• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home State Bengaluru

ಈ ಮೂವರಲ್ಲಿ ಒಬ್ಬರಿಗೆ ಸಿಎಂ ಸ್ಥಾನ ಕೊಡಿ..! ಸಿಎಂ ಯಡಿಯೂರಪ್ಪ ಹೈಕಮಾಂಡ್ ಗೆ ಸೂಚನೆ..!

July 22, 2021
in Bengaluru, Political
Reading Time: 1 min read
0 0
0
ಈ ಮೂವರಲ್ಲಿ ಒಬ್ಬರಿಗೆ ಸಿಎಂ ಸ್ಥಾನ ಕೊಡಿ..! ಸಿಎಂ ಯಡಿಯೂರಪ್ಪ ಹೈಕಮಾಂಡ್ ಗೆ ಸೂಚನೆ..!

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿ ಎದ್ದಿದ್ದು, ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯಲಿದ್ದಾರೆ, ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುವ ವಿಚಾರ ರಾಜ್ಯ ರಾಜಕಾರಣದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೇ ಬಿಎಸ್ವೈ ಪರ ಮಠಾಧೀಶರು, ರಾಜಕೀಯ ನಾಯಕರು ಹೇಳಿಕೆ ನೀಡುತ್ತಿದ್ದು, ಪ್ರತಿಭಟನೆಗೆ ಕೂಡ ಮುಂದಾಗಿದ್ದಾರೆ. ಆದರೆ ಯಡಿಯೂರಪ್ಪ ನವರು ಸಿಎಂ ಪಟ್ಟ ಬಿಡಲು ಮಾನಸಿಕವಾಗಿ ಸಿದ್ಧರಾದಂತಿದೆ. ಮುಂದಿನ ಸಿಎಂ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್​ಗೆ ಮೂರು ಸಚಿವರ ಹೆಸರು ಸೂಚಿಸಿದ್ದಾರೆ.

ಟ್ರೈನ್​ನಲ್ಲಿ ಅಸಭ್ಯ ವರ್ತನೆ ಮಾಡೋದು, ವಸ್ತುಗಳನ್ನ ಕದಿಯೋದು ಮಾಡಿದ್ರೆ ಡೈರೆಕ್ಟ್​ ಅಂದರ್​..

 

ರಾಜ್ಯದ ಉದ್ದಗಲದಿಂದಲೂ ವಿವಿಧ ಮಠಾಧೀಶರು ಯಡಿಯೂರಪ್ಪ ಪದಚ್ಯುತಿಗೊಳಿಸಿದ್ರೆ ಸಮುದಾಯ ಸುಮ್ಮನೆ ಕೂರಲ್ಲ ಅನ್ನೋ ಸಂದೇಶವನ್ನ ಕಮಲ ಕಮ್ಯಾಂಡ್​​ಗೆ ರವಾನಿಸಿದ್ದಾರೆ. ರಾಜಕೀಯವಾಗಿ ಮಾತ್ರವಲ್ಲ, ವಿವಿಧ ಧರ್ಮಗಳ ಮಠಾಧೀಶರು ಕೂಡ ಬಿಎಸ್ ಯಡಿಯೂರಪ್ಪ ಪರ ದನಿ ಎತ್ತಿದ್ದಾರೆ. ಪಕ್ಷವನ್ನ ರಾಜ್ಯದಲ್ಲಿ ಅಧಿಕಾರಕಕ್ಕೆ ತಂದ ಧೀಮಂತ ನಾಯಕ ಬಿಎಸ್ ಯಡಿಯೂರಪ್ಪರನ್ನ ಬದಲಿಸಿದ್ರೆ ಬಿಜೆಪಿಗೆ ದೊಡ್ಡ ಮಟ್ಟದ ಹಾನಿ ಖಂಡಿತ ಎಂದು ವಿವಿಧ ಮಠಾಧೀಶರು ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೇ ವಿರೋಧ ಪಕ್ಷದ ಕೆಲ ನಾಯಕರು ಸಹ ಯಡಿಯೂರಪ್ಪನವರೆ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿ ಎಂದು ಹೇಳಿದ್ದಾರೆ. ಮುಂದಿನ ಸಿಎಂ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಗೆ ಮೂರು ಸಚಿವರ ಹೆಸರು ಸೂಚಿಸಿದ್ದಾರೆ. ಸಿಎಂ ಪಟ್ಟ ಬಿಡಲು ಮಾನಸಿಕವಾಗಿ ಯಡಿಯೂರಪ್ಪ ಸಿದ್ಧಗಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ.

