• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home Crime

ಡ್ರೋನ್​ ಪ್ರತಾಪ್​ ಬಳಿ ಪಾಸ್​​ಪೋರ್ಟ್​​ ಇತ್ತಾ ? ವೀಸಾ ಇಲ್ದೇನೇ ವಿದೇಶಕ್ಕೆ ಹಾರಿದ್ರಾ ಡ್ರೋನ್ ಪ್ರತಾಪ್​ ? ನಿಜ ಏನ್ ಗೊತ್ತಾ ?

July 17, 2020
in Crime, Lifestyle
Reading Time: 1 min read
0 0
0
ಡ್ರೋನ್​ ಪ್ರತಾಪ್​ ಬಳಿ ಪಾಸ್​​ಪೋರ್ಟ್​​ ಇತ್ತಾ ? ವೀಸಾ ಇಲ್ದೇನೇ ವಿದೇಶಕ್ಕೆ ಹಾರಿದ್ರಾ ಡ್ರೋನ್ ಪ್ರತಾಪ್​ ? ನಿಜ ಏನ್ ಗೊತ್ತಾ ?

ಡ್ರೋನ್​ ಪ್ರತಾಪ್​ ಎಂದೇ ಖ್ಯಾತಿ ಪಡೆದಿದ್ದ ಮಂಡ್ಯದ ಹುಡುಗ ಪ್ರತಾಪ್​ ನಿಜಕ್ಕೂ ಹಾರಿಸಿದ್ದು ಡ್ರೋನಾ? ಅಥವಾ ಕಾಗೆನಾ? ಡ್ರೋನ್ ಪ್ರತಾಪ್ ನಿಜಕ್ಕೂ ವಿದೇಶಕ್ಕೆ ಹೋಗಿದ್ರಾ ? ಅಲ್ಲಿ ಹೋಗಲು ಅವರಿಗೆ ಪಾಸ್​​ಪೋರ್ಟ್​ ವೀಸಾ ಇತ್ತಾ ? ಪಾಸ್​ಪೋರ್ಟ್​​ ವೀಸಾ ಸಂಬಂಧ ಅವರು ತಮ್ಮ ದಾಖಲೆಗಳನ್ನು ಮಾಧ್ಯಮದ ಮುಂದೆ ತೋರಿಸಿದ್ರಾ? ಬಿಟಿವಿಯಲ್ಲಿ ನಡೆದ ವಿಶೇಷ ಸಂದರ್ಶನದಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ.

ಡ್ರೋನ್​ ಪ್ರತಾಪ್​ ಅವರನ್ನು ಯಂಗ್​ ಸೈಂಟಿಸ್ಟ್​ ಎಂದು 4 ದೇಶಗಳು ಗುರುತಿಸಿವೆ ಎಂದು ಸ್ವತಃ ಪ್ರತಾಪ್​ ಅವರೇ ಹೇಳಿದ್ರು. ಜಪಾನ್​ನಲ್ಲಿ ಗೆದ್ದಿರುವ ಪ್ರಮಾಣ ಪತ್ರವನ್ನ ಪ್ರತಾಪ್​ ಬಹಿರಂಗ ಪಡಿಸಿದ್ರು, ಆದರೆ ಆ ಅಂತಾರಾಷ್ಟ್ರೀಯ ಮಟ್ಟದ ಪ್ರಮಾಣ ಪತ್ರದಲ್ಲಿ ವೆಹಿಕಲ್​ ಸ್ಪೆಲ್ಲಿಂಗ್​ ತಪ್ಪು ಇದ್ದುದು ನಿಜಕ್ಕೂ ಆಶ್ಚರ್ಯ. ಇದರ ಜತೆ ಜರ್ಮನಿಯಲ್ಲಿ ಪಡೆದಿದ್ದ ಸರ್ಟಿಫಿಕೇಟ್​ ಕೂಡ ತೋರಿಸಿದ್ರು. ಆದರೆ, ನಾನು ಜಪಾನ್​ಗೆ ಖಂಡಿತ ಹೋಗಿದ್ದೆ, ಅಲ್ಲಿಯ ವೀಸಾ ಪಾಸ್​ಪೋರ್ಟ್ ಕಾಪಿ ಕೂಡ ನನ್ನ ಹತ್ತಿರ ಇದೆ. ಟೋಕಿಯೊದಲ್ಲಿ ನಡೆಯುವ ಎಲ್ಲ ಎಕ್ಸಿಬಿಷನ್​ಗಳಲ್ಲಿ ನನ್ನ ಹೆಸರು ಕಾಣಲು ಸಾಧ್ಯ ಆಗಿಲ್ಲ. ಯಾಕಂದ್ರೆ ಅಲ್ಲಿ ಪ್ರತಿದಿನ ಅದೆಷ್ಟೋ ಪ್ರದರ್ಶನಗಳಿರುತ್ತವೆ. ನಾನು ನಮ್ಮ ಕಾಲೇಜು ಮತ್ತು ದೇಶವನ್ನು ಪ್ರತಿನಿಧಿಸಲು ವಿದ್ಯಾರ್ಥಿಯಾಗಿ ಹೋಗಿದ್ದೆ. ಅದೂ ಅಲ್ಲದೇ ನಾವು ಏನು ಸ್ಪೆಲ್ಲಿಂಗ್​ ಕೊಡ್ತೀವೋ ಅದೇ ಸರ್ಟಿಫಿಕೇಟ್​ನಲ್ಲಿ ಪ್ರಿಂಟ್​ ಆಗುತ್ತೆ. ನಂಗೆ ಇಂಗ್ಲಿಷ್​ ಕೊಡ ಸರಿಯಾಗಿ ಬರ್ತಿರ್ಲಿಲ್ಲ. ನಾನು ಮಾತಾಡೋದು ಬಟ್ಲರ್​ ಇಂಗ್ಲಿಷ್​ ಎಂದು ಪ್ರತಾಪ್​ ಸಮಜಾಯಷಿ ನೀಡಿದ್ರು.

