• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home Cinema

ಪ್ರೀತಿಯ ಚಿರು ಮಗನಿಗೆ ಕಿಚ್ಚನ ದುಬಾರಿ ಗಿಫ್ಟ್​..! ಆ ಗಿಫ್ಟ್​ ಬಗ್ಗೆ ನೀವು ಕೇಳಿದ್ರೆ ಶಾಕ್​ ಆಗ್ತೀರ..!

November 24, 2020
in Cinema
Reading Time: 1 min read
0 0
0
ಪ್ರೀತಿಯ ಚಿರು ಮಗನಿಗೆ ಕಿಚ್ಚನ ದುಬಾರಿ ಗಿಫ್ಟ್​..! ಆ ಗಿಫ್ಟ್​ ಬಗ್ಗೆ ನೀವು ಕೇಳಿದ್ರೆ ಶಾಕ್​ ಆಗ್ತೀರ..!

 

ದಿನ ಉರುಳಿದ್ರೂ ಚಿರು ಸಾವಿನ ನೋವು ಎಲ್ಲರನ್ನ ಬೆಂಬಿಡದೆ ಕಾಡ್ತಿದೆ. ಅದ್ರಲ್ಲೂ ಚಿರು ಜೊತೆಗೆ ಕಿಚ್ಚನಿಗಿದ್ದ ಆ ಒಡನಾಟ, ಸಾಂಗತ್ಯ ನೆನಪು ಕರುನಾಡ ಮಾಣಿಕ್ಯ ಕಿಚ್ಚ ಸುದೀಪನನ್ನ ಇನ್ನೂ ಕಾಡ್ತಿದೆ. ಇದೀಗ ಕಿಚ್ಚ ಇದೇ ನನಪಿನಲ್ಲಿ ತಮ್ಮನಂತಿದ್ದ ಚಿರುನ ಮುದ್ದಾದ ಗಂಡು ಮಗುವಿಗೆ ದುಬಾರಿ ಉಡುಗೊರೆಯನ್ನೆ ಕೊಟ್ಟಿದ್ದಾರೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ಪ್ರೀತಿಯ ಕಾಣಿಕೆಯಾದ ಜೂನಿಯರ್​​ ಚಿರು ತೊಟ್ಟಿಲು ಶಾಸ್ತ್ರದ ಸಂಭ್ರಮ ಇತ್ತೀಚೆಗಷ್ಟೆ ನೆರವೇರಿತ್ತು. 4 ತಿಂಗಳನ್ನ 40 ವರ್ಷದಂತೆ ಕಳೆದು, ಯಾತನೆ ಅನುಭವಿಸಿದ ಕುಟುಂಬಕ್ಕೆ ವರವಾದಂತಿತ್ತು ಈ ಪುಟ್ಟ ಕಂದಮ್ಮ. ಅಕ್ಟೋಬರ್​​ 22 ರಂದು ಮೇಘನಾ-ಚಿರು ಕುಡಿ ಜನನವಾಯ್ತು. ಅಲ್ಲಿಂದ ಈ ಮಗುವನ್ನ ದೈವ ಸ್ವರೂಪದಂತೆ ಕುಟುಂಬ ನೋಡ್ತಿದೆ.

 

ಇನ್ನು ಒಂದೇ ತಾಯಿ ಮಕ್ಕಳಲ್ಲದಿದ್ದರು ಚಿರು-ಕಿಚ್ಚ ರಾಮ ಲಕ್ಷ್ಮಣರಂತಿದ್ದರು. ಇವ್ರಿಬ್ಬರ ಬಾಂಧವ್ಯದ ನಂಟು ಎರಡು ಮೂರು ವರ್ಷದ್ದಲ್ಲ. ಬರೋಬ್ಬರಿ 10 ವರ್ಷದ ಬಾಂಧವ್ಯ. ಸ್ವತಃ ಸಹೋದರರಂತೆ ಪ್ರೀತಿಯಿಂದ ಇದ್ದವರು ಇವರಿಬ್ಬರು. ಅಷ್ಟೇ ಯಾಕೆ ಚಿರು ಹರಟೆ, ಮಾತುಕತೆ, ಪಾರ್ಟಿ ಎಲ್ಲವೂ ಕಿಚ್ಚನ ಮನೆಯಲ್ಲಿ ನಡೆಯುತ್ತಿತ್ತು. ಕೇವಲ ಚಿರು ಮಾತ್ರವಲ್ಲ ಸರ್ಜಾ ಕುಟುಂಬ ಹಾಗೂ ಮೇಘನಾ ಕುಟುಂಬದಲ್ಲಿ ಒಬ್ಬರಾಗಿದ್ದವರು ಕಿಚ್ಚ ಸುದೀಪ್​. ಅಂದು ಧ್ರುವಾ ಸರ್ಜಾ ಮದುವೆಯಲ್ಲಿ ಬಂದು ನವಜೋಡಿಗೆ ಹರಸಿ ಹಾರೈಸಿದ್ರು ಕಿಚ್ಚ ಸುದೀಪ್. ಧ್ರುವಾ ಮದುವೆ ಕಾರ್ಯಗಳಿವೆ ಬೆನ್ನುಲಬಾಗಿ ನಿಂತಿದ್ರು.