ಇದನ್ನೂ ಓದಿ: ಡಿವೋರ್ಸ್​​ ಆಗಿದ್ದ ರಾಜ್​​ಕುಂದ್ರಾನ ಮದುವೆಯಾಗಿ ಶಿಲ್ಪಾ ಶೆಟ್ಟಿನೇ ತಪ್ಪು ಮಾಡಿಬಿಟ್ರಾ..!
ಬಿಜೆಪಿ ಹೈಕಮಾಂಡ್ ಗೆ ಗೃಹಸಚಿವ ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಪ್ರಹ್ಲಾದ್ ಜೋಶಿ ಈ ಮೂವರಲ್ಲಿ ಯಾರಾದರೂ ಮುಂದಿನ ಸಿಎಂ ಆಗಲಿ ಎಂದು ಸೂಚಿಸಿದ್ದಾರೆ. ಸದಾ ತಮ್ಮ ಜೊತೆಗೇ ಇರೋ ಬಸವರಾಜ ಬೊಮ್ಮಾಯಿ ಪರ ಒಲವು ಒಂದು ಕಡೆಯಾದರೆ ಲಿಂಗಾಯತರ ಬೆಂಬಲ ಸಿಗುತ್ತದೆ. ಸಿಎಂ ಸ್ಥಾನ ಲಿಂಗಾಯತರಿಗೆ ಕೊಡೊದಾದರೆ ಬೊಮ್ಮಾಯಿಗೆ ಕೊಡಿ ಎಂದಿದ್ದಾರೆ. ಇನ್ನು ಒಕ್ಕಲಿಗರಿಗೆ ಕೊಡೋದಾದ್ರೆ ತಮ್ಮ ಕ್ಯಾಂಪ್​ನ ಆರ್. ಅಶೋಕ್​ಗೆ ಕೊಡಿ. ಕಾಂಪ್ರಮೈಸ್ ಕ್ಯಾಂಡಿಡೇಟ್​ ಆಗಿ ಪ್ರಹ್ಲಾದ್ ಜೋಶಿಯಾದ್ರೂ ಪರವಾಗಿಲ್ಲ, ಈ ಮೂವರ ಹೊರತು ಪಡಿಸಿ ಬೇರೆ ಯಾರೂ ಮುಖ್ಯಮಂತ್ರಿಯಾಗೋದು ಬೇಡ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

 

Tags: #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ#CMBjp #Yediyurappa #RAshok #Prahaldajoshi #BasavarajBommai #Who #is #NextCM #Highcommond
ShareTweetSendSharePinShare
Previous Post

ರಿಕವರಿ ಆದವರನ್ನೂ ಮತ್ತೆ ಕಾಡ್ತಾ ಇದೆ ಕೊರೋನ​..! ಹೆಚ್ಚಾಗ್ತಿದೆ ಕೋವಿಡ್​ ಸೆಕೆಂಡರಿ ಅಟ್ಯಾಕ್​​​​ ಕೇಸ್​ಗಳು..?

Next Post

ಕೇರಳ, ಮಹಾರಾಷ್ಟ್ರದಲ್ಲಿ ಆಗಸ್ಟ್ ಮೊದಲ ವಾರದಲ್ಲೇ ಕೊರೋನಾ 3ನೇ ಅಲೆಯ ಭೀತಿ..!

