• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home State Bengaluru

ಪ್ಯಾನ್ ಇಂಡಿಯಾ ಅಖಾಡಕ್ಕೆ ಶಿವಣ್ಣ..! 70ರ ದಶಕದ ಭೂಗತಲೋಕದ ಕಥೆಯಲ್ಲಿ ಸೆಂಚುರಿ ಸ್ಟಾರ್..!

January 26, 2022
in Bengaluru, Cinema, Latest News, State
Reading Time: 1 min read
0 0
0
ಪ್ಯಾನ್ ಇಂಡಿಯಾ ಅಖಾಡಕ್ಕೆ ಶಿವಣ್ಣ..! 70ರ ದಶಕದ ಭೂಗತಲೋಕದ ಕಥೆಯಲ್ಲಿ ಸೆಂಚುರಿ ಸ್ಟಾರ್..!

ಬೆಂಗಳೂರು : ಕನ್ನಡ ಸಿನಿಮಾಗಳು ಕರ್ನಾಟಕದ ಗಡಿ ದಾಟಿ ದಾಖಲೆ ಬರೆಯೋಕೆ ಶುರುಮಾಡಿ ಬಹಳ ದಿನಗಳಾಯ್ತು. ಹಾಲಿವುಡ್​ ಮಂದಿ ಕೂಡ ತಿರುಗಿ ನೋಡುವಂತ ಪ್ಯಾನ್​ ಇಂಡಿಯಾ ಸಿನಿಮಾಗಳು ಈಗ ಸ್ಯಾಂಡಲ್​ವುಡ್​ನಲ್ಲಿ ನಿರ್ಮಾಣವಾಗ್ತಿದೆ. ಸೆಂಚುರಿ ಸ್ಟಾರ್​​ ಈಗ ಪ್ಯಾನ್​ ಇಂಡಿಯಾ ಚಿತ್ರಕ್ಕೆ ಕೈ ಹಾಕಿದ್ದಾರೆ.

ಸ್ಯಾಂಡಲ್​ವುಡ್​, ಕಾಲಿವುಡ್​, ಟಾಲಿವುಡ್​, ಮಾಲಿವುಡ್​ನಲ್ಲೀಗ ಪ್ಯಾನ್​ ಇಂಡಿಯಾ ಸಿನಿಮಾಗಳ ಟ್ರೆಂಡ್​ ಶುರುವಾಗಿದೆ. ಇದೀಗ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಕೂಡ ಪ್ಯಾನ್​ ಇಂಡಿಯಾ ಪ್ರಾಜೆಕ್ಟ್​ಗೆ ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಇದು ನೈಜ ಘಟನೆ ಆಧರಿತ ಕ್ರೈಂ ಥ್ರಿಲ್ಲರ್​​ ಸಿನಿಮಾ ಅನ್ನೋದು ಮತ್ತೊಂದು ವಿಶೇಷ. ಯೂನಿವರ್ಸಲ್​ ಸಬ್ಜೆಕ್ಟ್​ ಆಗಿರೋದ್ರಿಂದ ಭಾರೀ ಬಜೆಟ್​​​ನಲ್ಲಿ ದೊಡ್ಡ ಕ್ಯಾನ್ವಾಸ್​ನಲ್ಲಿ ಈ ಸಿನಿಮಾ ಕಟ್ಟಿಕೊಡೋ ಪ್ರಯತ್ನ ನಡೀತಿದೆ.

ಬೈರಾಗಿ, ನೀ ಸಿಗೋವರೆಗೂ, ವೇದ ಹೀಗೆ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಶಿವಣ್ಣ, ಹೊಸ ಕಥೆ ಕೇಳಿ ಥ್ರಿಲ್ಲಾಗಿದ್ದಾರೆ. ಈ ಚಿತ್ರವನ್ನ ಕನ್ನಡ ಮಾತ್ರವಲ್ಲದೇ 5 ಭಾಷೆಗಳಲ್ಲಿ ಕಟ್ಟಿಕೊಡೋಣ ಅಂದಾಗ ಸೈ ಅಂದಿದ್ದಾರೆ. 50 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಸಂಚಲನ ಸೃಷ್ಟಿಸಿದ್ದ ಭೂಗತಲೋಕದ ಕಥೆ ಇದಾಗಿದ್ದು, ರಿಯಲ್​ ಸ್ಟಾರ್​ ಉಪೇಂದ್ರ ನಟನೆಯ ‘ಬುದ್ಧಿವಂತ- 2’ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳ್ತಿರೋ ಆರ್​ ಜೈ ಶಿವಣ್ಣನ ಪ್ಯಾನ್​ ಇಂಡಿಯಾ ಸಿನಿಮಾ ಸಾರಥ್ಯ ವಹಿಸಿಕೊಂಡಿದ್ದಾರೆ.

