• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home National

ಸ್ವಿಮ್ಮಿಂಗ್ ಪೂಲ್ ನಲ್ಲಿ ಮಗನೆದುರೇ ಮೇಲಧಿಕಾರಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳಾ ಪೇದೆ… ವಿಡಿಯೋ ವೈರಲ್…

September 11, 2021
in National
Reading Time: 1 min read
0 0
0
ಸ್ವಿಮ್ಮಿಂಗ್ ಪೂಲ್ ನಲ್ಲಿ ಮಗನೆದುರೇ ಮೇಲಧಿಕಾರಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಮಹಿಳಾ ಪೇದೆ… ವಿಡಿಯೋ ವೈರಲ್…

ಜೈಪುರ: ರಾಜಸ್ಥಾನದ ಜೈಪುರದ ಮಹಿಳಾ ಪೇದೆಯೊಬ್ಬರು ತಮ್ಮ ಮೇಲಧಿಕಾರಿಯೊಂದಿಗೆ ಸ್ಮಿಮ್ಮಿಂಗ್ ಪೂಲ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅದೂ ಆಕೆಯ 6 ವರ್ಷದ ಪುತ್ರನ ಎದುರಲ್ಲೇ ಆಕೆ ಮಾಡಬಾರದ ಕೆಲಸ ಮಾಡಿದ್ದಾಳೆ. ಜೊತೆಗೆ ಇದೆಲ್ಲವನ್ನೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈಗ ಮಹಿಳಾ ಪೇದೆ ಮತ್ತು ಪೊಲೀಸ್ ಅಧಿಕಾರಿಯನ್ನು ರಾಜಸ್ಥಾನ ಪೊಲೀಸ್ ಇಲಾಖೆ ಸೇವೆಯಿಂದ ಅಮಾನತು ಮಾಡಿದೆ.

ಇದನ್ನೂ ಓದಿ:  ಹುಬ್ಬಳ್ಳಿಯ ಜಯಲಕ್ಷ್ಮೀ ಕಂಫರ್ಟ್ ನಲ್ಲಿ “ಟಚಿಂಗ್ ಟಚಿಂಗ್”…ಲಾಡ್ಜ್ ಮಾಲೀಕ ಸೇರಿ ಐವರ ಬಂಧನ…!

ರಾಜಸ್ತಾನದ ಅಜ್ಮೀರ್ ನ ಬೇವರ್ ನಲ್ಲಿ ಸರ್ಕಲ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿರುವ ಹೀರಾಲಾಲ್ ಸೈನಿ ಎಂಬಾತ ಜೈಪುರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೇದೆಯೊಂದಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವೇಳೆ ಮಹಿಳಾ ಪೇದೆಯ 6 ವರ್ಷದ ಮಗ ಸಹ ಸ್ಮಿಮ್ಮಿಂಗ್ ಪೂಲ್ ನಲ್ಲಿದ್ದ ಎಂದು ವರದಿಯಾಗಿದೆ.

