• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home State Bengaluru

ಕನ್ನಡ ಚಿತ್ರರಂಗಕ್ಕೆ ಈಗ ಶಿವಣ್ಣನೇ ಬಾಸ್​​ ! ಸಿನಿ ಕಾರ್ಮಿಕರಿಗಾಗಿ ಹೋರಾಟ ಶುರು ಮಾಡಿದ ಹ್ಯಾಟ್ರಿಕ್ ಹೀರೋ !

July 24, 2020
in Bengaluru, Lifestyle, State
Reading Time: 1 min read
0 0
0
ಕನ್ನಡ ಚಿತ್ರರಂಗಕ್ಕೆ ಈಗ ಶಿವಣ್ಣನೇ ಬಾಸ್​​ ! ಸಿನಿ ಕಾರ್ಮಿಕರಿಗಾಗಿ ಹೋರಾಟ ಶುರು ಮಾಡಿದ ಹ್ಯಾಟ್ರಿಕ್ ಹೀರೋ !

ಮತ್ತೆ ದೊಡ್ಮನೆ ಕೈಗೆ ‘ಸಿನಿರಂಗ’ ಶಿಫ್ಟ್ ಆಗಿದೆ. ಡಾ.ರಾಜ್ ಕುಮಾರ್​​​​, ರೆಬಲ್ ಸ್ಟಾರ್ ಅಂಬರೀಶ್​ ನಂತ್ರ ಕರುನಾಡ ಚಕ್ರವರ್ತಿ ಶಿವಣ್ಣ ಚಂದನವನದ ಬಾಸ್​ ಆಗಿದ್ದಾರೆ. ಕಿಲ್ಲರ್ ಕೊರೋನಾ ಹಾವಳಿಯಿಂದಾಗಿ ಮೂರ್ ನಾಲ್ಕು ತಿಂಗಳಿಂದ ಸಂಕಕಷ್ಟಕ್ಕೆ ಸಿಲುಕಿರುವ ಸ್ಯಾಂಡಲ್ ವುಡ್​ ಕಾರ್ಮಿಕರ ಬೆನ್ನೆಲುಬಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿಂತಿದ್ದು, ಸ್ಯಾಂಡಲ್​​ವುಡ್​ ಸಮಸ್ಯೆಗಳ ಬಗ್ಗೆ ನಾಗವಾರದಲ್ಲಿರೋ ಶಿವಣ್ಣನ ಮನೆಯಲ್ಲಿ ಮೆಗಾ ಮೀಟಿಂಗ್ ನಡೆದಿದೆ.

ಮಹಾಮಾರಿ ಕೊರೋನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಅನೇಕ ವರ್ಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವುದರ ಮೂಲಕ ಸಹಾಯ ಹಸ್ತ ನೀಡಿದೆ. ಆದರೆ ಚಿತ್ರರಂಗಕ್ಕೆ ಯಾವುದೇ ಪ್ಯಾಕೇಜ್ ಫೋಷಣೆ ಮಾಡಿಲ್ಲ. ಸಿನಿ ಕಾರ್ಮಿಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದರ ಬಗ್ಗೆ ಅಸಮಾಧಾನ ಉಂಟಾಗಿದೆ. ಹೀಗಾಗಿ ಸಭೆಯಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೊಡ್ಮನೆ ಹುಡುಗನ ಅಧ್ಯಕ್ಷತೆಯಲ್ಲಿ ಚರ್ಚೆ ನಡೆಸಲಾಯಿತು.

ಇದನ್ನೂ ಓದಿ : 10 ವರ್ಷದ ಸಿನಿ ಪಯಣದಲ್ಲಿ ಸಿಂಪಲ್​ ಸ್ಟಾರ್​.! ಹೇಗಿತ್ತು ಗೊತ್ತಾ ರಕ್ಷಿತ್​ ಬಣ್ಣದ ಜರ್ನಿ.!