ಜ್ಯೂನಿಯರ್​ ಚಿರುಗೆ ಡೈಮೆಂಡ್​​ ಪೆಂಡೆಂಟ್ ಗಿಫ್ಟ್​ ಕೊಟ್ಟ ಸುದೀಪ..!​

ಮಗುವಿನ ಜನನಕ್ಕೂ ಮುಂಚೆ ಧ್ರುವ ಸರ್ಜಾ ಬೆಳ್ಳಿ ತೊಟ್ಟಿಲನ್ನು ಖರೀದಿಸಿದ್ದು ಸಖತ್ ವೈರಲ್ ಆಗಿತ್ತು. ಹಾಗೇ ಬಾಲಕೃಷ್ಣನ ಕಲಘಟಿ ಬಣ್ಣದ ಚಂದನೇಯ ತೊಟ್ಟಿಲು ಉಡುಗೊರೆಯಾಗಿ ಕೊಟ್ಟಿದ್ದು, ಅದನ್ನ ನಾವು ಜ್ಯೂನಿಯರ್​ ಚಿರು ತೊಟ್ಟಿಲು ಶಾಸ್ತ್ರದಲ್ಲಿ ನೋಡಿದ್ವಿ. ಹೀಗೆ ಹಲವಾರು ಸೆಲೆಬ್ರಿಟಿಗಳು ಹಲವಾರು ಉಡುಗೊರೆಗಳನ್ನು ಕಳುಹಿಸಿದ್ದರು. ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಸರದಿ. ಯಸ್​. ಸುದೀಪ್​ ತಮ್ಮ ಮೋಸ್ಟ್​ ಅವೈಟೆಡ್​ ಸಿನಿಮಾ ಫ್ಯಾಂಟಮ್​ ಚಿತ್ರದ ಶೂಟಿಂಗ್​ಗಾಗಿ ಹೈದರಬಾದ್​ನಲ್ಲಿ ಇದ್ದಾರೆ. ಹೀಗಾಗಿ ಕಿಚ್ಚ ಚಿರು ಮಗುವನ್ನ ನೇರವಾಗಿ ನೋಡಿ ವಿಷ್​ ಮಾಡಲು ಆಗಿರಲಿಲ್ಲ. ಆದ್ರೆ ಫೋನ್​ ಮಾಡೋ ಮೂಲಕ ಕಿಚ್ಚ ಶುಭಾಶಯ ತಿಳಿಸಿದ್ರು. ಈಗ ಕಿಚ್ಚ ಹೈದರಬಾದ್​ನಲ್ಲೇ ಇದ್ದುಕೊಂಡು ಚಿರು ಮಗುವಿಗೆ ದುಬಾರಿ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ..

ವರದ ನಾಯಕ ಸಿನಿಮಾದಲ್ಲಿ ಸುದೀಪ್​ ಮತ್ತು ಚಿರು ಸಹೋದರರಾಗಿ ಬಣ್ಣ ಹಚ್ಚಿದ್ರು.. ನಿಜ ಜೀವನದಲ್ಲೂ ಹಾಗೇ ಇದ್ರು.. ಇದೀಗ ಸಹೋದರರ ಮಗುವಿಗೆ ಸುದೀಪ್​ ಡೈಮಂಡ್​ ಪೆಂಡೆಂಟ್​ ಗಿಫ್ಟ್​ ಕೊಟ್ಟಿದ್ದಾರೆ..ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ..