 

ಕೆಲವರು ನನ್ನ ಬಗ್ಗೆ ಇಲ್ಲ ಸಲ್ಲದ ಅವಹೇಳನ ಮಾಡಿದ್ರು. ನಾನು ಬೇಕೂ ಅಂತ ಬರ್ತಿಲ್ಲ, ಯಾವುದೇ ಪ್ರಶ್ನೆಗೆ ಉತ್ತರ ಕೊಡ್ತಿಲ್ಲ ಅಂತ ಟ್ರೋಲ್​ ಮಾಡಿದ್ರು. ನಾನು ಸತ್ತು ಹೋಗಿದ್ದೇನೆ ಅಂತ ಅದೆಷ್ಟೋ ಜನ ಸುದ್ದಿ ಹಬ್ಬಿಸಿದ್ರು. ಆದರೆ ಇದು ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಏನು ಎಂಬುದು ನನಗೆ ಹೊತ್ತು. ನಾನು ಯಾರಿಗೂ ನನ್ನನ್ನು ಸಾಭೀತು ಮಾಡೊಕೊಳ್ಳುವ ಅವಶ್ಯಕತೆ ಇಲ್ಲ. ನನಗೆ ರಾಜ್ಯದ ಜನತೆ ಹಾಗೂ ಮಂಡ್ಯದ ಜನತೆಯ ಪ್ರೀತಿ ನನ್ನ ಮೇಲಿದೆ. ಅವರ ಪ್ರೀತಿಗೆ ಅವರ ಮೇಲಿರುವ ಅಭಿಮಾನಕ್ಕೆ ಇಲ್ಲಿಗೆ ಬಂದು ಕ್ಲಾರಿಫಿಕೇಶನ್​ ಕೊಡ್ತಿದ್ದೇನೆ. ನಾನು ಸತ್ತು ಹೋಗಿದ್ದೇನೆ ಎಂಬ ವಿಚಾರವಾಗಿ ನನ್ನ ತಾಯಿ ಬಹಳ ಗಾಬರಿ ಆಗಿದ್ರು.

ಪ್ರತಾಪ್​ ಕಾನೂನಾತ್ಮಕವಾಗಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಾಪ್​, ನಾನು ನನಗೆ ಸಂಬಂಧಪಟ್ಟ ಲಾಯರ್​ ಬಳಿ ನಾನು ಮಾತಾಡುತ್ತಿದ್ದೇನೆ. ಇದರ ಬಗ್ಗೆ ಏನು ಮಾತಾಡಬಹುದು ಎಂಬುದು ಕಾನೂನಾತ್ಮಕವಾಗಿ ನನಗೆ ಗೊತ್ತಿಲ್ಲ. ಈ ಪರಿಸ್ಥಿತಿಯಲ್ಲಿ ತಾಳ್ಮೆ ಬಹಳ ಮುಖ್ಯವಾಗುತ್ತದೆ ಎಂದು ಪ್ರತಾಪ್​ ಉತ್ತರಿಸಿದರು.