ಭೂಗತಲೋಕದ ಸಿನಿಮಾಗಳು ಶಿವಣ್ಣನಿಗೆ ಹೊಸದೇನು ಅಲ್ಲ. ಶಿವಣ್ಣ ಲಾಂಗ್​ ಹಿಡಿದ್ರೆ, ಬಾಕ್ಸಾಫೀಸ್​ ಶೇಕ್​ ಆಗುತ್ತೆ ಅನ್ನೋದು ಸಾಕಷ್ಟು ಸಲ ಪ್ರೂವ್​ ಆಗಿದೆ. ಈ ಬಾರಿ ರೆಟ್ರೋ ಸ್ಟೈಲ್​​ ಅಂಡರ್​ವರ್ಲ್ಡ್​ ಕಥೆಯಲ್ಲಿ ಶಿವಣ್ಣ ಅಬ್ಬರಿಸೋಕೆ ಬರ್ತಿದ್ದು, 90ರ ದಶಕದಲ್ಲಿ ಉಪೇಂದ್ರ ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ ಓಂ ಸಿನಿಮಾ ಹೊಸ ಸಂಚಲನ ಸೃಷ್ಟಿಸಿತ್ತು. ಅಂದಿನ ಬೆಂಗಳೂರು ಭೂಗತಲೋಕದ ಟಚ್​ ಕೊಟ್ಟು ಈ ಸಿನಿಮಾ ಕಟ್ಟಿಕೊಟ್ಟು ಉಪ್ಪಿ ಗೆದ್ದಿದರು, ಓಂ ಸತ್ಯನನ್ನು ಕನ್ನಡ ಸಿನಿರಸಿಕರು ಎಂದಿಗೂ ಮರೆಯೋದಿಲ್ಲ.

ಲಕ ಲಕ ಲ್ಯಾಂಬೋರ್ಗಿನಿ ಆಲ್ಬಮ್​ ಸಾಂಗ್​ ನಿರ್ಮಿಸಿದ ಆರ್​. ಕೇಶವ್​ ಈ ಚಿತ್ರಕ್ಕೆ ಬಂಡವಾಳ ಹಾಕೋಕೆ ಮುಂದೆ ಬಂದಿದ್ದಾರೆ. ಫೆಬ್ರವರಿಯಲ್ಲಿ ಅದ್ದೂರಿಯಾಗಿ ಮುಹೂರ್ತ ನೆರವೇರಿಸಿ, ಚಿತ್ರೀಕರಣಕ್ಕೆ ಚಾಲನೆ ಕೊಡೋ ಲೆಕ್ಕಾಚಾರದಲ್ಲಿದೆ ಚಿತ್ರತಂಡ. ಟೈಟಲ್​​ ಕೂಡ ಶೀಘ್ರದಲ್ಲೇ ಅನೌನ್ಸ್​ ಆಗಲಿದ್ದು, ದಶಕಗಳ ಹಿಂದಿನ ಭೂಗತಲೋಕದ ಕಥೆ ಅಂದಾಕ್ಷಣ ಅಭಿಮಾನಿಗಳಿಗೆ ಓಂ ಸತ್ಯ ನೆನಪಾಗ್ತಿದ್ದಾನೆ. ಹೇಳಿಕೇಳಿ ಇದು ಪ್ಯಾನ್​ ಇಂಡಿಯಾ ಸಿನಿಮಾ. 70ರ ದಶಕದ ಕಾಲಘಟ್ಟದಲ್ಲಿ ಅದು ಕೂಡ ಶಿವಮೊಗ್ಗದಲ್ಲಿ ನಡೆಯೋ ಕಥೆ. ಹಾಗಾಗಿ ಶಿವಣ್ಣನ ಲುಕ್, ಗೆಟಪ್​​, ಕ್ಯಾರೆಕ್ಟರೈಷನ್​ ಹೇಗಿರುತ್ತೋ ಅನ್ನೋ ಕುತೂಹಲ ಮೂಡಿದೆ.

