• Home
  • About Us
  • Contact Us
No Result
View All Result
Btvnewslive.com
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Live
Btvnewslive.com
No Result
View All Result
Home Cinema

ಬಾಲಿವುಡ್​ ನಟ ಸುಶಾಂತ್​ ಸಿಂಗ್​ಗೆ ಪತ್ರ ಬರೆದ ರಿಯಾ ಚಕ್ರವರ್ತಿ ! ಇಲ್ಲದ ಪ್ರಿಯಕರನಿಗೆ ಬರೆದ ಪತ್ರದಲ್ಲಿ ಏನಿದೆ ಗೊತ್ತಾ ?

July 14, 2020
in Cinema
Reading Time: 1 min read
0 0
0
ಬಾಲಿವುಡ್​ ನಟ ಸುಶಾಂತ್​ ಸಿಂಗ್​ಗೆ ಪತ್ರ ಬರೆದ ರಿಯಾ ಚಕ್ರವರ್ತಿ ! ಇಲ್ಲದ ಪ್ರಿಯಕರನಿಗೆ ಬರೆದ ಪತ್ರದಲ್ಲಿ ಏನಿದೆ ಗೊತ್ತಾ ?

ಬಾಲಿವುಡ್​ನ ಎಂ ಎಸ್​ ಧೋನಿ ಖ್ಯಾತಿಯ ಸುಶಾಂತ್ ಸಿಂಗ್ ಸಾವನ್ನಪ್ಪಿ ಇಂದಿಗೆ ಒಂದು ತಿಂಗಳಾಗಿದ್ದು, ಪ್ರೇಮಿಯ ನೆನೆದು ಸುಶಾಂತ್ ಗರ್ಲ್​ ಫ್ರೆಂಡ್ ರಿಯಾ ಚಕ್ರವರ್ತಿ ಭಾವೋದ್ವೇಗದ ಪತ್ರ ಬರೆಯುವುದರ ಮೂಲಕ ಕಂಬನಿ ಮಿಡಿದಿದ್ದಾರೆ.

 

ಕಿರುತೆರೆ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟು ಸಕ್ಸಸ್ ಫುಲ್ ಸಿನಿಮಾಗಳನ್ನು ಮಾಡಿ ಬಿಟೌನ್​ನಲ್ಲಿ ಶೈನ್​ ಆಗುತ್ತಿರುವ ವೇಳೆಯಲ್ಲೇ, ಸುಶಾಂತ್ ಜೂನ್​ 14ರ ಭಾನುವಾರ ಚಿರನಿದ್ರೆಗೆ ಜಾರಿದ್ದರು. ಸುಮಾರು 11 ಸಿನಿಮಾಗಳಲ್ಲಿ ನಟಿಸಿರುವ ಸುಶಾಂತ್ ಸಾವು ಕೇವಲ ಬಾಲಿವುಡ್​ ನಲ್ಲಿ ಮಾತ್ರವಲ್ಲದೇ ದೇಶವ್ಯಾಪಿ ಸದ್ದು ಮಾಡಿತು.

 

ಸುಶಾಂತ್ ಸಾವು ಆಕಸ್ಮಿಕವಲ್ಲ. ಕಾಣದ ಕೈಗಳ ಕೈವಾಡವಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗುರಿಯಾಯಿತು. ಇನ್ನು ಸುಶಾಂತ್ ಸಿಂಗ್ ಸಾವು ಪ್ರೀ ಪ್ಲ್ಯಾನ್ ಮರ್ಡರ್ ಎಂದು ಹೇಳುವುದರ ಮೂಲಕ ಬಾಲಿವುಡ್‍ನಲ್ಲಿನ ನೆಪಟೋಯಿಸಂ ಮತ್ತು ನಿರ್ದೇಶಕ ಕರಣ್ ಜೋಹರ್ ವಿರುದ್ಧ ಕಂಗನಾ ರಾಣಾವತ್ ಕಿಡಿಕಾರಿದ್ದರು.

