• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home State Bengaluru

‘ನಮ್ಮದೇನಿದ್ರು ಏಕ್ ಮಾರ್ ದೋ ತುಕ್ಡಾ’ : ಸಚಿವ ಸಿ.ಟಿ ರವಿ

August 20, 2020
in Bengaluru, Latest News, Political, State
Reading Time: 1 min read
0 0
0
‘ನಮ್ಮದೇನಿದ್ರು ಏಕ್ ಮಾರ್ ದೋ ತುಕ್ಡಾ’ : ಸಚಿವ ಸಿ.ಟಿ ರವಿ

ಇಂದು ವಿಧಾನಸೌಧದ ಬಳಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಿಟಿ ರವಿ ‘ನಮ್ಮದೇನಿದ್ರು ಏಕ್ ಮಾರ್ ದೋ ತುಕ್ಡಾ ಕ್ರಮ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ನಾವು ಯಾರನ್ನೂ ಬಿಡೋ ಪ್ರಶ್ನೆಯೇ ಇಲ್ಲ’ ಎಂದು ಹೇಳುವುದರು ಮೂಲಕ ಪ್ರತಿ ಪಕ್ಷಗಳ ವಿರುದ್ಧ ಸಚಿವರು ಹರಿಹಾಯ್ದಿದ್ದಾರೆ.


ನಗರದಲ್ಲಿ ನಡೆದ ಗಲಭೆ ಕುರಿತು ಪ್ರತಿಕ್ರಿಯಿಸಿದ ಸಿಟಿ. ರವಿ. ಯಾವುದೇ ಸಮಾಜ ಘಾತುಕ ಶಕ್ತಿಗಳನ್ನು ಸಹಿಸಿಕೊಳ್ಳುವ ಪ್ರಶ್ನೆ ಇಲ್ಲ. ಒಂದು ಘಟನೆಯನ್ನು ಆಧರಿಸಿ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಆದ್ದರಿಂದ ರಾಜ್ಯದಲ್ಲಿ ನಡೆದಿರುವ ಒಟ್ಟುವಿದ್ಯಮಾನಗಳು, ಉದ್ದೇಶಗಳು, ದುರುದ್ದೇಶಗಳೆಲ್ಲವನ್ನು ಆಧರಿಸಿ ಸಾಕ್ಷಾಧಾರವನ್ನು ಪರಿಗಣಿಸಿ ನಿರ್ಣಯ ತೆಗೆದುಕೊಳ್ಳುತ್ತೇವೆ.

ಈ ಹಿಂದೆ ನಡೆದಿರುವ ಹಲವಾರು ಸಮಾಜ ಘಾತುಕ ಘಟನೆಗಳ ಬಗ್ಗೆ ಕೂಡ ಸಾಕ್ಷಾಧಾರ ಕಲೆ ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ . ನಾಳೆ ದಿನ ಕೋರ್ಟಿನಲ್ಲೂ ಈ ಕುರಿತಂತೆ ಉತ್ತರ ನೀಡಬೇಕಾದ ಸಂದರ್ಭ ಎದುರಾಗುತ್ತದೆ. ಆದ್ದರಿಂದ ಅದಕ್ಕೆ ಬೇಕಾದ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.

ಇದನ್ನೂ ಓದಿ : ಮಹೇಂದ್ರ ಸಿಂಗ್ ಧೋನಿಗೆ ವಿಶೇಷ ಪತ್ರ ಬರೆದ ಪ್ರಧಾನಿ ಮೋದಿ. ಆ ಎರಡು ಪುಟಗಳ ಪತ್ರದಲ್ಲಿ ಏನಿದೆ ಗೊತ್ತಾ?