 

ಇನ್ನು ಬಿಟಿವಿ ಸ್ಟುಡಿಯೊದಲ್ಲಿ ಅವರ ಪ್ರಮಾಣ ಪತ್ರಗಳನ್ನು ತೋರಿಸಿದ್ರು. ಬೆಂಗಳೂರಿನ ಸೇಂಟ್​ ಜೋಸೆಫ್​ ಕಾಲೇಜ್​ ಆಫ್​ ಬಿಸಿನೆಸ್​ ಅಡ್ಮಿನಿಸ್ಟ್ರೇಷನ್​ನಲ್ಲಿ ನಡೆದ ಫೆಸ್ಟ್​ನಲ್ಲಿ ಕ್ವಿಜ್​ ಕಾರ್ಯಕ್ರಮದಲ್ಲಿ ಪ್ರತಾಪ್​ ಪಡೆದಿರುವ ಸರ್ಟಿಫಿಕೇಟ್​ ತೋರಿಸಿದರು. 2016ರಲ್ಲಿ ರಾಜ್ಯ ಸರ್ಕಾರ ಮತ್ತು ಜೆಎಸ್​ಎಸ್​ ಕಾಲೇಜಿನ ಜಂಟಿ ಆಯೋಗದಲ್ಲಿ ನಡೆದ ಸೈನ್ಸ್​ ಎಕ್ಸಿಬಿಷನ್​ನಲ್ಲಿ ಪಡೆದ ಪ್ರಮಾಣ ಪತ್ರವನ್ನು ಪ್ರತಾಪ್​ ತೋರಿಸಿದರು.

Tags: #DronePratap#Karnataka#records
ShareTweetSendSharePinShare
Previous Post

ಸಿದ್ದರಾಮಯ್ಯ, ಆರ್​ ಅಶೋಕ್​ ಜಟಾಪಟಿ! ವಿಪಕ್ಷ ನಾಯಕರು ಮತ್ತು ಕಂದಾಯ ಸಚಿವರ ನಡುವೆ ಏನೇನ್​ ನಡೀತು?

Next Post

ಇಂಜಿನಿಯರಿಂಗ್ ಕ್ಲಾಸ್​​ನಲ್ಲಿ ಡ್ರೋನ್​ ಪ್ರತಾಪ್​ ಏನ್​ ಮಾಡ್ತಿದ್ದ ಗೊತ್ತಾ ? ಬಿಟಿವಿ ಲೈವ್​ನಲ್ಲಿ ಕ್ಲಾಸ್​ಮೇಟ್ ದರ್ಶನ್​ ರಾಕ್​, ಪ್ರತಾಪ್ ಶಾಕ್​ !

Related Posts

ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ..!

ನಾಳೆ ಸ್ಯಾಂಟ್ರೋ ರವಿ ಸಿಐಡಿ ಕಸ್ಟಡಿ ಅಂತ್ಯ..!

January 29, 2023
ಪೊಲೀಸ್​ ಸೋಗಿನಲ್ಲಿ ಸುಲಿಗೆ ಮಾಡಿದ್ದ ಕುಖ್ಯಾತ ಅಂತರ್ ರಾಜ್ಯ ಸ್ಮಗ್ಲರ್​​ಗಳ ಬಂಧನ…  

ಪೊಲೀಸ್​ ಸೋಗಿನಲ್ಲಿ ಸುಲಿಗೆ ಮಾಡಿದ್ದ ಕುಖ್ಯಾತ ಅಂತರ್ ರಾಜ್ಯ ಸ್ಮಗ್ಲರ್​​ಗಳ ಬಂಧನ…  

January 28, 2023
BMTCಯಲ್ಲಿ ನಕಲಿ ಸಹಿ ಗೋಲ್​​ಮಾಲ್… ಆರೋಪಿಗಳ ವಿರುದ್ಧ FIR…

BMTCಯಲ್ಲಿ ನಕಲಿ ಸಹಿ ಗೋಲ್​​ಮಾಲ್… ಆರೋಪಿಗಳ ವಿರುದ್ಧ FIR…

January 27, 2023
ಆತ್ಮಹತ್ಯೆಗೆ ಯತ್ನಿಸಿದ BMTC ಸಿಬ್ಬಂದಿ… ಡಿಪೋ 21 ರ ಭದ್ರತಾ ಸಿಬ್ಬಂದಿ ಶೋಭಾ ವಿರುದ್ಧ ಕಿರುಕುಳ ಆರೋಪ… 