ಜನಪ್ರತಿನಿಧಿಗಳು ಮಾದರಿ ಆಗೋದಂದ್ರೆ ಹೀಗೆ…! ಕೋರೋನಾ ಸೋಂಕಿತರ ಜೊತೆ ಸಂಸದ ಡಿ ಕೆ ಸುರೇಶ್ ಹೇಗೆ ನಡ್ಕೊಂಡ್ರು ಗೊತ್ತಾ ?

ಸುಶಾಂತ್ ನಿಧನಹೊಂದಿ ಒಂದು ತಿಂಗಳಾದರು ಆತನ ಸಾವಿನ ಬಗ್ಗೆ ಯಾವುದೇ ಪೋಸ್ಟ್​ಗಳನ್ನು ಅಪ್​ಲೋಡ್​ ಮಾಡದ ರಿಯಾ ಕೊನೆಗೂ ಮೌನ ಮುರಿದಿದ್ದಾರೆ. ಸುಶಾಂತ್ ಜೊತೆಗಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ.

 

‘ನೀನು ಇಲ್ಲ ಎಂದು ತಿಳಿದ ಕ್ಷಣದಿಂದ ಇದುವರೆಗೂ ನನ್ನ ಭಾವನೆಗಳನ್ನು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಭಾವನೆಗಳನ್ನು ಎದುರಿಸಲು ಇನ್ನೂ ನಾನು ಹರಸಾಹಸ ಮಾಡುತ್ತಿದ್ದೇನೆ. ಮನಸ್ಸಿನಲ್ಲಿ ಆಗಿರುವ ಗಾಯ ಇನ್ನೂ ವಾಸಿಯಾಗಿಲ್ಲ. ನನಗೆ ಪ್ರೀತಿಯ ಮೇಲೆ ನಂಬಿಕೆ ಬರುವಂತೆ ಮಾಡಿ, ಜೀವನ ಪಾಠಗಳನ್ನು ಹೇಳಿಕೊಟ್ಟ ವ್ಯಕ್ತಿ ನೀನು. ಪ್ರತಿ ದಿನ ನಾನು ನಿನ್ನಿಂದ ಸಾಕಷ್ಟು ವಿಷಯಗಳ ಬಗ್ಗೆ ಕಲಿತಿದ್ದೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’ ಎಂದು ರಿಯಾ ಹೇಳಿದ್ದಾರೆ.

ನನಗೆ ತಿಳಿದಿದೆ ಈಗ ನೀನು ತುಂಬಾ ಶಾಂತಿಯಿರುವ ಜಾಗದಲ್ಲಿ ನೆಲಸಿದ್ದೀಯಾ. ಚಂದ್ರ, ನಕ್ಷತ್ರಗಳು, ಗ್ಯಾಲಾಕ್ಸಿ ಶ್ರೇಷ್ಠ ಭೌತಶಾಸ್ತ್ರಜ್ಞನನ್ನು ತೆರೆದ ಬಾವುಗಳಿಂದ ಸ್ವಾಗತಿಸಿವೆ ಎಂದುಕೊಳ್ಳುತ್ತೇನೆ. ಜಗತ್ತು ಕಂಡ ಅತಿ ದೊಡ್ಡ ಅದ್ಭುತ ನೀನು. ಪರಾನುಭೂತಿ ಮತ್ತು ಸಂತೋಷದಿಂದ ತುಂಬಿರುವ ನೀವು ಶೂಟಿಂಗ್ ಸ್ಟಾರ್. ನನ್ನ ಶೂಟಿಂಗ್ ತಾರೆ ಮತ್ತೆ ನನ್ನ ಬಳಿಗೆ ಮರಳಿ ಬರಲಿ ಎಂದು ಬಯಸುತ್ತೇನೆ’ ರಿಯಾ ಹೇಳಿದ್ದಾರೆ.

ನಗರದ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿ ಬಿ.ಎನ್.‌ಸ್ಪಂದನಾ 600ಕ್ಕೆ 582 ಅಂಕ! ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ‌ ಸ್ಥಾನ!

