• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Latest News

ಆರ್ಥಿಕ ದಿವಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರೋ ಶ್ರೀಲಂಕಾಗೆ ಭಾರತ ನೆರವು..! 40 ಸಾವಿರ ಟನ್​​ ಅಕ್ಕಿ ಪೂರೈಕೆಗೆ ಮುಂದಾದ ಭಾರತ..!

April 2, 2022
in Latest News, World
Reading Time: 1 min read
0 0
0
ಆರ್ಥಿಕ ದಿವಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರೋ ಶ್ರೀಲಂಕಾಗೆ ಭಾರತ ನೆರವು..! 40 ಸಾವಿರ ಟನ್​​ ಅಕ್ಕಿ ಪೂರೈಕೆಗೆ ಮುಂದಾದ ಭಾರತ..!

ಬೆಂಗಳೂರು : ಆರ್ಥಿಕ ದಿವಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರೋ ಶ್ರೀಲಂಕಾಗೆ ಭಾರತ 40 ಸಾವಿರ ಟನ್​​ ಅಕ್ಕಿ ಪೂರೈಕೆ ಮಾಡ್ತಿದೆ. ತುರ್ತಾಗಿ 40,000 ಟನ್ ಅಕ್ಕಿ ಕಳುಹಿಸಿಕೊಡಲು ಭಾರತ ಮುಂದಾಗಿದೆ.

ಅಕ್ಕಿಯ ಸಾಗಾಟ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. 2.2 ಕೋಟಿ ಜನಸಂಖ್ಯೆ ಇರುವ ದ್ವೀಪ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಇಂಧನ ಆಮದಿಗೆ ವಿದೇಶಿ ವಿನಿಮಯದ ತೀವ್ರ ಕೊರತೆ ಎದುರಾಗಿದೆ. ವಿದ್ಯುತ್ ಕೊರತೆಯಿಂದಾಗಿ ದಿನಕ್ಕೆ 13 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಆಮದಿಗೆ ಪಾವತಿ ಮಾಡಲು ಸಾಧ್ಯವಾಗದೆ ಶ್ರೀಲಂಕಾ ಜಾಗತಿಕ ನೆರವನ್ನು ಕೋರಿದೆ. ವಿದ್ಯುತ್ ಉತ್ಪಾದನೆಗಾಗಿ 6,000 ಮೆಟ್ರಿಕ್ ಟನ್ ಇಂಧನವನ್ನೂ ಭಾರತವು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದೆ. ಭಾರತ, ಚೀನಾದಿಂದ ಶ್ರೀಲಂಕಾ ಸಾಲದ ನೆರವು ಕೇಳಿದೆ.

ಇದನ್ನೂ ಓದಿ: ಕಾರ್ಕಳದಲ್ಲಿ ಮತ್ತೆ ಗೋಕಳ್ಳತನ..! ಮಾರಕಾಸ್ತ್ರಗಳನ್ನು ತೋರಿಸಿ ರಾಜಾರೋಷವಾಗಿ ದನಕಳ್ಳತನ..!

Tags: #Btvnewslive40 thousandBtv DigitalBtv EntertainmentBtvnews​financial bankruptcyIndia helpsIndia supplykannadaKannada NewsKannada News ChannelSri Lankatonnes riceಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ಜಟ್ಕಾ ಮಾಂಸಕ್ಕೆ ಆನ್​ಲೈನ್​​​ ವ್ಯವಸ್ಥೆ..! 50-70 ರೂಪಾಯಿ ಕಡಿಮೆಗೆ ಮಾಂಸ ಮಾರೋ ನಿರ್ಧಾರ.. ಭಜರಂಗದಳ  ಸಂಯೋಜಕ ತೇಜಸ್​ಗೌಡ..

Next Post

ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ ಹೆಚ್ಚಿಸಿದ ಗೃಹ ಸಚಿವಾಲಯ..!

Related Posts

ಖುದ್ದು ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಶೃಂಗೇರಿಗೆ ತೆರಳಿದ ಚಿಕ್ಕಮಗಳೂರು ಎಸ್ ಪಿ…

ಖುದ್ದು ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಶೃಂಗೇರಿಗೆ ತೆರಳಿದ ಚಿಕ್ಕಮಗಳೂರು ಎಸ್ ಪಿ…

August 18, 2022
ಸಿಲ್ಕ್ ಸ್ಮಿತಾ ಬಗ್ಗೆ ಬರ್ತಿದೆ ಮತ್ತೊಂದು ಬಯೋಪಿಕ್… ಮತ್ತೆ ‘ಡರ್ಟಿ’ ಕಿಕ್​.. ಸೀಕ್ವೆಲ್​​​ನಲ್ಲಿ ಸಿಲ್ಕ್​​​ ಯಾರು..?

