Posts

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

July 4, 2022
450 ಸ್ಕ್ರೀನ್​ಗಳಲ್ಲಿ 25 ದಿನ ಪೂರೈಸಿ 777 ಚಾರ್ಲಿ ದಾಖಲೆ… ಚಾರ್ಲಿ ಈಗಲೂ ಹೌಸ್​ಫುಲ್​​, 25 ದಿನಗಳಲ್ಲಿ ಗಳಿಸಿದ್ದೆಷ್ಟು..?

450 ಸ್ಕ್ರೀನ್​ಗಳಲ್ಲಿ 25 ದಿನ ಪೂರೈಸಿ 777 ಚಾರ್ಲಿ ದಾಖಲೆ… ಚಾರ್ಲಿ ಈಗಲೂ ಹೌಸ್​ಫುಲ್​​, 25 ದಿನಗಳಲ್ಲಿ ಗಳಿಸಿದ್ದೆಷ್ಟು..?

July 4, 2022
ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು…? ಪವಿತ್ರಾ ಲೋಕೇಶ್, ನರೇಶ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀರೆಡ್ಡಿ…

ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು…? ಪವಿತ್ರಾ ಲೋಕೇಶ್, ನರೇಶ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀರೆಡ್ಡಿ…

July 4, 2022
ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದ ಕಾರು… ನಾಪತ್ತೆಯಾಗಿದ್ದ ಯುವಕನ ಶವ ಇಂದು ಪತ್ತೆ…

ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದ ಕಾರು… ನಾಪತ್ತೆಯಾಗಿದ್ದ ಯುವಕನ ಶವ ಇಂದು ಪತ್ತೆ…

July 4, 2022
ದೈನಂದಿನ ರಾಶಿ ಭವಿಷ್ಯ…! 05/07/22

ದೈನಂದಿನ ರಾಶಿ ಭವಿಷ್ಯ…! 05/07/22

July 4, 2022
NSUI ಕಾರ್ಯಕರ್ತರು ದಾಂಧಲೆ ನಡೆಸಿರುವುದು ಖಂಡನೀಯ… ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಬೊಮ್ಮಾಯಿ…

ಅಮೃತ್ ಪೌಲ್ ಬಂಧನದಿಂದ ಸರ್ಕಾರಕ್ಕೆ‌ ಮುಖಭಂಗ ಆಗಿಲ್ಲ… ಎಷ್ಟೇ ದೊಡ್ಡವರಿದ್ರೂ, ನಾವು ಕ್ರಮ ತಗೊಳ್ತೀವಿ: ಸಿಎಂ ಬೊಮ್ಮಾಯಿ…

July 4, 2022
Next Post
ಉಡುಪಿ ಕೃಷ್ಣಮಠಕ್ಕೂ ನುಗ್ಗಿದ ನೀರು…! ಕರಾವಳಿ ಜನಜೀವನ ಅಸ್ತವ್ಯಸ್ಥ..!

ಉಡುಪಿ ಕೃಷ್ಣಮಠಕ್ಕೂ ನುಗ್ಗಿದ ನೀರು...! ಕರಾವಳಿ ಜನಜೀವನ ಅಸ್ತವ್ಯಸ್ಥ..!

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannadanews #Kannada_news #Kannada_news_Channel #Karnataka #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

July 4, 2022
ಅಗ್ನಿಪಥ್ ಯೋಜನೆ… ಭಾರತೀಯ ನೌಕಾಪಡೆಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳಿಂದ ನೋಂದಣೆ…

ಅಗ್ನಿಪಥ್ ಯೋಜನೆ… ಭಾರತೀಯ ನೌಕಾಪಡೆಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳಿಂದ ನೋಂದಣೆ…

July 4, 2022
450 ಸ್ಕ್ರೀನ್​ಗಳಲ್ಲಿ 25 ದಿನ ಪೂರೈಸಿ 777 ಚಾರ್ಲಿ ದಾಖಲೆ… ಚಾರ್ಲಿ ಈಗಲೂ ಹೌಸ್​ಫುಲ್​​, 25 ದಿನಗಳಲ್ಲಿ ಗಳಿಸಿದ್ದೆಷ್ಟು..?

450 ಸ್ಕ್ರೀನ್​ಗಳಲ್ಲಿ 25 ದಿನ ಪೂರೈಸಿ 777 ಚಾರ್ಲಿ ದಾಖಲೆ… ಚಾರ್ಲಿ ಈಗಲೂ ಹೌಸ್​ಫುಲ್​​, 25 ದಿನಗಳಲ್ಲಿ ಗಳಿಸಿದ್ದೆಷ್ಟು..?

July 4, 2022
ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು…? ಪವಿತ್ರಾ ಲೋಕೇಶ್, ನರೇಶ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀರೆಡ್ಡಿ…

ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು…? ಪವಿತ್ರಾ ಲೋಕೇಶ್, ನರೇಶ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀರೆಡ್ಡಿ…

July 4, 2022
ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದ ಕಾರು… ನಾಪತ್ತೆಯಾಗಿದ್ದ ಯುವಕನ ಶವ ಇಂದು ಪತ್ತೆ…

ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದ ಕಾರು… ನಾಪತ್ತೆಯಾಗಿದ್ದ ಯುವಕನ ಶವ ಇಂದು ಪತ್ತೆ…

July 4, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

July 4, 2022
ಅಗ್ನಿಪಥ್ ಯೋಜನೆ… ಭಾರತೀಯ ನೌಕಾಪಡೆಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳಿಂದ ನೋಂದಣೆ…

ಅಗ್ನಿಪಥ್ ಯೋಜನೆ… ಭಾರತೀಯ ನೌಕಾಪಡೆಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳಿಂದ ನೋಂದಣೆ…

July 4, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…
  • ಅಗ್ನಿಪಥ್ ಯೋಜನೆ… ಭಾರತೀಯ ನೌಕಾಪಡೆಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳಿಂದ ನೋಂದಣೆ…
  • 450 ಸ್ಕ್ರೀನ್​ಗಳಲ್ಲಿ 25 ದಿನ ಪೂರೈಸಿ 777 ಚಾರ್ಲಿ ದಾಖಲೆ… ಚಾರ್ಲಿ ಈಗಲೂ ಹೌಸ್​ಫುಲ್​​, 25 ದಿನಗಳಲ್ಲಿ ಗಳಿಸಿದ್ದೆಷ್ಟು..?
  • ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು…? ಪವಿತ್ರಾ ಲೋಕೇಶ್, ನರೇಶ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀರೆಡ್ಡಿ…
  • ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದ ಕಾರು… ನಾಪತ್ತೆಯಾಗಿದ್ದ ಯುವಕನ ಶವ ಇಂದು ಪತ್ತೆ…
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In