• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home State Bengaluru

ಹೈಟೆಕ್ ಪಿಂಪ್​ ಸ್ಯಾಂಟ್ರೋ ರವಿ ಕೇಸ್​​ ತನಿಖೆ ಚುರುಕು… ಪಿನ್ ಟು ಪಿನ್ ವಿಚಾರಣೆ ನಡೆಸ್ತಿರೋ ಸಿಐಡಿ ತಂಡ…

January 21, 2023
in Bengaluru, Latest News, State
Reading Time: 1 min read
0 0
0
ಹೈಟೆಕ್ ಪಿಂಪ್​ ಸ್ಯಾಂಟ್ರೋ ರವಿ ಕೇಸ್​​ ತನಿಖೆ ಚುರುಕು… ಪಿನ್ ಟು ಪಿನ್ ವಿಚಾರಣೆ ನಡೆಸ್ತಿರೋ ಸಿಐಡಿ ತಂಡ…

ಬೆಂಗಳೂರು : ಖತರ್ನಾಕ್ ಕಿರಾತಕ ಸ್ಯಾಂಟ್ರೋ ರವಿಗೆ CID ಡ್ರಿಲ್ ನಡೆಸಲಾಗುತ್ತಿದ್ದು, ಸಿಐಡಿ ತಂಡ ಪಿನ್ ಟು ಪಿನ್ ವಿಚಾರಣೆ ನಡೆಸುತ್ತಿದ್ದಾರೆ.  ಪೊಲೀಸರು ರವಿಗೆ ಮತ್ತೆ ಮೆಡಿಕಲ್ ಟೆಸ್ಟ್​​ಗೆ ಒಳಪಡಿಸಿದ್ದಾರೆ. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಸ್ಯಾಂಟ್ರೋ ರವಿಗೆ ಟೆಸ್ಟಿಂಗ್ ನಡೆಸುತ್ತಿದ್ದಾರೆ. ಪೊಲೀಸರು  ಟೆಸ್ಟ್ ಬಳಿಕ CID ಕಚೇರಿಗೆ ಕರೆದೊಯ್ಯತ್ತಾರೆ. ವರ್ಗಾವಣೆ, ಪಿಂಪ್ ಬ್ಯುಸಿನೆಸ್ ಸಂಬಂಧ CID ವಿಚಾರಣೆ  ನಡೆಸುತ್ತಾರೆ.  CID ಸ್ಯಾಂಟ್ರೋ ರವಿಯಿಂದ ಕಂಪ್ಲೀಟ್ ಮಾಹಿತಿ ಪಡೆಯುತ್ತಿದ್ದಾರೆ.  ಪೊಲೀಸರು ಕೇಸಲ್ಲಿ ಯಾರಿದ್ದಾರೆಂದು ಮಾಹಿತಿ ಕಲೆಹಾಕುತ್ತಿದ್ದಾರೆ.

ಹೈಟೆಕ್ ಪಿಂಪ್​ ಸ್ಯಾಂಟ್ರೋ ರವಿ ಕೇಸ್​​ ತನಿಖೆ ಚುರುಕಾಗಿದೆ. CID ಮುಂದೆ ಸ್ಯಾಂಟ್ರೋ ರವಿ ಪತ್ನಿ ವಿಚಾರಣೆಗೆ ಹಾಜರಾಗಿದ್ದಾರೆ.  CID DySP ನರಸಿಂಹಮೂರ್ತಿ ಮುಂದೆ ಸಂತ್ರಸ್ತೆ ಹಾಜರಾಗಿದ್ದಾರೆ. ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಲಿದ್ದಾರೆ. CID ಸಂತ್ರಸ್ತೆ ಹೇಳಿಕೆ ಬಳಿಕ ಮಹಜರು ಪ್ರಕ್ರಿಯೆ ನಡೆಸಲಿದ್ದಾರೆ. ಸ್ಯಾಂಟ್ರೋ ರವಿ ಪತ್ನಿ ಹಾಜರಿಂದ ಹಲವು ಮಾಹಿತಿ ಲಭ್ಯ ಸಾಧ್ಯತೆಗಳಿವೆ.