ನಮ್ಮಿಬ್ಬರ ಮಧ್ಯೆ ಇದ್ದ ಪ್ರೀತಿ ನಿಜವಾಗಿತ್ತು. ನಮ್ಮಿಬ್ಬರ ಆಚೆಯೂ ಈ ಪ್ರೀತಿಯಿದೆ ಎಂದು ನೀವು ಹೇಳಿದ್ದಿರಿ. ಎಲ್ಲರನ್ನು ನೀನು ಮುಕ್ತ ಮನಸ್ಸಿನಿಂದ ಪ್ರೀತಿಸುತ್ತಿದ್ದೆ. ನಮ್ಮ ಪ್ರೀತಿ ಏನೆಂದು ತೋರಿಸಿದ್ದೀರಿ. ನಿನ್ನನ್ನು ಕಳೆದುಕೊಂಡು ಇಂದಿಗೆ 30 ದಿನವಾಯಿತು, ಆದರೆ ಜೀವನದ ಕೊನೆವರೆಗೂ ನಾನೂ ನಿನ್ನನ್ನು ಪ್ರೀತಿಸುತ್ತೇನೆ’ ಎಂದು ರಿಯಾ ಚಕ್ರವರ್ತಿ ಬರೆದುಕೊಂಡಿದ್ದಾರೆ.

https://www.instagram.com/p/CCnBR95HAmO/?igshid=1q2sh8u5djumm

 

Tags: #actress#Emotional_Post#Rhea_Chakraborty#Sushant_singh_rajput
ShareTweetSendSharePinShare
Previous Post

‘ಎಣ್ಣೆ ಬೇಕು ಅಣ್ಣಾ’ ಅಂತಿದ್ದವರಿಗೆ ರಾಜ್ಯಸರ್ಕಾರ ಕೊಡ್ತು ಬಿಗ್ ಶಾಕ್ ! ಏನದು.. ? ಈ ಸುದ್ದಿ ಓದಿ !

Next Post

ಬಿತ್ತಿ-ಬೆಳೆದ ರೈತನ ಮಗನಿಗೆ 9ನೇ ರಾಂಕ್: ಫಸಲು ಕೈಗೆಟಕುವ ಕಾಲ

Related Posts

ನ್ಯಾಚುರಲ್ ಸ್ಟಾರ್ ನಾನಿ ‘ದಸರಾ’ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್…

ನ್ಯಾಚುರಲ್ ಸ್ಟಾರ್ ನಾನಿ ‘ದಸರಾ’ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್…

January 30, 2023
ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಮಂದೀಪ್ ರಾಯ್ ಹೃದಯಾಘಾತದಿಂದ ನಿಧ‌ನ…

ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಮಂದೀಪ್ ರಾಯ್ ಹೃದಯಾಘಾತದಿಂದ ನಿಧ‌ನ…

January 29, 2023
ಮಾಲ್ಡೀವ್ಸ್​​​​ನಲ್ಲಿ ವಿಜಯ್​ ದೇವರಕೊಂಡ ಜೊತೆ ರಶ್ಮಿಕಾ ಡೇಟಿಂಗ್​..? ಫ್ಯಾನ್ಸ್​ ಕೇಳಿದ ಪ್ರಶ್ನೆಗೆ ಕೆಂಡಕಾರಿದ ಚಷ್ಮಾ ಸುಂದ್ರಿ..! 

ಮಾಲ್ಡೀವ್ಸ್​​​​ನಲ್ಲಿ ವಿಜಯ್​ ದೇವರಕೊಂಡ ಜೊತೆ ರಶ್ಮಿಕಾ ಡೇಟಿಂಗ್​..? ಫ್ಯಾನ್ಸ್​ ಕೇಳಿದ ಪ್ರಶ್ನೆಗೆ ಕೆಂಡಕಾರಿದ ಚಷ್ಮಾ ಸುಂದ್ರಿ..! 

January 28, 2023
ಡಾಲಿ ಧನಂಜಯ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್…

ಡಾಲಿ ಧನಂಜಯ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಟೈಟಲ್ ಫಿಕ್ಸ್…

January 27, 2023
ಸಾಕ್ಷಾತ್ಕಾರ ಸಿನಿಮಾ‌ ಖ್ಯಾತಿಯ ನಟಿ ಜಮುನಾ ಇನ್ನಿಲ್ಲ..

