• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home State Bengaluru

ನಮ್ಮ ಪ್ರತಿಮೆ ನಮ್ಮ ಹಕ್ಕು.. ತೆರವಿಗೆ ಕೈ ಇಟ್ರೆ ಸುಮ್ಮನಿರಲ್ಲ ! ರಾಜ್ – ವಿಷ್ಣು ಫ್ಯಾನ್ಸ್​​ ಸಮಾಗಮ.. BBMPಗೆ ಎಚ್ಚರಿಕೆ​​ !

September 6, 2021
in Bengaluru, Cinema, Latest News, State
Reading Time: 1 min read
0 0
0
ನಮ್ಮ ಪ್ರತಿಮೆ ನಮ್ಮ ಹಕ್ಕು.. ತೆರವಿಗೆ ಕೈ ಇಟ್ರೆ ಸುಮ್ಮನಿರಲ್ಲ ! ರಾಜ್ – ವಿಷ್ಣು ಫ್ಯಾನ್ಸ್​​ ಸಮಾಗಮ.. BBMPಗೆ ಎಚ್ಚರಿಕೆ​​ !

ಬೆಂಗಳೂರು: ಡಾ. ರಾಜ್​ಕುಮಾರ್​​ ಮತ್ತು ಡಾ. ವಿಷ್ಣುವರ್ಧನ್ ಅಭಿಮಾನಿಗಳು ಒಂದಾಗಿದ್ದಾರೆ.. ಈ ಸಮಾಗಮಕ್ಕೆ ಕಾರಣವಾಗಿರೋದು ಮಾತ್ರ ಬಿಬಿಎಂಪಿ ಕೈಗೊಂಡಿರೋ ಅದೊಂದು ನಿರ್ಧಾರ.. ಮಹಾನ್​ ನಾಯಕರ ಪ್ರತಿಮೆಗಳ ತೆರವಿಗೆ ಮುಂದಾಗಿರೋ ಬಿಬಿಎಂಪಿಗೆ ಪಾಠ ಕಲಿಸಲು ಮೇರುನಟರ ಅಭಿಮಾನಿಗಳು ಒಗ್ಗಟ್ಟಾಗಿದ್ದಾರೆ.. ದಿಗ್ಗಜರ ಪ್ರತಿಮೆಗೆ ಕೈ ಇಟ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.. ಇಲ್ಲಿದೆ ಓದಿ ಅದರ ಕಂಪ್ಲೀಟ್​ ರಿಪೋರ್ಟ್..

ಇದನ್ನೂ ಓದಿ:  ಆ ಕಹಿ ಘಟನೆಯಿಂದ ನೊಂದಿದ್ದ ಶಿಲ್ಪಾಶೆಟ್ಟಿ… ನಾರ್ಮಲ್ ಲೈಫ್ ಗೆ ಮರಳಲು ಏನು ಮಾಡ್ತಿದ್ದಾರೆ..?

ಡಾ. ರಾಜ್​ಕುಮಾರ್​ ಮತ್ತು ಡಾ. ವಿಷ್ಣುವರ್ಧನ್​​.. ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ.. ಇಬ್ಬರಿಗೂ ಅಭಿಮಾನಿಗಳು ಮನಸ್ಸಿನಲ್ಲಿ ಗುಡಿ ಕಟ್ಟಿ ಪೂಜಿಸುತ್ತಿದ್ದಾರೆ.. ವಿವಿಧೆಡೆ ಪುತ್ಥಳಿಗಳನ್ನು ಸ್ಥಾಪಿಸಿದ್ದಾರೆ.. ಇಂತಹ ಮಹಾನ್​ ನಾಯಕರ ಪುತ್ಥಳಿ ತೆರವಿಗೆ ಮುಂದಾಗಿರೋ ಬಿಬಿಎಂಪಿ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗ್ತಿದೆ.. ಅಣ್ಣಾವ್ರು ​ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ನಡುವಿನ ಶೀತಲ ಸಮರ ನಡೆಯುತ್ತಿದ್ರೂ, ಅದನ್ನು ಬದಿಗಿಟ್ಟು ಒಂದಾಗಿದ್ದಾರೆ.. ನಿಮಗೆ ಧೈರ್ಯ ಇದ್ರೆ, ಮಹಾನ್ ನಾಯಕರ ಪ್ರತಿಮೆ ಮೇಲೆ ಕೈ ಇಡಿ.. ಅದರ ಪರಿಣಾಮ ಹೇಗಿರುತ್ತೆ ಅನ್ನೋದನ್ನ ತೋರಿಸ್ತೀವಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ..

ಇದನ್ನೂ ಓದಿ:  ಮಾಲ್ಡೀವ್ಸ್​​ನಲ್ಲಿ ಸನ್ನಿ ಲಿಯೋನ್​ ಮೋಜು-ಮಸ್ತಿ ! ಬಿಕಿನಿ ತೊಟ್ಟು ಹಾಟ್​ ಹಾಟ್​​ ಆಗಿ ಸನ್ನಿ ಕಮಾಲ್ !

