• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Latest News

ಉಕ್ರೇನ್ ಗೆ ಭೇಟಿ ನೀಡಿದ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ…

May 8, 2022
in Latest News, World
Reading Time: 1 min read
0 0
0
ಉಕ್ರೇನ್ ಗೆ ಭೇಟಿ ನೀಡಿದ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ…

ಕೀವ್:  ಯುದ್ಧ ಪೀಡಿತ ಉಕ್ರೇನ್ ಗೆ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಮತ್ತು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ದಿಢೀರ್ ಭೇಟಿ ನೀಡಿದ್ದಾರೆ.

ನಿನ್ನೆ ರಷ್ಯಾ ಸೇನೆ ಶನಿವಾರ ಶಾಲೆಯ ಮೇಲೆ ಬಾಂಬ್ ದಾಳಿ ಮಾಡಿತ್ತು. ದಾಳಿಯಿಂದಾಗಿ ಶಾಲೆಯ ಬೇಸ್ ಮೆಂಟ್ ನಲ್ಲಿ ಆಶ್ರಯ ಪಡೆದಿದ್ದ 60 ಜನರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ದಾಳಿಯ ಬೆನ್ನಲ್ಲೇ ಭಾನುವಾರ ಜಿಲ್ ಬೈಡನ್ ಉಕ್ರೇನ್ ಗೆ ಭೇಟಿ ನೀಡಿದ್ದು, ಉಕ್ರೇನ್ ನ ಪ್ರಥಮ ಮಹಿಳೆ ಒಲೆನಾ ಝೆಲೆನ್ ಸ್ಕಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

The moment First Ladies Jill Biden 🇺🇸 and Olena Zelenska 🇺🇦met today in Uzhhorod, Ukraine pic.twitter.com/9UsdBBA6Eh

— Michael LaRosa (@MichaelLaRosa46) May 8, 2022

ಇನ್ನು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಉಕ್ರೇನ್ ರಾಜಧಾನಿ ಪಕ್ಕದಲ್ಲಿರುವ ಇರ್ಪಿನ್ ಗೆ ಭೇಠಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ಉಕ್ರೇನ್ ಗೆ ಭೇಟಿ ನೀಡಿ ಉಕ್ರೇನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಅವರೊಂದಿಗೆ ಚರ್ಚೆ ನಡೆಸಿದ್ದರು.

Tags: #BtvnewsliveBtv DigitalBtv EntertainmentBtvnews​Jill BidenJustin TrudeaukannadaKannada NewsKannada News ChannelOlena ZelenskyyUkraineUkraine Warಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ಸಮಾಜ ಘಾತುಕ ಶಕ್ತಿಗಳು ಶೋ ಕೊಡೋದು ಬೇಡ… ಸುಪ್ರೀಂಕೋರ್ಟ್ ಆದೇಶ ಎಲ್ಲರೂ ಪಾಲನೆ ಮಾಡಬೇಕು: ಅಶೋಕ್…

Next Post

ಧ್ವನಿವರ್ಧಕ ತೆರವು ವಿಚಾರದಲ್ಲಿ ಸರ್ಕಾರ ಹಿಂದೂಪರ ನಿಲ್ಲುತ್ತಿಲ್ಲ..! ಉತ್ತರಪ್ರದೇಶದ ಬುಲ್ಡೋಜರ್ ಕಾನೂನು ರಾಜ್ಯದಲ್ಲೂ ತರಲಿ : ಪ್ರಮೋದ್ ಮುತಾಲಿಕ್ ಆಗ್ರಹ..!

Related Posts

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!

May 23, 2022
ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..!  ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!

ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..! ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!

May 23, 2022
ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳು ಅರೆಸ್ಟ್​​..! ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಚಾಮರಾಜಪೇಟೆ ಪೊಲೀಸರು..!

ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳು ಅರೆಸ್ಟ್​​..! ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಚಾಮರಾಜಪೇಟೆ ಪೊಲೀಸರು..!

May 23, 2022
ರಾಜ್ಯದಲ್ಲಿ ಭುಗಿಲೆದ್ದ ಪಠ್ಯಪುಸ್ತಕ ವಿವಾದ..! ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನೂರೆಂಟು ಎಡವಟ್ಟು..! ಪರಿಸರ ಅಧ್ಯಯನ ಪಠ್ಯದಲ್ಲಿ ನಾಡಕವಿ ಕುವೆಂಪುಗೆ ಅವಮಾನ..!

ರಾಜ್ಯದಲ್ಲಿ ಭುಗಿಲೆದ್ದ ಪಠ್ಯಪುಸ್ತಕ ವಿವಾದ..! ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನೂರೆಂಟು ಎಡವಟ್ಟು..! ಪರಿಸರ ಅಧ್ಯಯನ ಪಠ್ಯದಲ್ಲಿ ನಾಡಕವಿ ಕುವೆಂಪುಗೆ ಅವಮಾನ..!

May 23, 2022
ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಮುಖ್ಯಮಂತ್ರಿಗಳು..!

ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಮುಖ್ಯಮಂತ್ರಿಗಳು..!

