• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home State Bengaluru

ಕೊರೋನಾ ಕಾಲದಲ್ಲಿ ಏನ್ ಮಾಡ್ತಿದೆ ಡಿಕೆ ಕಾಂಗ್ರೆಸ್?

July 15, 2020
in Bengaluru, Political
Reading Time: 1 min read
0 0
0
ಕೊರೋನಾ ಕಾಲದಲ್ಲಿ ಏನ್ ಮಾಡ್ತಿದೆ ಡಿಕೆ ಕಾಂಗ್ರೆಸ್?

 

ಅತ್ತ ರಾಜ್ಯ ಸರ್ಕಾರವು ಕೊರೋನಾ ಸಂಕಷ್ಟ ದಾಟಲು ಎಲ್ಲ ರೀತಿಯ ಸರ್ಕಸ್ ಮಾಡ್ತಿದೆ. ಇತ್ತ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ರಾಜಕೀಯವಾಗಿ ಪುಟಿದೇಳಲು ತಾನೂ ಸರ್ಕಸ್ ಮಾಡ್ತಿದೆ. ಕೊರೋನಾ ಬಗ್ಗೆ ಜಾಗೃತಿ ಮೂಡಿಸಿಕೊಂಡೇ ಪಕ್ಷ ಸಂಘಟಿಸಲು ಅಧ್ಯಕ್ಷ ಡಿಕೆ ಶಿವಕುಮಾರ್ ಸತತ ಪರಿಶ್ರಮ ಹಾಕ್ತಿದ್ದಾರೆ.

ಮಂಗಳವಾರ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸರಣಿ ಸಭೆಗಳು ನಡೆದ್ವು. ಪಕ್ಷದ ಮೀಡಿಯಾ ಸೆಲ್ ಗಳ ಜೊತೆಗೆ ಮೀಟಿಂಗ್ ನಡೆಸಿದ ಮುಖಂಡರುಗಳು, ಕೊರೊನ ಸಂದರ್ಭದಲ್ಲಿ ಜನರಿಗೆ ಹೇಗೆ ಜಾಗೃತಿ ಮೂಡಿಸುವುದು ಮತ್ತು ಸರ್ಕಾರದ ವೈಫಲ್ಯಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ತಲುಪಿಸುವುದು ಹೇಗೆ ಎಂಬ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ರು.

ಇದೇ ವೇಳೆ ಮಧ್ಯಾನ್ಹ ಕಾಂಗ್ರೆಸ್ ಹಿರಿಯ ನಾಯಕರ ಜೊತೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ
ಅಧ್ಯಕ್ಷ ಡಿಕೆ ಶಿವಕುಮಾರ, ರಾಜ್ಯ ಸರ್ಕಾರದ ವಿರುದ್ದ ರಣತಂತ್ರದ ತಯಾರಿಯಲ್ಲಿ ತೊಡಗಿದ್ರು.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಸರ್ಕಾರ ದುಪ್ಪಟ್ಟು ಹಣಕ್ಕೆ ಖರೀದಿ ಮಾಡಿರುವ ಸಂಬಂಧ
ಹಗರಣದ ವಾಸನೆ ಬರುತ್ತಿದ್ದು ಅದನ್ನು ಜನರಿಗೆ ಅರ್ಥ ಮಾಡಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ಮಾಡಿದ್ರು.
ಜೊತೆಗೆ ಈ ಕೊರೊನ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಯಾವ ರೀತಿಯಲ್ಲಿ ಹೋರಾಟ ಮಾಡಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿದ್ರು.

ಸಂಜೆ ವೇಳೆಗೆ ಬೆಂಗಳೂರು ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ಶಾಸಕರ ಸಭೆ ಕರೆದು ಚರ್ಚೆ ನಡೆಸಿದ್ರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ,ಕೃಷ್ಣಭೈರೇಗೌಡ, ಯು.ಟಿ.ಖಾದರ್,ಪ್ರಿಯಾಂಕ ಖರ್ಗೆ,ದಿನೇಶ್ ಗುಂಡುರಾವ್
ಸಂಸದ ಡಿ.ಕೆ.ಸುರೇಶ್, ಸೌಮ್ಯಾರೆಡ್ಡಿ, ಹ್ಯಾರೀಸ್,ನಾರಾಯಣಸ್ವಾಮಿ ಸೇರಿ ಹಲವರು ಭಾಗಿಯಾಗಿದ್ರು.