Tags: #Baby#Btvnews#chiranjeevi_sarja#gift#kiccha_sudeep#Meghana_Raj
ShareTweetSendSharePinShare
Previous Post

ಹೊಸ ಹೇರ್​ಸ್ಟೈಲ್​​ನಲ್ಲಿ ‘ದುಬಾರಿ’ ಹುಡುಗ ಮಿಂಚಿಂಗ್​..! ಬ್ಯುಸಿ ಶೆಡ್ಯೂಲ್​​ ಮಧ್ಯೆಯೂ ಧ್ರುವ ಹೋಗಿದ್ದೆಲ್ಲಿಗೆ..?

Next Post

ಮಾಲ್ಡೀವ್ಸ್​​ ಕಡಲಿನಲ್ಲಿ ‘ಪೊರ್ಕಿ’ ಬೆಡಗಿಯ ಮೋಜು-ಮಸ್ತಿ..! ಪ್ರಣಿತಾ ಸ್ಕೂಬಾ ಡೈವ್​​​ ವಿಡಿಯೋ ನೆಟ್​​ವರ್ಲ್ಡ್​ನಲ್ಲಿ ವೈರಲ್​​..!

Related Posts

Bairagee Movie Review… ಹುಲಿ ಶಿವಪ್ಪ ವರ್ಸಸ್ ಕರ್ಣನ ಕದನ.. ‘ಬೈರಾಗಿ’ ಮನರಂಜನೆಯ ರಸದೌತಣ…

Bairagee Movie Review… ಹುಲಿ ಶಿವಪ್ಪ ವರ್ಸಸ್ ಕರ್ಣನ ಕದನ.. ‘ಬೈರಾಗಿ’ ಮನರಂಜನೆಯ ರಸದೌತಣ…

July 1, 2022
ಪವಿತ್ರಾ ಜೊತೆಗಿನ ಸಂಬಂಧ ತುಂಬಾ ಪವಿತ್ರವಾದದ್ದು… ಈ ‘ಪವಿತ್ರ’ ಸಂಬಂಧ ಮುಂದೆ ಯಾವ ತಿರುವು ಪಡೆಯುತ್ತೋ ಗೊತ್ತಿಲ್ಲ: ನಟ ನರೇಶ್​..

ಪವಿತ್ರಾ ಜೊತೆಗಿನ ಸಂಬಂಧ ತುಂಬಾ ಪವಿತ್ರವಾದದ್ದು… ಈ ‘ಪವಿತ್ರ’ ಸಂಬಂಧ ಮುಂದೆ ಯಾವ ತಿರುವು ಪಡೆಯುತ್ತೋ ಗೊತ್ತಿಲ್ಲ: ನಟ ನರೇಶ್​..

July 1, 2022
ಎಲ್ಲರ ಜೊತೆ ಸಂಬಂಧ ಕಟ್ಟಿದ್ರೆ ಬದುಕೋದು ಹೇಗೆ… ನನ್ನ ಬಗ್ಗೆ ರಮ್ಯಾ ಸುಮ್ಮನೆ ಅಪಪ್ರಚಾರ ಮಾಡ್ತಿದ್ದಾರೆ: ಪವಿತ್ರಾ ಲೋಕೇಶ್…

ಎಲ್ಲರ ಜೊತೆ ಸಂಬಂಧ ಕಟ್ಟಿದ್ರೆ ಬದುಕೋದು ಹೇಗೆ… ನನ್ನ ಬಗ್ಗೆ ರಮ್ಯಾ ಸುಮ್ಮನೆ ಅಪಪ್ರಚಾರ ಮಾಡ್ತಿದ್ದಾರೆ: ಪವಿತ್ರಾ ಲೋಕೇಶ್…

July 1, 2022
ಹಣಕ್ಕೆ ಆಸೆ ಪಡೋದಾದ್ರೆ ನಾನು ಯಾಕೆ ಅವರ ಜೊತೆ ಇರ್ತಿದ್ದೆ…?: ಪವಿತ್ರಾ ಲೋಕೇಶ್..!

ಹಣಕ್ಕೆ ಆಸೆ ಪಡೋದಾದ್ರೆ ನಾನು ಯಾಕೆ ಅವರ ಜೊತೆ ಇರ್ತಿದ್ದೆ…?: ಪವಿತ್ರಾ ಲೋಕೇಶ್..!

