• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Latest News

ಅತಿಯಾಗಿ ಮಜ್ಜಿಗೆ ಕುಡಿಯುತ್ತೀರಾ..? ಇದರ ಅಡ್ಡಪರಿಣಾಮಗಳ ಬಗ್ಗೆಯೂ ತಿಳಿದಿರಲಿ…!

May 1, 2022
in Latest News, Lifestyle
Reading Time: 1 min read
0 0
0
ಅತಿಯಾಗಿ ಮಜ್ಜಿಗೆ ಕುಡಿಯುತ್ತೀರಾ..? ಇದರ ಅಡ್ಡಪರಿಣಾಮಗಳ ಬಗ್ಗೆಯೂ ತಿಳಿದಿರಲಿ…!

ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಅನ್ನೋ ಗಾದೆ ಮಾತಿದೆ. ಯಾವುದೇ ಆಹಾರವನ್ನೂ ಅತಿಯಾಗಿ ಸೇವಿಸಬಾರದು. ರುಚಿ ಚೆನ್ನಾಗಿದೆ ಎಂದು ನಮ್ಮ ನಾಲಿಗೆ ಸವಿ ಬಯಸಿದರೂ,  ದೇಹ ಹೆಚ್ಚುವರಿಯನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮ ಸಂಭವಿಸುತ್ತೆ. ಹಾಗೆಯೇ ಮಜ್ಜಿಗೆಯನ್ನು ಅತಿಯಾಗಿ ಸೇವಿಸಿದ್ರೆ ಅದರಿಂದ ದುಷ್ಪರಿಣಾಮಗಳು ಸಂಭವಿಸುತ್ತೆ.. ಈಗ ಯಾಕ್​ ಈ ಮಾತು ಅಂತ ಯೋಚನೆ ಮಾಡತ್ತಿದ್ದೀರಾ ಮಿಸ್​ ಮಾಡದೇ ಈ ಸ್ಟೋರಿ ಓದಿ…

ಬೇಸಿಗೆಯಲ್ಲಿ ಬಾಯಾರಿಕೆ ಕಡಿಮೆ ಆಗುವುದಿಲ್ಲ ಏನಾದ್ರೂ ತಂಪು ಪಾನೀಯ ಸೇವಿಸಬೇಕು ಅಂತ ಅನ್ನಿಸುತ್ತಿರುತ್ತೆ.. ಮಜ್ಜಿಗೆ ಅಡುಗೆ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪಾನೀಯಗಳಲ್ಲಿ ಒಂದಾಗಿದೆ. ಇದು ತನ್ನ ರುಚಿ ಮತ್ತು ಆರೋಗ್ಯ  ಪ್ರಯೋಜನಗಳ ಕಾರಣದಿಂದ ಎಲ್ಲರಿಗೂ ಇಷ್ಟವಾಗುತ್ತದೆ.  ಮಜ್ಜಿಗೆ ಇಲ್ಲದೆ ಕೆಲವರಿಗೆ ಊಟವೇ ಅಪೂರ್ಣ, ಅದರಲ್ಲೂ ಬೇಸಿಗೆಯಲ್ಲಿ ಈ ಸಮೃದ್ಧ ಪಾನೀಯ ಕುಡಿಯದ ದಿನವೇ ಇಲ್ಲ. ಮಜ್ಜಿಗೆ ಬೇಸಿಗೆಯ ದಿನಗಳಲ್ಲಿ ತಂಪಾಗಿರಿಸುತ್ತದೆ, ಜೀರ್ಣಕ್ರಿಯೆಗೆ  ಸಹಾಯ ಮಾಡುತ್ತದೆ.

Buttermilk Benifits: ಆಯುರ್ವೇದಲ್ಲಿ ಮಜ್ಜಿಗೆಗೇಕೆ ಇಷ್ಟೊಂದು ಪ್ರಾಶಸ್ತ್ಯ?

ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದಾಗುವ ದುಷ್ಪರಿಣಾಮಗಳು: 

1. ಶೀತ, ಜ್ವರ ಅಥವಾ ಅಲರ್ಜಿಯ ಸಮಯದಲ್ಲಿ ಮಜ್ಜಿಗೆ ಕುಡಿಯಬೇಡಿ ಅದು ಆರೋಗ್ಯದಲ್ಲಿ ಏರುಪೇರು ಉಂಟು ಮಾಡುತ್ತದೆ.

2.  ಮೊಸರಿನಿಂದ ಬೆಣ್ಣೆ ತೆಗೆದ ನಂತರ ಮಜ್ಜಿಗೆಯನ್ನ ತಯಾರಿಸಲಾಗುತ್ತದೆ ಮತ್ತು ಕೆನೆ ಗಟ್ಟಿಯಾಗಲು ಹಲವು ದಿನಗಳವರೆಗೆ ಮೊಸರನ್ನು ಇಡಬೇಕಾಗುತ್ತದೆ, ಆದ್ದರಿಂದ ಮೊಸರಿನಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳವಣಿಗೆ ಹೊಂದಿ ಗಂಟಲಿನ ಸೋಂಕು ಮತ್ತು ಶೀತವನ್ನು ಉಂಟುಮಾಡುತ್ತದೆ.

3.  ಮಜ್ಜಿಗೆಯಲ್ಲಿ ಹೆಚ್ಚಿನ ಸೋಡಿಯಂ ಅಂಶ ಇರುತ್ತದೆ. ಹೀಗಾಗಿ ಮೂತ್ರಪಿಂಡದ ಕಾಯಿಲೆಗಳು ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳು ಮಜ್ಜಿಗೆಯನ್ನು ಸೇವಿಸಲೇಬಾರದು.