ಯಾವುದೇ ಸಮಾಜ ಘಾತುಕ ಶಕ್ತಿಗಳು ತಮ್ಮ ಇಷ್ಟದಂತೆ ನಡೆಯುವುದಕ್ಕೆ ಬಿಡುವುದಿಲ್ಲ. ಕುಣಿಸಿದಂತೆ ಕುಣಿಯುವ ಸರ್ಕಾರ ಇದಲ್ಲ. ವೋಟ್ ಬ್ಯಾಂಕಿನ ಆಸೆಗೆ ಕೆಲವುರು ಕುಣಿಸಿದಂತೆ ಕುಣಿಯುತ್ತಾರೆ. ಆದರೇ ನಮ್ಮ ಸರ್ಕಾರ ಆ ರೀತಿ ಅಲ್ಲ ಎಂದು ತಮ್ಮ ರಾಜಕೀಯ ಮೊನಚು ಮಾತುಗಳಿಂದ ಪ್ರತಿಪಕ್ಷಗಳನ್ನು ಕುಟುಕಿದ್ದಾರೆ.

ಕಾಂಗ್ರೆಸ್​ನ ಕೆಲವರು ಕಾರಣಗಳಿಗಾಗಿ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೆಲ ಮಾತುಗಳನ್ನು ಗಮನಿಸಿದಾಗ “ಅಕ್ಕಿ ಮೇಲೂ ಆಸೆ ಅಕ್ಕನ ಮಕ್ಕಳ ಮೇಲೂ ಪ್ರೀತಿ”. ಎಂಬ ಗಾದೆ ಮಾತು ನೆನಪಾಗುತ್ತದೆ. ನಗರದಲ್ಲಿ ನಡೆದ ಗಲಭೆಯ ಕುರಿತು ಅವರ ಮಾತುಗಳೆಲ್ಲವೂ ವೋಟ್ ಬ್ಯಾಂಕಿಂಗ್​ನ್ನು ಗಮನದಲ್ಲಿಟ್ಟುಕೊಂಡು ಆಡುತ್ತಿರುವುದು ಎಂದು ಟಾಂಗ್ ನೀಡಿದ್ದಾರೆ.

 

ಮತ ಬ್ಯಾಂಕಿಂಗ್​ ದಕ್ಕೆ ಆಗಬಾರದೆಂಬ ಕಾರಣದಿಂದ ತಮ್ಮದೇ ಪಕ್ಷದ ಶಾಸಕನ ಮನೆಗೆ ಬೆಂಕಿ ಬಿದ್ದಿದ್ದರೂ, “ಕೋಮು ಗಲಭೆ ತಪ್ಪು, ಆದರೆ ಕಠಿಣ ಕ್ರಮ ತೆಗೆದುಕೊಳ್ಳಬಾರದು”, ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದಾರೆ. ಮತ ಬ್ಯಾಂಕ್ ರಾಜಕೀಯ ಇನ್ನಾದರೂ ಕಾಂಗ್ರೆಸ್ ನಾಯಕರು ಬಿಡಲಿ. ಯಾವುದೇ ಸಂಘಟನೆ ತಪ್ಪು ಮಾಡಿದರೂ ನಾವು ಅವರನ್ನು ಬಿಡುವುದಿಲ್ಲ. ನಮ್ಮದೇನಿದ್ದರೂ ಏಕ್ ಮಾರ್ ದೋ ತುಕ್ಡಾ ಕ್ರಮ. ಬೆಂಗಳೂರು ಗಲಭೆಯಲ್ಲಿ ಉಂಟಾಗಿರುವ ಆಸ್ತಿ ನಷ್ಟವನ್ನು ಅವರಿಂದಲೇ ತುಂಬಿಸುತ್ತೇವೆ ಎಂದರು.

Tags: #Bengaluru#CT_Ravi#minister#violence
ShareTweetSendSharePinShare
Previous Post

ಮಹೇಂದ್ರ ಸಿಂಗ್ ಧೋನಿಗೆ ವಿಶೇಷ ಪತ್ರ ಬರೆದ ಪ್ರಧಾನಿ ಮೋದಿ. ಆ ಎರಡು ಪುಟಗಳ ಪತ್ರದಲ್ಲಿ ಏನಿದೆ ಗೊತ್ತಾ?