ಆತ್ಮಹತ್ಯೆಗೆ ಯತ್ನಿಸಿದ BMTC ಸಿಬ್ಬಂದಿ… ಡಿಪೋ 21 ರ ಭದ್ರತಾ ಸಿಬ್ಬಂದಿ ಶೋಭಾ ವಿರುದ್ಧ ಕಿರುಕುಳ ಆರೋಪ… 

January 27, 2023
CID ಕಸ್ಟಡಿಯಲ್ಲಿದ್ದಾಗ ಸೂಸೈಡ್​ ಅಟೆಂಪ್ಟ್ ಮಾಡಿದ ಸ್ಯಾಂಟ್ರೋ ರವಿ…

ಮಾತ್ರೆ ನುಂಗಿ ಸೂಸೈಡ್​ ಯತ್ನ ಮಾಡಿದ್ನಾ ಸ್ಯಾಂಟ್ರೋ..? ICU ವಾರ್ಡ್​ನಲ್ಲಿ ಟ್ರೀಟ್​ಮೆಂಟ್​ ಪಡೆಯುತ್ತಿರುವ ಪಿಂಪ್ ರವಿ…

January 27, 2023
CID ಕಸ್ಟಡಿಯಲ್ಲಿದ್ದಾಗ ಸೂಸೈಡ್​ ಅಟೆಂಪ್ಟ್ ಮಾಡಿದ ಸ್ಯಾಂಟ್ರೋ ರವಿ…

CID ಕಸ್ಟಡಿಯಲ್ಲಿದ್ದಾಗ ಸೂಸೈಡ್​ ಅಟೆಂಪ್ಟ್ ಮಾಡಿದ ಸ್ಯಾಂಟ್ರೋ ರವಿ…

January 27, 2023
Next Post
ಇಂಜಿನಿಯರಿಂಗ್ ಕ್ಲಾಸ್​​ನಲ್ಲಿ ಡ್ರೋನ್​ ಪ್ರತಾಪ್​ ಏನ್​ ಮಾಡ್ತಿದ್ದ ಗೊತ್ತಾ ? ಬಿಟಿವಿ ಲೈವ್​ನಲ್ಲಿ ಕ್ಲಾಸ್​ಮೇಟ್ ದರ್ಶನ್​ ರಾಕ್​, ಪ್ರತಾಪ್ ಶಾಕ್​ !

ಇಂಜಿನಿಯರಿಂಗ್ ಕ್ಲಾಸ್​​ನಲ್ಲಿ ಡ್ರೋನ್​ ಪ್ರತಾಪ್​ ಏನ್​ ಮಾಡ್ತಿದ್ದ ಗೊತ್ತಾ ? ಬಿಟಿವಿ ಲೈವ್​ನಲ್ಲಿ ಕ್ಲಾಸ್​ಮೇಟ್ ದರ್ಶನ್​ ರಾಕ್​, ಪ್ರತಾಪ್ ಶಾಕ್​ !

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 31/01/23

January 30, 2023
ಜೆಡಿಎಸ್​​​​-ಕಾಂಗ್ರೆಸ್​​​​​ಗೆ ಸುಧಾಕರ್​ ಮಾಸ್ಟರ್​ ಸ್ಟ್ರೋಕ್​​​… ಬಾಗೇಪಲ್ಲಿ, ಚಿಂತಾಮಣಿಯ ಹಲವು ನಾಯಕರು ಬಿಜೆಪಿಗೆ..!

ಜೆಡಿಎಸ್​​​​-ಕಾಂಗ್ರೆಸ್​​​​​ಗೆ ಸುಧಾಕರ್​ ಮಾಸ್ಟರ್​ ಸ್ಟ್ರೋಕ್​​​… ಬಾಗೇಪಲ್ಲಿ, ಚಿಂತಾಮಣಿಯ ಹಲವು ನಾಯಕರು ಬಿಜೆಪಿಗೆ..!

