• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home Cinema

ಮೊದಲ ಪತ್ನಿಗೆ ಡಿವೋರ್ಸ್..? ಕೀರ್ತಿ ಸುರೇಶ್ ಜೊತೆ ದಳಪತಿ ವಿಜಯ್ 2ನೇ ಮದುವೆ..?

January 25, 2023
in Cinema, Latest News, National
Reading Time: 1 min read
0 0
0
ಮೊದಲ ಪತ್ನಿಗೆ ಡಿವೋರ್ಸ್..? ಕೀರ್ತಿ ಸುರೇಶ್ ಜೊತೆ ದಳಪತಿ ವಿಜಯ್ 2ನೇ ಮದುವೆ..?

ಸೌತ್ ನಟರ ವಿಚ್ಛೇದನೆ ಸುದ್ದಿಗಳು ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿದೆ. ಧನುಷ್ ನಂತರ ತಮಿಳಿನ ನಟ ವಿಜಯ್ ವಿಚ್ಛೇದನೆ ವಿಚಾರ ಮುನ್ನೆಲೆಗೆ ಬಂದಿದ್ದು, ಮೊದಲ ಪತ್ನಿಗೆ ಡಿವೋರ್ಸ್..? ಕೀರ್ತಿ ಸುರೇಶ್ ಜೊತೆ ದಳಪತಿ ವಿಜಯ್ 2ನೇ ಮದುವೆ..? ಎಂಬ ಸುದ್ದಿ ಹರಿದಾಡುತ್ತಿದೆ.

 ಆದರೂ ಈ ವದಂತಿಗಳು ನಿಜವಲ್ಲ ಎಂದು ಸ್ಟಾರ್ ದಂಪತಿಗಳ ಆಪ್ತ ಮೂಲಗಳು ತಿಳಿಸಿವೆ. ಸಂಗೀತಾ ಪ್ರಸ್ತುತ ಮಕ್ಕಳೊಂದಿಗೆ ಯುಎಸ್‌ನಲ್ಲಿ ವೆಕೇಷನ್​ನಲ್ಲಿದ್ದಾರೆ. ಹೀಗಾಗಿ ಅವರು ಇತ್ತೀಚಿನ ಇವೆಂಟ್​​ಗೆ ಬರಲಿಲ್ಲ ಎನ್ನಲಾಗಿದೆ.

ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹಬ್ಬಿದ್ದು, ಈ ಜೋಡಿ ಮದುವೆಯಾಗಿ 23 ವರ್ಷಗಳಾಗಿದೆ. ಜೇಸನ್ ಎಂಬ ಮಗ ಮತ್ತು ದಿವ್ಯಾ ಎಂಬ ಮಗಳಿದ್ದಾರೆ.ವಿಜಯ್ ಮತ್ತು ಸಂಗೀತಾ ಅವರ ವಿಚ್ಛೇದನದ ಬಗ್ಗೆ ವದಂತಿಗಳು ಪ್ರಾರಂಭವಾಗಿದ್ದು ಅವರು ಬೇರೆಯಾಗಲು ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲಾತಾಣದಲ್ಲಿ ಜಸ್ಟೀಸ್ ಫಾರ್ ಸಂಗೀತಾ ಎನ್ನುವ ಹ್ಯಾಷ್‌ಟ್ಯಾಗ್ ಕೂಡ ಟ್ರೆಂಡ್ ಆಗಿದ್ದು, ವಿಜಯ್ ಹಾಗೂ ಕೀರ್ತಿ ಸುರೇಶ್ ಒಟ್ಟಿಗೆ ಇರುವ ಫೋಟೊಗಳನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಅಟ್ಲಿ ಅವರ ಪತ್ನಿ ಪ್ರಿಯಾ ಅವರ ಬೇಬಿ ಶವರ್ ಮತ್ತು ವಾರಿಸು ಚಿತ್ರದ ಮ್ಯೂಸಿಕ್ ರಿಲೀಸ್ ಸಮಾರಂಭದಲ್ಲಿಯೂ ಸಂಗೀತಾ ಅವರು ಗೈರಾಗಿದ್ದನ್ನು ಅವರ ಕೆಲವು ಅಭಿಮಾನಿಗಳು ಗಮನಿಸಿದ್ದಾರೆ. ಹೀಗಾಗಿ ಇಬ್ಬರು ಡಿವೋರ್ಸ್‌ಗೆ ಮುಂದಾಗಿದ್ದಾರೆ ಎನ್ನಲಾಗಿತ್ತು.