ಸಿಐಡಿ ಹಲವು ವಿಚಾರಗಳ ಕುರಿತು ಮಾಹಿತಿ ಕಲೆಹಾಕಲಿದ್ದಾರೆ. ಸ್ಯಾಂಟ್ರೋ ಪತ್ನಿಯ ಹೇಳಿಕೆಯನ್ನ ಲಿಖಿತ ರೂಪದಲ್ಲಿ ಪಡೆಯುತ್ತಾರೆ.  ಮಹಿಳಾ ಅಧಿಕಾರಿಯಿಂದ ಸ್ಯಾಂಟ್ರೋ ರವಿ ಪತ್ನಿಯ ವಿಚಾರಣೆ ನಡೆಸಲಾಗುತ್ತದೆ. ಮಹಿಳಾ ತಂಡ ವಿಚಾರಣೆ ಮೂಲಕ ಪತ್ನಿಯ ಹೇಳಿಕೆ ಪಡೆಯಲಿದ್ದಾರೆ. ವಿಚಾರಣೆ ಬಳಿಕ ಶೇಷಾದ್ರಿಪುರಂ ಬಳಿ ವಾಸವಿದ್ದ ಫ್ಲ್ಯಾಟ್​​ಗೆ ಮಹಜರು ಮಾಡಲಾಗುತ್ತದೆ. ಬಸವನಗುಡಿಯಲ್ಲಿರೋ ಮನೆಗೂ ಸಂತ್ರಸ್ತೆಯನ್ನ ಕರೆದೊಯ್ಯಲಾಗುತ್ತೆ , ಗರ್ಭಪಾತ ನಡೆದಿದೆ ಎನ್ನಲಾದ ಆಸ್ಪತ್ರೆಗೂ ಕರೆದೊಯ್ಯುವ ಸಾಧ್ಯತೆಗಳಿವೆ.

ಇದನ್ನೂ ಓದಿ : ರಾಜಾನುಕುಂಟೆ ಯುವತಿ ರಾಶಿಯನ್ನ ಕೊಲೆಗೈದ ಪ್ರಕರಣ… ಯುವತಿ ಸಾವಿನ ಕಿಚ್ಚಿನ ಜ್ವಾಲೆಯಾಗಿ ಆರೋಪಿ ಮನೆಗೆ ಕಲ್ಲು…

Tags: BreakingNewsBreakingNewsinKannadaBtv Entertainmentcase investigationCID teamfastHi-tech pimpis conductingkannadaKannada NewsKannada News ChannelKannadaLatestNewsKannadaNewsHeadlinesKannadaNewsTodayKarnatakaLatestNewsKarnatakaNewsLatestNewspin to pin investigationSantro Ravi
ShareTweetSendSharePinShare
Previous Post

ರಾಜಾನುಕುಂಟೆ ಯುವತಿ ರಾಶಿಯನ್ನ ಕೊಲೆಗೈದ ಪ್ರಕರಣ… ಯುವತಿ ಸಾವಿನ ಕಿಚ್ಚಿನ ಜ್ವಾಲೆಯಾಗಿ ಆರೋಪಿ ಮನೆಗೆ ಕಲ್ಲು…

Next Post

ಸ್ಯಾಂಟ್ರೋ ರವಿ ಕೇಸನ್ನ ಮುಚ್ಚಿ ಹಾಕುವ ಕೆಲಸ ನಡೀತಿದೆ… ಕ್ರಿಮಿನಲ್ ಆಗಿದ್ರೂ ಪೊಲೀಸ್ ಕಸ್ಟಡಿಗೆ ಯಾಕೆ ನೀಡಿಲ್ಲ : ಸಿದ್ದರಾಮಯ್ಯ…

Related Posts

ಪರೀಕ್ಷಾ ಕೇಂದ್ರದಲ್ಲಿ 500 ಬಾಲಕಿಯರ ಮಧ್ಯೆ ಒಬ್ಬನೇ ಹುಡುಗ… ಭಯದಿಂದ  ಮೂರ್ಛೆ ಹೋದ ವಿದ್ಯಾರ್ಥಿ..!