ಸಿಲ್ಕ್ ಸ್ಮಿತಾ ಬಗ್ಗೆ ಬರ್ತಿದೆ ಮತ್ತೊಂದು ಬಯೋಪಿಕ್… ಮತ್ತೆ ‘ಡರ್ಟಿ’ ಕಿಕ್​.. ಸೀಕ್ವೆಲ್​​​ನಲ್ಲಿ ಸಿಲ್ಕ್​​​ ಯಾರು..?

August 18, 2022
ಉಕ್ರೇನ್ ಜೊತೆ ಮಾತುಕತೆ ಗೆ ಮಿನ್ಸ್ಕ್ ಗೆ ನಿಯೋಗವನ್ನು ಕಳುಹಿಸಲು ಸಿದ್ಧ: ರಷ್ಯಾ…

10 ಮಕ್ಕಳನ್ನು ಹೆರುವ ಮಹಿಳೆಯರಿಗೆ 10 ಲಕ್ಷ ರುಬೆಲ್ ಬಹುಮಾನ… ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ…

August 18, 2022
ನಾರಾಯಣಪುರ ಬಲದಂಡೆ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ… ಕೆಲಸವೇ ಮಾಡದೆ ಬಿಲ್ ಸ್ಯಾಂಕ್ಷನ್ ಮಾಡಿದ್ದಾರೆ: ಸಿದ್ದರಾಮಯ್ಯ…

ಬಿಜೆಪಿಯವರು ಗೂಟ ಹೊಡ್ಕೊಂಡು ಅಧಿಕಾರದಲ್ಲಿರಲ್ಲ… ಕೊಡಗು ಪೊಲೀಸರ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ…

August 18, 2022
ಭಾರತೀಯ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಹವಾ ಬಲು ಜೋರು… ನ್ಯಾಷನಲ್​ ಕ್ರಶ್​ ಇನ್ಮುಂದೆ ಕನ್ನಡದಲ್ಲಿ ನಟಿಸಲ್ವಾ..?

‘ಉಮಾಂಗ್ 2022’ ಸ್ಟೇಜ್ ಮೇಲೆ ರಶ್ಮಿಕಾ ಕಲರವ… ಪಿಂಕ್​​ ಕಲರ್​ ಸೀರೆಯಲ್ಲಿ ಟೆಂಪರೇಚರ್​ ಹೆಚ್ಚಿಸಿದ ಸಾನ್ವಿ…

August 18, 2022
ಸಾಲಗಾರನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಮಾರಕ ಕಾಯಿಲೆಗೆ ಹೆದರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ…

August 18, 2022
Next Post
ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ ಹೆಚ್ಚಿಸಿದ ಗೃಹ ಸಚಿವಾಲಯ..!

ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ ಹೆಚ್ಚಿಸಿದ ಗೃಹ ಸಚಿವಾಲಯ..!

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannada_news #Kannada_news_Channel #Karnataka #Police #protest #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron State Team India Today Rashi Bhavishya Udupi Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಖುದ್ದು ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಶೃಂಗೇರಿಗೆ ತೆರಳಿದ ಚಿಕ್ಕಮಗಳೂರು ಎಸ್ ಪಿ…

ಖುದ್ದು ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಶೃಂಗೇರಿಗೆ ತೆರಳಿದ ಚಿಕ್ಕಮಗಳೂರು ಎಸ್ ಪಿ…

August 18, 2022
ಸಿಲ್ಕ್ ಸ್ಮಿತಾ ಬಗ್ಗೆ ಬರ್ತಿದೆ ಮತ್ತೊಂದು ಬಯೋಪಿಕ್… ಮತ್ತೆ ‘ಡರ್ಟಿ’ ಕಿಕ್​.. ಸೀಕ್ವೆಲ್​​​ನಲ್ಲಿ ಸಿಲ್ಕ್​​​ ಯಾರು..?

ಸಿಲ್ಕ್ ಸ್ಮಿತಾ ಬಗ್ಗೆ ಬರ್ತಿದೆ ಮತ್ತೊಂದು ಬಯೋಪಿಕ್… ಮತ್ತೆ ‘ಡರ್ಟಿ’ ಕಿಕ್​.. ಸೀಕ್ವೆಲ್​​​ನಲ್ಲಿ ಸಿಲ್ಕ್​​​ ಯಾರು..?