4.  ಕಿಡ್ನಿ ಸಮಸ್ಯೆ, ಅಲರ್ಜಿ ಸಮಸ್ಯೆ, ಅಧಿಕ ರಕ್ತದೊತ್ತಡ ಇರುವವರು ಆದಷ್ಟು ಮಜ್ಜಿಗೆಯಿಂದ ದೂರವಿರುವುದು ಒಳಿತು. ಹೆಚ್ಚಾಗಿ ಮಜ್ಜಿಗೆ ಸೇವಿಸುವುದಕ್ಕಿಂತ ದೇಹಕ್ಕೆ ಅಗತ್ಯವಿರುವಷ್ಟು ಸೇವಿಸುವುದು ಉತ್ತಮ.

ಇದನ್ನೂ ಓದಿ : PSI ಅಕ್ರಮ ನೇಮಕಾತಿ ಕೇಸ್​​ನಲ್ಲಿ ಮತ್ತೊಂದು ಅರೆಸ್ಟ್… ಪ್ರಮುಖ ಆರೋಪಿ ಮಂಜುನಾಥ್ ಮೇಳಕುಂದಿ ಸರೆಂಡರ್…

 

Tags: #BtvnewsliveBtv DigitalBtv EntertainmentBtvnews​buttermilkdrinkkannadaKannada NewsKannada News Channelread this storyಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ಯುದ್ಧ ಪೀಡಿತ ಉಕ್ರೇನ್ ಗೆ ಭೇಟಿ ನೀಡಿದ ಹಾಲಿವುಡ್ ನಟಿ ಏಂಜಲಿನಾ ಜೋಲಿ…

Next Post

ಬೊಮ್ಮಾಯಿ ಬದಲಿಸಲು ಆರ್ ಎಸ್ ಎಸ್ ಹೊರಟಿದೆ… ಸಿದ್ದು ಗಂಭೀರ ಆರೋಪ…

Related Posts

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

May 21, 2022
ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

May 21, 2022
ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

May 21, 2022
ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..!  218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..! 218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

May 21, 2022
ಬೆಂಗಳೂರು : ಮನೆಗಳವು ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..! ಬಂಧಿತರಿಂದ 824.87 ಗ್ರಾಂ ಚಿನ್ನದ ಆಭರಣ ವಶಕ್ಕೆ..!

ಬೆಂಗಳೂರು : ಮನೆಗಳವು ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..! ಬಂಧಿತರಿಂದ 824.87 ಗ್ರಾಂ ಚಿನ್ನದ ಆಭರಣ ವಶಕ್ಕೆ..!

May 21, 2022
ಮಾವು ಪ್ರಿಯರಿಗೆ ಗುಡ್ ನ್ಯೂಸ್​…! ಆರ್ಡರ್​ ಮಾಡಿದ್ರೆ ಸಾಕು ಮನೆ ಬಾಗಿಲಿಗೆ ಬರುತ್ತೆ ಮಾವು..! ವೆಬ್​ಸೈಟ್​ ಆರಂಭಿಸಿದ ಮಾವು ಮಂಡಳಿ..!

ಮಾವು ಪ್ರಿಯರಿಗೆ ಗುಡ್ ನ್ಯೂಸ್​…! ಆರ್ಡರ್​ ಮಾಡಿದ್ರೆ ಸಾಕು ಮನೆ ಬಾಗಿಲಿಗೆ ಬರುತ್ತೆ ಮಾವು..! ವೆಬ್​ಸೈಟ್​ ಆರಂಭಿಸಿದ ಮಾವು ಮಂಡಳಿ..!

May 21, 2022
Next Post
ಬೊಮ್ಮಾಯಿ ಬದಲಿಸಲು ಆರ್ ಎಸ್ ಎಸ್ ಹೊರಟಿದೆ… ಸಿದ್ದು ಗಂಭೀರ ಆರೋಪ…

ಬೊಮ್ಮಾಯಿ ಬದಲಿಸಲು ಆರ್ ಎಸ್ ಎಸ್ ಹೊರಟಿದೆ... ಸಿದ್ದು ಗಂಭೀರ ಆರೋಪ...

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology #belagavi #Btvdigital#Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

May 21, 2022
ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

May 21, 2022
ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

May 21, 2022
ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..!  218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..! 218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

May 21, 2022
ಬೆಂಗಳೂರು : ಮನೆಗಳವು ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..! ಬಂಧಿತರಿಂದ 824.87 ಗ್ರಾಂ ಚಿನ್ನದ ಆಭರಣ ವಶಕ್ಕೆ..!

ಬೆಂಗಳೂರು : ಮನೆಗಳವು ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..! ಬಂಧಿತರಿಂದ 824.87 ಗ್ರಾಂ ಚಿನ್ನದ ಆಭರಣ ವಶಕ್ಕೆ..!

May 21, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

May 21, 2022
ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

May 21, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!
  • ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 
  • ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!
  • ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..! 218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!
  • ಬೆಂಗಳೂರು : ಮನೆಗಳವು ಮಾಡ್ತಿದ್ದ ಆರೋಪಿಗಳು ಅರೆಸ್ಟ್​​..! ಬಂಧಿತರಿಂದ 824.87 ಗ್ರಾಂ ಚಿನ್ನದ ಆಭರಣ ವಶಕ್ಕೆ..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In