ಸಭೆ ಮುಗಿದ ಬಳಿಕ ಸ್ಯಾಂಡಲ್​ ವುಡ್​ ಕಾರ್ಮಿಕರ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದ ಶಿವಣ್ಣ ನಿಮ್ಮ ಜತೆ ನಾನಿದ್ದೇನೆ. ನಾನೇ ಮುಂದೆ ನಿಲ್ತೇನೆ. ಎಲ್ಲಾ ಸಮಸ್ಯೆ ಬಗೆಹರಿಸೋ ಪ್ರಯತ್ನ ಮಾಡ್ತೇನೆ. 5 ತಿಂಗಳಿಂದಲೂ ಸಂಕಷ್ಟ ಎದುರಿಸುತ್ತಿದ್ದೀರಿ. ಮುಂದಿನ ಆರು ತಿಂಗಳೂ ನಮಗೆ ದೊಡ್ಡ ಸವಾಲಾಗಿದೆ. ಸರ್ಕಾರದ ಜತೆ ನಿಂತು ನಮ್ಮ ಸಂಕಷ್ಟ ಪರಿಹರಿಸಿಕೊಳ್ಳೋಣ ಎಂದು ಹೇಳುವುದರ ಮೂಲಕ ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ.

ಹ್ಯಾಟ್ರಿಕ್ ಹೀರೋ ಮನೆಯಲ್ಲಿ ನಡೆದ ಸಭೆಯಲ್ಲಿ ಸಾಧುಕೋಕಿಲ, ರಾಜೇಂದ್ರ ಸಿಂಗ್ ಬಾಬು, ಜಯಣ್ಣ, ಸೂರಪ್ಪ ಬಾಬು, ಉಮೇಶ್ ಬಣಕಾರ್, ಸಾರಾ ಗೋವಿಂದು, ಕೆ ಮಂಜು, ಗುರುಕಿರಣ್, ಬಾಮಾ ಹರೀಶ್, ನಿರ್ಮಾಪಕ ಸಂಘದ ಪ್ರವೀಣ್ ಕುಮಾರ್, ಕೋಟಿ ರಾಮು. ನಿರ್ಮಾಪಕ, ವಿತರಕ ಚಿನ್ನೇಗೌಡ. ಛಾಯಾಗ್ರಾಹಕ ಸಂಘದ ಜೆ.ಜೆ ಕೃಷ್ಣ ಭಾಗಿಯಾಗಿದ್ದರು. ಈ ಮೀಟಿಂಗ್ ನಲ್ಲಿ ಶಿವಣ್ಣ ಚಿತ್ರರಂಗಕ್ಕೆ ವಿಶೇಷ ಪ್ಯಾಕೇಜ್​ ಕೇಳಲು ತೀರ್ಮಾನ ತೆಗೆದುಕೊಂಡಿದ್ದಾರೆ.

https://youtu.be/Tk7ydKnvgw8

Tags: #film#industry#meeting#Problem#shivaraj_kumarkannada
ShareTweetSendSharePinShare
Previous Post

ಡಾ.ಗಿರಿಧರ್ ಕಜೆ ಯವರ ಆಯುರ್ವೇದಿಕ್ ಔಷಧಿಯಿಂದ ಕೊರೋನಾ ಗೆದ್ದೆ- ಸಿ ಟಿ ರವಿ

Next Post

ದೊಡ್ಡ ಹಗರಣದಲ್ಲಿ ಕೇಳಿ ಬಂತು ದೀಪಿಕಾ-ಪ್ರಿಯಾಂಕಾ ಹೆಸರು..? ಈ ಹಾಟ್​ ಬ್ಯೂಟಿಸ್​ ಏನ್ ಹಗರಣ ಮಾಡಿದ್ರು..?

Related Posts

ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ..!

ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ..!

January 29, 2023
ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ‌ ಸೃಷ್ಠಿಸಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ..!

ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ‌ ಸೃಷ್ಠಿಸಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ..!

January 29, 2023
ಬೆಳಗಾವಿಯಲ್ಲಿ ಚಾಣಕ್ಯ ಅಮಿತ್ ಶಾ ಮೆಗಾ ಮೀಟಿಂಗ್… ಒಟ್ಟಾಗಿ ಕೆಲಸ ಮಾಡಿ, ಮತಬೇಟೆ ನಡೆಸುವಂತೆ ಅಮಿತ್ ಶಾ ಸೂಚನೆ…

ಬೆಳಗಾವಿಯಲ್ಲಿ ಚಾಣಕ್ಯ ಅಮಿತ್ ಶಾ ಮೆಗಾ ಮೀಟಿಂಗ್… ಒಟ್ಟಾಗಿ ಕೆಲಸ ಮಾಡಿ, ಮತಬೇಟೆ ನಡೆಸುವಂತೆ ಅಮಿತ್ ಶಾ ಸೂಚನೆ…

