• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Latest News

ಮಳೆಯಿಂದಾಗಿ ಭಾರತ, ದಕ್ಷಿಣ ಆಫ್ರಿಕಾ ಪಂದ್ಯ ರದ್ದು… ಟಿಕೆಟ್ ಮೊತ್ತದ 50% ವಾಪಸ್ ನೀಡಲಿದೆ KSCA…

June 20, 2022
in Latest News, Sports
Reading Time: 1 min read
0 0
0
ಮಳೆಯಿಂದಾಗಿ ಭಾರತ, ದಕ್ಷಿಣ ಆಫ್ರಿಕಾ ಪಂದ್ಯ ರದ್ದು… ಟಿಕೆಟ್ ಮೊತ್ತದ 50% ವಾಪಸ್ ನೀಡಲಿದೆ KSCA…

ಬೆಂಗಳೂರು: ಮಳೆಯಿಂದಾಗಿ ನಿನ್ನೆ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಪಂದ್ಯ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಹಣದ 50% ಮೊತ್ತವನ್ನು ವಾಪಸ್ ನೀಡುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ತಿಳಿಸಿದೆ.

5 ಪಂದ್ಯಗಳ ಸರಣಿಯ ಕೊನೆಯ ಪಂದ್ಯ ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 3.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು. ಈ ಹಂತದಲ್ಲಿ ಮಳೆ ಸುರಿದಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಗಿತ್ತು. ಮಳೆ ನಿಲ್ಲದೆ ಇದ್ದಿದ್ದರಿಂದ ಅಂತಿಮವಾಗಿ ಪಮದ್ಯವನ್ನು ರದ್ದುಗೊಳಿಸಲಾಯಿತು.

🚨 Update 🚨

Play has heen officially called off.

The fifth & final @Paytm #INDvSA T20I has been abandoned due to rain. #TeamIndia pic.twitter.com/tQWmfaK3SV

— BCCI (@BCCI) June 19, 2022

ರೋಚಕ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಸ್ಟೇಡಿಯಂ ಗೆ ಬಂದಿದ್ದ ಪ್ರೇಕ್ಷಕರಿಗೆ ಇದರಿಂದ ನಿರಾಸೆಯಾಗಿತ್ತು.ಈ ಹಿನ್ನೆಲೆಯಲ್ಲಿ KSCA ಅಧಿಕಾರಿಗಳು ಟಿಕೆಟ್ ಹಣದ 50% ವಾಪಸ್ ನೀಡಲು ತೀರ್ಮಾನಿಸಿದ್ದಾರೆ.

ಮಳೆಯಿಂದಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ರದ್ದಾಗಿತ್ತು. ಪಂದ್ಯದಲ್ಲಿ ಕೇವಲ 3.3 ಓವರ್ ಗಳ ಆಟ ಮಾತ್ರ ಆಡಲಾಗಿತ್ತು. ನಿಯಮಾವಳಿಗಳ ಪ್ರಕಾರ ಕೇವಲ ಒಂದೇ ಒಂದು ಬಾಲ್ ಎಸೆದಿದ್ದರೂ ಟಿಕೆಟ್ ಹಣ ರೀಫಂಡ್ ಮಾಡುವುದಿಲ್ಲ. ಆದರೆ ಅಭಿಮಾನಿಗಳಿಗಾಗಿ ಈ ಬಾರಿ ಟಿಕೆಟ್ ಹಣದ 50% ರಷ್ಟನ್ನು ರೀಫಂಡ್ ಮಾಡಲು ನಿರ್ಧರಿಸಲಾಗಿದೆ. ರೀಫಂಡ್ ನ ದಿನಾಂಕ ಮತ್ತು ಸ್ಥಳವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಹಣ ನೀಡಿ ಖರೀದಿಸಿರುವ ಟಿಕೆಟ್ ಗಳನ್ನು ಪ್ರೇಕ್ಷಕರು ರೀಫಂಡ್ ವೇಳೆ ನೀಡಬೇಕಾಗುತ್ತದೆ ಎಂದು KSCA ನ ಖಜಾಂಚಿ ಮತ್ತು ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

Tags: #BtvnewsliveBtv DigitalBtv EntertainmentBtvnews​Hardik PandyakannadaKannada NewsKannada News ChannelKSCARishabh PantSouth AfricaTeam IndiaTemba Bavumaಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ಪ್ರೇಕ್ಷಕರನ್ನು ಸೆಳೆಯುತ್ತಿಲ್ಲ ಸಾಯಿ ಪಲ್ಲವಿ ; ರೌಡಿ ಬೇಬಿ ಕ್ರೇಜ್ ಏನಾಯ್ತು..?

