• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Latest News

ಮಹೀಂದ್ರಾ ಶೋರೂಂ ಸಿಬ್ಬಂದಿಯಿಂದ ರೈತನಿಗೆ ಅವಮಾನ… ವಿಷಾದ ವ್ಯಕ್ತಪಡಿಸಿದ ಆನಂದ್ ಮಹೀಂದ್ರಾ…

January 25, 2022
in Latest News, National
Reading Time: 1 min read
0 0
0
ಮಹೀಂದ್ರಾ ಶೋರೂಂ ಸಿಬ್ಬಂದಿಯಿಂದ ರೈತನಿಗೆ ಅವಮಾನ… ವಿಷಾದ ವ್ಯಕ್ತಪಡಿಸಿದ ಆನಂದ್ ಮಹೀಂದ್ರಾ…

ನವದೆಹಲಿ: ತುಮಕೂರಿನ ಮಹಿಂದ್ರಾ ಶೋರೂಂ ನ ಸಿಬ್ಬಂದಿ ರೈತ ಕೆಂಪೇಗೌಡ ಅವರಿಗೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಪ್ರತಿಕ್ರಿಯೆ ನೀಡಿದ್ದು, ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾರ್​​ ಖರೀದಿಗೆ ಬಂದ ರೈತನಿಗೆ ಅಪಮಾನ…! ಲಕ್ಷ-ಲಕ್ಷ ಹಣದ ಕಂತೆ ತಂದು ಸುರಿದ ಹಳ್ಳಿ ಯುವಕ…! ಕ್ಷಮಾಪಣಾ ಪತ್ರ ಕೊಟ್ಮೇಲೆ ತಣ್ಣಗಾದ ರೈತ…!

ಘಟನೆ ಕುರಿತು ನೆಟ್ಟಿಗರೊಬ್ಬರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಆನಂದ್ ಮಹೀಂದ್ರಾ ಅವರು ‘ಮಹೀಂದ್ರಾ ಕಂಪನಿಯ ಮೂಲ ಉದ್ದೇಶ ಸಮುದಾಯ ಮತ್ತು ಎಲ್ಲಾ ಪಾಲುದಾರರ ಏಳಿಗೆಯಾಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುವುದು ನಮ್ಮ ಕಂಪನಿಯ ಪ್ರಮುಖ ಮೌಲ್ಯವಾಗಿದೆ. ಇದರಲ್ಲಿ ರಾಜಿಯಾಗುವುದಿಲ್ಲ. ಈ ಪ್ರಕರಣದ ಕುರಿತು ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

The Core Purpose of @MahindraRise is to enable our communities & all stakeholders to Rise.And a key Core Value is to uphold the Dignity of the Individual. Any aberration from this philosophy will be addressed with great urgency. https://t.co/m3jeCNlV3w

— anand mahindra (@anandmahindra) January 25, 2022

ತುಮಕೂರಿನ ರೈತ ಕೆಂಪೇಗೌಡ ಎಂಬುವವರು ಕಾರು ಖರೀದಿಸಲು ತುಮಕೂರಿನ ರಾಮನಪಾಳ್ಯದ ಮಹೀಂದ್ರ ಶೋರೂಂ ಗೆ ಭೇಟಿ ನೀಡಿದ್ದರು. ಈ ವೇಳೆ ಶೋರೂಂ ಸಿಬ್ಬಂದಿ ಅವರಿಗೆ ಅವಮಾನ ಮಾಡಿದ್ದರು. ಬಳಿಕ ಅವರು ಕೇವಲ 1 ಗಂಟೆಯಲ್ಲಿ 10 ಲಕ್ಷ ರೂ. ಹಣ ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದರು. ಈ ಘಟನೆ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.