ಇದನ್ನೂ ಓದಿ: ಬರ್ಬಾದ್ ಆದ ಪಾಕಿಸ್ತಾನ…! ರಸ್ತೆಗಳನ್ನು ಅಡವಿಟ್ಟು ಸಾಲ ಪಡೆದ ಇಮ್ರಾನ್ ಸರ್ಕಾರ…!

Tags: #actor#Btvnewslive#Century#Star#Story70'sBtv DigitalBtv EntertainmentBtvnews​kannadaKannada NewsKannada News Channelnew movieshivarajkumarundergroundಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ಪದ್ಮಭೂಷಣ ಪ್ರಶಸ್ತಿ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್‌ ಭಟ್ಟಾಚಾರ್ಯ…!

Next Post

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಲು ಅನುಮತಿ ಕೊಟ್ಟಿದ್ದಕ್ಕೆ ಮುಖ್ಯ ಶಿಕ್ಷಕಿ ಉಮಾದೇವಿ ಅಮಾನತು.. 

Related Posts

ಕೊನೆಗೂ ಫಿಕ್ಸ್ ಆಯ್ತು ಸಿಎಂ ದಾವೋಸ್ ಪ್ರವಾಸ..! ಮೇ 22ರ ಬೆಳಗ್ಗೆ ಹೊರಡಿಲಿರುವ ಸಿಎಂ ಬೊಮ್ಮಾಯಿ‌..!

BBMP ಎಲೆಕ್ಷನ್​ ಅನೌನ್ಸ್​ ಆಗ್ತಿದ್ದಂತೇ ಸಿಎಂ ಫುಲ್ ಅಲರ್ಟ್​..! ಬೆಂಗಳೂರು ಅಭಿವೃದ್ಧಿಗಾಗಿ ಅಷ್ಟ ದಿಕ್ಪಾಲಕರ ನೇಮಕ..!

May 21, 2022
ದೈನಂದಿನ ರಾಶಿ ಭವಿಷ್ಯ…! 22/05/22

ದೈನಂದಿನ ರಾಶಿ ಭವಿಷ್ಯ…! 22/05/22

May 21, 2022
ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

May 21, 2022
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!

May 21, 2022
ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕಾಲು ಜಾರಿ ಬಿದ್ದ ಯುವಕ- ಯುವತಿ..! ಯುವತಿ ಸಾವು , ಯುವಕನ ಸ್ಥಿತಿ ಗಂಭೀರ..! 

ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕಾಲು ಜಾರಿ ಬಿದ್ದ ಯುವಕ- ಯುವತಿ..! ಯುವತಿ ಸಾವು , ಯುವಕನ ಸ್ಥಿತಿ ಗಂಭೀರ..! 

May 21, 2022
ದತ್ತಪೀಠದಲ್ಲಿ ಮುಸ್ಲಿಮರು ನಮಾಜ್ ವಿಡಿಯೋ : ವಿವಾದಿತ ಸ್ಥಳಕ್ಕೂ, ಈ ವಿಡಿಯೋ ಪ್ರದೇಶಕ್ಕೂ ವ್ಯತ್ಯಾಸವಿದೆ  : ಜಿಲ್ಲಾಧಿಕಾರಿ ಕೆ.ಎನ್.ರಮೇಶ್.. 

ದತ್ತಪೀಠದಲ್ಲಿ ಮುಸ್ಲಿಮರು ನಮಾಜ್ ವಿಡಿಯೋ : ವಿವಾದಿತ ಸ್ಥಳಕ್ಕೂ, ಈ ವಿಡಿಯೋ ಪ್ರದೇಶಕ್ಕೂ ವ್ಯತ್ಯಾಸವಿದೆ : ಜಿಲ್ಲಾಧಿಕಾರಿ ಕೆ.ಎನ್.ರಮೇಶ್.. 