July 1, 2022
ನರೇಶ್, ನನ್ನದು ಸ್ನೇಹಕ್ಕೂ ಮೀರಿದ ಸಂಬಂಧ… ಈ ಸಂಬಂಧ ಮುಂದೆ ಯಾವ ಹಂತಕ್ಕೂ ಹೋಗಬಹುದು: ಪವಿತ್ರಾ ಲೋಕೇಶ್​..!

ನರೇಶ್, ನನ್ನದು ಸ್ನೇಹಕ್ಕೂ ಮೀರಿದ ಸಂಬಂಧ… ಈ ಸಂಬಂಧ ಮುಂದೆ ಯಾವ ಹಂತಕ್ಕೂ ಹೋಗಬಹುದು: ಪವಿತ್ರಾ ಲೋಕೇಶ್​..!

July 1, 2022
ಪವಿತ್ರಾ ಅವರು ನನ್ನ ಸ್ನೇಹಿತೆ.. ನಾನು ಡಿವೋರ್ಸ್ ಕೊಡ್ತಿರೋದನ್ನ ಪವಿತ್ರಾ ಲೋಕೇಶ್​ಗೆ ಕನೆಕ್ಟ್ ಮಾಡಬೇಡಿ : ನಟ ನರೇಶ್​..

ಪವಿತ್ರಾ ಅವರು ನನ್ನ ಸ್ನೇಹಿತೆ.. ನಾನು ಡಿವೋರ್ಸ್ ಕೊಡ್ತಿರೋದನ್ನ ಪವಿತ್ರಾ ಲೋಕೇಶ್​ಗೆ ಕನೆಕ್ಟ್ ಮಾಡಬೇಡಿ : ನಟ ನರೇಶ್​..

June 30, 2022
Next Post
ಮಾಲ್ಡೀವ್ಸ್​​ ಕಡಲಿನಲ್ಲಿ ‘ಪೊರ್ಕಿ’ ಬೆಡಗಿಯ ಮೋಜು-ಮಸ್ತಿ..!  ಪ್ರಣಿತಾ ಸ್ಕೂಬಾ ಡೈವ್​​​ ವಿಡಿಯೋ ನೆಟ್​​ವರ್ಲ್ಡ್​ನಲ್ಲಿ ವೈರಲ್​​..!

ಮಾಲ್ಡೀವ್ಸ್​​ ಕಡಲಿನಲ್ಲಿ ‘ಪೊರ್ಕಿ’ ಬೆಡಗಿಯ ಮೋಜು-ಮಸ್ತಿ..! ಪ್ರಣಿತಾ ಸ್ಕೂಬಾ ಡೈವ್​​​ ವಿಡಿಯೋ ನೆಟ್​​ವರ್ಲ್ಡ್​ನಲ್ಲಿ ವೈರಲ್​​..!

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannadanews #Kannada_news #Kannada_news_Channel #Karnataka #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron Russia State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಬೆಂಗಳೂರು ನಗರ ಡಿಸಿ ಮಂಜುನಾಥ್ ಎತ್ತಂಗಡಿ… ಸಂಗಪ್ಪ ಬೆಂಗಳೂರು ನಗರದ ನೂತನ ಡಿಸಿ…

ಬೆಂಗಳೂರು ನಗರ ಡಿಸಿ ಮಂಜುನಾಥ್ ಎತ್ತಂಗಡಿ… ಸಂಗಪ್ಪ ಬೆಂಗಳೂರು ನಗರದ ನೂತನ ಡಿಸಿ…

July 1, 2022
ಮಹಾರಾಷ್ಟ್ರ ಆಯ್ತು ತೆಲಂಗಾಣದ ಮೇಲೆ ಬಿಜೆಪಿ ಕಣ್ಣು… ಕಾರ್ಯಕಾರಿಣಿಗೂ ಮುನ್ನ ಬಿಜೆಪಿ ಮೆಗಾ ರೋಡ್ ಶೋ…

ಮಹಾರಾಷ್ಟ್ರ ಆಯ್ತು ತೆಲಂಗಾಣದ ಮೇಲೆ ಬಿಜೆಪಿ ಕಣ್ಣು… ಕಾರ್ಯಕಾರಿಣಿಗೂ ಮುನ್ನ ಬಿಜೆಪಿ ಮೆಗಾ ರೋಡ್ ಶೋ…

