• Home
  • About Us
  • Contact Us
No Result
View All Result
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
LIVE
Btv News Live
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery
No Result
View All Result
Live
Btv News Live
No Result
View All Result
Home State Bengaluru

ಆರೋಗ್ಯ ಕವಚ ಯೋಜನೆಯಲ್ಲಿ 300 ಕೋಟಿ ಗೋಲ್ ಮಾಲ್..! IAS ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ದ ತನಿಖೆಗೆ ಅನುಮತಿ ನೀಡುವಂತೆ ಹೈಕೋರ್ಟ್ ಸೂಚನೆ…

August 4, 2022
in Bengaluru, Crime, Latest News, State
Reading Time: 1 min read
0 0
0
ಆರೋಗ್ಯ ಕವಚ ಯೋಜನೆಯಲ್ಲಿ 300 ಕೋಟಿ ಗೋಲ್ ಮಾಲ್..! IAS ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ದ ತನಿಖೆಗೆ ಅನುಮತಿ ನೀಡುವಂತೆ ಹೈಕೋರ್ಟ್ ಸೂಚನೆ…

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಆರೋಗ್ಯ ಕವಚ ಯೋಜನೆಯಲ್ಲಿ ನೂರಾರು ಕೋಟಿ ಗೋಲ್ ಮಾಲ್ ಮಾಡಲಾಗಿದೆ.  300 ಕೋಟಿ ಗೋಲ್ ಮಾಲ್ ನಲ್ಲಿ IAS ಅಧಿಕಾರಿಗೆ ಸಂಕಷ್ಟ ಎದುರಾಗಿದೆ.   IAS ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ವಿರುದ್ದ ತನಿಖೆಗೆ ಅನುಮತಿ ನೀಡುವಂತೆ ಹೈಕೋರ್ಟ್  ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ಬಗ್ಗೆ  ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಲ್ಲಿಸಿದ್ದ ದೂರು, 2008-2018 ವರೆಗು ಬಡವರಿಗೆ ಉಚಿತ ಆಬ್ಯೂಲೇನ್ಸ್ ವ್ಯವಸ್ಥೆ ನೀಡಲು ಸರ್ಕಾರ ಟೆಂಡರ್ ನೀಡಿತ್ತು, ಆರೋಗ್ಯ ಕವಚ ಯೋಜನೆಯಲ್ಲಿ ಆ್ಯಬ್ಯೂಲೇನ್ಸ್ ನೀಡಲು GVK ಕಂಪನಿಗೆ ಟೆಂಡರ್ ನೀಡಲಾಗಿತ್ತು. 2018 ರಲ್ಲಿ ಟೆಂಡರ್ ಅವಧಿ ಮುಗಿದಿದ್ರು GVK ಕಂಪನಿಗೆ ಅಕ್ರಮವಾಗಿ ಹಣ ಬಿಡುಗಡೆ ಮಾಡಲಾಗಿದೆ.  ಆರೋಗ್ಯ ಕವಚ ಯೋಜನೆಯಲ್ಲಿ GVK ಕಂಪನಿಗೆ ನೂರಾರು ಕೋಟಿ ಹಣ ನೀಡಿ ಗೋಲ್ ಮಾಲ್ ಮಾಡಲಾಗಿದೆ. ಟೆಂಡರ್ ನಿಯಮ ಉಲ್ಲಂಘನೆ ಮಾಡಿ ನೂರಾರು ಕೋಟಿ ಹಣ ನೀಡಿರೋ ಆರೋಪ ಹಾಗೂ ಆರೋಗ್ಯ ಇಲಾಖೆ ಕಮೀಷನರ್ ಆಗಿದ್ದ ಪಂಕಜ್ ಕುಮಾರ್ ಪಾಂಡೆ ವಿರುದ್ದ ಹಗರಣದ ಆರೋಪದ ಮೇಲೆ  ಕಳೆದ ವರ್ಷ ಎಸಿಬಿಗೆ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದರು.

ಪ್ರಾರ್ಥಮಿಕ ತನಿಖೆ ನಡೆಸಿದ್ದ ಎಸಿಬಿಗೆ ಹಗರಣ ನಡೆದಿರೋದು ಕಂಡು ಬಂದಿತ್ತು, ಪಂಕಜ್ ಕು‌ಮಾರ್ ಪಾಂಡೆ ಅವ್ಯವಾರ ಮಾಡಿ ಹಣ ಬಿಡುಗಡೆ ಮಾಡಿದ್ದು ಕಂಡು ಬಂದಿತ್ತು, ಈ ಸಂಬಂಧ 17(A) ನಲ್ಲಿ ತನಿಖೆ ನಡೆಸಲು ಅನುಮತಿ ಕೋರಿದ್ದ ಎಸಿಬಿ, ಅನುಮತಿ ಕೋರಿ ಒಂದು ವರ್ಷವಾದ್ರು ಸರ್ಕಾರ ಪರ್ಮಿಷನ್ ನೀಡಿಲ್ಲ.  ನಂತ್ರ ಸರ್ಕಾರದ ಬೇಜಾವ್ದಾರಿ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದ ದಿನೇಶ್ ಕಲ್ಲಹಳ್ಳಿ, ಪ್ರಕರಣದ ಅರ್ಜಿ ವಿಚಾರಣೆ ನಡೆಸಿ ಮೂರು ತಿಂಗಳಲ್ಲಿ ಅನಮತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ ಮಾಡಿದೆ.