ಕಾವೇರಿ ನಗರ ಪಾರ್ಕ್, ಪಟ್ಟೆಗಾರಪಾಳ್ಯ, ಶಿವನಹಳ್ಳಿ ಮುಖ್ಯರಸ್ತೆ, ಚೋಳೂರುಪಾಳ್ಯ, ಬಳೇಪೇಟೆ, ಎಂಸಿ ಬಡಾವಣೆ, ವಿಜಯನಗರ, ದತ್ತಾತ್ರೇಯ ರಸ್ತೆ, ಕೆಂಪಾಪುರ ಅಗ್ರಹಾರ, ರಾಯನ್ ಸರ್ಕಲ್, ಟಿಆರ್ ಮಿಲ್, ಅಕ್ಕಿಪೇಟೆ, ಮಂಜುನಾಥನಗರ, ಭಾಷ್ಯಂ ಸರ್ಕಲ್, ಶಿವನಹಳ್ಳಿ ಮುಖ್ಯರಸ್ತೆ ಸೇರಿದಂತೆ ಹಲವೆಡೆ ಪ್ರತಿಷ್ಠಾಪಿಸಲಾಗಿರುವ ಪ್ರತಿಮೆಗಳ ಸರ್ವೆ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ.. ಸರ್ವೇ ಮುಗಿದ ಕೂಡಲೇ ಅನಧಿಕೃತ ಪ್ರತಿಮೆಗಳ  ತೆರವು ಕಾರ್ಯಾಚರಣೆ ಶುರುವಾಗಲಿದೆ.. ಆದರೆ ಬಿಬಿಎಂಪಿ ನಿರ್ಧಾರಕ್ಕೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ..

ಮಹಾನ್ ನಾಯಕರ ಅಭಿಮಾನಿಗಳಿಂದ ಜಂಟಿ ಸುದ್ದಿಗೋಷ್ಠಿ ! ನಿರ್ಧಾರದಿಂದ ಹಿಂದೆ ಸರಿಯದಿದ್ರೆ ಉಗ್ರ ಹೋರಾಟದ ಎಚ್ಚರಿಕೆ !

ನಿನ್ನೆ ರಾಜಾಜಿನಗರದ ಡಾ. ರಾಜ್​​ಕುಮಾರ್​ ಕ್ರೀಡಾ ಸಂಕೀರ್ಣ ಕಟ್ಟಡದಲ್ಲಿ ರಾಜ್​ ಮತ್ತು ವಿಷ್ಣು ಅಭಿಮಾನಿಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ, ಬಿಬಿಎಂಪಿ ನಿರ್ಧಾರವನ್ನು ಖಂಡಿಸಿದ್ರು.. ಅಣ್ಣಾವ್ರ ಅಭಿಮಾನಿಗಳ ಪರವಾಗಿ ವಿ. ತ್ಯಾಗರಾಜ್​ ಮತ್ತು ಸಾಹಸಸಿಂಹನ ಅಭಿಮಾನಿಗಳ ಪರವಾಗಿ ಕ್ರಾಂತಿ ರಾಜು ಸುದ್ದಿಗೋಷ್ಠಿಯ ಸಾರಥ್ಯ ವಹಿಸಿಕೊಂಡಿದ್ದರು.. ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹಾಜರಾಗಿದ್ರು.. ಪುತ್ಥಳಿ ತೆರವಿಗೆ ಮುಂದಾಗಿರೋ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಕೋರ್ಟ್​ ಆದೇಶದಂತೆ ಬಿಬಿಎಂಪಿ ಈ ಸಾಹಸಕ್ಕೆ ಕೈ ಹಾಕಿದೆ.. ನ್ಯಾಯಾಲಯದ ಮೇಲೆ ನಮಗೂ ಗೌರವ ಇದೆ.. ಆದ್ರು, ರಾಜ್ಯದಲ್ಲಿ ಮಹಾನ್​ ನಾಯಕರ ಸಾಕಷ್ಟು ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ.. ಅದೆಲ್ಲವನ್ನು ಬಿಟ್ಟು ಕನ್ನಡ ಕಣ್ಮಣಿಗಳ ಪ್ರತಿಮೆಗಳ ತೆರವಿಗೆ ಬಿಬಿಎಂಪಿ ಮುಂದಾಗಿರೋದು ಸರಿಯಲ್ಲ.. ಎಲ್ಲಾ ಪುತ್ಥಳಿಗಳನ್ನು ತೆರೆವುಗೊಳಿಸಿದ್ರೆ, ಪರವಾಗಿಲ್ಲ.. ಆದ್ರೆ, ಕೆಲವೇ ಪುತ್ಥಳಿಗಳನ್ನು ತೆಗೆಯಲು ಮುಂದಾಗಿರೋದು ತಪ್ಪು ಅಂತ ಬೇಸರ ವ್ಯಕ್ತಪಡಿಸಿದ್ರು.. ಯಾವುದೇ ಹೋರಾಟಕ್ಕೂ ಸಿದ್ಧ ಅಂದ್ರು..

