• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home State Bengaluru

ಕೊರೊನಾ ಮೊದಲ ಅಲೆ.. ಎರಡನೇ ಅಲೆ… ಡೆತ್ ಆಡಿಟ್ ವರದಿ ಬಿಡುಗಡೆ ಮಾಡಲು ಪಾಲಿಕೆ ಸಿದ್ಧತೆ…!

November 14, 2021
in Bengaluru, Latest News, Political, State
Reading Time: 1 min read
0 0
0
ಕೊರೊನಾ ಮೊದಲ ಅಲೆ.. ಎರಡನೇ ಅಲೆ… ಡೆತ್ ಆಡಿಟ್ ವರದಿ ಬಿಡುಗಡೆ ಮಾಡಲು ಪಾಲಿಕೆ ಸಿದ್ಧತೆ…!

ಬೆಂಗಳೂರು: ಮೊದಲ ಅಲೆ.. ಎರಡನೇ ಅಲೆ… ಡೆತ್ ಆಡಿಟ್ ವರದಿ ಬಿಡುಗಡೆ ಮಾಡಲು ಪಾಲಿಕೆ ಸಿದ್ದತೆ ಮಾಡಿಕೊಂಡಿದ್ದು, ಮುಂದಿನ ವಾರ ಆರೋಗ್ಯ ಸಚಿವರ ಸಮ್ಮುಖದಲ್ಲಿ ಕೊರೊನಾ ಡೆತ್ ಆಡಿಟ್ ವರದಿ ಬಿಡುಗಡೆ ಮಾಡಲಿದೆ.

ಕೊರೊನಾ ಮೊದಲನೆ ಅಲೆ…! 

ಮೊದಲ, ಎರಡನೇ ಅಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 16,307 ಆಗಿದ್ದು, ಈ ಪೈಕಿ  ಮೊದಲ ಅಲೆಯಲ್ಲಿ 4,480 ಜನ ಸಾವನಪ್ಪಿದ್ದಾರೆ. ಎರಡನೇ ಅಲೆಯಲ್ಲಿ 11,827 ಮಂದಿ ಮೃತ ಪಟ್ಟಿದ್ದಾರೆ. ಮೊದಲ ಅಲೆಯಲ್ಲಿ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಕೊರೊನಾಗೆ ಬಲಿಯಾಗಿದ್ದು,  70 ವರ್ಷಕ್ಕಿಂತ ಮೇಲ್ಪಟ್ಟ 1,459 ಮಂದಿ ಮೊದಲ ಅಲೆಯಲ್ಲಿ  ಸಾವನಪ್ಪಿದ್ದಾರೆ. ಈ ಪೈಕಿ 439 ಮಹಿಳೆಯರು ಹಾಗೂ 1020 ಮಂದಿ ಪುರುಷರಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಹೇಳಿದ್ದಾರೆ.

ಮೊದಲ ಅಲೆಯಲ್ಲಿ ಸಾವನ್ನಪ್ಪಿದವರ ವಿವರ ಹೀಗಿದೆ.!

ಪುರುಷರು              : 3,048,
ಮಹಿಳೆಯರು          : 1,431
ತೃತೀಯ ಲಿಂಗಿಗಳು : 01
ಒಟ್ಟು                   : 4,480

ಮೊದಲ ಅಲೆಯಲ್ಲಿ ಸಾವನ್ನಪ್ಪಿದವರ ವಯಸ್ಸಿಗನುಸಾರ ವಿವರ ಹೀಗಿದೆ…! 

00 – 09 : 10
10 – 19 : 16
20 – 29 : 87
30 – 39 : 217
40 – 49 : 499
50 – 59 : 976
60 – 69 : 1,216
00 -70+: 1,459

ಕೊರೊನಾ ಎರಡನೇ ಅಲೆ….! 

ಎರಡನೇ ಅಲೆಯಲ್ಲೂ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಕೊರೊನಾಗೆ ಬಲಿಯಾಗಿದ್ದು,  70 ವರ್ಷಕ್ಕಿಂತ ಮೇಲ್ಪಟ್ಟ 3,994 ಮಂದಿ ಎರಡನೇ ಅಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಈ ಪೈಕಿ 1,458 ಮಹಿಳೆಯರು ಹಾಗೂ 2,536 ಮಂದಿ ಪುರುಷರು ಕೊರೊನಾಗೆ ಬಲಿಯಾಗಿದ್ದಾರೆ.

ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ವಿವರ.!

ಪುರುಷರು               : 7,271
ಮಹಿಳೆಯರು           : 4,553
ತೃತೀಯ ಲಿಂಗಿಗಳು  : 03
ಒಟ್ಟು                     : 11,827

ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ವಯಸ್ಸಿಗನುಸಾರ ವಿವರ ಹೀಗಿದೆ..!