Tags: #BtvnewsliveAnand MahindraBtv DigitalBtv EntertainmentBtvnews​Car ShowroomHumailiation of FarmerkannadaKannada NewsKannada News ChannelKempegowdaTumakuru Farmerಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ತಮನ್ನಾ, ನಯನತಾರಾ ಅಲ್ವಂತೆ.. ಮತ್ಯಾರು ‘ಕಬ್ಜ’ ಕೋಟೆಗೆ ರಾಣಿ..? ಶೀಘ್ರದಲ್ಲೇ ನಾಯಕಿ ಹೆಸರು ರಿವೀಲ್…

Next Post

ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮ…! ರಾಜಪಥದಲ್ಲಿ ಆಕರ್ಷಕ ಪಥಸಂಚಲನ…! ಸ್ತಬ್ಧಚಿತ್ರಗಳ ಜೊತೆ ಸೇನಾ ಬಲ ಪ್ರದರ್ಶನ…! 

Related Posts

ಕೊನೆಗೂ ಫಿಕ್ಸ್ ಆಯ್ತು ಸಿಎಂ ದಾವೋಸ್ ಪ್ರವಾಸ..! ಮೇ 22ರ ಬೆಳಗ್ಗೆ ಹೊರಡಿಲಿರುವ ಸಿಎಂ ಬೊಮ್ಮಾಯಿ‌..!

BBMP ಎಲೆಕ್ಷನ್​ ಅನೌನ್ಸ್​ ಆಗ್ತಿದ್ದಂತೇ ಸಿಎಂ ಫುಲ್ ಅಲರ್ಟ್​..! ಬೆಂಗಳೂರು ಅಭಿವೃದ್ಧಿಗಾಗಿ ಅಷ್ಟ ದಿಕ್ಪಾಲಕರ ನೇಮಕ..!

May 21, 2022
ದೈನಂದಿನ ರಾಶಿ ಭವಿಷ್ಯ…! 22/05/22

ದೈನಂದಿನ ರಾಶಿ ಭವಿಷ್ಯ…! 22/05/22

May 21, 2022
ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

May 21, 2022
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!

May 21, 2022
ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕಾಲು ಜಾರಿ ಬಿದ್ದ ಯುವಕ- ಯುವತಿ..! ಯುವತಿ ಸಾವು , ಯುವಕನ ಸ್ಥಿತಿ ಗಂಭೀರ..! 

ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕಾಲು ಜಾರಿ ಬಿದ್ದ ಯುವಕ- ಯುವತಿ..! ಯುವತಿ ಸಾವು , ಯುವಕನ ಸ್ಥಿತಿ ಗಂಭೀರ..! 

May 21, 2022
ದತ್ತಪೀಠದಲ್ಲಿ ಮುಸ್ಲಿಮರು ನಮಾಜ್ ವಿಡಿಯೋ : ವಿವಾದಿತ ಸ್ಥಳಕ್ಕೂ, ಈ ವಿಡಿಯೋ ಪ್ರದೇಶಕ್ಕೂ ವ್ಯತ್ಯಾಸವಿದೆ  : ಜಿಲ್ಲಾಧಿಕಾರಿ ಕೆ.ಎನ್.ರಮೇಶ್.. 

ದತ್ತಪೀಠದಲ್ಲಿ ಮುಸ್ಲಿಮರು ನಮಾಜ್ ವಿಡಿಯೋ : ವಿವಾದಿತ ಸ್ಥಳಕ್ಕೂ, ಈ ವಿಡಿಯೋ ಪ್ರದೇಶಕ್ಕೂ ವ್ಯತ್ಯಾಸವಿದೆ : ಜಿಲ್ಲಾಧಿಕಾರಿ ಕೆ.ಎನ್.ರಮೇಶ್.. 

May 21, 2022
Next Post
ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮ…! ರಾಜಪಥದಲ್ಲಿ ಆಕರ್ಷಕ ಪಥಸಂಚಲನ…! ಸ್ತಬ್ಧಚಿತ್ರಗಳ ಜೊತೆ ಸೇನಾ ಬಲ ಪ್ರದರ್ಶನ…! 

ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮ...! ರಾಜಪಥದಲ್ಲಿ ಆಕರ್ಷಕ ಪಥಸಂಚಲನ...! ಸ್ತಬ್ಧಚಿತ್ರಗಳ ಜೊತೆ ಸೇನಾ ಬಲ ಪ್ರದರ್ಶನ...! 

