ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಗಾಗಿ ಗಣರಾಜ್ಯೋತ್ಸವದಂದು ನೀಡಲಾಗುವ 2022 ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 19 ಮಂದಿ ಪೊಲೀಸರು ಭಾಜನರಾಗಿದ್ದಾರೆ.
ರಾಷ್ಟ್ರಪತಿ ಪದಕ ಪಡೆದವರು:
- ಬಿ ದಯಾನಂದ್, ಎಡಿಜಿಪಿ ಗುಪ್ತಚರ ಇಲಾಖೆ.
- ಆರ್. ಹಿತೇಂದ್ರ, ಎಡಿಜಿಪಿ ಕ್ರೈಮ್ ಆಂಡ್ ಟೆಕ್ನಿಕಲ್ ಸರ್ವೀಸ್.
- ಬಿ. ಆರ್. ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತ, ಸಂಚಾರ ಬೆಂಗಳೂರು.
- ರಾಮಯ್ಯ ಜನಾರ್ಧನ್, ಕಮಾಂಡೆಂಟ್ ಕೆಎಸ್ ಆರ್ ಪಿ 5ನೇ ಬೆಟಾಲಿಯನ್.
- ಕುಮಾರ ಡಿ, ಎಸಿಪಿ ಹಲಸೂರು ಉಪವಿಭಾಗ.
- ಪ್ರಭುದೇವ್ ರವಿಪ್ರಸಾದ್, ಡಿಎಸ್ಪಿ ಹುಣಸೂರು ಉಪವಿಭಾಗ.
- ವೆಂಕಟಪ್ಪ ನಾಯಕ ಓಲೇಕರ್, ಡಿ ಎಸ್ ಪಿ ಸಿಂಧನೂರು.
- ಮಲ್ಲೇಶಯ್ಯ .ಎಂ, ಡಿ ಎಸ್ ಪಿ , ಆನೇಕಲ್ ಉಪವಿಭಾಗ.
- ಯಶವಂತಕುಮಾರ್, ಡಿಎಸ್ಪಿ ಸೈಬರ್ ಕ್ರೈಮ್ ಸಿಐಡಿ.
- ಗಂಗಾಧರ್ ಮಠಪತಿ, ಎಸಿಪಿ ಸಿಸಿಆರ್ ಬಿ, ಕಲಬುರಗಿ.
- ಕೆ.ಎಂ. ರಮೇಶ್ , ಡಿ ಎಸ್ ಪಿ ಕರ್ನಾಟಕ ಲೋಕಾಯುಕ್ತ.
- ಎಸ್. ಬಿ. ಕೆಂಪಯ್ಯ, ಡಿ ಎಸ್ ಪಿ, ಸಿಐಡಿ
- ಕೃಷ್ಣಮೂರ್ತಿ ಎಸ್ , ಇನ್ಸ್ಪೆಕ್ಟರ್ ಲೋಕಾಯುಕ್ತ.
- ಸಿ ಎಸ್ ಸಿಂಪಿ, ಕೆಎಸ್ ಆರ್ ಪಿ 1ನೇ ಬೆಟಾಲಿಯನ್ ಬೆಂಗಳೂರು.
- ಮಹಮ್ಮದ್ ಹನೀಫ್, ಎ ಆರ್ ಎಸ್ ಐ, ಡಿಎಆರ್ ಬೆಳಗಾವಿ.
- ಎಂ ಹೆಚ್ ರೇವಣ್ಣ, ಎಎಸ್ ಐ, ಜಂಟಿ ಸಿಪಿ ಕಚೇರಿ ಬೆಂಗಳೂರು.
ಸೇರಿ 19 ಮಂದಿಗೆ ರಾಷ್ಟ್ರಪತಿ ಪೊಲೀಸ್ ಪದಕ ಲಭಿಸಿದೆ.
ಇದನ್ನೂ ಓದಿ:ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಬ್ಯಾನ್…? ಸಮವಸ್ತ್ರ ಸಂಹಿತೆ ಪರ ಸರಕಾರದ ಒಲವು..!