Related Posts

ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…

ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…

August 16, 2022
ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…

ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…

August 16, 2022
ಬಿಗ್​ ಹೌಸ್​ನಲ್ಲಿ ದಿನಕ್ಕೊಬ್ರಿಗೆ ಶುರುವಾಗ್ತಿದೆ ಕುಚ್.. ಕುಚ್​…! ಒಂದಲ್ಲ.. ಎರಡಲ್ಲ.. ನಾಲ್ಕು ಲವ್ ಸ್ಟೋರಿ..!

ಬಿಗ್​ ಹೌಸ್​ನಲ್ಲಿ ದಿನಕ್ಕೊಬ್ರಿಗೆ ಶುರುವಾಗ್ತಿದೆ ಕುಚ್.. ಕುಚ್​…! ಒಂದಲ್ಲ.. ಎರಡಲ್ಲ.. ನಾಲ್ಕು ಲವ್ ಸ್ಟೋರಿ..!

August 16, 2022
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ… ಸೆಷನ್ಸ್ ಕೋರ್ಟ್ ನಲ್ಲೂ ಎಡಿಜಿಪಿ ಅಮೃತ್ ಪೌಲ್ ಜಾಮೀನು ಅರ್ಜಿ ವಜಾ…

ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ… ಸೆಷನ್ಸ್ ಕೋರ್ಟ್ ನಲ್ಲೂ ಎಡಿಜಿಪಿ ಅಮೃತ್ ಪೌಲ್ ಜಾಮೀನು ಅರ್ಜಿ ವಜಾ…

August 16, 2022
ED ವಿಚಾರಣೆ… ಇಂದು ದೆಹಲಿಗೆ ತೆರಳಲಿರುವ ಕೆಪಿಸಿಸಿ ಅಧ್ಯಕ್ಷ  ಡಿ.ಕೆ. ಶಿವಕುಮಾರ್…

ED ವಿಚಾರಣೆ… ಇಂದು ದೆಹಲಿಗೆ ತೆರಳಲಿರುವ ಕೆಪಿಸಿಸಿ ಅಧ್ಯಕ್ಷ  ಡಿ.ಕೆ. ಶಿವಕುಮಾರ್…

August 16, 2022
ರಾಜ್ಯದಲ್ಲಿ ಜನರನ್ನು ಕೊಲ್ಲುವ ಕೆಲಸ ಆಗುತ್ತಿದೆ… ಮಂಗಳೂರು, ಶಿವಮೊಗ್ಗ ಘಟನೆಗಳೇ ಇದಕ್ಕೆ ಸಾಕ್ಷಿ: ರಣ್​ದೀಪ್ ಸಿಂಗ್ ಸುರ್ಜೇವಾಲಾ…

ರಾಜ್ಯದಲ್ಲಿ ಜನರನ್ನು ಕೊಲ್ಲುವ ಕೆಲಸ ಆಗುತ್ತಿದೆ… ಮಂಗಳೂರು, ಶಿವಮೊಗ್ಗ ಘಟನೆಗಳೇ ಇದಕ್ಕೆ ಸಾಕ್ಷಿ: ರಣ್​ದೀಪ್ ಸಿಂಗ್ ಸುರ್ಜೇವಾಲಾ…

August 16, 2022
Next Post
ಕೇರಳ, ಮಹಾರಾಷ್ಟ್ರದಲ್ಲಿ ಆಗಸ್ಟ್ ಮೊದಲ ವಾರದಲ್ಲೇ ಕೊರೋನಾ 3ನೇ ಅಲೆಯ ಭೀತಿ..!

ಕೇರಳ, ಮಹಾರಾಷ್ಟ್ರದಲ್ಲಿ ಆಗಸ್ಟ್ ಮೊದಲ ವಾರದಲ್ಲೇ ಕೊರೋನಾ 3ನೇ ಅಲೆಯ ಭೀತಿ..!