ಸಾಕ್ಷಾತ್ಕಾರ ಸಿನಿಮಾ‌ ಖ್ಯಾತಿಯ ನಟಿ ಜಮುನಾ ಇನ್ನಿಲ್ಲ..

January 27, 2023
ಮೊದಲ ಬಾರಿಗೆ ನಾಯಕನಟನಾಗಿದ್ದ ಪ್ರಮೋದ್ ಶೆಟ್ಟಿಗೆ ಶಾಕ್… ನಿರ್ಮಾಪಕ ಅರೆಸ್ಟ್ ಆಗ್ತಿದ್ದಂತೆ ಅರ್ಧಕ್ಕೆ ನಿಂತ ಸಿನಿಮಾ…

ಮೊದಲ ಬಾರಿಗೆ ನಾಯಕನಟನಾಗಿದ್ದ ಪ್ರಮೋದ್ ಶೆಟ್ಟಿಗೆ ಶಾಕ್… ನಿರ್ಮಾಪಕ ಅರೆಸ್ಟ್ ಆಗ್ತಿದ್ದಂತೆ ಅರ್ಧಕ್ಕೆ ನಿಂತ ಸಿನಿಮಾ…

January 27, 2023
Next Post
ಬಿತ್ತಿ-ಬೆಳೆದ ರೈತನ ಮಗನಿಗೆ 9ನೇ ರಾಂಕ್: ಫಸಲು ಕೈಗೆಟಕುವ ಕಾಲ

ಬಿತ್ತಿ-ಬೆಳೆದ ರೈತನ ಮಗನಿಗೆ 9ನೇ ರಾಂಕ್: ಫಸಲು ಕೈಗೆಟಕುವ ಕಾಲ

BROWSE BY CATEGORIES

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #Case #cm #government #Kannada_news #Kannada_news_Channel #minister #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore BJP BreakingNews BreakingNewsinKannada Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar kannada KannadaLatestNews Kannada News Kannada News Channel KannadaNewsHeadlines KannadaNewsToday KarnatakaLatestNews KarnatakaNews LatestNews Mysore State Today Rashi Bhavishya Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 31/01/23

January 30, 2023
ಜೆಡಿಎಸ್​​​​-ಕಾಂಗ್ರೆಸ್​​​​​ಗೆ ಸುಧಾಕರ್​ ಮಾಸ್ಟರ್​ ಸ್ಟ್ರೋಕ್​​​… ಬಾಗೇಪಲ್ಲಿ, ಚಿಂತಾಮಣಿಯ ಹಲವು ನಾಯಕರು ಬಿಜೆಪಿಗೆ..!

ಜೆಡಿಎಸ್​​​​-ಕಾಂಗ್ರೆಸ್​​​​​ಗೆ ಸುಧಾಕರ್​ ಮಾಸ್ಟರ್​ ಸ್ಟ್ರೋಕ್​​​… ಬಾಗೇಪಲ್ಲಿ, ಚಿಂತಾಮಣಿಯ ಹಲವು ನಾಯಕರು ಬಿಜೆಪಿಗೆ..!

January 30, 2023
ಉತ್ತರ ವಿಭಾಗದ ಡಿಸಿಪಿ ಯಾಗಿ ಡಿ ದೇವರಾಜ್​ ಚಾರ್ಜ್…!

ಉತ್ತರ ವಿಭಾಗದ ಡಿಸಿಪಿ ಯಾಗಿ ಡಿ ದೇವರಾಜ್​ ಚಾರ್ಜ್…!

January 30, 2023
ಸಮಂತಾ ಮಾಜಿ ಗಂಡನ ಜೊತೆಗಿನ ಮದುವೆ ಸುದ್ದಿಯ ಬಗ್ಗೆ ಶೋಭಿತಾ ಸ್ಪಷ್ಟನೆ..

ಸಮಂತಾ ಮಾಜಿ ಗಂಡನ ಜೊತೆಗಿನ ಮದುವೆ ಸುದ್ದಿಯ ಬಗ್ಗೆ ಶೋಭಿತಾ ಸ್ಪಷ್ಟನೆ..