ಇದನ್ನೂ ಓದಿ:  ಫೋನ್ ಪೇ ಮೂಲಕ ಲಂಚ ಪಡೆದಿದ್ದ ಗುಬ್ಬಿ ಪಿಎಸ್ ಐ ಜ್ಞಾನಮೂರ್ತಿ ಅಮಾನತು

ಮಹಿಳಾ ಪೇದೆ ಮತ್ತು ಪೊಲೀಸ್ ಅಧಿಕಾರಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಲೈಂಗಿಕ ಕ್ರಿಯೆ ನಡೆಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳಾ ಪೇದೆ ಪತಿ ಇಬ್ಬರ ವಿರುದ್ಧವೂ ರಾಜಸ್ಥಾನದ ನಾಗೌರ್ ಜಿಲ್ಲೆಯ ಛಿತ್ವಾ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ನಾವು 2001 ರಲ್ಲಿ ಮದುವೆಯಾಗಿದ್ದೆವು, ಅಕೆ 2008 ರಲ್ಲಿ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದಳು. 6 ವರ್ಷದ ಹಿಂದೆ ಮಗು ಹುಟ್ಟಿತ್ತು. ಆಕೆ ಜುಲೈ 13 ರಂದು ತನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೋವನ್ನು ನಮ್ಮ ಸಂಬಂಧಿಕರು ಮತ್ತು ಸ್ನೇಹಿತರು ನೋಡಿ ನನಗೆ ಮಾಹಿತಿ ನೀಡಿದರು ಎಂದು ದೂರಿನಲ್ಲಿ ತಿಳಿಸಿದ್ಧಾನೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಡಿಯೋದಲ್ಲಿರುವ ಪೊಲೀಸ್ ಅಧಿಕಾರಿ ಇದು ನಕಲಿ ವಿಡಿಯೋ, ಅದರಲ್ಲಿರುವುದು ನಾನಲ್ಲ ಎಂದು ತಿಳಿಸಿದ್ಧಾರೆ. ಇದೇ ವೇಳೆ ಪೊಲೀಸ್ ಇಲಾಖೆ ಇಬ್ಬರನ್ನೂ ಅಮಾನತು ಮಾಡಿದ್ದು, ತನಿಖೆ ನಡೆಸುವಂತೆ ಆದೇಶಿಸಿದೆ.

Tags: #Btvnews#BtvnewsliveBtv DigitalBtv EntertainmentFemale ConstablekannadaKannada NewsKannada News ChannelRPF OfficerSwimming Poolಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ಫೋನ್ ಪೇ ಮೂಲಕ ಲಂಚ ಪಡೆದಿದ್ದ ಗುಬ್ಬಿ ಪಿಎಸ್ ಐ ಜ್ಞಾನಮೂರ್ತಿ ಅಮಾನತು

Next Post

ಭಾರತ ಮಾತ್ರವಲ್ಲ ಅಮೆರಿಕದಲ್ಲೂ ಇದೆ ರಸ್ತೆ ಗುಂಡಿ ಸಮಸ್ಯೆ… ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟ ಫ್ಲೋರಿಡಾದ ವ್ಯಕ್ತಿ…

Related Posts

ಪ್ರಧಾನಿ ನರೇಂದ್ರ ಮೋದಿ ಜಪಾನ್​​​ಗೆ ಭೇಟಿ..! ಕ್ವಾಡ್​ ರಾಷ್ಟ್ರಗಳ ಜತೆಗಿನ ಶೃಂಗ ಸಭೆಯಲ್ಲಿ ಮೋದಿ ಚರ್ಚೆ..!

ಪ್ರಧಾನಿ ನರೇಂದ್ರ ಮೋದಿ ಜಪಾನ್​​​ಗೆ ಭೇಟಿ..! ಕ್ವಾಡ್​ ರಾಷ್ಟ್ರಗಳ ಜತೆಗಿನ ಶೃಂಗ ಸಭೆಯಲ್ಲಿ ಮೋದಿ ಚರ್ಚೆ..!

May 23, 2022
3 ವರ್ಷದ ಬಳಿಕ ತೃಣ ಮೂಲ ಕಾಂಗ್ರೆಸ್ ಗೆ ಮರಳಿದ ಬಿಜೆಪಿ ಸಂಸದ ಅರ್ಜುನ್ ಸಿಂಗ್…

3 ವರ್ಷದ ಬಳಿಕ ತೃಣ ಮೂಲ ಕಾಂಗ್ರೆಸ್ ಗೆ ಮರಳಿದ ಬಿಜೆಪಿ ಸಂಸದ ಅರ್ಜುನ್ ಸಿಂಗ್…

May 22, 2022
ಅಸ್ಸಾಂ ನಲ್ಲಿ ಪೊಲೀಸ್ ಠಾಣೆಗೆ ಬೆಂಕಿ… ಶಂಕಿತ ಆರೋಪಿಗಳ ಮನೆಗಳನ್ನು ನೆಲಸಮ ಮಾಡಿದ ಜಿಲ್ಲಾಡಳಿತ…

ಅಸ್ಸಾಂ ನಲ್ಲಿ ಪೊಲೀಸ್ ಠಾಣೆಗೆ ಬೆಂಕಿ… ಶಂಕಿತ ಆರೋಪಿಗಳ ಮನೆಗಳನ್ನು ನೆಲಸಮ ಮಾಡಿದ ಜಿಲ್ಲಾಡಳಿತ…

May 22, 2022
ಉತ್ತರ ಪ್ರದೇಶದಿಂದ ನಿರ್ಮಲಾ ಸ್ಫರ್ಧೆ ಚರ್ಚೆ..!  ಕರ್ನಾಟಕದಿಂದ ಸ್ಪರ್ಧಿಸಲ್ವಾ ನಿರ್ಮಲಾ ಸೀತಾರಾಮನ್..? 