Next Post

ಕೊಮ್ಮಘಟ್ಟದಲ್ಲಿ ನಮೋ ಸಾರ್ವಜನಿಕ ಸಮಾವೇಶ… ವಿವಿಧ ಸರ್ಕಾರಿ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ ಮೋದಿ…

Related Posts

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

July 4, 2022
450 ಸ್ಕ್ರೀನ್​ಗಳಲ್ಲಿ 25 ದಿನ ಪೂರೈಸಿ 777 ಚಾರ್ಲಿ ದಾಖಲೆ… ಚಾರ್ಲಿ ಈಗಲೂ ಹೌಸ್​ಫುಲ್​​, 25 ದಿನಗಳಲ್ಲಿ ಗಳಿಸಿದ್ದೆಷ್ಟು..?

450 ಸ್ಕ್ರೀನ್​ಗಳಲ್ಲಿ 25 ದಿನ ಪೂರೈಸಿ 777 ಚಾರ್ಲಿ ದಾಖಲೆ… ಚಾರ್ಲಿ ಈಗಲೂ ಹೌಸ್​ಫುಲ್​​, 25 ದಿನಗಳಲ್ಲಿ ಗಳಿಸಿದ್ದೆಷ್ಟು..?

July 4, 2022
ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು…? ಪವಿತ್ರಾ ಲೋಕೇಶ್, ನರೇಶ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀರೆಡ್ಡಿ…

ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು…? ಪವಿತ್ರಾ ಲೋಕೇಶ್, ನರೇಶ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀರೆಡ್ಡಿ…

July 4, 2022
ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದ ಕಾರು… ನಾಪತ್ತೆಯಾಗಿದ್ದ ಯುವಕನ ಶವ ಇಂದು ಪತ್ತೆ…

ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದ ಕಾರು… ನಾಪತ್ತೆಯಾಗಿದ್ದ ಯುವಕನ ಶವ ಇಂದು ಪತ್ತೆ…

July 4, 2022
ದೈನಂದಿನ ರಾಶಿ ಭವಿಷ್ಯ…! 05/07/22

ದೈನಂದಿನ ರಾಶಿ ಭವಿಷ್ಯ…! 05/07/22

July 4, 2022
NSUI ಕಾರ್ಯಕರ್ತರು ದಾಂಧಲೆ ನಡೆಸಿರುವುದು ಖಂಡನೀಯ… ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಬೊಮ್ಮಾಯಿ…

ಅಮೃತ್ ಪೌಲ್ ಬಂಧನದಿಂದ ಸರ್ಕಾರಕ್ಕೆ‌ ಮುಖಭಂಗ ಆಗಿಲ್ಲ… ಎಷ್ಟೇ ದೊಡ್ಡವರಿದ್ರೂ, ನಾವು ಕ್ರಮ ತಗೊಳ್ತೀವಿ: ಸಿಎಂ ಬೊಮ್ಮಾಯಿ…

July 4, 2022
Next Post
ಕೊಮ್ಮಘಟ್ಟದಲ್ಲಿ ನಮೋ ಸಾರ್ವಜನಿಕ ಸಮಾವೇಶ… ವಿವಿಧ ಸರ್ಕಾರಿ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ ಮೋದಿ…

ಕೊಮ್ಮಘಟ್ಟದಲ್ಲಿ ನಮೋ ಸಾರ್ವಜನಿಕ ಸಮಾವೇಶ... ವಿವಿಧ ಸರ್ಕಾರಿ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ ಮೋದಿ...