ಪರೀಕ್ಷಾ ಕೇಂದ್ರದಲ್ಲಿ 500 ಬಾಲಕಿಯರ ಮಧ್ಯೆ ಒಬ್ಬನೇ ಹುಡುಗ… ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ..!

February 4, 2023
ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

February 4, 2023
ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..

ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..

February 4, 2023
ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

February 4, 2023
ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

February 4, 2023
ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 

ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 

February 4, 2023
Next Post
ಸ್ಯಾಂಟ್ರೋ ರವಿ ಕೇಸನ್ನ ಮುಚ್ಚಿ ಹಾಕುವ ಕೆಲಸ ನಡೀತಿದೆ… ಕ್ರಿಮಿನಲ್ ಆಗಿದ್ರೂ ಪೊಲೀಸ್ ಕಸ್ಟಡಿಗೆ ಯಾಕೆ ನೀಡಿಲ್ಲ : ಸಿದ್ದರಾಮಯ್ಯ…

ಸ್ಯಾಂಟ್ರೋ ರವಿ ಕೇಸನ್ನ ಮುಚ್ಚಿ ಹಾಕುವ ಕೆಲಸ ನಡೀತಿದೆ... ಕ್ರಿಮಿನಲ್ ಆಗಿದ್ರೂ ಪೊಲೀಸ್ ಕಸ್ಟಡಿಗೆ ಯಾಕೆ ನೀಡಿಲ್ಲ : ಸಿದ್ದರಾಮಯ್ಯ...

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಪರೀಕ್ಷಾ ಕೇಂದ್ರದಲ್ಲಿ 500 ಬಾಲಕಿಯರ ಮಧ್ಯೆ ಒಬ್ಬನೇ ಹುಡುಗ… ಭಯದಿಂದ  ಮೂರ್ಛೆ ಹೋದ ವಿದ್ಯಾರ್ಥಿ..!

ಪರೀಕ್ಷಾ ಕೇಂದ್ರದಲ್ಲಿ 500 ಬಾಲಕಿಯರ ಮಧ್ಯೆ ಒಬ್ಬನೇ ಹುಡುಗ… ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ..!

February 4, 2023
ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

February 4, 2023
ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..

ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..

February 4, 2023
ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

February 4, 2023
ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

February 4, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಪರೀಕ್ಷಾ ಕೇಂದ್ರದಲ್ಲಿ 500 ಬಾಲಕಿಯರ ಮಧ್ಯೆ ಒಬ್ಬನೇ ಹುಡುಗ… ಭಯದಿಂದ  ಮೂರ್ಛೆ ಹೋದ ವಿದ್ಯಾರ್ಥಿ..!

ಪರೀಕ್ಷಾ ಕೇಂದ್ರದಲ್ಲಿ 500 ಬಾಲಕಿಯರ ಮಧ್ಯೆ ಒಬ್ಬನೇ ಹುಡುಗ… ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ..!

February 4, 2023
ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!

February 4, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ಪರೀಕ್ಷಾ ಕೇಂದ್ರದಲ್ಲಿ 500 ಬಾಲಕಿಯರ ಮಧ್ಯೆ ಒಬ್ಬನೇ ಹುಡುಗ… ಭಯದಿಂದ ಮೂರ್ಛೆ ಹೋದ ವಿದ್ಯಾರ್ಥಿ..!
  • ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ದೋಚಿ ಕೊಲೆ… ಆರೋಪಿ ಎಸ್ಕೇಪ್ ..!
  • ಮೋದಿ ಮತ್ತೆ ನಂ. 1 ಜನ​ಪ್ರಿ​ಯ ನಾಯಕ… ಬೈಡೆನ್​​, ರಿಷಿ ಸುನಕ್​ರನ್ನೂ ಹಿಂದಿಕ್ಕಿದ ನಮೋ..
  • ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!
  • ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In