00 – 09 : 11
10 – 19 : 12
20 – 29 : 198
30 – 39 : 736
40 – 49 : 1,547
50 – 59 : 2,380
60 – 69 : 2,949
00 -70+ : 3,994

ಇದನ್ನೂ ಓದಿ:12 ವರ್ಷಗಳ ಬಳಿಕ ‘ಕೈ‘ ಸೇರಲು ಸದಸ್ಯತ್ವ ಅಭಿಯಾನ.. ಅರಮನೆ  ಮೈದಾನದಲ್ಲಿ ಬೃಹತ್ ಕಾರ್ಯಕ್ರಮ..

Tags: #Btvnewslive#Death#health#ministerBangaloreBBMPBtv DigitalBtv EntertainmentBtvnews​CoronafirstwavekannadaKannada NewsKannada News ChannelReportsecondwaveಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ವೃಕ್ಷಮಾತೆ ತುಳಸಿಗೌಡ ಅವರಿಗೆ ಅದ್ದೂರಿ ಸನ್ಮಾನ…

Next Post

ಬಿಟ್​ ಕಾಯಿನ್ ಕೇಸ್​ನಲ್ಲಿ ಏಕಾಂಗಿಯಾದ್ರಾ ಸಿಎಂ ಬೊಮ್ಮಾಯಿ?… ಸಿಎಂ ಕೈ ಬಿಟ್ರಾ ಸಚಿವರು..?

Related Posts

ಮಂಡ್ಯ : ರಾಜಣ್ಣ ವಿರುದ್ಧ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು ನೇತೃತ್ವದಲ್ಲಿ ಪ್ರೊಟೆಸ್ಟ್​..! ಕೆ.ಎನ್​​​.ರಾಜಣ್ಣ ಪ್ರತಿಕೃತಿ ದಹಿಸಿ ಆಕ್ರೋಶ..!

ಮಂಡ್ಯ : ರಾಜಣ್ಣ ವಿರುದ್ಧ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು ನೇತೃತ್ವದಲ್ಲಿ ಪ್ರೊಟೆಸ್ಟ್​..! ಕೆ.ಎನ್​​​.ರಾಜಣ್ಣ ಪ್ರತಿಕೃತಿ ದಹಿಸಿ ಆಕ್ರೋಶ..!

July 2, 2022
ಚಿತ್ರದುರ್ಗದಲ್ಲಿ ಸ್ಕೂಲ್​ ಬಸ್​​ ಹಾಗೂ ಸ್ಕೂಟಿ ನಡುವೆ ಡಿಕ್ಕಿ.. ಸ್ಥಳದಲ್ಲೇ ಸಾವನ್ನಪ್ಪಿದ ಶಾಲಾ ಶಿಕ್ಷಕ ..!

ಚಿತ್ರದುರ್ಗದಲ್ಲಿ ಸ್ಕೂಲ್​ ಬಸ್​​ ಹಾಗೂ ಸ್ಕೂಟಿ ನಡುವೆ ಡಿಕ್ಕಿ.. ಸ್ಥಳದಲ್ಲೇ ಸಾವನ್ನಪ್ಪಿದ ಶಾಲಾ ಶಿಕ್ಷಕ ..!

July 2, 2022
ಕನ್ಹಯ್ಯ ಲಾಲ್​​​​​ ಹತ್ಯೆ ಖಂಡಿಸಿ ಹೊಸಪೇಟೆ ಬಂದ್​ಗೆ ಕರೆಕೊಟ್ಟ ಶ್ರೀರಾಮಸೇನೆ..! ರಸ್ತೆ ಮಧ್ಯೆ ವೇದಿಕೆ ನಿರ್ಮಿಸಿ ಪ್ರತಿಭಟನೆಗೆ ಯತ್ನ..!

ಕನ್ಹಯ್ಯ ಲಾಲ್​​​​​ ಹತ್ಯೆ ಖಂಡಿಸಿ ಹೊಸಪೇಟೆ ಬಂದ್​ಗೆ ಕರೆಕೊಟ್ಟ ಶ್ರೀರಾಮಸೇನೆ..! ರಸ್ತೆ ಮಧ್ಯೆ ವೇದಿಕೆ ನಿರ್ಮಿಸಿ ಪ್ರತಿಭಟನೆಗೆ ಯತ್ನ..!

July 2, 2022
ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಜೆಡಿಎಸ್​ ಪ್ರೊಟೆಸ್ಟ್​..! ಮಧುಗಿರಿ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರ ಮೆರವಣಿಗೆ..!

ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಜೆಡಿಎಸ್​ ಪ್ರೊಟೆಸ್ಟ್​..! ಮಧುಗಿರಿ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರ ಮೆರವಣಿಗೆ..!