ಬಹುಕಾಲದಿಂದ ರಾಜ್​ಕುಮಾರ್​ ಮತ್ತು ವಿಷ್ಣುವರ್ಧನ್​ ಅಭಿಮಾನಿಗಳ ಮಧ್ಯೆ ಸಂಘರ್ಷ ಏರ್ಪಟ್ಟಿರುತ್ತಿದ್ದವು.. 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ನಾಯಕರ ಅಭಿಮಾನಿಗಳು ಒಂದಾಗಿದ್ದಾರೆ.. ಸುದ್ದಿಗೋಷ್ಠಿ ನಂತ್ರ ಇಬ್ಬರು ನಾಯಕರ ಅಭಿಮಾನಿಗಳು ಒಟ್ಟಾಗಿ ಜಿಟಿ ಮಾಲ್​ ಮುಂಭಾಗದ ಡಾ. ರಾಜ್​​​ ಪುತ್ಥಳಿ ಮತ್ತು  ಟೋಲ್​ಗೇಟ್​ ಸರ್ಕಲ್​ ಬಳಿಯ ವಿಷ್ಣು ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿದ್ರು.. ಅಭಿಮಾನಿಗಳ ಮನವಿಗೆ ಬಿಬಿಎಂಪಿ ಮಣಿಯುತ್ತಾ ಕಾದು ನೋಡ್ಬೇಕು..

Tags: # BtvEntertainment#Btvnews#Btvnewslive#KannadanewskannadaKannadawebstoriesKanndaneswschannelಕನ್ನಡ ಸುದ್ದಿಗಳುಕನ್ನಡವಾರ್ತೆ
ShareTweetSendSharePinShare
Previous Post

ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ಮಾಡುತ್ತೇವೆ: ಸಾಮ್ರಾಟ್ ಅಶೋಕ್… 

Next Post

ದೈನಂದಿನ ರಾಶಿ ಭವಿಷ್ಯ…! 07/09/21

Related Posts

ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

February 5, 2023
ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…

ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…

February 5, 2023
ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…

ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…

February 5, 2023
KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ  ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….

KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….

February 5, 2023
3 ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತನಾಡಲ್ಲ : ಲಕ್ಷ್ಮೀ ಹೆಬ್ಬಾಳ್ಕರ್…

3 ತಿಂಗಳು ಕೆಟ್ಟದ್ದನ್ನ ನೋಡಲ್ಲ, ಕೇಳಲ್ಲ, ಮಾತನಾಡಲ್ಲ : ಲಕ್ಷ್ಮೀ ಹೆಬ್ಬಾಳ್ಕರ್…

February 5, 2023
ನಾಳೆ ಬೆಂಗಳೂರಿಗೆ ಬರ್ತಿದ್ದಾರೆ ಪ್ರಧಾನಿ ಮೋದಿ… ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚಾರ ವ್ಯತ್ಯಯ…

ನಾಳೆ ಬೆಂಗಳೂರಿಗೆ ಬರ್ತಿದ್ದಾರೆ ಪ್ರಧಾನಿ ಮೋದಿ… ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚಾರ ವ್ಯತ್ಯಯ…

February 5, 2023
Next Post
ದೈನಂದಿನ ರಾಶಿ ಭವಿಷ್ಯ…! 07/09/21

ದೈನಂದಿನ ರಾಶಿ ಭವಿಷ್ಯ...! 07/09/21

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 06/02/23

February 5, 2023
ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

February 5, 2023
ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…

ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…

February 5, 2023
ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…

ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…

February 5, 2023
KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ  ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….

KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….

February 5, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 06/02/23

February 5, 2023
ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…

February 5, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ದೈನಂದಿನ ರಾಶಿ ಭವಿಷ್ಯ..! 06/02/23
  • ಅಸೆಂಬ್ಲಿ ಎಲೆಕ್ಷನ್ ಗೆ ದಳಪತಿಗಳ ಭರ್ಜರಿ ಅಬ್ಬರ… ಪಂಚಯಾತ್ರೆ ಮೂಲಕ ಮತ ಬೇಟೆ ಮಾಡ್ತಿರೋ HDK…
  • ಗೋವಿಂದರಾಜ ನಗರ ಕ್ಷೇತ್ರ ಆಪರೇಷನ್ ಕಮಲಕ್ಕೆ ಮುಂದಾದ ಸೋಮಣ್ಣ… ಕಾಂಗ್ರೆಸ್ ಪ್ರಭಾವಿ ನಾಯಕಿ ಹೇಮಲತಾ ಬಿಜೆಪಿ ಸೇರ್ಪಡೆ…
  • ಬಾಗಲಗುಂಟೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಗೆ ಕುರಿ ನೀಡಿದ ಅಭಿಮಾನಿಗಳು…
  • KR ಪೇಟೆ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕುಮಾರಸ್ವಾಮಿ ತೆರೆ ಎಳೆದ ಹಿನ್ನೆಲೆ… ಮತ್ತಷ್ಟು ಆಕ್ಟೀವ್ ಆದ JDS ಅಭ್ಯರ್ಥಿ ಎಚ್.ಟಿ‌.ಮಂಜು ….
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In