ಉತ್ತರ ಪ್ರದೇಶದಿಂದ ನಿರ್ಮಲಾ ಸ್ಫರ್ಧೆ ಚರ್ಚೆ..! ಕರ್ನಾಟಕದಿಂದ ಸ್ಪರ್ಧಿಸಲ್ವಾ ನಿರ್ಮಲಾ ಸೀತಾರಾಮನ್..? 

May 22, 2022
ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

May 21, 2022
ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

May 21, 2022
Next Post
ಭಾರತ ಮಾತ್ರವಲ್ಲ ಅಮೆರಿಕದಲ್ಲೂ ಇದೆ ರಸ್ತೆ ಗುಂಡಿ ಸಮಸ್ಯೆ… ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟ ಫ್ಲೋರಿಡಾದ ವ್ಯಕ್ತಿ…

ಭಾರತ ಮಾತ್ರವಲ್ಲ ಅಮೆರಿಕದಲ್ಲೂ ಇದೆ ರಸ್ತೆ ಗುಂಡಿ ಸಮಸ್ಯೆ… ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟ ಫ್ಲೋರಿಡಾದ ವ್ಯಕ್ತಿ…

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology #belagavi #Btvdigital#Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!

May 23, 2022
ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..!  ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!

ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..! ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!

May 23, 2022
ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳು ಅರೆಸ್ಟ್​​..! ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಚಾಮರಾಜಪೇಟೆ ಪೊಲೀಸರು..!

ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳು ಅರೆಸ್ಟ್​​..! ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಚಾಮರಾಜಪೇಟೆ ಪೊಲೀಸರು..!

May 23, 2022
ರಾಜ್ಯದಲ್ಲಿ ಭುಗಿಲೆದ್ದ ಪಠ್ಯಪುಸ್ತಕ ವಿವಾದ..! ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನೂರೆಂಟು ಎಡವಟ್ಟು..! ಪರಿಸರ ಅಧ್ಯಯನ ಪಠ್ಯದಲ್ಲಿ ನಾಡಕವಿ ಕುವೆಂಪುಗೆ ಅವಮಾನ..!

ರಾಜ್ಯದಲ್ಲಿ ಭುಗಿಲೆದ್ದ ಪಠ್ಯಪುಸ್ತಕ ವಿವಾದ..! ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನೂರೆಂಟು ಎಡವಟ್ಟು..! ಪರಿಸರ ಅಧ್ಯಯನ ಪಠ್ಯದಲ್ಲಿ ನಾಡಕವಿ ಕುವೆಂಪುಗೆ ಅವಮಾನ..!

May 23, 2022
ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಮುಖ್ಯಮಂತ್ರಿಗಳು..!

ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಮುಖ್ಯಮಂತ್ರಿಗಳು..!

May 23, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!

May 23, 2022
ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..!  ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!

ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..! ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!

May 23, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!
  • ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..! ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!
  • ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳು ಅರೆಸ್ಟ್​​..! ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಚಾಮರಾಜಪೇಟೆ ಪೊಲೀಸರು..!
  • ರಾಜ್ಯದಲ್ಲಿ ಭುಗಿಲೆದ್ದ ಪಠ್ಯಪುಸ್ತಕ ವಿವಾದ..! ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನೂರೆಂಟು ಎಡವಟ್ಟು..! ಪರಿಸರ ಅಧ್ಯಯನ ಪಠ್ಯದಲ್ಲಿ ನಾಡಕವಿ ಕುವೆಂಪುಗೆ ಅವಮಾನ..!
  • ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಮುಖ್ಯಮಂತ್ರಿಗಳು..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In