January 29, 2023
ಮಂಡ್ಯದಲ್ಲಿ ಮನಕಲಕುವ ಘಟನೆ… 10 ದಿನದ ಹಸುಗೂಸನ್ನು ಬೀದಿಪಾಲು ಮಾಡಿದ ತಾಯಿ…

ಮಂಡ್ಯದಲ್ಲಿ ಮನಕಲಕುವ ಘಟನೆ… 10 ದಿನದ ಹಸುಗೂಸನ್ನು ಬೀದಿಪಾಲು ಮಾಡಿದ ತಾಯಿ…

January 28, 2023
ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ… ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳು ವಶ.. 

ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ… ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳು ವಶ.. 

January 28, 2023
ಹಾಸನ ವಿಚಾರದಲ್ಲಿ ತಾತನ ಮಾತೇ ಅಂತಿಮ… ನಮ್ಮ ತಾಯಿಯೇ ಅಭ್ಯರ್ಥಿ ಆಗಬೇಕೆಂಬ ಉದ್ದೇಶ ಇಲ್ಲ : MLC ಸೂರಜ್​ ರೇವಣ್ಣ…

ಹಾಸನ ವಿಚಾರದಲ್ಲಿ ತಾತನ ಮಾತೇ ಅಂತಿಮ… ನಮ್ಮ ತಾಯಿಯೇ ಅಭ್ಯರ್ಥಿ ಆಗಬೇಕೆಂಬ ಉದ್ದೇಶ ಇಲ್ಲ : MLC ಸೂರಜ್​ ರೇವಣ್ಣ…

January 28, 2023
Next Post
ದೊಡ್ಡ ಹಗರಣದಲ್ಲಿ ಕೇಳಿ ಬಂತು ದೀಪಿಕಾ-ಪ್ರಿಯಾಂಕಾ ಹೆಸರು..? ಈ ಹಾಟ್​ ಬ್ಯೂಟಿಸ್​ ಏನ್ ಹಗರಣ ಮಾಡಿದ್ರು..?

ದೊಡ್ಡ ಹಗರಣದಲ್ಲಿ ಕೇಳಿ ಬಂತು ದೀಪಿಕಾ-ಪ್ರಿಯಾಂಕಾ ಹೆಸರು..? ಈ ಹಾಟ್​ ಬ್ಯೂಟಿಸ್​ ಏನ್ ಹಗರಣ ಮಾಡಿದ್ರು..?

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023
ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!

January 29, 2023
ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 

January 29, 2023
ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!

January 29, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..!30/01/23

January 29, 2023
ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ  ಇಬ್ಬರು ಯುವಕರು..!

ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!

January 29, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ದೈನಂದಿನ ರಾಶಿ ಭವಿಷ್ಯ..!30/01/23
  • ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದ ಟ್ರಕ್ಕಿಂಗ್ ಮಾಡಲು ಹೋಗಿದ್ದ ಇಬ್ಬರು ಯುವಕರು..!
  • ಬಿಜೆಪಿಗೆ ಸಿಗ್ತಿರುವ ಬೆಂಬಲ ನೋಡಿ ಕಾಂಗ್ರೆಸ್​ನವರು ಹತಾಶರಾಗಿದ್ದಾರೆ : ಕಾಂಗ್ರೆಸ್​ ವಿರುದ್ಧ ಕಟೀಲ್ ಕಿಡಿ..!
  • ಡಿಕೆ ಶಿವಕುಮಾರ್​ಗೆ ಸಂಬಂಧಿಸಿದ CD ನಾಳೆಯೇ ಸ್ಫೋಟ… ಬೆಳಗಾವಿಯಲ್ಲಿ CD ರಿಲೀಸ್ ಮಾಡಲಿದ್ದಾರೆ ಜಾರಕಿಹೊಳಿ..! 
  • ದಾವಣಗೆರೆ: ಕಾರ್ಯಕ್ರಮವೊಂದರಲ್ಲಿ ಕುಸಿದು ಬಿದ್ದ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ.. ಆಸ್ಪತ್ರಗೆ ದಾಖಲು..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In