• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home State Chitradurga

ಬಿಜೆಪಿ ಹೈಕಮಾಂಡ್ ಗೆ ಖಡಕ್ ಸಂದೇಶ ಕೊಟ್ಟ ಡಾ.ಶಿವಮೂರ್ತಿ ಮುರುಘಾ ಶರಣರು..

July 20, 2021
in Chitradurga, Latest News, Political
Reading Time: 1 min read
0 0
0
ಬಿಜೆಪಿ ಹೈಕಮಾಂಡ್ ಗೆ ಖಡಕ್ ಸಂದೇಶ ಕೊಟ್ಟ ಡಾ.ಶಿವಮೂರ್ತಿ ಮುರುಘಾ ಶರಣರು..

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮುರುಘಾ ಶರಣರು ಮುಖ್ಯಮಂತ್ರಿ ಬಿಎಸ್ ವೈ ಬೆನ್ನಿಗೆ ನಿಂತಿದ್ದಾರೆ. ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ಬಿಜೆಪಿ ಹೈಕಮಾಂಡ್ ಗೆ ಮುರುಘಾ ಶರಣರಿಂದ ಖಡಕ್ ಸಂದೇಶ ರವಾನಿಸಿದ್ದಾರೆ.

 

ಕಳೆದ ಕೆಲವು ದಿನಗಳಿಂದ ಸಿಎಂ ಬದಲಾವಣೆ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಈ ಕುರಿತು ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು. ಸಿಎಂ ಬದಲಾವಣೆ ಆದರೆ ಎಲ್ಲಾ ಮಠದ ಸ್ವಾಮಿಜೀಗಳು ಸೇರಿ ಸಾಮೂಹಿಕ ಹೋರಾಟ ಮಾಡುತ್ತೇವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಯಡಿಯೂರಪ್ಪ ನವರೇ ಮುಖ್ಯಮಂತ್ರಯಾಗಿ ಮುಂದುವರೆಯಲಿ ಎಂಬುವುದು ಎಲ್ಲಾ ಮಠಾಧೀಶರ, ಸಾಮಾಜಿಕ ಕಾರ್ಯಕರ್ತರು ಹಲವಾರು ನಾಯಕ ಎಲ್ಲಾ ಪಕ್ಷದ ಆಶಯವಾಗಿದೆ. ಯಡಿಯೂರಪ್ಪರನ್ನು ತೆಗೆಯುವುದರಿಂದ ಅವರಿಗೇನು ನಷ್ಟ ಇಲ್ಲ ಆದರೆ ಯಡಿಯೂರಪ್ಪ ಅವರನ್ನ ತೆಗೆಯುವಂತವರಿಗೆ ನಷ್ಟವಾಗುತ್ತದೆ. ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಹೇಳಿದ್ದರು.

ಯಡಿಯೂರಪ್ಪನವರಿಗೆ ಯಾವುದೇ ತೊಂದರೆಯಾಗಬಾರದು ಎಂಬುವುದು ನಮ್ಮ ಒತ್ತಾಸೆ. ಯಡಿಯೂರಪ್ಪ ಅಂದರೇ ಒಂದು ಶಕ್ತಿ, ಅವರು ತಮ್ಮ ಶಕ್ತಿ ತೋರಸದವರು ಹಾಗೇ ಕೆಲವರಿಗೆ ಸವಾಲಾಗಲೂಬಹುದು ಎಂದರು. ಹಾಗೂ ಯಡಿಯೂರಪ್ಪ ಒಬ್ಬ ಮೇಧಾವಿ. ಎಲ್ಲಾ ಜಾತಿ, ಧರ್ಮ ಹಾಗೂ ಸಮುದಾಯವನ್ನು ಸಮನಾಗಿ ಕಾಣುವಂತಹ ಮಾಸ್ ಲೀಡರ್. ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆ, ಆತಂಕ ಎದುರಾಗಬಾರದು ಎಂದು ಡಾ.ಶಿವಮೂರ್ತಿ ಮುರುಘಾ ಅವರು ಹೇಳಿದ್ದರು.

Tags: #Dr.Shivamurthy #All #Support #Bjp #Bsyediyurappa #Cmbsy #Politocal #Apology #Btvdigital#Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ
ShareTweetSendSharePinShare
Previous Post

ಕೂಸು ಹುಟ್ಟೋ ಮುನ್ನ ಕುಲಾವಿ ಹೊಲಿಸೋದ್ಯಾಕೆ : ಶಾಸಕ ರೇಣುಕಾಚಾರ್ಯ..!

Next Post

ಬಿಎಸ್​​ವೈ ಬದಲಾಯಿಸಿದ್ರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ- ಮಠಾಧೀಶರ ಖಡಕ್ ಎಚ್ಚರಿಕೆ

Related Posts

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

May 21, 2022
ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

May 21, 2022
ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

May 21, 2022
ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

May 21, 2022
ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..!  218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..! 218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

May 21, 2022
ಬೆಂಗಳೂರು : ಮನೆಗಳವು ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..! ಬಂಧಿತರಿಂದ 824.87 ಗ್ರಾಂ ಚಿನ್ನದ ಆಭರಣ ವಶಕ್ಕೆ..!

ಬೆಂಗಳೂರು : ಮನೆಗಳವು ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..! ಬಂಧಿತರಿಂದ 824.87 ಗ್ರಾಂ ಚಿನ್ನದ ಆಭರಣ ವಶಕ್ಕೆ..!

May 21, 2022
Next Post
ಬಿಎಸ್​​ವೈ ಬದಲಾಯಿಸಿದ್ರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ- ಮಠಾಧೀಶರ ಖಡಕ್ ಎಚ್ಚರಿಕೆ

ಬಿಎಸ್​​ವೈ ಬದಲಾಯಿಸಿದ್ರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶ- ಮಠಾಧೀಶರ ಖಡಕ್ ಎಚ್ಚರಿಕೆ

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology #belagavi #Btvdigital#Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

May 21, 2022
ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

May 21, 2022
ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

May 21, 2022
ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

May 21, 2022
ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..!  218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..! 218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

May 21, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

May 21, 2022
ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

May 21, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!
  • ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!
  • ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 
  • ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!
  • ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..! 218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In