• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home State Chitradurga

ಹೊಸದುರ್ಗ ಬಿಜೆಪಿ ಮುಖಂಡರ ನಡುವೆ ಭಿನ್ನಮತ ಸ್ಫೋಟ… ಶಾಸಕ ಗೂಳಿಹಟ್ಟಿ ಶೇಖರ್ v/s ಎಸ್. ಲಿಂಗಮೂರ್ತಿ ಫೈಟ್…

January 18, 2022
in Chitradurga, Latest News, Political, State
Reading Time: 1 min read
0 0
0
ಹೊಸದುರ್ಗ ಬಿಜೆಪಿ ಮುಖಂಡರ ನಡುವೆ ಭಿನ್ನಮತ ಸ್ಫೋಟ… ಶಾಸಕ ಗೂಳಿಹಟ್ಟಿ ಶೇಖರ್ v/s ಎಸ್. ಲಿಂಗಮೂರ್ತಿ ಫೈಟ್…

ಚಿತ್ರದುರ್ಗ: ಹೊಸದುರ್ಗದಲ್ಲಿ ಬಿಜೆಪಿ ಮುಖಂಡರ ನಡುವೆ ಭಿನ್ನಮತ ಸ್ಫೋಟಗೊಂಡಿದ್ದು, 2023ರ ವಿಧಾನಸಭೆ ಚುನಾವಣೆಯ ಟಿಕೆಟ್ ವಿಚಾರವಾಗಿ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಬಿಜೆಪಿ ಮುಖಂಡ ಎಸ್. ಲಿಂಗಮೂರ್ತಿ ನಡುವೆ ಫೈಟ್ ನಡೆಯುತ್ತಿದೆ.

ಇಂದು ಚಿತ್ರದುರ್ಗದಲ್ಲಿ ಮಾತನಾಡಿದ ಖನಿಜ ನಿಗಮ ಅಧ್ಯಕ್ಷ ಎಸ್.ಲಿಂಗಮೂರ್ತಿ ’ನಾನು 2023ರ ಚುನಾವಣೆಯಲ್ಲಿ ಹೊಸದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. 2008 ಮತ್ತು 2013 ರ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧಿಸಿ ಸೋಲು ಕಂಡಿದ್ದೇನೆ. 2018 ರಲ್ಲಿ ಮತ್ತೆ ನನಗೆ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶವಿತ್ತು. ಆದರೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಬೇಕೆಂಬ ದೃಷ್ಟಿಯಿಂದ ಟಿಕೆಟ್ ತ್ಯಾಗ ಮಾಡಿದ್ದೆ.

ಗೂಳಿಹಟ್ಟಿ ಶೇಖರ್ ಅವರಿಗೆ ಬಿಜೆಪಿ ಟಿಕೆಟ್ ತ್ಯಾಗ ಮಾಡಿದ್ದೆ, ನಾನೇ ಬಿಜೆಪಿ ಅಭ್ಯರ್ಥಿ ಎಂಬಂತೆ ಕೆಲಸ ಮಾಡಿ ಬಿಜೆಪಿಯನ್ನು ಗೆಲ್ಲಿಸಿದ್ದೆವು. ನಮ್ಮ ಬೆಂಬಲದಿಂದ ಗೆದ್ದ ಬಳಿಕ ಶಾಸಕರಿಂದ ನಮ್ಮ ಕಡೆಗಣನೆಯಾಗಿದೆ. ಇದೀಗ ನಾನು 2023 ಕ್ಕೆ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಆಗಿದ್ದೇನೆ. ಶಾಸಕರಾದ ಗೂಳಿಹಟ್ಟಿ ಶೇಖರ್ ಅವರು ಹತಾಶರಾಗಿ ಅವಮಾನಿಸುವ ಮಾತನಾಡುತ್ತಿದ್ದಾರೆ. ಕ್ಷೇತ್ರದ ಜನತೆ ನೋಡುತ್ತಾರೆ, ದೇವರು ನೋಡಿಕೊಳ್ಳುತ್ತಾನೆ ಎಂದು ಲಿಂಗಮೂರ್ತಿ ತಿಳಿಸಿದ್ದಾರೆ.