August 18, 2022
ಉಕ್ರೇನ್ ಜೊತೆ ಮಾತುಕತೆ ಗೆ ಮಿನ್ಸ್ಕ್ ಗೆ ನಿಯೋಗವನ್ನು ಕಳುಹಿಸಲು ಸಿದ್ಧ: ರಷ್ಯಾ…

10 ಮಕ್ಕಳನ್ನು ಹೆರುವ ಮಹಿಳೆಯರಿಗೆ 10 ಲಕ್ಷ ರುಬೆಲ್ ಬಹುಮಾನ… ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ…

August 18, 2022
ನಾರಾಯಣಪುರ ಬಲದಂಡೆ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ… ಕೆಲಸವೇ ಮಾಡದೆ ಬಿಲ್ ಸ್ಯಾಂಕ್ಷನ್ ಮಾಡಿದ್ದಾರೆ: ಸಿದ್ದರಾಮಯ್ಯ…

ಬಿಜೆಪಿಯವರು ಗೂಟ ಹೊಡ್ಕೊಂಡು ಅಧಿಕಾರದಲ್ಲಿರಲ್ಲ… ಕೊಡಗು ಪೊಲೀಸರ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ…

August 18, 2022
ಭಾರತೀಯ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಹವಾ ಬಲು ಜೋರು… ನ್ಯಾಷನಲ್​ ಕ್ರಶ್​ ಇನ್ಮುಂದೆ ಕನ್ನಡದಲ್ಲಿ ನಟಿಸಲ್ವಾ..?

‘ಉಮಾಂಗ್ 2022’ ಸ್ಟೇಜ್ ಮೇಲೆ ರಶ್ಮಿಕಾ ಕಲರವ… ಪಿಂಕ್​​ ಕಲರ್​ ಸೀರೆಯಲ್ಲಿ ಟೆಂಪರೇಚರ್​ ಹೆಚ್ಚಿಸಿದ ಸಾನ್ವಿ…

August 18, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಖುದ್ದು ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಶೃಂಗೇರಿಗೆ ತೆರಳಿದ ಚಿಕ್ಕಮಗಳೂರು ಎಸ್ ಪಿ…

ಖುದ್ದು ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಶೃಂಗೇರಿಗೆ ತೆರಳಿದ ಚಿಕ್ಕಮಗಳೂರು ಎಸ್ ಪಿ…

August 18, 2022
ಸಿಲ್ಕ್ ಸ್ಮಿತಾ ಬಗ್ಗೆ ಬರ್ತಿದೆ ಮತ್ತೊಂದು ಬಯೋಪಿಕ್… ಮತ್ತೆ ‘ಡರ್ಟಿ’ ಕಿಕ್​.. ಸೀಕ್ವೆಲ್​​​ನಲ್ಲಿ ಸಿಲ್ಕ್​​​ ಯಾರು..?

ಸಿಲ್ಕ್ ಸ್ಮಿತಾ ಬಗ್ಗೆ ಬರ್ತಿದೆ ಮತ್ತೊಂದು ಬಯೋಪಿಕ್… ಮತ್ತೆ ‘ಡರ್ಟಿ’ ಕಿಕ್​.. ಸೀಕ್ವೆಲ್​​​ನಲ್ಲಿ ಸಿಲ್ಕ್​​​ ಯಾರು..?

August 18, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಖುದ್ದು ಸಿದ್ದರಾಮಯ್ಯ ಅವರನ್ನು ಬರಮಾಡಿಕೊಳ್ಳಲು ಶೃಂಗೇರಿಗೆ ತೆರಳಿದ ಚಿಕ್ಕಮಗಳೂರು ಎಸ್ ಪಿ…
  • ಸಿಲ್ಕ್ ಸ್ಮಿತಾ ಬಗ್ಗೆ ಬರ್ತಿದೆ ಮತ್ತೊಂದು ಬಯೋಪಿಕ್… ಮತ್ತೆ ‘ಡರ್ಟಿ’ ಕಿಕ್​.. ಸೀಕ್ವೆಲ್​​​ನಲ್ಲಿ ಸಿಲ್ಕ್​​​ ಯಾರು..?
  • 10 ಮಕ್ಕಳನ್ನು ಹೆರುವ ಮಹಿಳೆಯರಿಗೆ 10 ಲಕ್ಷ ರುಬೆಲ್ ಬಹುಮಾನ… ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ…
  • ಬಿಜೆಪಿಯವರು ಗೂಟ ಹೊಡ್ಕೊಂಡು ಅಧಿಕಾರದಲ್ಲಿರಲ್ಲ… ಕೊಡಗು ಪೊಲೀಸರ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ…
  • ‘ಉಮಾಂಗ್ 2022’ ಸ್ಟೇಜ್ ಮೇಲೆ ರಶ್ಮಿಕಾ ಕಲರವ… ಪಿಂಕ್​​ ಕಲರ್​ ಸೀರೆಯಲ್ಲಿ ಟೆಂಪರೇಚರ್​ ಹೆಚ್ಚಿಸಿದ ಸಾನ್ವಿ…
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In