July 1, 2022
ಜೀವ ಬೆದರಿಕೆ ಇದೆಯೆಂದು ಜೂನ್ 15 ರಂದೇ ದೂರು ಕೊಟ್ಟಿದ್ದ ಕನ್ಹಯ್ಯ ಲಾಲ್…

ಕನ್ಹಯ್ಯ ಲಾಲ್ ಹತ್ಯೆ… ಮತ್ತಿಬ್ಬರು ಆರೋಪಿಗಳು ಅರೆಸ್ಟ್…

July 1, 2022
Bairagee Movie Review… ಹುಲಿ ಶಿವಪ್ಪ ವರ್ಸಸ್ ಕರ್ಣನ ಕದನ.. ‘ಬೈರಾಗಿ’ ಮನರಂಜನೆಯ ರಸದೌತಣ…

Bairagee Movie Review… ಹುಲಿ ಶಿವಪ್ಪ ವರ್ಸಸ್ ಕರ್ಣನ ಕದನ.. ‘ಬೈರಾಗಿ’ ಮನರಂಜನೆಯ ರಸದೌತಣ…

July 1, 2022
ಭ್ರಷ್ಟಾಚಾರದಲ್ಲಿ ಕರ್ನಾಟಕ ಸರ್ಕಾರ ಮೊದಲ ಸ್ಥಾನದಲ್ಲಿದೆ… ರಾಹುಲ್ ಗಾಂಧಿ ಕಿಡಿ…

ಅದೊಂದು ದುರದೃಷ್ಟಕರ ಸಂಗತಿ…  ಹಿಂಸೆಯಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ…

July 1, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಬೆಂಗಳೂರು ನಗರ ಡಿಸಿ ಮಂಜುನಾಥ್ ಎತ್ತಂಗಡಿ… ಸಂಗಪ್ಪ ಬೆಂಗಳೂರು ನಗರದ ನೂತನ ಡಿಸಿ…

ಬೆಂಗಳೂರು ನಗರ ಡಿಸಿ ಮಂಜುನಾಥ್ ಎತ್ತಂಗಡಿ… ಸಂಗಪ್ಪ ಬೆಂಗಳೂರು ನಗರದ ನೂತನ ಡಿಸಿ…

July 1, 2022
ಮಹಾರಾಷ್ಟ್ರ ಆಯ್ತು ತೆಲಂಗಾಣದ ಮೇಲೆ ಬಿಜೆಪಿ ಕಣ್ಣು… ಕಾರ್ಯಕಾರಿಣಿಗೂ ಮುನ್ನ ಬಿಜೆಪಿ ಮೆಗಾ ರೋಡ್ ಶೋ…

ಮಹಾರಾಷ್ಟ್ರ ಆಯ್ತು ತೆಲಂಗಾಣದ ಮೇಲೆ ಬಿಜೆಪಿ ಕಣ್ಣು… ಕಾರ್ಯಕಾರಿಣಿಗೂ ಮುನ್ನ ಬಿಜೆಪಿ ಮೆಗಾ ರೋಡ್ ಶೋ…

July 1, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಬೆಂಗಳೂರು ನಗರ ಡಿಸಿ ಮಂಜುನಾಥ್ ಎತ್ತಂಗಡಿ… ಸಂಗಪ್ಪ ಬೆಂಗಳೂರು ನಗರದ ನೂತನ ಡಿಸಿ…
  • ಮಹಾರಾಷ್ಟ್ರ ಆಯ್ತು ತೆಲಂಗಾಣದ ಮೇಲೆ ಬಿಜೆಪಿ ಕಣ್ಣು… ಕಾರ್ಯಕಾರಿಣಿಗೂ ಮುನ್ನ ಬಿಜೆಪಿ ಮೆಗಾ ರೋಡ್ ಶೋ…
  • ಕನ್ಹಯ್ಯ ಲಾಲ್ ಹತ್ಯೆ… ಮತ್ತಿಬ್ಬರು ಆರೋಪಿಗಳು ಅರೆಸ್ಟ್…
  • Bairagee Movie Review… ಹುಲಿ ಶಿವಪ್ಪ ವರ್ಸಸ್ ಕರ್ಣನ ಕದನ.. ‘ಬೈರಾಗಿ’ ಮನರಂಜನೆಯ ರಸದೌತಣ…
  • ಅದೊಂದು ದುರದೃಷ್ಟಕರ ಸಂಗತಿ…  ಹಿಂಸೆಯಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ…
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In