Tags: #Btvnewslive2023 Assembly ElectionBJP TicketBtv DigitalBtv EntertainmentBtvnews​Gulihatty D ShekharHosadurgakannadaKannada NewsKannada News ChannelS. Lingamurthyಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ವೀಕೆಂಡ್ ಕರ್ಫ್ಯೂ ಮುಂದುವರಿಕೆಗೆ ಹೆಚ್ಚಾಗ್ತಿದೆ ವಿರೋಧ… ಶುಕ್ರವಾರಕ್ಕೇ ಅಂತ್ಯವಾಗುತ್ತಾ ವೀಕೆಂಡ್​ ರೂಲ್ಸ್​..?

Next Post

ಮಂಡ್ಯದ PES​ ಕಾಲೇಜಿನಲ್ಲಿ ಕೊರೋನಾ ಸ್ಫೋಟ… 140 ಇಂಜಿನಿಯರಿಂಗ್​​​ ವಿದ್ಯಾರ್ಥಿಗಳಿಗೆ ಸೋಂಕು…

Related Posts

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

May 21, 2022
ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

May 21, 2022
ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

May 21, 2022
ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

May 21, 2022
ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

May 21, 2022
ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..!  218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

ಬೋಟ್​ನಲ್ಲಿ ತಮಿಳುನಾಡಿಗೆ 1526 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ​..! 218 ಕೆಜಿ ಹೆರಾಯಿನ್​​​​​ ವಶಕ್ಕೆ ಪಡೆದ DRI ಮತ್ತು ICG ..!

May 21, 2022
Next Post
ಮಂಡ್ಯದ PES​ ಕಾಲೇಜಿನಲ್ಲಿ ಕೊರೋನಾ ಸ್ಫೋಟ… 140 ಇಂಜಿನಿಯರಿಂಗ್​​​ ವಿದ್ಯಾರ್ಥಿಗಳಿಗೆ ಸೋಂಕು…

ಮಂಡ್ಯದ PES​ ಕಾಲೇಜಿನಲ್ಲಿ ಕೊರೋನಾ ಸ್ಫೋಟ... 140 ಇಂಜಿನಿಯರಿಂಗ್​​​ ವಿದ್ಯಾರ್ಥಿಗಳಿಗೆ ಸೋಂಕು...

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology #belagavi #Btvdigital#Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

May 21, 2022
ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

May 21, 2022
ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!

May 21, 2022
ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 

May 21, 2022
ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!

May 21, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!

May 21, 2022
ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!

May 21, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!
  • ಮಾಂಸದೂಟ..ಗೋರಿ ಪೂಜೆ ನಂತ್ರ ಹೊಸ ವಿವಾದ..! ದತ್ತ ಪೀಠದ ಆವರಣದಲ್ಲೇ ನಮಾಜ್​ ಆರೋಪ..! ಮುಜರಾಯಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ..!
  • ಬಗೆದಷ್ಟೂ ಬಯಲಾಗ್ತಿದೆ ಬಿಜೆಪಿ ಮುಖಂಡನ ಲವ್​ ಪುರಾಣ..! ಆಡಿಯೋ ನಂತರ ಫೋಟೋ ವೈರಲ್..!
  • ರಸ್ತೆಯಲ್ಲಿ ಗಾಯಗೊಂಡ ರಾಷ್ಟ್ರ ಪಕ್ಷಿ ನವಿಲಿಗೆ ಚಿಕಿತ್ಸೆ ಕೊಡಿಸಿ ಪಕ್ಷಿ ಪ್ರೇಮ ಮೆರೆದ ಹಾಸನದ ವ್ಯಕ್ತಿ..! 
  • ಕೇದಾರನಾಥ ದೇವಸ್ಥಾನಕ್ಕೆ ಮುದ್ದಿನ ನಾಯಿಯನ್ನು ಹೊತ್ತೊಯ್ದ ಭಕ್ತ.. FIR ದಾಖಲು..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In