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannadanews #Kannada_news #Kannada_news_Channel #Karnataka #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

July 4, 2022
ಅಗ್ನಿಪಥ್ ಯೋಜನೆ… ಭಾರತೀಯ ನೌಕಾಪಡೆಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳಿಂದ ನೋಂದಣೆ…

ಅಗ್ನಿಪಥ್ ಯೋಜನೆ… ಭಾರತೀಯ ನೌಕಾಪಡೆಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳಿಂದ ನೋಂದಣೆ…

July 4, 2022
450 ಸ್ಕ್ರೀನ್​ಗಳಲ್ಲಿ 25 ದಿನ ಪೂರೈಸಿ 777 ಚಾರ್ಲಿ ದಾಖಲೆ… ಚಾರ್ಲಿ ಈಗಲೂ ಹೌಸ್​ಫುಲ್​​, 25 ದಿನಗಳಲ್ಲಿ ಗಳಿಸಿದ್ದೆಷ್ಟು..?

450 ಸ್ಕ್ರೀನ್​ಗಳಲ್ಲಿ 25 ದಿನ ಪೂರೈಸಿ 777 ಚಾರ್ಲಿ ದಾಖಲೆ… ಚಾರ್ಲಿ ಈಗಲೂ ಹೌಸ್​ಫುಲ್​​, 25 ದಿನಗಳಲ್ಲಿ ಗಳಿಸಿದ್ದೆಷ್ಟು..?

July 4, 2022
ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು…? ಪವಿತ್ರಾ ಲೋಕೇಶ್, ನರೇಶ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀರೆಡ್ಡಿ…

ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು…? ಪವಿತ್ರಾ ಲೋಕೇಶ್, ನರೇಶ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀರೆಡ್ಡಿ…

July 4, 2022
ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದ ಕಾರು… ನಾಪತ್ತೆಯಾಗಿದ್ದ ಯುವಕನ ಶವ ಇಂದು ಪತ್ತೆ…

ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದ ಕಾರು… ನಾಪತ್ತೆಯಾಗಿದ್ದ ಯುವಕನ ಶವ ಇಂದು ಪತ್ತೆ…

July 4, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…

July 4, 2022
ಅಗ್ನಿಪಥ್ ಯೋಜನೆ… ಭಾರತೀಯ ನೌಕಾಪಡೆಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳಿಂದ ನೋಂದಣೆ…

ಅಗ್ನಿಪಥ್ ಯೋಜನೆ… ಭಾರತೀಯ ನೌಕಾಪಡೆಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳಿಂದ ನೋಂದಣೆ…

July 4, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • IAS ಅಧಿಕಾರಿ ಮಂಜುನಾಥ್ ಗೆ 14 ದಿನ ನ್ಯಾಯಾಂಗ ಬಂಧನ… ಪರಪ್ಪನ ಅಗ್ರಹಾರಕ್ಕೆ ಶಿಫ್ಟ್…
  • ಅಗ್ನಿಪಥ್ ಯೋಜನೆ… ಭಾರತೀಯ ನೌಕಾಪಡೆಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳಿಂದ ನೋಂದಣೆ…
  • 450 ಸ್ಕ್ರೀನ್​ಗಳಲ್ಲಿ 25 ದಿನ ಪೂರೈಸಿ 777 ಚಾರ್ಲಿ ದಾಖಲೆ… ಚಾರ್ಲಿ ಈಗಲೂ ಹೌಸ್​ಫುಲ್​​, 25 ದಿನಗಳಲ್ಲಿ ಗಳಿಸಿದ್ದೆಷ್ಟು..?
  • ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು…? ಪವಿತ್ರಾ ಲೋಕೇಶ್, ನರೇಶ್ ಪ್ರಕರಣಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀರೆಡ್ಡಿ…
  • ಮರವಂತೆ ಬೀಚ್ ನಲ್ಲಿ ಸಮುದ್ರಕ್ಕೆ ಬಿದ್ದ ಕಾರು… ನಾಪತ್ತೆಯಾಗಿದ್ದ ಯುವಕನ ಶವ ಇಂದು ಪತ್ತೆ…
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In