ಇದನ್ನೂ ಓದಿ:ಪ್ರವೀಣ್​ ನೆಟ್ಟಾರ್​ ಹತ್ಯೆ ತನಿಖೆ ಸ್ಟಾರ್ಟ್ ಮಾಡಿದ NIA…! ಪ್ರವೀಣ್​ ಹತ್ಯೆಯಾದ ಜಾಗ, ಸಂಚು ರೂಪಿಸಿದ ಸ್ಥಳಕ್ಕೆ ಭೇಟಿ..!

Tags: #Btvnewslive300 croreBtv DigitalBtv EntertainmentBtvnews​goal mallhealth insurance schemeHigh Court instructsIAS officerInvestigationkannadaKannada NewsKannada News ChannelPankaj Kumar Pandeyಕನ್ನಡ ವಾರ್ತೆಕನ್ನಡ ಸುದ್ದಿಗಳು
ShareTweetSendSharePinShare
Previous Post

ಪ್ರವೀಣ್​ ನೆಟ್ಟಾರ್​ ಹತ್ಯೆ ತನಿಖೆ ಸ್ಟಾರ್ಟ್ ಮಾಡಿದ NIA…! ಪ್ರವೀಣ್​ ಹತ್ಯೆಯಾದ ಜಾಗ, ಸಂಚು ರೂಪಿಸಿದ ಸ್ಥಳಕ್ಕೆ ಭೇಟಿ..!

Next Post

ವಿಕ್ರಾಂತ್​​ ರೋಣ ಸಿನಿಮಾ ಸಕ್ಸಸ್​… ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕಿಚ್ಚನಿಂದ ವಿಶೇಷ ಪೂಜೆ..!

Related Posts

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

August 13, 2022
Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

August 13, 2022
ಸ್ಯಾಂಡಲ್ ವುಡ್ ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ…? ಇನ್ ಸ್ಟಾಗ್ರಾಂನಲ್ಲಿ  ರೀ-ಎಂಟ್ರಿ ಬಗ್ಗೆ ಹೇಳಿಕೊಂಡ ಪದ್ಮಾವತಿ…

ಸ್ಯಾಂಡಲ್​​ವುಡ್​ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ..? ಪದ್ಮಾವತಿ ಮತ್ತೆ ವಾಪಸ್.. ಆಕ್ಷನ್​ ಕಟ್​ ಹೇಳೋದ್ಯಾರು..?

August 13, 2022
ದೈನಂದಿನ ರಾಶಿ ಭವಿಷ್ಯ…! 13/08/22

ದೈನಂದಿನ ರಾಶಿ ಭವಿಷ್ಯ…! 14/08/22

August 13, 2022
ನಾಲಿಗೆ ಹರಿಬಿಟ್ಟ ಪ್ರಿಯಾಂಕ್​ ಖರ್ಗೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು…

ನಾಲಿಗೆ ಹರಿಬಿಟ್ಟ ಪ್ರಿಯಾಂಕ್​ ಖರ್ಗೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು…

August 13, 2022
RSS ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ಉಳಿವಿಗಾಗಿ… RSSಗೆ ರಾಷ್ಟ್ರಭಕ್ತಿ ಕಲಿಸುವ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ…

RSS ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ಉಳಿವಿಗಾಗಿ… RSSಗೆ ರಾಷ್ಟ್ರಭಕ್ತಿ ಕಲಿಸುವ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ…

August 13, 2022
Next Post
ವಿಕ್ರಾಂತ್​​ ರೋಣ ಸಿನಿಮಾ ಸಕ್ಸಸ್​… ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕಿಚ್ಚನಿಂದ ವಿಶೇಷ ಪೂಜೆ..!

ವಿಕ್ರಾಂತ್​​ ರೋಣ ಸಿನಿಮಾ ಸಕ್ಸಸ್​... ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕಿಚ್ಚನಿಂದ ವಿಶೇಷ ಪೂಜೆ..!