July 2, 2022
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ… ಸತತ ಮಳೆಯಿಂದ ಹಾರಂಗಿ ಡ್ಯಾಂ ಒಳ ಹರಿವು ಹೆಚ್ಚಳ…!

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ… ಸತತ ಮಳೆಯಿಂದ ಹಾರಂಗಿ ಡ್ಯಾಂ ಒಳ ಹರಿವು ಹೆಚ್ಚಳ…!

July 2, 2022
ಸರಣಿ ಭೂ ಕಂಪನಕ್ಕೆ ಬೆದರಿದ ಕೊಡಗು… ಮನೆಯೊಂದರ ಮೇಲೆ ಮಣ್ಣು ಕುಸಿದು ಹಾನಿ..!

ಸರಣಿ ಭೂ ಕಂಪನಕ್ಕೆ ಬೆದರಿದ ಕೊಡಗು… ಮನೆಯೊಂದರ ಮೇಲೆ ಮಣ್ಣು ಕುಸಿದು ಹಾನಿ..!

July 2, 2022
Next Post
ಬಿಟ್​ ಕಾಯಿನ್ ಕೇಸ್​ನಲ್ಲಿ ಏಕಾಂಗಿಯಾದ್ರಾ ಸಿಎಂ ಬೊಮ್ಮಾಯಿ?… ಸಿಎಂ ಕೈ ಬಿಟ್ರಾ ಸಚಿವರು..?

ಬಿಟ್​ ಕಾಯಿನ್ ಕೇಸ್​ನಲ್ಲಿ ಏಕಾಂಗಿಯಾದ್ರಾ ಸಿಎಂ ಬೊಮ್ಮಾಯಿ?... ಸಿಎಂ ಕೈ ಬಿಟ್ರಾ ಸಚಿವರು..?

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannadanews #Kannada_news #Kannada_news_Channel #Karnataka #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಮಂಡ್ಯ : ರಾಜಣ್ಣ ವಿರುದ್ಧ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು ನೇತೃತ್ವದಲ್ಲಿ ಪ್ರೊಟೆಸ್ಟ್​..! ಕೆ.ಎನ್​​​.ರಾಜಣ್ಣ ಪ್ರತಿಕೃತಿ ದಹಿಸಿ ಆಕ್ರೋಶ..!

ಮಂಡ್ಯ : ರಾಜಣ್ಣ ವಿರುದ್ಧ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು ನೇತೃತ್ವದಲ್ಲಿ ಪ್ರೊಟೆಸ್ಟ್​..! ಕೆ.ಎನ್​​​.ರಾಜಣ್ಣ ಪ್ರತಿಕೃತಿ ದಹಿಸಿ ಆಕ್ರೋಶ..!

July 2, 2022
ಚಿತ್ರದುರ್ಗದಲ್ಲಿ ಸ್ಕೂಲ್​ ಬಸ್​​ ಹಾಗೂ ಸ್ಕೂಟಿ ನಡುವೆ ಡಿಕ್ಕಿ.. ಸ್ಥಳದಲ್ಲೇ ಸಾವನ್ನಪ್ಪಿದ ಶಾಲಾ ಶಿಕ್ಷಕ ..!

ಚಿತ್ರದುರ್ಗದಲ್ಲಿ ಸ್ಕೂಲ್​ ಬಸ್​​ ಹಾಗೂ ಸ್ಕೂಟಿ ನಡುವೆ ಡಿಕ್ಕಿ.. ಸ್ಥಳದಲ್ಲೇ ಸಾವನ್ನಪ್ಪಿದ ಶಾಲಾ ಶಿಕ್ಷಕ ..!

July 2, 2022
ಕನ್ಹಯ್ಯ ಲಾಲ್​​​​​ ಹತ್ಯೆ ಖಂಡಿಸಿ ಹೊಸಪೇಟೆ ಬಂದ್​ಗೆ ಕರೆಕೊಟ್ಟ ಶ್ರೀರಾಮಸೇನೆ..! ರಸ್ತೆ ಮಧ್ಯೆ ವೇದಿಕೆ ನಿರ್ಮಿಸಿ ಪ್ರತಿಭಟನೆಗೆ ಯತ್ನ..!

ಕನ್ಹಯ್ಯ ಲಾಲ್​​​​​ ಹತ್ಯೆ ಖಂಡಿಸಿ ಹೊಸಪೇಟೆ ಬಂದ್​ಗೆ ಕರೆಕೊಟ್ಟ ಶ್ರೀರಾಮಸೇನೆ..! ರಸ್ತೆ ಮಧ್ಯೆ ವೇದಿಕೆ ನಿರ್ಮಿಸಿ ಪ್ರತಿಭಟನೆಗೆ ಯತ್ನ..!