January 30, 2023
ಉತ್ತರ ವಿಭಾಗದ ಡಿಸಿಪಿ ಯಾಗಿ ಡಿ ದೇವರಾಜ್​ ಚಾರ್ಜ್…!

ಉತ್ತರ ವಿಭಾಗದ ಡಿಸಿಪಿ ಯಾಗಿ ಡಿ ದೇವರಾಜ್​ ಚಾರ್ಜ್…!

January 30, 2023
ಸಮಂತಾ ಮಾಜಿ ಗಂಡನ ಜೊತೆಗಿನ ಮದುವೆ ಸುದ್ದಿಯ ಬಗ್ಗೆ ಶೋಭಿತಾ ಸ್ಪಷ್ಟನೆ..

ಸಮಂತಾ ಮಾಜಿ ಗಂಡನ ಜೊತೆಗಿನ ಮದುವೆ ಸುದ್ದಿಯ ಬಗ್ಗೆ ಶೋಭಿತಾ ಸ್ಪಷ್ಟನೆ..

January 30, 2023
ಫೆ.6ರಂದು ರಾಜ್ಯಕ್ಕೆ ಮೋದಿ ಆಗಮನ.. ಬ್ಯಾಕ್ ಟು ಬ್ಯಾಕ್ ಎಂಟ್ರಿಯಿಂದ ಕಾಂಗ್ರೆಸ್ -ಜೆಡಿಎಸ್​ಗೆ ಟೆನ್ಷನ್..!

ಫೆ.6ರಂದು ರಾಜ್ಯಕ್ಕೆ ಮೋದಿ ಆಗಮನ.. ಬ್ಯಾಕ್ ಟು ಬ್ಯಾಕ್ ಎಂಟ್ರಿಯಿಂದ ಕಾಂಗ್ರೆಸ್ -ಜೆಡಿಎಸ್​ಗೆ ಟೆನ್ಷನ್..!

January 30, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 31/01/23

January 30, 2023
ಜೆಡಿಎಸ್​​​​-ಕಾಂಗ್ರೆಸ್​​​​​ಗೆ ಸುಧಾಕರ್​ ಮಾಸ್ಟರ್​ ಸ್ಟ್ರೋಕ್​​​… ಬಾಗೇಪಲ್ಲಿ, ಚಿಂತಾಮಣಿಯ ಹಲವು ನಾಯಕರು ಬಿಜೆಪಿಗೆ..!

ಜೆಡಿಎಸ್​​​​-ಕಾಂಗ್ರೆಸ್​​​​​ಗೆ ಸುಧಾಕರ್​ ಮಾಸ್ಟರ್​ ಸ್ಟ್ರೋಕ್​​​… ಬಾಗೇಪಲ್ಲಿ, ಚಿಂತಾಮಣಿಯ ಹಲವು ನಾಯಕರು ಬಿಜೆಪಿಗೆ..!

January 30, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ದೈನಂದಿನ ರಾಶಿ ಭವಿಷ್ಯ..! 31/01/23
  • ಜೆಡಿಎಸ್​​​​-ಕಾಂಗ್ರೆಸ್​​​​​ಗೆ ಸುಧಾಕರ್​ ಮಾಸ್ಟರ್​ ಸ್ಟ್ರೋಕ್​​​… ಬಾಗೇಪಲ್ಲಿ, ಚಿಂತಾಮಣಿಯ ಹಲವು ನಾಯಕರು ಬಿಜೆಪಿಗೆ..!
  • ಉತ್ತರ ವಿಭಾಗದ ಡಿಸಿಪಿ ಯಾಗಿ ಡಿ ದೇವರಾಜ್​ ಚಾರ್ಜ್…!
  • ಸಮಂತಾ ಮಾಜಿ ಗಂಡನ ಜೊತೆಗಿನ ಮದುವೆ ಸುದ್ದಿಯ ಬಗ್ಗೆ ಶೋಭಿತಾ ಸ್ಪಷ್ಟನೆ..
  • ಫೆ.6ರಂದು ರಾಜ್ಯಕ್ಕೆ ಮೋದಿ ಆಗಮನ.. ಬ್ಯಾಕ್ ಟು ಬ್ಯಾಕ್ ಎಂಟ್ರಿಯಿಂದ ಕಾಂಗ್ರೆಸ್ -ಜೆಡಿಎಸ್​ಗೆ ಟೆನ್ಷನ್..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In