‘ಭೈರವ’ ಹಾಗೂ ‘ಸರ್ಕಾರ್’ ಸಿನಿಮಾಗಳಲ್ಲಿ ವಿಜಯ್ ಹಾಗೂ ಕೀರ್ತಿ ಸುರೇಶ್ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಒಳ್ಳೆ ಸ್ನೇಹವಿದೆ. ಅದು ಈಗ ಪ್ರೀತಿಯಾಗಿ ಬದಲಾಗಿದೆ, ಶೀಘ್ರದಲ್ಲೇ ಇಬ್ಬರು ಹಸೆಮಣೆ ಏರುತ್ತಾರೆ, ಅದಕ್ಕಾಗಿ ವಿಜಯ್ ಪತ್ನಿ ಸಂಗೀತಾಗೆ ಡಿವೋರ್ಸ್ ಕೊಡುತ್ತಾರೆ ಅಂತೆಲ್ಲಾ ಪ್ರಚಾರ ಆಗುತ್ತಿದೆ. ಮತ್ತೊಂದು ಕಡೆ ಕೀರ್ತಿ ಸುರೇಶ್‌ನ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ:ನಾನು ಎಲ್ಲೇ ಇದ್ರೂ ನೀವೆಲ್ಲಾ ನನ್ನ ಜತೆ ಇರಬೇಕು.. ಜೇನುಕಲ್​​ ಸಿದ್ದೇಶ್ವರ ಬೆಟ್ಟದಲ್ಲಿ ಪ್ರತಿನಿಧಿಗಳಿಂದ ಆಣೆ ಮಾಡಿಸಿಕೊಂಡ MLA ಶಿವಲಿಂಗೇಗೌಡ.. ವಿಡಿಯೋ ವೈರಲ್​​​…  

Tags: 2nd MarriageBreakingNewsBreakingNewsinKannadaBtv EntertainmentDalpati VijayDivorcefirst wifekannadaKannada NewsKannada News ChannelKannadaLatestNewsKannadaNewsHeadlinesKannadaNewsTodayKarnatakaLatestNewsKarnatakaNewsKeerthy SureshLatestNews
ShareTweetSendSharePinShare
Previous Post

ಕಾಂಗ್ರೆಸ್​ನವ್ರು 3000 ಕೊಟ್ರೆ, ನಾವ್​ 6000 ಕೊಡ್ತೀವಿ… 10 ಕೋಟಿ ಬೇಕಾದ್ರೆ ಖರ್ಚಾಗಲಿ.. ಬಹಿರಂಗವಾಗಿ ಹಣದ ಡೈಲಾಗ್​​ ಹೊಡೆದ ರಮೇಶ್​ ಜಾರಕಿಹೊಳಿ…

Next Post

“ಡ್ಯಾಶ್” ಹಾಡಿನ ಮೂಲಕ ಕೋಟಿ ಜನರ ಮನಸೆಳೆದ “ಸೂತ್ರಧಾರಿ”

Related Posts

ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

February 4, 2023
ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

February 4, 2023
ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 

ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 

February 4, 2023
ಒಂದೇ ದಿನಕ್ಕೆ 3 ಕೋಟಿ ಕ್ರಾಸ್ … ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರೋ ಜೋರು..!

ಒಂದೇ ದಿನಕ್ಕೆ 3 ಕೋಟಿ ಕ್ರಾಸ್ … ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರೋ ಜೋರು..!

February 3, 2023
ಚೆನ್ನೈನಲ್ಲಿ ವಿಜಯ್ ನಟನೆಯ ‘ದಳಪತಿ 67’ ಸಿನಿಮಾಗೆ ಅದ್ದೂರಿ ಚಾಲನೆ..!

ಚೆನ್ನೈನಲ್ಲಿ ವಿಜಯ್ ನಟನೆಯ ‘ದಳಪತಿ 67’ ಸಿನಿಮಾಗೆ ಅದ್ದೂರಿ ಚಾಲನೆ..!

February 3, 2023
ಪಕ್ಷದ ಸಿದ್ಧಾಂತ ಒಪ್ಪಿ ಬಂದ್ರೆ ವೆಲ್​ಕಮ್​… ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ..!

ಪಕ್ಷದ ಸಿದ್ಧಾಂತ ಒಪ್ಪಿ ಬಂದ್ರೆ ವೆಲ್​ಕಮ್​… ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ..!

February 3, 2023
Next Post
“ಡ್ಯಾಶ್” ಹಾಡಿನ ಮೂಲಕ ಕೋಟಿ ಜನರ ಮನಸೆಳೆದ “ಸೂತ್ರಧಾರಿ”

"ಡ್ಯಾಶ್" ಹಾಡಿನ ಮೂಲಕ ಕೋಟಿ ಜನರ ಮನಸೆಳೆದ "ಸೂತ್ರಧಾರಿ"

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

February 4, 2023
ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

February 4, 2023
ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 

ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 

February 4, 2023
ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 04/03/23

February 3, 2023
ಒಂದೇ ದಿನಕ್ಕೆ 3 ಕೋಟಿ ಕ್ರಾಸ್ … ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರೋ ಜೋರು..!

ಒಂದೇ ದಿನಕ್ಕೆ 3 ಕೋಟಿ ಕ್ರಾಸ್ … ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರೋ ಜೋರು..!

February 3, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!

February 4, 2023
ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!

February 4, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ಅನಾರೋಗ್ಯ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ವಿಧಿವಶ..!
  • ಸದ್ಯದಲ್ಲೇ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ರಿಲೀಸ್ : JDS ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ..!
  • ಹಾಸನ ಟಿಕೆಟ್​ ಗೊಂದಲಕ್ಕೆ ಇಂದೇ ಬೀಳುತ್ತಾ ತೆರೆ..?  ಯಾರಿಗೆ ಸಿಗುತ್ತೆ ಟಿಕೆಟ್..? ಯಾರಿಗೆ ಮಿಸ್ ಆಗುತ್ತೆ..? 
  • ದೈನಂದಿನ ರಾಶಿ ಭವಿಷ್ಯ..! 04/03/23
  • ಒಂದೇ ದಿನಕ್ಕೆ 3 ಕೋಟಿ ಕ್ರಾಸ್ … ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರೋ ಜೋರು..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In