ಲಾಕ್ ಡೌನ್ ನಿಂದಾಗಿ ಜನಸಾಮಾನ್ಯರಿಗೆ ಸಂಕಷ್ಡ ಎದುರಾಗಲಿದ್ದು, ಬಡವರ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ನಿರ್ಧಾರ ಮಾಡಲಾಯಿತು. ಜೊತೆಗೆ ಈ ಅವಧಿಯಲ್ಲಿ ಉದ್ಬವಿಸಬಹುದಾದ ಸಮಸ್ಯೆ ಮತ್ತು ಸರ್ಕಾರದ ಲೋಪದೋಷಗಳನ್ನ ಎತ್ತಿ ಹಿಡಿಯುವುದು.
ವೈದ್ಯಕೀಯ ಪರಿಕರಗಳ ಖರೀದಿ ಅಕ್ರಮದ ವಿರುದ್ಧ ಹೋರಾಟ ನಡೆಸುವ ಬಗ್ಗೆಯೂ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ಬಳಿಕ ಮಾಡಿದ ಅದ್ಯಕ್ಷ ಡಿಕೆ ಶಿವಕುಮಾರ್, ಕೊರೊನಾ ಸಂದರ್ಭದಲ್ಲಿ ಅನೇಕ ಭ್ರಷ್ಟಾಚಾರ ನಡೆದಿದೆ.
ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ಆಗಿದೆ.

ಈಗ 10,000 ಬೆಡ್ ಬಾಡಿಗೆ ಪಡೆಯೋದ್ರಲ್ಲಿ ಹಗರಣ ಆಗಿದೆ. ಹಾಸಿಗೆ ,ದಿಂಬು ನಲ್ಲಿ ಹಗರಣ ಮಾಡಿದ್ದಾರೆ.
ಸರ್ಕಾರದಲ್ಲಿ ನಡೆದಿರುವ ಹಗರಣದ ಬಗ್ಹೆ ಇದಕ್ಕಿಂತ ಸಾಕ್ಷಿ ಬೇಕೇ? ಅಂತಾ ವಾಗ್ದಾಳಿ ನಡೆಸಿದರು. ಒಟ್ಟಾರೆಯಾಗಿ ಕಾಂಗ್ರೆಸ್‌ ಕೊರಾನಾ ಕಾಲದಲ್ಲಿ ಯಶಸ್ವಿಯಾಗಿ ಹೆಜ್ಜೆ ಹಾಕ್ತಿರೋದಂತೂ ಸತ್ಯ.

Tags: #DK_SureshD K ShivakumarDKSKPCC
ShareTweetSendSharePinShare
Previous Post

ಶಾಣ್ಯಾ ಮಗನಿಗೆ ಅಪ್ಪನೇ ಕಾವಲುಗಾರ: ಹೆಚ್ಚು ಅಂಕ ಪಡೆದ ಗ್ರಾಮೀಣ ಪ್ರತಿಭೆ

Next Post

ಆರ್​ಜಿವಿ ಫೇವರೇಟ್​ ಹುಡುಗಿ ಅಪ್ಸರಾ ರಾಣಿ.! ಅಪ್ಸರೆಯ ಬೆತ್ತಲೆ ಫೋಟೋಶೂಟ್ ಮೂಲಕ ’ಥ್ರಿಲ್ಲರ್’ ಅನಾವರಣ ಮಾಡಿದ ಆರ್​ಜಿವಿ.!

Related Posts

ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ‌ ಸೃಷ್ಠಿಸಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ..!

ನಿನ್ನೆ ಒಂದು ದಿನದಲ್ಲೇ ಅಮಿತ್ ಶಾ ಸಂಚಲನ‌ ಸೃಷ್ಠಿಸಿದ್ದಾರೆ… ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ಸಿಎಂ ಬೊಮ್ಮಾಯಿ..!

January 29, 2023
ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ… ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳು ವಶ.. 

ಏರ್​ಪೋರ್ಟ್​ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ… ಅಕ್ರಮವಾಗಿ ಸಾಗಿಸುತ್ತಿದ್ದ 18 ಹಾವು ಮತ್ತು ಪ್ರಾಣಿಗಳು ವಶ.. 

January 28, 2023
ಹಾಸನ ವಿಚಾರದಲ್ಲಿ ತಾತನ ಮಾತೇ ಅಂತಿಮ… ನಮ್ಮ ತಾಯಿಯೇ ಅಭ್ಯರ್ಥಿ ಆಗಬೇಕೆಂಬ ಉದ್ದೇಶ ಇಲ್ಲ : MLC ಸೂರಜ್​ ರೇವಣ್ಣ…

ಹಾಸನ ವಿಚಾರದಲ್ಲಿ ತಾತನ ಮಾತೇ ಅಂತಿಮ… ನಮ್ಮ ತಾಯಿಯೇ ಅಭ್ಯರ್ಥಿ ಆಗಬೇಕೆಂಬ ಉದ್ದೇಶ ಇಲ್ಲ : MLC ಸೂರಜ್​ ರೇವಣ್ಣ…

January 28, 2023
ಶ್ರೇಷ್ಠ ಕುಟುಂಬದವರು ತಲೆ ತಗ್ಗಿಸುತ್ತಿದ್ದಾರೆ, ಕಳ್ಳರ ಕುಟುಂಬದವರು ತಲೆ ಎತ್ತಿ ಮೆರೆಯುತ್ತಿದ್ದಾರೆ : ಚಕ್ರವರ್ತಿ ಸೂಲಿಬೆಲೆ…

ಶ್ರೇಷ್ಠ ಕುಟುಂಬದವರು ತಲೆ ತಗ್ಗಿಸುತ್ತಿದ್ದಾರೆ, ಕಳ್ಳರ ಕುಟುಂಬದವರು ತಲೆ ಎತ್ತಿ ಮೆರೆಯುತ್ತಿದ್ದಾರೆ : ಚಕ್ರವರ್ತಿ ಸೂಲಿಬೆಲೆ…