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology #belagavi #Btvdigital#Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಕೊನೆಗೂ ಫಿಕ್ಸ್ ಆಯ್ತು ಸಿಎಂ ದಾವೋಸ್ ಪ್ರವಾಸ..! ಮೇ 22ರ ಬೆಳಗ್ಗೆ ಹೊರಡಿಲಿರುವ ಸಿಎಂ ಬೊಮ್ಮಾಯಿ‌..!

BBMP ಎಲೆಕ್ಷನ್​ ಅನೌನ್ಸ್​ ಆಗ್ತಿದ್ದಂತೇ ಸಿಎಂ ಫುಲ್ ಅಲರ್ಟ್​..! ಬೆಂಗಳೂರು ಅಭಿವೃದ್ಧಿಗಾಗಿ ಅಷ್ಟ ದಿಕ್ಪಾಲಕರ ನೇಮಕ..!

May 21, 2022
ದೈನಂದಿನ ರಾಶಿ ಭವಿಷ್ಯ…! 22/05/22

ದೈನಂದಿನ ರಾಶಿ ಭವಿಷ್ಯ…! 22/05/22

May 21, 2022
ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!

May 21, 2022
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!

May 21, 2022
ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕಾಲು ಜಾರಿ ಬಿದ್ದ ಯುವಕ- ಯುವತಿ..! ಯುವತಿ ಸಾವು , ಯುವಕನ ಸ್ಥಿತಿ ಗಂಭೀರ..! 

ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕಾಲು ಜಾರಿ ಬಿದ್ದ ಯುವಕ- ಯುವತಿ..! ಯುವತಿ ಸಾವು , ಯುವಕನ ಸ್ಥಿತಿ ಗಂಭೀರ..! 

May 21, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಕೊನೆಗೂ ಫಿಕ್ಸ್ ಆಯ್ತು ಸಿಎಂ ದಾವೋಸ್ ಪ್ರವಾಸ..! ಮೇ 22ರ ಬೆಳಗ್ಗೆ ಹೊರಡಿಲಿರುವ ಸಿಎಂ ಬೊಮ್ಮಾಯಿ‌..!

BBMP ಎಲೆಕ್ಷನ್​ ಅನೌನ್ಸ್​ ಆಗ್ತಿದ್ದಂತೇ ಸಿಎಂ ಫುಲ್ ಅಲರ್ಟ್​..! ಬೆಂಗಳೂರು ಅಭಿವೃದ್ಧಿಗಾಗಿ ಅಷ್ಟ ದಿಕ್ಪಾಲಕರ ನೇಮಕ..!

May 21, 2022
ದೈನಂದಿನ ರಾಶಿ ಭವಿಷ್ಯ…! 22/05/22

ದೈನಂದಿನ ರಾಶಿ ಭವಿಷ್ಯ…! 22/05/22

May 21, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • BBMP ಎಲೆಕ್ಷನ್​ ಅನೌನ್ಸ್​ ಆಗ್ತಿದ್ದಂತೇ ಸಿಎಂ ಫುಲ್ ಅಲರ್ಟ್​..! ಬೆಂಗಳೂರು ಅಭಿವೃದ್ಧಿಗಾಗಿ ಅಷ್ಟ ದಿಕ್ಪಾಲಕರ ನೇಮಕ..!
  • ದೈನಂದಿನ ರಾಶಿ ಭವಿಷ್ಯ…! 22/05/22
  • ವಾಹನ ಸವಾರರಿಗೆ ಭರ್ಜರಿ ಗುಡ್​ನ್ಯೂಸ್…! ಪೆಟ್ರೋಲ್, ಡಿಸೇಲ್ ದರದಲ್ಲಿ ಭಾರೀ ಕಡಿತ ..! ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ..!
  • ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!
  • ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಕಾಲು ಜಾರಿ ಬಿದ್ದ ಯುವಕ- ಯುವತಿ..! ಯುವತಿ ಸಾವು , ಯುವಕನ ಸ್ಥಿತಿ ಗಂಭೀರ..! 
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In