Next Post

ಪುಲಿಕೇಶಿನಗರ, ಕೆ ಜಿ ಹಳ್ಳಿ ಘಟನೆ ಬಗ್ಗೆ ಮಾತನಾಡಬೇಡ ಅಂತ ಸಿದ್ದರಾಮಯ್ಯ ನನಗೆ ಹೇಳಿದ್ದಾರೆ -ಸಚಿವ ಆರ್ ಅಶೋಕ್

Related Posts

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

January 31, 2023
ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

January 31, 2023
5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 

5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 

January 31, 2023
ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!

ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!

January 31, 2023
ಸೆಲ್ಫಿ ಕೇಳೋ ನೆಪದಲ್ಲಿ ಸಾನ್ಯಾ ಜುಟ್ಟು ಎಳೆದ ಫ್ಯಾನ್​… ಕಂಬಳ ವೇದಿಕೆ ಮೇಲೆ ದೊಡ್ಡ ಜಗಳ…!

ಸೆಲ್ಫಿ ಕೇಳೋ ನೆಪದಲ್ಲಿ ಸಾನ್ಯಾ ಜುಟ್ಟು ಎಳೆದ ಫ್ಯಾನ್​… ಕಂಬಳ ವೇದಿಕೆ ಮೇಲೆ ದೊಡ್ಡ ಜಗಳ…!

January 31, 2023
ಸಿಎಂ ಬೆನ್ನು ಬಿದ್ದ ರಮೇಶ್ ಜಾರಕಿಹೊಳಿ… CD ಕೇಸ್​ CBIಗೆ ನೀಡುವಂತೆ ಸಿಎಂ ಮೇಲೆ ಒತ್ತಡ..!

ಸಿಎಂ ಬೆನ್ನು ಬಿದ್ದ ರಮೇಶ್ ಜಾರಕಿಹೊಳಿ… CD ಕೇಸ್​ CBIಗೆ ನೀಡುವಂತೆ ಸಿಎಂ ಮೇಲೆ ಒತ್ತಡ..!

January 31, 2023
Next Post
ಪುಲಿಕೇಶಿನಗರ, ಕೆ ಜಿ ಹಳ್ಳಿ ಘಟನೆ ಬಗ್ಗೆ ಮಾತನಾಡಬೇಡ ಅಂತ ಸಿದ್ದರಾಮಯ್ಯ ನನಗೆ ಹೇಳಿದ್ದಾರೆ -ಸಚಿವ ಆರ್ ಅಶೋಕ್

ಪುಲಿಕೇಶಿನಗರ, ಕೆ ಜಿ ಹಳ್ಳಿ ಘಟನೆ ಬಗ್ಗೆ ಮಾತನಾಡಬೇಡ ಅಂತ ಸಿದ್ದರಾಮಯ್ಯ ನನಗೆ ಹೇಳಿದ್ದಾರೆ -ಸಚಿವ ಆರ್ ಅಶೋಕ್

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

January 31, 2023
ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

January 31, 2023
5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 

5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 

January 31, 2023
ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!

ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!

January 31, 2023
ಸೆಲ್ಫಿ ಕೇಳೋ ನೆಪದಲ್ಲಿ ಸಾನ್ಯಾ ಜುಟ್ಟು ಎಳೆದ ಫ್ಯಾನ್​… ಕಂಬಳ ವೇದಿಕೆ ಮೇಲೆ ದೊಡ್ಡ ಜಗಳ…!

ಸೆಲ್ಫಿ ಕೇಳೋ ನೆಪದಲ್ಲಿ ಸಾನ್ಯಾ ಜುಟ್ಟು ಎಳೆದ ಫ್ಯಾನ್​… ಕಂಬಳ ವೇದಿಕೆ ಮೇಲೆ ದೊಡ್ಡ ಜಗಳ…!

January 31, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

January 31, 2023
ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

January 31, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!
  • ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!
  • 5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 
  • ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!
  • ಸೆಲ್ಫಿ ಕೇಳೋ ನೆಪದಲ್ಲಿ ಸಾನ್ಯಾ ಜುಟ್ಟು ಎಳೆದ ಫ್ಯಾನ್​… ಕಂಬಳ ವೇದಿಕೆ ಮೇಲೆ ದೊಡ್ಡ ಜಗಳ…!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In