January 30, 2023
ಫೆ.6ರಂದು ರಾಜ್ಯಕ್ಕೆ ಮೋದಿ ಆಗಮನ.. ಬ್ಯಾಕ್ ಟು ಬ್ಯಾಕ್ ಎಂಟ್ರಿಯಿಂದ ಕಾಂಗ್ರೆಸ್ -ಜೆಡಿಎಸ್​ಗೆ ಟೆನ್ಷನ್..!

ಫೆ.6ರಂದು ರಾಜ್ಯಕ್ಕೆ ಮೋದಿ ಆಗಮನ.. ಬ್ಯಾಕ್ ಟು ಬ್ಯಾಕ್ ಎಂಟ್ರಿಯಿಂದ ಕಾಂಗ್ರೆಸ್ -ಜೆಡಿಎಸ್​ಗೆ ಟೆನ್ಷನ್..!

January 30, 2023

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ದೈನಂದಿನ ರಾಶಿ ಭವಿಷ್ಯ…! 29/01/23

ದೈನಂದಿನ ರಾಶಿ ಭವಿಷ್ಯ..! 31/01/23

January 30, 2023
ಜೆಡಿಎಸ್​​​​-ಕಾಂಗ್ರೆಸ್​​​​​ಗೆ ಸುಧಾಕರ್​ ಮಾಸ್ಟರ್​ ಸ್ಟ್ರೋಕ್​​​… ಬಾಗೇಪಲ್ಲಿ, ಚಿಂತಾಮಣಿಯ ಹಲವು ನಾಯಕರು ಬಿಜೆಪಿಗೆ..!

ಜೆಡಿಎಸ್​​​​-ಕಾಂಗ್ರೆಸ್​​​​​ಗೆ ಸುಧಾಕರ್​ ಮಾಸ್ಟರ್​ ಸ್ಟ್ರೋಕ್​​​… ಬಾಗೇಪಲ್ಲಿ, ಚಿಂತಾಮಣಿಯ ಹಲವು ನಾಯಕರು ಬಿಜೆಪಿಗೆ..!

January 30, 2023

Categories

  • Astrology
  • Biggboss
  • Cinema
  • Crime
  • Devanahalli
  • dharavad
  • Food
  • Hasan
  • Health
  • Latest News
  • Lifestyle
  • National
  • Political
  • protest
  • Sports
  • Sporys
  • State
    • Ballary
    • Belagavi
    • Bengaluru
    • Bidar
    • Chamarajanagara
    • Chitradurga
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Shivamogga
    • Uttara Kannada(Karwar)
    • Vijayapura
  • Uncategorized
  • Viral Video
  • World

Recent News

  • ದೈನಂದಿನ ರಾಶಿ ಭವಿಷ್ಯ..! 31/01/23
  • ಜೆಡಿಎಸ್​​​​-ಕಾಂಗ್ರೆಸ್​​​​​ಗೆ ಸುಧಾಕರ್​ ಮಾಸ್ಟರ್​ ಸ್ಟ್ರೋಕ್​​​… ಬಾಗೇಪಲ್ಲಿ, ಚಿಂತಾಮಣಿಯ ಹಲವು ನಾಯಕರು ಬಿಜೆಪಿಗೆ..!
  • ಉತ್ತರ ವಿಭಾಗದ ಡಿಸಿಪಿ ಯಾಗಿ ಡಿ ದೇವರಾಜ್​ ಚಾರ್ಜ್…!
  • ಸಮಂತಾ ಮಾಜಿ ಗಂಡನ ಜೊತೆಗಿನ ಮದುವೆ ಸುದ್ದಿಯ ಬಗ್ಗೆ ಶೋಭಿತಾ ಸ್ಪಷ್ಟನೆ..
  • ಫೆ.6ರಂದು ರಾಜ್ಯಕ್ಕೆ ಮೋದಿ ಆಗಮನ.. ಬ್ಯಾಕ್ ಟು ಬ್ಯಾಕ್ ಎಂಟ್ರಿಯಿಂದ ಕಾಂಗ್ರೆಸ್ -ಜೆಡಿಎಸ್​ಗೆ ಟೆನ್ಷನ್..!
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In