Leave a Reply Cancel reply

Your email address will not be published. Required fields are marked *

BROWSE BY CATEGORIES

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

BROWSE BY TOPICS

#arrest #Astrology # BtvEntertainment #Btvnews #Btvnewslive #Btvnewslive #Btvnews #Btventertainment #Kannada #Kannada_News #ಕನ್ನಡ_ಸುದ್ದಿಗಳು #Kannada_news_Channel #ಕನ್ನಡ_ವಾರ್ತೆ #cm #coronavirus #Death #government #jds #Kannadanews #Kannada_news #Kannada_news_Channel #Karnataka #Police #sandalwood #siddaramaiah #ಕನ್ನಡ_ವಾರ್ತೆ #ಕನ್ನಡ_ಸುದ್ದಿಗಳು Bangalore Basavaraj Bommai BJP Btv Digital Btv Entertainment Btvnews​ cm bommai Congress Corona daily horoscope dina bhavishya DK Shivakumar Hijab kannada Kannada News Kannada News Channel Mysore Omicron State Team India Today Rashi Bhavishya Udupi Ukraine ಕನ್ನಡ ವಾರ್ತೆ ಕನ್ನಡ ಸುದ್ದಿಗಳು

Popular News

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

August 13, 2022
Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

August 13, 2022
ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ  ಆಗಮಿಸಲಿರುವ ಚೀನಾದ ಸ್ಪೈ ಶಿಪ್…

ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ  ಆಗಮಿಸಲಿರುವ ಚೀನಾದ ಸ್ಪೈ ಶಿಪ್…

August 13, 2022
ಸ್ಯಾಂಡಲ್ ವುಡ್ ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ…? ಇನ್ ಸ್ಟಾಗ್ರಾಂನಲ್ಲಿ  ರೀ-ಎಂಟ್ರಿ ಬಗ್ಗೆ ಹೇಳಿಕೊಂಡ ಪದ್ಮಾವತಿ…

ಸ್ಯಾಂಡಲ್​​ವುಡ್​ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ..? ಪದ್ಮಾವತಿ ಮತ್ತೆ ವಾಪಸ್.. ಆಕ್ಷನ್​ ಕಟ್​ ಹೇಳೋದ್ಯಾರು..?

August 13, 2022
ದೈನಂದಿನ ರಾಶಿ ಭವಿಷ್ಯ…! 13/08/22

ದೈನಂದಿನ ರಾಶಿ ಭವಿಷ್ಯ…! 14/08/22

August 13, 2022

About Btv News

btvnewslive.com is a news platform in Kannada Language, which serves news content in Kannada Languages, Founded in 2012, it's mission is to connect people in their own local language.

Recent News

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…

August 13, 2022
Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…

August 13, 2022

Categories

  • Astrology
  • Ballary
  • Belagavi
  • Bengaluru
  • Bidar
  • Chamarajanagara
  • Chitradurga
  • Cinema
  • Crime
  • Davanagere
  • dharavad
  • Hasan
  • Hubli
  • Kalaburgi
  • Kolar
  • Latest News
  • Lifestyle
  • Mandya
  • Mangalore
  • Mysore
  • National
  • Political
  • Shivamogga
  • Sports
  • Sporys
  • State
  • Uncategorized
  • Uttara Kannada(Karwar)
  • Vijayapura
  • World

Recent News

  • ಮಾಧ್ಯಮಗಳನ್ನು ನಾನು ದೂರ ಇಟ್ಟಿದ್ದೇನೆ… ಮೊನ್ನೆ ನನ್ನ ಬಗ್ಗೆ ಪ್ರಚಾರ ಮಾಡಿದ್ದು ಸಾಕು: ಜಿ.ಎಂ. ಸಿದ್ದೇಶ್ವರ್…
  • Bigg Boss Kannada OTT… ಮೊದಲ ವಾರ ಕಿರಣ್ ಯೋಗೇಶ್ವರ್ ಎಲಿಮಿನೇಟ್…
  • ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ  ಆಗಮಿಸಲಿರುವ ಚೀನಾದ ಸ್ಪೈ ಶಿಪ್…
  • ಸ್ಯಾಂಡಲ್​​ವುಡ್​ನಲ್ಲಿ ಶುರುವಾಗುತ್ತಾ ರಮ್ಯಾ ಚೈತ್ರ ಕಾಲ..? ಪದ್ಮಾವತಿ ಮತ್ತೆ ವಾಪಸ್.. ಆಕ್ಷನ್​ ಕಟ್​ ಹೇಳೋದ್ಯಾರು..?
  • ದೈನಂದಿನ ರಾಶಿ ಭವಿಷ್ಯ…! 14/08/22
  • About Us
  • Terms of Service
  • Privacy Policy
  • Contact Us

© 2020-2021 Btv News Live. All Rights Reserved.

No Result
View All Result
  • Home
  • Latest
  • State
    • Bengaluru
    • Ballary
    • Belagavi
    • Davanagere
    • Hubli
    • Kalaburgi
    • Kolar
    • Mandya
    • Mangalore
    • Mysore
    • Uttara Kannada(Karwar)
    • Vijayapura
  • National
  • World
  • Political
  • Cinema
  • Astrology
  • Crime
  • Lifestyle
  • Photo Gallery

© 2020-2021 Btv News Live. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In