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron State Team India Today Rashi Bhavishya Udupi Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…

ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…

August 16, 2022
ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…

ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…

August 16, 2022
ಹೋಮ್ ಸ್ಟೇಗಳಿಗೆ ಬರುವ ಜೋಡಿಗಳ ಖಾಸಗಿ ವಿಡಿಯೋ ಚಿತ್ರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್..!

ಹೋಮ್ ಸ್ಟೇಗಳಿಗೆ ಬರುವ ಜೋಡಿಗಳ ಖಾಸಗಿ ವಿಡಿಯೋ ಚಿತ್ರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್..!

August 16, 2022
ಬಿಗ್​ ಹೌಸ್​ನಲ್ಲಿ ದಿನಕ್ಕೊಬ್ರಿಗೆ ಶುರುವಾಗ್ತಿದೆ ಕುಚ್.. ಕುಚ್​…! ಒಂದಲ್ಲ.. ಎರಡಲ್ಲ.. ನಾಲ್ಕು ಲವ್ ಸ್ಟೋರಿ..!

ಬಿಗ್​ ಹೌಸ್​ನಲ್ಲಿ ದಿನಕ್ಕೊಬ್ರಿಗೆ ಶುರುವಾಗ್ತಿದೆ ಕುಚ್.. ಕುಚ್​…! ಒಂದಲ್ಲ.. ಎರಡಲ್ಲ.. ನಾಲ್ಕು ಲವ್ ಸ್ಟೋರಿ..!

August 16, 2022
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ… ಸೆಷನ್ಸ್ ಕೋರ್ಟ್ ನಲ್ಲೂ ಎಡಿಜಿಪಿ ಅಮೃತ್ ಪೌಲ್ ಜಾಮೀನು ಅರ್ಜಿ ವಜಾ…

ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ… ಸೆಷನ್ಸ್ ಕೋರ್ಟ್ ನಲ್ಲೂ ಎಡಿಜಿಪಿ ಅಮೃತ್ ಪೌಲ್ ಜಾಮೀನು ಅರ್ಜಿ ವಜಾ…

August 16, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…

ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…

August 16, 2022
ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…

ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…

August 16, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಪ್ರಿಯಾಂಕ್ ಖರ್ಗೆ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ಹೇಳಿದ್ದಾರಷ್ಟೇ… ಎಂ.ಬಿ. ಪಾಟೀಲ್ ಸ್ಪಷ್ಟನೆ…
  • ಶಿವಮೊಗ್ಗ ಗಲಭೆ ಸಂಬಂಧ 4 ಆರೋಪಿಗಳನ್ನು ಬಂಧಿಸಲಾಗಿದೆ… ಪ್ರಾಣ ರಕ್ಷಣೆಗಾಗಿ ಫೈರಿಂಗ್ ಮಾಡಿ ನಂತರ ಅರೆಸ್ಟ್ ಮಾಡಿದ್ದಾರೆ: ಆರಗ ಜ್ಞಾನೇಂದ್ರ…
  • ಹೋಮ್ ಸ್ಟೇಗಳಿಗೆ ಬರುವ ಜೋಡಿಗಳ ಖಾಸಗಿ ವಿಡಿಯೋ ಚಿತ್ರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್..!
  • ಬಿಗ್​ ಹೌಸ್​ನಲ್ಲಿ ದಿನಕ್ಕೊಬ್ರಿಗೆ ಶುರುವಾಗ್ತಿದೆ ಕುಚ್.. ಕುಚ್​…! ಒಂದಲ್ಲ.. ಎರಡಲ್ಲ.. ನಾಲ್ಕು ಲವ್ ಸ್ಟೋರಿ..!
  • ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ… ಸೆಷನ್ಸ್ ಕೋರ್ಟ್ ನಲ್ಲೂ ಎಡಿಜಿಪಿ ಅಮೃತ್ ಪೌಲ್ ಜಾಮೀನು ಅರ್ಜಿ ವಜಾ…
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In