January 28, 2023
ಮಂಡ್ಯ, ಕನಕಪುರದಲ್ಲಿ ಜೆಡಿಎಸ್​ನವರು ಕಾಂಗ್ರೆಸ್ ಸೇರ್ತಾರೆ… ಬರುವವರನ್ನೆಲ್ಲಾ ಬೇಡ ಅನ್ನೋಕೆ ಆಗುತ್ತಾ : ಡಿಕೆಶಿ…

ಮಂಡ್ಯ, ಕನಕಪುರದಲ್ಲಿ ಜೆಡಿಎಸ್​ನವರು ಕಾಂಗ್ರೆಸ್ ಸೇರ್ತಾರೆ… ಬರುವವರನ್ನೆಲ್ಲಾ ಬೇಡ ಅನ್ನೋಕೆ ಆಗುತ್ತಾ : ಡಿಕೆಶಿ…

January 28, 2023
ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ರೂವಾರಿ  ಶಾರಿಕ್ ಸುಧಾರಣೆ… ಒಂದುವರೆ ತಿಂಗಳ ಬಳಿಕ ಡಿಸ್ಚಾರ್ಜ್ ಮಾಡಲು ಮುಂದಾದ ವೈದ್ಯರು… 

ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ರೂವಾರಿ ಶಾರಿಕ್ ಸುಧಾರಣೆ… ಒಂದುವರೆ ತಿಂಗಳ ಬಳಿಕ ಡಿಸ್ಚಾರ್ಜ್ ಮಾಡಲು ಮುಂದಾದ ವೈದ್ಯರು… 

January 28, 2023
Next Post
ಆರ್​ಜಿವಿ ಫೇವರೇಟ್​ ಹುಡುಗಿ ಅಪ್ಸರಾ ರಾಣಿ.! ಅಪ್ಸರೆಯ ಬೆತ್ತಲೆ ಫೋಟೋಶೂಟ್ ಮೂಲಕ ’ಥ್ರಿಲ್ಲರ್’ ಅನಾವರಣ ಮಾಡಿದ ಆರ್​ಜಿವಿ.!

ಆರ್​ಜಿವಿ ಫೇವರೇಟ್​ ಹುಡುಗಿ ಅಪ್ಸರಾ ರಾಣಿ.! ಅಪ್ಸರೆಯ ಬೆತ್ತಲೆ ಫೋಟೋಶೂಟ್ ಮೂಲಕ ’ಥ್ರಿಲ್ಲರ್’ ಅನಾವರಣ ಮಾಡಿದ ಆರ್​ಜಿವಿ.!

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

KPCC ಅಧ್ಯಕ್ಷ ಅಂದ್ರೆ ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ : ಲಖನ್​​ ಜಾರಕಿಹೊಳಿ…

KPCC ಅಧ್ಯಕ್ಷ ಅಂದ್ರೆ ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ : ಲಖನ್​​ ಜಾರಕಿಹೊಳಿ…

January 31, 2023
ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

January 31, 2023
ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!

January 31, 2023
5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 

5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 

January 31, 2023
ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!

ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!

January 31, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

KPCC ಅಧ್ಯಕ್ಷ ಅಂದ್ರೆ ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ : ಲಖನ್​​ ಜಾರಕಿಹೊಳಿ…

KPCC ಅಧ್ಯಕ್ಷ ಅಂದ್ರೆ ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ : ಲಖನ್​​ ಜಾರಕಿಹೊಳಿ…

January 31, 2023
ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!

January 31, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • KPCC ಅಧ್ಯಕ್ಷ ಅಂದ್ರೆ ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ : ಲಖನ್​​ ಜಾರಕಿಹೊಳಿ…
  • ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಸರಿ ಇರಲ್ಲ.. ಜುಟ್ಟು ಎಳೆದ ಯುವಕನಿಗೆ ಸಾನ್ಯಾ ಕಪಾಳ ಮೋಕ್ಷ..!
  • ಡಿಕೆಶಿ-ರಮೇಶ್​ ಜಾರಕಿಹೊಳಿ ನಡುವೆ ಸಿಡಿ ಸಮರ ತೀವ್ರ… ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಬೆಂಬಲಿಗರ ಪ್ರೊಟೆಸ್ಟ್​..!
  • 5 ವರ್ಷದಲ್ಲಿ ಡಿಕೆಶಿ ರಾಜಕೀಯ ಜೀವನ ಮುಗಿಸ್ತೀನಿ : ರಮೇಶ್ ಜಾರಕಿಹೊಳಿ ಶಪಥ..! 
  • ಸಿಬಿಐ ತನಿಖೆಗೆ ಸಾಹುಕಾರ್​ CD ಕೇಸ್​…? ಜಾರಕಿಹೊಳಿ ಮನವಿಗೆ ಸಿಎಂ ಬೊಮ್ಮಾಯಿ ಸಮ್ಮತಿ..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In