May 23, 2022
ಅವೆನ್ಯೂ ಮಾಲ್​​​ನಿಂದ ಯುವಕ-ಯುವತಿ ಬಿದ್ದ ಪ್ರಕರಣ : ಮಾಲ್​​ನಲ್ಲಿ ಯುವತಿ ಓಡಾಡಿದ್ದ ಕೊನೆಯ ದೃಶ್ಯ ಲಭ್ಯ..!

ಅವೆನ್ಯೂ ಮಾಲ್​​​ನಿಂದ ಯುವಕ-ಯುವತಿ ಬಿದ್ದ ಪ್ರಕರಣ : ಮಾಲ್​​ನಲ್ಲಿ ಯುವತಿ ಓಡಾಡಿದ್ದ ಕೊನೆಯ ದೃಶ್ಯ ಲಭ್ಯ..!

May 23, 2022
Next Post
ಧ್ವನಿವರ್ಧಕ ತೆರವು ವಿಚಾರದಲ್ಲಿ ಸರ್ಕಾರ ಹಿಂದೂಪರ ನಿಲ್ಲುತ್ತಿಲ್ಲ..! ಉತ್ತರಪ್ರದೇಶದ ಬುಲ್ಡೋಜರ್ ಕಾನೂನು ರಾಜ್ಯದಲ್ಲೂ ತರಲಿ : ಪ್ರಮೋದ್ ಮುತಾಲಿಕ್ ಆಗ್ರಹ..!

ಧ್ವನಿವರ್ಧಕ ತೆರವು ವಿಚಾರದಲ್ಲಿ ಸರ್ಕಾರ ಹಿಂದೂಪರ ನಿಲ್ಲುತ್ತಿಲ್ಲ..! ಉತ್ತರಪ್ರದೇಶದ ಬುಲ್ಡೋಜರ್ ಕಾನೂನು ರಾಜ್ಯದಲ್ಲೂ ತರಲಿ : ಪ್ರಮೋದ್ ಮುತಾಲಿಕ್ ಆಗ್ರಹ..!

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology #belagavi #Btvdigital#Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!

May 23, 2022
ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..!  ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!

ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..! ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!

May 23, 2022
ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳು ಅರೆಸ್ಟ್​​..! ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಚಾಮರಾಜಪೇಟೆ ಪೊಲೀಸರು..!

ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳು ಅರೆಸ್ಟ್​​..! ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಚಾಮರಾಜಪೇಟೆ ಪೊಲೀಸರು..!

May 23, 2022
ರಾಜ್ಯದಲ್ಲಿ ಭುಗಿಲೆದ್ದ ಪಠ್ಯಪುಸ್ತಕ ವಿವಾದ..! ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನೂರೆಂಟು ಎಡವಟ್ಟು..! ಪರಿಸರ ಅಧ್ಯಯನ ಪಠ್ಯದಲ್ಲಿ ನಾಡಕವಿ ಕುವೆಂಪುಗೆ ಅವಮಾನ..!

ರಾಜ್ಯದಲ್ಲಿ ಭುಗಿಲೆದ್ದ ಪಠ್ಯಪುಸ್ತಕ ವಿವಾದ..! ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನೂರೆಂಟು ಎಡವಟ್ಟು..! ಪರಿಸರ ಅಧ್ಯಯನ ಪಠ್ಯದಲ್ಲಿ ನಾಡಕವಿ ಕುವೆಂಪುಗೆ ಅವಮಾನ..!

May 23, 2022
ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಮುಖ್ಯಮಂತ್ರಿಗಳು..!

ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಮುಖ್ಯಮಂತ್ರಿಗಳು..!

May 23, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!

May 23, 2022
ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..!  ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!

ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..! ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!

May 23, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಬಾವ ಡಾ. ಬಿ ಯಶೋವರ್ಮ ವಿಧಿವಶ…!
  • ಪ್ರೈಮರಿ ಸ್ಕೂಲ್​​​, SSLC ಬೆನ್ನಲ್ಲೇ PUC ಪಠ್ಯ ವಿವಾದ..! ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಪಠ್ಯ ಪರಿಷ್ಕರಣೆಗೆ ಮುಂದಾದ ಶಿಕ್ಷಣ ಇಲಾಖೆ..!
  • ಬೆಳ್ಳಿ ಅಂಗಡಿ‌ಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳು ಅರೆಸ್ಟ್​​..! ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿದ ಚಾಮರಾಜಪೇಟೆ ಪೊಲೀಸರು..!
  • ರಾಜ್ಯದಲ್ಲಿ ಭುಗಿಲೆದ್ದ ಪಠ್ಯಪುಸ್ತಕ ವಿವಾದ..! ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನೂರೆಂಟು ಎಡವಟ್ಟು..! ಪರಿಸರ ಅಧ್ಯಯನ ಪಠ್ಯದಲ್ಲಿ ನಾಡಕವಿ ಕುವೆಂಪುಗೆ ಅವಮಾನ..!
  • ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಮುಖ್ಯಮಂತ್ರಿಗಳು..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In