July 2, 2022
ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಜೆಡಿಎಸ್​ ಪ್ರೊಟೆಸ್ಟ್​..! ಮಧುಗಿರಿ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರ ಮೆರವಣಿಗೆ..!

ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಜೆಡಿಎಸ್​ ಪ್ರೊಟೆಸ್ಟ್​..! ಮಧುಗಿರಿ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರ ಮೆರವಣಿಗೆ..!

July 2, 2022
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ… ಸತತ ಮಳೆಯಿಂದ ಹಾರಂಗಿ ಡ್ಯಾಂ ಒಳ ಹರಿವು ಹೆಚ್ಚಳ…!

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ… ಸತತ ಮಳೆಯಿಂದ ಹಾರಂಗಿ ಡ್ಯಾಂ ಒಳ ಹರಿವು ಹೆಚ್ಚಳ…!

July 2, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಮಂಡ್ಯ : ರಾಜಣ್ಣ ವಿರುದ್ಧ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು ನೇತೃತ್ವದಲ್ಲಿ ಪ್ರೊಟೆಸ್ಟ್​..! ಕೆ.ಎನ್​​​.ರಾಜಣ್ಣ ಪ್ರತಿಕೃತಿ ದಹಿಸಿ ಆಕ್ರೋಶ..!

ಮಂಡ್ಯ : ರಾಜಣ್ಣ ವಿರುದ್ಧ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು ನೇತೃತ್ವದಲ್ಲಿ ಪ್ರೊಟೆಸ್ಟ್​..! ಕೆ.ಎನ್​​​.ರಾಜಣ್ಣ ಪ್ರತಿಕೃತಿ ದಹಿಸಿ ಆಕ್ರೋಶ..!

July 2, 2022
ಚಿತ್ರದುರ್ಗದಲ್ಲಿ ಸ್ಕೂಲ್​ ಬಸ್​​ ಹಾಗೂ ಸ್ಕೂಟಿ ನಡುವೆ ಡಿಕ್ಕಿ.. ಸ್ಥಳದಲ್ಲೇ ಸಾವನ್ನಪ್ಪಿದ ಶಾಲಾ ಶಿಕ್ಷಕ ..!

ಚಿತ್ರದುರ್ಗದಲ್ಲಿ ಸ್ಕೂಲ್​ ಬಸ್​​ ಹಾಗೂ ಸ್ಕೂಟಿ ನಡುವೆ ಡಿಕ್ಕಿ.. ಸ್ಥಳದಲ್ಲೇ ಸಾವನ್ನಪ್ಪಿದ ಶಾಲಾ ಶಿಕ್ಷಕ ..!

July 2, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಮಂಡ್ಯ : ರಾಜಣ್ಣ ವಿರುದ್ಧ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು ನೇತೃತ್ವದಲ್ಲಿ ಪ್ರೊಟೆಸ್ಟ್​..! ಕೆ.ಎನ್​​​.ರಾಜಣ್ಣ ಪ್ರತಿಕೃತಿ ದಹಿಸಿ ಆಕ್ರೋಶ..!
  • ಚಿತ್ರದುರ್ಗದಲ್ಲಿ ಸ್ಕೂಲ್​ ಬಸ್​​ ಹಾಗೂ ಸ್ಕೂಟಿ ನಡುವೆ ಡಿಕ್ಕಿ.. ಸ್ಥಳದಲ್ಲೇ ಸಾವನ್ನಪ್ಪಿದ ಶಾಲಾ ಶಿಕ್ಷಕ ..!
  • ಕನ್ಹಯ್ಯ ಲಾಲ್​​​​​ ಹತ್ಯೆ ಖಂಡಿಸಿ ಹೊಸಪೇಟೆ ಬಂದ್​ಗೆ ಕರೆಕೊಟ್ಟ ಶ್ರೀರಾಮಸೇನೆ..! ರಸ್ತೆ ಮಧ್ಯೆ ವೇದಿಕೆ ನಿರ್ಮಿಸಿ ಪ್ರತಿಭಟನೆಗೆ ಯತ್ನ..!
  • ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಜೆಡಿಎಸ್​ ಪ್ರೊಟೆಸ್ಟ್​..! ಮಧುಗಿರಿ ಪಟ್ಟಣದಲ್ಲಿ ನೂರಾರು ಕಾರ್ಯಕರ್ತರ ಮೆರವಣಿಗೆ..!
  • ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ… ಸತತ ಮಳೆಯಿಂದ ಹಾರಂಗಿ ಡ್ಯಾಂ ಒಳ ಹರಿವು ಹೆಚ್ಚಳ…!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In