May 21, 2022
Next Post
ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಲು ಅನುಮತಿ ಕೊಟ್ಟಿದ್ದಕ್ಕೆ ಮುಖ್ಯ ಶಿಕ್ಷಕಿ ಉಮಾದೇವಿ ಅಮಾನತು.. 

ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಲು ಅನುಮತಿ ಕೊಟ್ಟಿದ್ದಕ್ಕೆ ಮುಖ್ಯ ಶಿಕ್ಷಕಿ ಉಮಾದೇವಿ ಅಮಾನತು.. 

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology #belagavi #Btvdigital#Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಕೊನೆಗೂ ಫಿಕ್ಸ್ ಆಯ್ತು ಸಿಎಂ ದಾವೋಸ್ ಪ್ರವಾಸ..! ಮೇ 22ರ ಬೆಳಗ್ಗೆ ಹೊರಡಿಲಿರುವ ಸಿಎಂ ಬೊಮ್ಮಾಯಿ‌..!

BBMP ಎಲೆಕ್ಷನ್​ ಅನೌನ್ಸ್​ ಆಗ್ತಿದ್ದಂತೇ ಸಿಎಂ ಫುಲ್ ಅಲರ್ಟ್​..! ಬೆಂಗಳೂರು ಅಭಿವೃದ್ಧಿಗಾಗಿ ಅಷ್ಟ ದಿಕ್ಪಾಲಕರ ನೇಮಕ..!

May 21, 2022
ದೈನಂದಿನ ರಾಶಿ ಭವಿಷ್ಯ…! 22/05/22

ದೈನಂದಿನ ರಾಶಿ ಭವಿಷ್ಯ…! 22/05/22

May 21, 2022
ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

May 21, 2022
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!

May 21, 2022
ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕಾಲು ಜಾರಿ ಬಿದ್ದ ಯುವಕ- ಯುವತಿ..! ಯುವತಿ ಸಾವು , ಯುವಕನ ಸ್ಥಿತಿ ಗಂಭೀರ..! 

ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕಾಲು ಜಾರಿ ಬಿದ್ದ ಯುವಕ- ಯುವತಿ..! ಯುವತಿ ಸಾವು , ಯುವಕನ ಸ್ಥಿತಿ ಗಂಭೀರ..! 

May 21, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಕೊನೆಗೂ ಫಿಕ್ಸ್ ಆಯ್ತು ಸಿಎಂ ದಾವೋಸ್ ಪ್ರವಾಸ..! ಮೇ 22ರ ಬೆಳಗ್ಗೆ ಹೊರಡಿಲಿರುವ ಸಿಎಂ ಬೊಮ್ಮಾಯಿ‌..!

BBMP ಎಲೆಕ್ಷನ್​ ಅನೌನ್ಸ್​ ಆಗ್ತಿದ್ದಂತೇ ಸಿಎಂ ಫುಲ್ ಅಲರ್ಟ್​..! ಬೆಂಗಳೂರು ಅಭಿವೃದ್ಧಿಗಾಗಿ ಅಷ್ಟ ದಿಕ್ಪಾಲಕರ ನೇಮಕ..!

May 21, 2022
ದೈನಂದಿನ ರಾಶಿ ಭವಿಷ್ಯ…! 22/05/22

ದೈನಂದಿನ ರಾಶಿ ಭವಿಷ್ಯ…! 22/05/22

May 21, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • BBMP ಎಲೆಕ್ಷನ್​ ಅನೌನ್ಸ್​ ಆಗ್ತಿದ್ದಂತೇ ಸಿಎಂ ಫುಲ್ ಅಲರ್ಟ್​..! ಬೆಂಗಳೂರು ಅಭಿವೃದ್ಧಿಗಾಗಿ ಅಷ್ಟ ದಿಕ್ಪಾಲಕರ ನೇಮಕ..!
  • ದೈನಂದಿನ ರಾಶಿ ಭವಿಷ್ಯ…! 22/05/22
  • ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!
  • ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!
  • ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕಾಲು ಜಾರಿ ಬಿದ್ದ ಯುವಕ- ಯುವತಿ..! ಯುವತಿ ಸಾವು , ಯುವಕನ ಸ್ಥಿತಿ ಗಂಭೀರ..! 
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In